IMG 20200923 WA0008

ಪಾವಗಡ: ಕೊರೋನಾ ವಾರಿಯರ್ಸ್ ಗೆ ಸನ್ಮಾನ….!

ಕೊರೋನಾ ವಾರಿಯರ್ಸ್ ಗೆ ಸನ್ಮಾನ: ವೈ.ಎನ್.ಹೊಸಕೋಟೆ : ವಿಶ್ವಕ್ಕೆ ಒಕ್ಕರಿಸಿರುವ ಕೊರೋನಾ ಮಹಾಮಾರಿಯ ನಿರ್ಮೂಲನೆಗೆ ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಸೇರಿದಂತೆ ಕೊರೋನಾ ವಾರಿಯರ್ಸ್ ರ ಸೇವೆ ಅನನ್ಯವಾದುದು ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದರು. ಗ್ರಾಮದ ಚೌಡೇಶ್ವರಿ ಕಲ್ಯಾಣಮಂಟಪದಲ್ಲಿ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮರವರ ಶತಮಾನೋತ್ಸವ ಪ್ರಯುಕ್ತ ಜೆ.ಕೆ.ಪೌಂಢೇಷನ್ ಹಾಗೂ ಜಾಲೋಡು ಹೊನ್ನೂರಪ್ಪ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ. ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್ಗೆ ಗೌರವ ಸಮರ್ಪಣೆ   ಮಾಡಲಾಯಿತು. ಸಮಾಜದಲ್ಲಿ ಕೊರೋನಾ ರೋಗ ಹರಡದಂತೆ ವಾರಿಯರ್ಸ್ ಶ್ರಮಿಸುತ್ತಿದ್ದಾರೆ. ಅವರ […]

Continue Reading
IMG 20200921 WA0009

ಪಾವಗಡ: ಬಸವ, ಬುದ್ದ, ಅಂಬೇಡ್ಕರ್ ರವರ ತತ್ವ ಸಿದ್ದಾಂತಗಳ ಅರಿವು ಕಾರ್ಯಕ್ರಮ…!

ಬಹುಜನ ಸಮಾಜ ಪಕ್ಷ, ಬುದ್ದ ಬಸವ ಅಂಬೇಡ್ಕರ್ ರ ಅರಿವು ಕಾರ್ಯಕ್ರಮ. ಪಾವಗಡ:-  ಬಹುಜನ ಸಮಾಜ ಪಕ್ಷದ ತಾಲ್ಲೂಕು ಘಟಕದ ನೈತೃತ್ವದಲ್ಲಿ ಇಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬುದ್ಧ ಬಸವ. ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಸಿಂಹ ಮಾತನಾಡುತ್ತ ಬಹುಜನ ಸಮಾಜ ಪಕ್ಷ ಸಂಘಟನೆಗೊಳ್ಳಬೇಕಾದರೆ ಯುವಕರು ಹಾಗೂ ಅಸ್ಪೃಶ್ಯರು ಒಗ್ಗಟ್ಟಾಗಿ ಬುದ್ಧ, ಬಸವ,ಅಂಬೇಡ್ಕರ್ ರ ಸಮಾಜಮುಖಿ ಹೋರಾಟದ ಹಾದಿಯನ್ನು ಪ್ರತಿಯೊಬ್ಬರು ತಿಳಿಯಬೇಕು.  ಇನ್ನು […]

Continue Reading
80a090f2 d3a1 499a ba53 d5b7f4e7a501

ಕೊರೋನಾ:ತುಮಕೂರಿನ ಕೆಲ ತಾಲೂಕಿನಲ್ಲಿ ಕನಿಷ್ಠ ಬೆಡ್‌‌ಗಳು ಇಲ್ಲ…!

