bf0b76db 0cfa 4720 8ab6 bc084a022f67

ತುಮಕೂರು: ಜುಲೈನೊಳಗೆ ಎಲ್ಲಾ ತಾಲ್ಲೂಕುಗಳಲ್ಲಿ ಆಮ್ಲಜನಕ ಉತ್ಪಾದನೆ….!

ಜಿಲ್ಲೆಗೆ ಅಗತ್ಯವಿರುವ ಸೌಲಭ್ಯಗಳ ಈಡೇರಿಕೆ ಮುಖ್ಯಮಂತ್ರಿಗಳಿಂದ ಒಪ್ಪಿಗೆ; ಸಚಿವ ಜೆ.ಸಿ.ಮಾಧುಸ್ವಾಮಿ ಜೂನ್, ಜುಲೈನೊಳಗೆ ಎಲ್ಲಾ ತಾಲ್ಲೂಕುಗಳಲ್ಲಿ ಆಮ್ಲಜನಕ ಉತ್ಪಾದನೆಯಾಗಲಿದೆ ಹೋಂ ಕ್ವಾರಂಟೈನ್ ಇರುವವರು ಕೋವಿಡ್ ಕೇರ್ ಸೆಂಟರ್ ಗೆ ಬರಬೇಕೆಂದು ಸೂಚನೆ ತುಮಕೂರು(ಕವಾ)ಮೇ28: ಜಿಲ್ಲೆಗೆ ಅಗತ್ಯವಿರುವ ಸೌಲಭ್ಯಗಳ ಈಡೇರಿಕೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗಮನ ಹರಿಸಿದ್ದು, ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19 ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ […]

Continue Reading
19911ac1 19f7 46f8 a570 dacd56f31306

ತುಮಕೂರು : ಕೋವಿಡ್ 19 ಸೋಂಕಿನ ಪ್ರಮಾಣ ಶೇ.10ರೊಳಗೆ ಇಳಿಸಿ – ಬಿಎಸ್ ವೈ

ಪಾಸಿಟಿವ್ ಪ್ರಮಾಣ ಶೇ.25.27%  ಇದೆ. ಈ ಸೋಂಕಿನ ಪ್ರಮಾಣವನ್ನು ಶೇ.10ರೊಳಗೆ ಇಳಿಸಬೇಕಾಗಿದೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಕೋವಿಡ್-19 ಎರಡನೇ ಅಲೆಯಲ್ಲಿ 67392 ಪ್ರಕರಣಗಳು ಕಂಡುಬಂದಿದ್ದು, 445 ಸೋಂಕಿತರು ಸಾವನ್ನಪ್ಪಿದ್ದಾರೆ. ಮರಣ ಪ್ರಮಾಣ ಶೇ.0.66 ಇದ್ದು, ಪಾಸಿಟಿವ್ ಪ್ರಮಾಣ ಶೇ.25.27%  ಇದೆ. ಈ ಸೋಂಕಿನ ಪ್ರಮಾಣವನ್ನು ಶೇ.10ರೊಳಗೆ ಇಳಿಸಬೇಕಾಗಿದೆ  ಎಂದರು. ಎರಡನೇ ಅಲೆಯಲ್ಲಿ ಜಿಲ್ಲೆಯಲ್ಲಿರುವ ಎರಡು ಸರ್ಕಾರಿ ಆರ್ ಟಿಪಿಸಿಆರ್ ಲ್ಯಾಬ್ ಗಳನ್ನು ಬಳಸಿಕೊಂಡು 266645 ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಸೋಂಕು […]

