1ad8eb03 48e3 4ab5 b8c4 f4596161fd38

Sushant Singh Rajput Death : ಧೋನಿ ಸಿನಿಮಾ ನಾಯಕ ಸುಶಾಂತ್ ರಜಪೂತ್ ನಿಧನ,

Sushant Singh Rajput Death : ಧೋನಿ ಸಿನಿಮಾನಾಯಕ, ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಮುಂಬೈನಲ್ಲಿ ನೇಣು ಬಿಗಿದುಕೊಂಡು  ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈ ಜೂನ್‌ 14 :- ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌  ಮುಂಬೈ ನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ಖಿನ್ನತೆ ಕಾರಣ ಎನ್ನಲಾಗಿದೆ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳ್ಳಿಗ್ಗೆ ಅವರ ಮನೆಯ ಕೆಲಸದವರು ಬಂದು ನೋಡಿದಾಗ ಈ ವಿಷಯ ತಿಳಿದಿದೆ. […]

Continue Reading
IMG 20200610 WA0044

ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ…!

*ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಿ; ಹಿರಿಯ ಕಲಾವಿದರಿಂದ ಡಾ. ಅಶ್ವತ್ಥನಾರಾಯಣಗೆ ಮನವಿ* *ಬೆಂಗಳೂರು*: ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವ ಮೂಲಕ ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡುವಂತೆ ಲಾಕ್ ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ಕಲಾವಿದರು ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಅವರ ಬಳಿ ಮನವಿ ಮಾಡಿದ್ದಾರೆ. ಹಿರಿಯ ಕಲಾವಿದರಾದ ಡಿಂಗ್ರಿ ನಾಗರಾಜ್‌, ಲಕ್ಷ್ಮಿ ದೇವಮ್ಮ, ಬಿ.ಎಲ್‌. ಮಂಜುಳಾ, ಗಣೇಶ್‌ ರಾವ್‌, ಬೆಂಗಳೂರು ನಾಗೇಶ್‌, ಶೋಭಾ ರಾಘವೇಂದ್ರ ಸೇರಿದಂತೆ ಹಿರಿಯ ಕಲಾವಿದರು ಡಾ. […]

Continue Reading
ChiranjeeviSarja

ʻ ಆಟಗಾರ ʼನಾಗಿ ಆಟ ಮುಗಿಸಿದ ಚಿರಂಜೀವಿ ಸರ್ಜಾ ….!

ಕನ್ನಡ ಚಿತ್ರರಂಗಕ್ಕೆ ಇಂದು ಕರಾಳ ಭಾನುವಾರ , ಸ್ಯಾಂಡಲ್‌ ವುಡ್‌ ನ ಯುವ ನಾಯಕ ಚಿರಂಜೀವಿಸರ್ಜಾ ನಿಧನ ರಾಗಿದ್ದಾರೆ. ಆಟಗಾರ ರ ಆಟ ಮುಗಿದಿದೆ, 39 ವರ್ಷದ ಈ ನಾಯಕ ಹೃದಯಾಘಾತದಿಂದ ಅಫೋಲೊ ಆಸ್ಫತ್ರೆಯಲ್ಲಿ ಮೃತಪಟ್ಟಿ‌ದ್ದಾರೆ.   ಚಿರು ಅಭಿಮಾನಿಗಳಿಗೆ ಆಘಾತವಾಗಿದೆ ಬೆಂಗಳೂರು ಜೂನ್ 7 :- ಸ್ಯಾಂಡಲ್‌ ವುಡ್‌ ನ ಯುವ ನಾಯಕ ಚಿರಂಜೀವಿಸರ್ಜಾ  ಇಂದು ಹೃದಯಾಘಾತದಿಂದ  ಮೃತ ಪಟ್ಟಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು. ಚಿರಂಜೀವಿಸರ್ಜಾ ಗೆ ನಿನ್ನೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅಪೋಲೊ ಆಸ್ಪತ್ರೆ […]

Continue Reading
The Story of Plastic Discovery

ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರವು ಡಿಸ್ಕವರಿ ಪ್ಲಸ್ ನಲ್ಲಿ ಜೂನ್ 5 ರಿಂದ…!