ಪ್ರತಿದಿನ ಡೆತ್‌ ಆಡಿಟ್‌ ನಡೆಸಲು ಸೂಚನೆ: ಡಾ.ಕೆ. ಸುಧಾಕರ್ ತುಮಕೂರು: ಪ್ರತಿ ಹಳ್ಳಿ‌ಗೊಂದು ಟಾಸ್ಕ್‌ ಫೋರ್ಸ್‌ ಕಮಿಟಿ ರಚಿಸಿ, ಕೊರೋನ ಬಗ್ಗೆ ಜನ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ಕೋವಿಡ್ ಸ್ಥಿತಿಗತಿಗಳ ಪರಿಶೀಲನೆ ನಡೆಸಿ ಶನಿವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು. 330 ಗ್ರಾಮ ಪಂಚಾಯತಿ ಪೈಕಿ ಪ್ರತಿ ಹಳ್ಳಿಯಲ್ಲೂ ಟಾಸ್ಕ್‌ ಫೋರ್ಸ್‌ ಕಮಿಟಿ ರಚಿಸಿ. ಈ ತಂಡ ಹದಿನೈದು ದಿನಕ್ಕೊಮ್ಮೆ ಕಡ್ಡಾಯವಾಗಿ ಮನೆ ಮನೆಗೂ […]

Continue Reading
111b1d32 df12 4671 81b4 874a20d58fdd

ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ….!

* ಆಕ್ಸಿಜನ್ ಕೊರತೆ ನೀಗಿಸಲು ಗುಜರಾತ್‌ನೊಂದಿಗೆ ಒಡಂಬಡಿಕೆ ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ: ಡಾ.ಕೆ. ಸುಧಾಕರ್ ತುಮಕೂರು: ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಹೇಳಿಕೆ ನೀಡುವಷ್ಟು ನಾನು ದೊಡ್ಡವನಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ತುಮಕೂರಿನಲ್ಲಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದಲ್ಲಿ ಕೋವಿಡ್‌ ಪರೀಕ್ಷಾ ಲ್ಯಾಬ್‌ನನ್ನು ಶನಿವಾರ ಉದ್ಘಾಟಿಸಿ, ಮುಖ್ಯಮಂತ್ರಿ ಬದಲಾವಣೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದರು. ದಿಲ್ಲಿಯಿಂದ ಮುಖ್ಯಮಂತ್ರಿಗಳೇ ಬೆಂಗಳೂರಿಗೆ ಆಗಮಿಸಿದ್ದಾರೆ, ಅವರಿಂದಲೇ ಅಧಿಕೃತವಾಗಿ ಮಾಹಿತಿ […]

Continue Reading
IMG 20200918 WA0035

ಪಾವಗಡ: ವಾಲ್ಮೀಕಿ ಸಮುದಾಯಕ್ಕೆ 7.5 ರಷ್ಟು ಮೀಸಲಾತಿಗೆ ಒತ್ತಾಯ….!

ವಾಲ್ಮೀಕಿ ನಾಯಕ ಸಮಾಜದ ಪರಿಶಿಷ್ಟ ಪಂಗಡದವರಿಗೆ 7.5 ರಷ್ಟು ಮೀಸಲಾತಿ ನೀಡಬೇಕು ಪಾವಗಡ: ಕರ್ನಾಟಕದ ವಾಲ್ಮೀಕಿ ನಾಯಕ ಸಮಾಜದ ಪರಿಶಿಷ್ಟ ಪಂಗಡದವರಿಗೆ 7.5 ರಷ್ಟು ಮೀಸಲಾತಿಯನ್ನು ಅಂಗೀಕರಿಸಬೇಕು ಮತ್ತು ಪ್ರತ್ಯೇಕ ಪರಿಶಿಷ್ಟ ಪಂಗಡ ಸಚಿವಾಲಯವನ್ನು ಸ್ಥಾಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಪಾವಗಡ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿಂದು ಪತ್ರಿಕಾಗೋಷ್ಠಿಯನ್ನ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ನಿಡಗಲ್ ವಾಲ್ಮೀಕಿ ಆಶ್ರಮದ ಪೀಠಾಧ್ಯಕ್ಷ ಶ್ರೀ ಸಂಜಯ್ ಕುಮಾರ ಸ್ವಾಮೀಜಿಯವರು ಮಾತನಾಡುತ್ತ ಕಳೆದ 12 ವರ್ಷಗಳಿಂದ ನಾಯಕ ಸಮುದಾಯದ 7.5 […]

Continue Reading
20200916 164446 scaled

ಸೆ.21ರಿಂದ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ…!