Continue Reading
IMG 20210528 183437

ತುಮಕೂರು : ಗ್ರಾ.ಪಂ. ಕಾರ್ಯಪಡೆಗಳನ್ನು ಮತ್ತಷ್ಟು ಬಲಪಡಿಸಲು ಕ್ರಮ-ಸಿಎಂ

ಗ್ರಾಮೀಣ ಭಾಗದಲ್ಲಿ ಹರಡುತ್ತಿರುವ  ಸೋಂಕಿನ ಪ್ರಮಾಣ ಇಳಿಸಲು ಗ್ರಾ.ಪಂ. ಕಾರ್ಯಪಡೆಗಳನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸೂಚನೆ ತುಮಕೂರು(ಕವಾ)ಮೇ28:  ಗ್ರಾಮೀಣ ಪ್ರದೇಶಗಳಲ್ಲಿಯೂ ಹೆಚ್ಚಾಗಿ ಹರಡುತ್ತಿರುವ ಕೋವಿಡ್19 ಎರಡನೇ ಅಲೆ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ  ನೀಡುವುದರೊಂದಿಗೆ ಹಳ್ಳಿಗಳ ಕೋವಿಡ್ ನಿರ್ವಹಣೆಗೆ ಗ್ರಾಮ ಪಂಚಾಯ್ತಿ ಕಾರ್ಯಪಡೆಗಳನ್ನು ಮತ್ತಷ್ಟು ಬಲಪಡಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕೋವಿಡ್-19 ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸೋಂಕಿನ ಪಾಸಿಟಿವ್ ಪ್ರಮಾಣದ ಇಳಿಕೆಗೂ […]

Continue Reading
IMG 20210528 WA0001

ಪಾವಗಡ: ಆರೋಗ್ಯ ಕೇಂದ್ರ ಕ್ಕೆ ಬೆಡ್ ಗಳ ಕೊಡುಗೆ….!

ಎಸ್ ಎಂ ಗ್ಯಾಸ್ ಏಜೆನ್ಸಿ :ಕೋವಿಡ್ ಕೇಂದ್ರಕ್ಕೆ 5 ಬೆಡ್ ಗಳನ್ನು ದೇಣಿಗೆ ಮಂಚ ಮತ್ತು ಹಾಸಿಗೆ ವಿತರಿಸಿದ ಉದ್ಯಮಿ ವೈ.ಎನ್.ಹೊಸಕೋಟೆ : ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿತ್ತು. ಇದನ್ನು ಮನಗಂಡ ಗ್ರಾಮದ ಉದ್ಯಮಿ ಹಾಗೂ ಸಮಾಜಸೇವಕ ಎನ್.ಆರ್.ಅಶ್ವಥ್ ಕುಮಾರ್ ರವರು ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆಯ ಹತ್ತು ಹಾಸಿಗೆ ಮತ್ತು ಹತ್ತು ಮಂಚಗಳನ್ನು ಮಾನ್ಯ ಶಾಸಕರಾದ ವೆಂಕಟರವಣಪ್ಪನವರ ಸಮ್ಮುಖದಲ್ಲಿ ಆರೋಗ್ಯ ಕೇಂದ್ರಕ್ಕೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೆಂಕಟರವಣಪ್ಪ, […]

Continue Reading
IMG 20210526 WA0002

ಪಾವಗಡ: ಕೊರೋನಾ ಸೋಂಕಿತರ ಮನೆಗೆ ಬೇಟಿ ನೀಡಿ ಜಾಗೃತಿ….!

ಕೊರೋನಾ ಸೋಂಕಿತರ ಮನೆಗೆ ಬೇಟಿ ನೀಡಿ ಜಾಗೃತಿ ವೈ.ಎನ್.ಹೊಸಕೋಟೆ : ಹೋಬಳಿ ಪೋತಗಾನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಓ ಮತ್ತು ಆಶಾ ಕಾರ್ಯಕರ್ತರು ಮಂಗಳವಾರದಂದು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಕೋರೋನಾ ಸೋಂಕಿತರ ಮನೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಡಿಓ ಮುತ್ಯಾಲಪ್ಪ ಪ್ರತಿ ಕೊರೋನಾ ಸೋಂಕಿತರಿಗೆ ಮಾರ್ಗಸೂಚಿಗಳನ್ನು ವಿವರಿಸುತ್ತಾ, ಕೊರೋನಾ ಬಗ್ಗೆ ಭಯ ಬೇಡ. ದೈರ್ಯದಿಂದ ಇರಿ. ಆರೋಗ್ಯ ಇಲಾಖೆಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ. ಗುಣಮುಖರಾಗುವವರೆಗೆ ಮನೆ ಬಿಟ್ಟು ಬೇರೆಡೆ ಹೋಗಬೇಡಿ. ಇದರಿಂದ ಮತ್ತೊಬ್ಬರಿಗೆ ಸೋಂಕು ಹರಡಿ […]

Continue Reading
IMG 20210525 WA0014

ಪಾವಗಡ: ಗುಟ್ಕಾ ಅಡ್ಡೆ ಮೇಲೆ ದಾಳಿ….!