ವಿಶ್ವ ಪರಿಸರ ದಿನದಂದು `ವೈಲ್ಡ್ ಕರ್ನಾಟಕ’ ದ ಪ್ರೀಮಿಯರ್‍ಗಾಗಿ, ಭಾರತದ ವನ್ಯಜೀವಿಗಳನ್ನು ಸಂಭ್ರಮಿಸಲು ಅಪ್ರತಿಮ ತಾರೆಗಳನ್ನು ಒಂದೆಡೆ ತರುತ್ತಿದೆ ಡಿಸ್ಕವರಿ ನೆಟ್‍ವರ್ಕ್ ಪ್ರಸಿದ್ಧ ನೈಸರ್ಗಿಕ ಇತಿಹಾಸಕಾರ ಸರ್ ಡೇವಿಡ್ ಅಟೆನ್‍ಬರೋ ಇಂಗ್ಲಿಷ್‍ನಲ್ಲಿ, ಪ್ರಸಿದ್ಧ ಭಾರತೀಯ ಸಿನಿ ತಾರೆಗಳಾದ ರಾಜ್ ಕುಮಾರ್ ರಾವ್ ಹಿಂದಿಯಲ್ಲಿ, ಪ್ರಕಾಶ್ ರಾಜ್ ತಮಿಳು ಮತ್ತು ತೆಲುಗಿನಲ್ಲಿ ಮತ್ತು ರಿಷಬ್ ಶೆಟ್ಟಿ ಕನ್ನಡದಲ್ಲಿ ದನಿ ನೀಡುವ ಮೂಲಕ ಜೊತೆಯಾಗಿದ್ದಾರೆ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರವು ಡಿಸ್ಕವರಿ ಪ್ಲಸ್ ಆಪ್ನಲ್ಲಿ ಜೂನ್ 5ರ ಬೆಳಗ್ಗೆ 6 ಗಂಟೆ […]

Continue Reading
EZUQrgGVcAcYD4d

ಮಹೇಶ್ ಬಾಬು 27ನೇ ಚಿತ್ರ ` ಸರ್ಕಾರು ವಾರಿ ಪಾಟ’…!

ಸೂಪರ್ ಸ್ಟಾರ್ ಕೃಷ್ಣ ಹುಟ್ಟು ಹಬ್ಬ ದಿನವಾದ  ಇಂದು ಮಹೇಶ್ ಬಾಬು 27 ಚಿತ್ರವನ್ನು ಪ್ರಕಟಿಸಿದ ಚಿತ್ರ ತಂಡ ` ಸರ್ಕಾರು ವಾರಿ ಪಾಟ ‘…! ಎಂದು ಶೀರ್ಷಿಕೆ ಪ್ರಕಟಿಸಿದೆ. ಬೆಂಗಳೂರು :- ಟಾಲಿವುಡ್  ಸೂಪರ್ ಸ್ಟಾರ್  ಮಹೇಶ್ ಬಾಬು  ಆಭಿನಯಿಸಲಿರು  27 ಚಿತ್ರ ದ ಹೆಸರು ಪ್ರಕಟಿಸಿದೆ ಮೈತ್ರಿ ಮೂವಿ ಮೇಕರ್ ಸಂಸ್ಥೆ. ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ರ ಹುಟ್ಟು ಹಬ್ಬವಾದು ಇಂದು  `ಸರ್ಕಾರು ವಾರಿ ಪಾಟ ‘  ಹೆಸರನ್ನು ಬಿಡುಗಡೆ […]

Continue Reading
download 13

ಟಾಲಿಹುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಹೊಸ ಚಿತ್ರ ಫಿಕ್ಸ್..!

