IMG 20230406 WA0025

ಕೆಪಿಸಿಸಿ ಹಿಂದುಳಿದ ವರ್ಗ ಘಟಕದ ಉಪಾದ್ಯಕ್ಷರಾಗಿ ಕನಿಕಲಬಂಡೆಯ ವಿ. ನಾರಾಯಣಶೆಟ್ಟಿ ಆಯ್ಕೆ….!

DISTRICT NEWS ತುಮಕೂರು

ಕೆಪಿಸಿಸಿ ಹಿಂದುಳಿದ ವರ್ಗ ಘಟಕದ ರಾಜ್ಯ ಉಪಾದ್ಯಕ್ಷರಾಗಿ ಕನಿಕಲಬಂಡೆಯ ವಿ. ನಾರಾಯಣಶೆಟ್ಟಿ ನೇಮಕ
ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಗಳ ವಿಭಾಗ ದ ರಾಜ್ಯ ಅಧ್ಯಕ್ಷರಾದ ಎಸ್. ಮಧುಬಂಗಾರಪ್ಪ ರವರು ಬೆಂಗಳೂರಿನಲ್ಲಿ ನೆಲೆಸಿರುವ ಪಾವಗಡ ತಾಲ್ಲೂಕಿನ ಕನಿಕಲಬಂಡೆ ಮೂಲದ ವಿ. ನಾರಾಯಣಶೆಟ್ಟಿಯವರನ್ನು ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಹಿಂದುಳಿದ ವರ್ಗ ವಿಭಾಗದ ರಾಜ್ಯ ಉಪಾದ್ಯಕ್ಷರಾಗಿ ನೇಮಕ ಮಾಡಿದ್ದಾರೆ.

IMG 20230406 WA0023


, ನನ್ನನ್ನು ಆಯ್ಕೆ ಮಾಡಿದ ಕೆಪಿಸಿಸಿ ಅಧ್ಯಕ್ಷರಾದ .ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತು .ಮಧುಬಂಗಾರಪ್ಪರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.