ಪಾವಗಡ : ಗುಟ್ಕಾ,ಮಾರಾಟ ಮಾಡುತ್ತಿದ್ದಾರೆಂಬ ಪಕ್ಕಾ ಮಾಹಿತಿ ಮೇರೆಗೆ ಜಿಲ್ಲಾ ಎಸ್.ಪಿ ಸಾಹೇಬರ ನೇತೃತ್ವದಲ್ಲಿ ಜಿಲ್ಲಾ ಅಪರಾಧ ವಿಭಾಗದ ತಂಡ ಅರುಣ್ ಟ್ರೇಡರ್ಸ್ ಹೋಲ್ ಸೇಲ್ ಅಂಗಡಿ ಮೇಲೆ ದಾಳಿ ನಡೆಸಿ ಗುಟ್ಕಾ ಚೀಲಗಳೆರಡು ವಶಪಡೆಸಿಕೊಂಡಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ಠಾಣಾ ಸಿ.ಐ. ಲಕ್ಷ್ಮಿಕಾಂತ್ ವಶಕ್ಕೆ ಒಳಪಡಿಸಿರುತ್ತಾರೆ.ಪಟ್ಟಣದ ಹೊಸಬಸ್ಟಾಂಡ್ ಪಕ್ಕದಲ್ಲಿ ಇರುವ ಅರುಣ್ ಟ್ರೇಡರ್ಸ್ ಮಾಲೀಕ ಸ್ಪೀಟ್ ಚಂದ್ರಪ್ಪ ಅಂಗಡಿ ಮೇಲೆ ಕೆಲವೇ ದಿನಗಳ ಹಿಂದೆ ಪಟ್ಟಣದ ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ಗುಟ್ಕಾ ಚೀಲಗಳು ವಶಪಡಿಸಿಕೊಂಡು […]

Continue Reading
IMG 20210524 WA0024

ಪಾವಗಡ: ಉಪಹಾರ ವಿತರಣೆ…!

ಪಾವಗಡ. ಕೊರಾನಾ ಹಿನ್ನೆಲೆ ಲಾಕ್ ಡೌನ್ ಮುಂದುವರೆದರಿಂದ ಜನರು ಪಾವಗಡ ಟೌನ್ ಆಸ್ಪತ್ರೆಗೆ ಹಾಗೂ ಇನ್ನಿತರೇ ಕೆಲಸಗಳಿಗೆ ಬಂದು ಊಟಕ್ಕೆ ಹೋಟೆಲ್ ಇಲ್ಲದೆ ಪರದಾಡುತ್ತೀರುವುದು ನೋಡಿ ಈ ಸಮಯದಲ್ಲಿ ಪಾವಗಡ ತಾಲ್ಲೂಕಿನ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಇಂದಿಗೆ 8ನೇ ದಿನ ಮಧ್ಯಾಹ್ನದ ಉಪಹಾರ ವನ್ನು ಸಾರ್ವಜನಿಕರಿಗೆ ಹಂಚಿಕೆ ಮುಂದುವರೆಸಿದರು ಈ ಸಂದರ್ಭದಲ್ಲಿ ಡಿಜೆಎಸ್ ನಾರಾಯಣಪ್ಪ,ಕಡಪಲಕೆರೆ ಹನುಮಂತರಾಯಪ್ಪ . ನರಸಿಂಹಪ್ಪ ,ಟಿ ಎನ್ ಪೇಟೆ ರಮೇಶ್ ,ವಕೀಲರು ಅಂಬರೀಶ್,ಮಂಜುನಾಥ ಸೋಡಾ. ,ಕಡಮಲಕುಂಟೆ ಹನುಮಂತರಾಯಪ್ಪ, ಮದ್ಲಟಪ್ಪ. ಗೋವಿಂದಪ್ಪ. ಮಧು, ನಾಗರಾಜು. […]

Continue Reading
IMG 20210524 WA0022

ಪಾವಗಡ. ಆಹಾರದ ಕಿಟ್ ವಿತರಣೆ….!