ಸೆ.21ರಿಂದ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ತುಮಕೂರು(ಕ.ವಾ) ಸೆ.16: ಜಿಲ್ಲೆಯಲ್ಲಿ ಸೆ.21ರಿಂದ ನಡೆಯುವ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗಳು ಸುರಕ್ಷಿತ ಹಾಗೂ ಯಶಸ್ವಿಯಾಗಿ ಜರುಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,  ಸೆಪ್ಟಂಬರ್ 21 ರಿಂದ 28 ರವರೆಗೆ ನಡೆಯುವ ಎಸ್‍ಎಸ್‍ಎಲ್‍ಸಿ  ಪೂರಕ ಪರೀಕ್ಷೆಯಲ್ಲಿ ಯಾವುದೇ ಲೋಪದೋಷಗಳು ಕಂಡು ಬರದಂತೆ ನಿಗಾವಹಿಸಬೇಕು. ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ […]

Continue Reading
17 9 20 SRKS PVG 1

ಪಾವಗಡ : ಕಡುಬಡ ಕುಟುಂಬಗಳಿಗೆ ದವಸ ಧಾನ್ಯ ವಿತರಣೆ….!

ಕಡುಬಡ ಕುಟುಂಬಗಳಿಗೆ ದವಸ ಧಾನ್ಯ ವಿತರಣೆ ಪಾವಗಡ: –  ಶಿರಾ ರಸ್ತೆಯಲ್ಲಿ ಬೀಡು ಬಿಟ್ಟಿರುವ ಮಹಾರಾಷ್ಟ್ರದ ಔರಂಗಾಬಾದಿನಿಂದ ಚಿಕ್ಕ ಚಿಕ್ಕ ಆಟೋಗಳಲ್ಲಿ ಕಬ್ಬಿಣದ ಕೆಲಸವನ್ನು ಮಾಡುವ ಕಡುಬಡ ಕುಟುಂಬಗಳಿಗೆ ದವಸ ಧಾನ್ಯ ಹಾಗೂ ಅಡುಗೆ ಎಣ್ಣೆಯನ್ನು ವಿತರಿಸಲಾಯಿತು. ಈ ಅತ್ಯಂತ ಬಡತನದಿಂದ ಊರಿಂದ ಊರಿಗೆ ತೆರಳುತ್ತಾ ಕಬ್ಬಿಣದ ಕುಲುಮೆ ಕೆಲಸವನ್ನು ಮಾಡುತ್ತಾ ಚಿಕ್ಕ ಪುಟ್ಟ ಮಚ್ಚು, ಚಾಕು ಹಾಗೂ ಇತರ ಪರಿಕರಗಳನ್ನು ಕಾದ ಕುಲುಮೆಯಲ್ಲಿ ಕಬ್ಬಿಣದ ಸಲಾಕೆಗಳನ್ನಿತ್ತು, ಆ ಸಲಾಕೆಗಳನ್ನು ಹೆಣ್ಣು ಮಕ್ಕಳು ಅತ್ಯಂತ ತೂಕದ ಸುತ್ತಿಗೆಯಿಂದ […]

Continue Reading
WhatsApp Image 2020 09 16 at 7.26.11 PM

ಪಾವಗಡ : ಟ್ರಾಕ್ಟರ್ ಪಲ್ಟಿ ಯುವಕ ಸಾವು….!