ಹೈದರಾಬಾದ್‌ ಮೇ 30 :- ಸೂಪರ್ ಸ್ಟಾರ್ ಮಹೇಶ್ ಬಾಬು ʻ ಸರಿ ಲೇರು ನೀಕೆವ್ವರು ʼ  ಚಿತ್ರದ ನಂತರ  ಯಾವ ಚಿತ್ರಕ್ಕೆ ಬಣ್ಣ ಹಚ್ಚುತ್ತಾರೆ ಎಂಬ ಕುತೂಹಲ ಮಹೇಶ್‌ ಬಾಬು ಆಭಿಮಾನಿಗಳಲ್ಲಿ ಇತ್ತು  ಇಬ್ಬರು ನಿರ್ದೇಶಕರ ಹೆಸರು ಟಾಲಿಹುಡ್‌ ನಲ್ಲಿ ಕೇಳಿಬಂದಿತ್ತು ಆದರೆ ಮಹೇಶ್‌ ಬಾಬು ಕಡೆಯಿಂದ ಉತ್ತರ ಬಂದಿರಲಿಲ್ಲ. ಈಗ ಗೀತ ಗೋವಿಂದ ನಿರ್ದೇಶಕ ಪರಶುರಾಂ ಗೆ ಆಕ್ಷ್ಯನ್‌- ಕಟ್‌ ಹೇಳಲು ಮಹೇಶ್‌ ಬಾಬು ಗ್ರೀನ್‌ ಸಿಗ್ನಲ್‌ ನೀಡಿದ್ದಾರಂತೆ. ಮಹೇಶ್‌ ಬಾಬು ನಟಿಸುತ್ತಿರುವ ೨೭ […]

Continue Reading
images 5

తెలుగు సినిమా ఇండస్ట్రీలో బాలయ్య ‘తుఫాను

*వివాదానికి వేదికగా మారిన మంత్రి, సినీ ప్రముఖుల చర్చలు *చిచ్చు రేపిన బాలయ్య వ్యాఖ్యలు బెంగళూరు, మే 30:ఓ వైపు కరోనా భయం , లాక్ డౌన్ నిబంధనలతో నిస్తేజంగా మారిన తెలుగు సిని ఇండస్ట్రీ ని నటుడు బాలకృష్ణ(బాలయ్య) వ్యాఖ్యలు వివాదాల సుడిగుండంలో పడేశాయి. లాక్ డౌన్ కారణంగా మూడు నెలల పాటు షూటింగ్ లు, పోస్ట్ ప్రొడక్షన్ పనులకు దూరంగా ఉన్న సినిమా పరిశ్రమకు విభాగాల వారీగా అనుమతులు కల్పించాలంటూ తెలుగు రాష్ట్రాల సినీ […]

Continue Reading
IMG 20200529 125137

ಶೂಟಿಂಗ್ ಗೆ ಅವಕಾಶ ನೀಡಿ ಎಂದು ಸಿಎಂ ಗೆ ಮನವಿ ಸಲ್ಲಿಸಿದ ಸಿನಿಮಾ ಮಂದಿ ..!

ಲಾಕ್ ಡೌನ್ ನಿಂದ ಸ್ಥಗಿತ ಕೊಂಡಿರುವ ಚಲಚಿತ್ರ   ಶೂಟಿಂಗ್ ಗೆ ಅವಕಾಶ ನೀಡಿ ಎಂದು ಸಿಎಂ ಗೆ ಮನವಿ ಸಲ್ಲಿಸಿದ ಸಿನಿಮಾ ಮಂದಿ ಬೆಂಗಳೂರು ಮೇ 29:- ಕೋವಿಡ್ 19 ಲಾಕ್ ಡೌನ್ ನಿಂದ ಸಂಪೂರ್ಣ ಬಂದ್ ಆಗಿರುವ ಚಿತ್ತರಂಗದ ಚಟುವಟಿಕೆ ಪುನರ್ ಆರಂಭಿಸಲು ಅನುಮತಿ ನೀಡಬೇಕೆಂದು ಮುಖ್ಯಮಂತ್ತಿ ಬಿ ಎಸ್ ಯಡಿಯೂರಪ್ಪ ನವರನ್ನು ಬೆಂಗಳೂರೂನಲ್ಲಿ ಚಿತ್ರರಂಗದ ಪ್ರಮುಖರು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನಿಲ್ ಪುರಾಣಿಕ್ ನೇತೃತ್ವದಲ್ಲಿ ದ ಚಿತ್ರರಂಗ […]

Continue Reading
RanaMiheekaEngaged1200

`ಬಲ್ಲಾಳದೇವನ ‘ ಪ್ರೇಮ ಕಹಾನಿ…!