ಪಾವಗಡ. ಆಹಾರದ ಕಿಟ್ ವಿತರಣೆ. ನಮ್ಮ ಹಕ್ಕು ತಂಡವು ಎಂದಿನಂತೆ ಈ ದಿನವು ಕೂಡ ಪಟ್ಟಣದ ಹಲವು ಕಡೆ ಆಹಾರದ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಮ್ಮ ಹಕ್ಕು ತಾಲೂಕು ಅಧ್ಯಕ್ಷ ಗಿರೀಶ್ ಮಾತನಾಡಿ ಈ ದಿನ ನಮ್ಮ ತಂಡದವರು ಪಾವಗಡ ಪಟ್ಟಣದ ಮೂರು ಭಾಗದ ರಸ್ತೆ ಬೀದಿಯಲ್ಲಿ ಇರುವ ಗುಡಿಸಿಲಿನ ಅನೇಕ ಜನರಿಗೆ ನಿರ್ಗತಿಕರು ಹಾಗೂ ಬಡ ಕುಟುಂಬದವರಿಗೆ ಸ್ವಾಮಿ ಜಪಾನಂದ ಸ್ವಾಮಿಯವರು ಈ ಬಡವರ ಸ್ಥಿತಿ ಗತಿ ಬಗ್ಗೆ ತಿಳಿದು ಕೂಡಲೇ ಇವರಿಗೆ […]

Continue Reading
DSC 1216 scaled

ತುಮಕೂರು: ಕೋವಿಡ್ ಸೋಂಕು : ಕೆಂಪು ವಲಯದಿಂದ ಕಿತ್ತಲೆ ವಲಯಕ್ಕೆ….!

ಜಿಲ್ಲೆಯಲ್ಲಿ ಕೋವಿಡ್ ಸೋಂಕು : ಕೆಂಪು ವಲಯದಿಂದ ಕಿತ್ತಲೆ ವಲಯಕ್ಕೆ – ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತುಮಕೂರು (ಕವಾ) ಮೇ 24: ಕೋವಿಡ್ ಸೋಂಕು ಪ್ರಕರಣ ಪ್ರಮಾಣದಲ್ಲಿ ಕೆಂಪುವಲಯದಲ್ಲಿದ್ದ ಜಿಲ್ಲೆಯು ಕಿತ್ತಲೆ ವಲಯಕ್ಕೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಲ್ಲಾ ಜಿಲ್ಲೆಗಳ ಪರಿಶೀಲನೆ ಕೈಗೊಂಡ ಸಂದರ್ಭದಲ್ಲಿ ಜಿಲ್ಲೆಯಲ್ಲಿ 27,000 ಇದ್ದ ಸೋಂಕು ಪ್ರಕರಣಗಳ ಸಂಖ್ಯೆ ಪ್ರಸ್ತುತ […]

Continue Reading
24 5 21 Private School Teachers 1 scaled

ಪಾವಗಡ:ಖಾಸಗಿ ಶಾಲಾ ಶಿಕ್ಷಕರಿಗೆ ದಿನಸಿ ಕಿಟ್ ವಿತರಣೆ…..!

ಖಾಸಗಿ ಶಾಲಾ ಶಿಕ್ಷಕರಿಗೆ ದವಸ ಧಾನ್ಯ, ಅಡುಗೆ ಎಣ್ಣೆ ವಿತರಣೆ ಕೋವಿಡ್19 ಎರಡನೇ ಅಲೆ ಇಡೀ ದೇಶವನ್ನೇ ನಲುಗಿಸಿದೆ. ಈ ಮಹಾ ಮಾರಿಯ ಸಾವಿನ ಸುನಾಮಿಯು ಎಲ್ಲೆಡೆ ಏಕಪ್ರಕಾರವಾಗಿ ಹರಡುತ್ತಿದ್ದು, ಇಡೀ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಈ ನಿಟ್ಟಿನಲ್ಲಿ ಖಾಸಗಿ ಶಾಲಾ ಶಿಕ್ಷಕರ ಸ್ಥಿತಿ ಹೇಳತೀರದು. ಇತ್ತ ದರಿ, ಅತ್ತ ಪುಲಿ ಎಂಬಂತಿದೆ ಇವರ ಸ್ಥಿತಿ. ಪಾವಗಡ ತಾಲ್ಲೂಕಿನ ಖಾಸಗಿ ಶಿಕ್ಷಕರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇತ್ತೀಚೆಗೆ ಪೂಜ್ಯ ಸ್ವಾಮೀಜಿಯವರಲ್ಲಿ ಈ ನತದೃಷ್ಟ ಶಿಕ್ಷಕರ ಸ್ಥಿತಿಯನ್ನು ವಿವರಿಸಿದಾಗ ತತ್‍ಕ್ಷಣ […]

Continue Reading