ಬೆಂಗಳೂರು ಮೇ 24 :- ಟಾಲಿವುಡ್‌ನ  ಯುವ ಹೀರೋ ದಗ್ಗುಬಾಟಿ ವಾರಸುದಾರ  ಮೊಸ್ಟ್ ಎಲಿಜೆಬಲ್  ಬ್ಯಾಚುಲರ್     ಬಲ್ಲಾಳ ದೇವ ನಿಚ್ಚಿತಾರ್ಥ ಇತ್ತೀಚೆಗೆ ಮಿಹಿಕಲಾ ಜೊತೆ ನಡೆದಿತ್ತು.  ತನ್ನ ಪ್ರೀತಿಯನ್ನು ಹೇಗೆ ಪ್ರಪೋಸ್ ಮಾಡಿರಬಹುದು ಎಂಬ ಕುತೂಹಲ ಎಲ್ಲರಲ್ಲಿತ್ತು .. ರಾಣಾ- ಮಿಹಿಕಲಾ ಪ್ರೇಮ ವಿಷಯ ತಿಳಿದ ಕೂಡಲೇ ..  ಅನೇಕರಲ್ಲಿ ಕ್ಯೂರಿಯಾಸಿಟಿ ಇತ್ತು. ಇದಕ್ಕೆ ರಾಣಾ ಉತ್ತರಿಸಿದ್ದು ಹೀಗೆ… ತನ್ನ ಪ್ರೀತಿಯನ್ನು ವಿಷಯವನ್ನು ಸಿಂಪಲ್ ಆಗಿ  ಪ್ರಪೋಸ್ ಮಾಡಿದ್ದೆ ಎಂದು ರಾಣಾ ಬಹಿರಂಗಪಡಿಸಿದ್ದಾರೆ. ಆದರೆ ಬಹಳ ವರುಷದಿಂದ […]

Continue Reading
VEDurQGcfzdrA81P

ʻ ಜಗದೇಕ ವೀರುಡುʼ ಅತಿಲೋಕ ಸುಂದರಿ’ ಗೆ 30 ವರ್ಷ, ಏನಂತಾರೆ ಚಿರಂಜೀವಿ…!

ಬೆಂಗಳೂರು ಏ ೭ :-  ತೆಲಗು ಚಿತ್ರರಂಗದ ೧೯೯೦ ಬಹಳ ಸದ್ದು ಮಾಡಿದ್ದ ಚಿತ್ರ ಜಗದೇಕ ವೀರುಡು ಅತಿಲೋಕ ಸುಂದರಿ  ಬಿಡುಗಡೆಯಾಗಿ ೩೦ ವರ್ಷವಾಗಿದೆ. ವೈಜಯಂತಿ ಮೂವಿಸ್‌ ನಿರ್ಮಾಣ, ಕೆ ರಾಘವೇಂದ್ರರಾವ್‌ ನಿರ್ದೇಶನ ದಲ್ಲಿ ಮೆಗಾಸ್ಟಾರ್‌ ಚರಂಜೀವಿ, ಬ್ಯೂಟಿ ಕ್ವೀನ್‌ ಶ್ರೀದೇವಿ ಅಭಿನಯಿಸಿದ್ದರು, ಚಿತ್ರಕ್ಕೆ ೩೦ ವರ್ಷ ಪೂರ್ತಿಯಾದ ಹಿನ್ನಲೆಯಲ್ಲಿ ಮೆಗಾಸ್ಟಾರ್‌ ಚಿರಂಜೀವಿ ಟ್ವಿಟರ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ. ತೆಲಗು ಚಿತ್ರರಂಗದ ಟಾಪ್‌ 25 ಚಿತ್ರಗಳಲ್ಲಿ ಜಗದೇಕ ವೀರುಡು ಅತಿಲೋಕ ಸುಂದರಿ’ ಇರಲಿದೆ. ಇದು ಒಂದು ಅದ್ಬುತ, ನಾವು […]

Continue Reading