ಪಾವಗಡ :ಕಬ್ಬಿಣ ತುಂಬಿದ ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ಟ್ರಾಕ್ಟರ್ ನ ಕೆಳಗೆ ಸಿಲುಕಿ ಯುವಕವೋರ್ವ ಸಾವನ್ನಪ್ಪಿರುವ ಘಟನೆ ಪಾವಗಡ ತಾಲ್ಲೂಕಿನ ಪಳವಳ್ಳಿ ಸೇತುವೆ ನಡುವೆ ನಡೆದಿದೆ. ಪಾಪ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ವೆಂಕಟೇಶ್ ಎಂದು ತಿಳಿದು ಬಂದಿದೆ. 26 ವರ್ಷದ ಈ ಯುವಕ ವೆಂಕಟೇಶ್ ಪಾವಗಡ ತಾಲ್ಲೂಕಿನ ಬಾಲಮ್ಮನಹಳ್ಳಿ ಗ್ರಾಮದವರು ಎನ್ನುವ ಮಾಹಿತಿ ಲಭ್ಯವಾಗಿದೆ. ವೃತ್ತಿಯಲ್ಲಿ ಗಾರೆ ಬಾರ್ ಬೈಂಡಿಂಗ್ ಕೆಲಸ ಮಾಡಿಕೊಂಡಿದ್ದರು. ಆ ಸಲುವಾಗಿಯೇ ಇಂದು ಬೆಳಿಗ್ಗೆ ರವಿ ಮತ್ತು ನಾರಾಯಣಪ್ಪರೊಂದಿಗೆ ತಾಲ್ಲೂಕಿನ ದೊಡ್ಡಹಳ್ಳಿ ಬಳಿ […]

Continue Reading

ಪಾವಗಡ: ಮಾದಿಗ ಸಮುದಾಯ ಕ್ಕೆ ಒಳ ಮೀಸಲಾತಿ ನೀಡಲು ಆಗ್ರಹ…!

ಪಾವಗಡ:  ಮಾದಿಗ ಸಮಾಜದಲ್ಲಿ ಒಳ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಪಾವಗಡ ತಾಲ್ಲೂಕಿನ ಮಾದಿಗ ಸಮಾಜದವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಇಂದು ಪತ್ರಿಕಾಗೋಷ್ಠಿಯನ್ನ ನಡೆಸಿದರು. ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಮಾದಿಗ ಸಮಾಜದ ಮುಖಂಡ ಕೋಟ್ ನರಸಪ್ಪ ಬಹುಸಂಖ್ಯಾತ ಮಾದಿಗ ಸಮಾಜದವರು ತುಳಿತಕ್ಕೆ ಒಳಗಾದ ಸಮಾಜವಾಗಿದೆ. ಆಗಾಗಿ ಸರ್ಕಾರದಿಂದ ಸಿಗುವ ಸವಲತ್ತುಗಳಿಗಾಗಿ ಒಳ ಮೀಸಲಾತಿ ವ್ಯವಸ್ಥೆ ಕಲ್ಪಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಪಡಿಸಿದರು. ಇದೇ ಸಂದರ್ಭದಲ್ಲಿ ಮುಖಂಡ ವಳ್ಳೂರು ನಾಗೇಶ್ ಮಾತನಾಡಿ ಅಸ್ಪೃಶ್ಯ ಮಾದಿಗ ಸಮಾಜ […]

Continue Reading
8 9 20 Vollur 1

ಪಾವಗಡ : ವಲಸೆ ಕಾರ್ಮಿಕರಿಗೆ ದವಸ ಧಾನ್ಯ ಕಿಟ್ ವಿತರಣೆ….!

ಇಂದು ಪಾವಗಡ ತಾಲ್ಲೂಕಿನ ಕುಗ್ರಾಮವಾದ ನಾಗಲಮಡಿಕೆ ಹೋಬಳಿಯ ವಳ್ಳೂರಿನಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಬೆಂಗಳೂರಿನಲ್ಲಿ ಕೂಲಿನಾಲಿ ಮಾಡುತ್ತಿದ್ದ ಕೆಲಸಗಾರರು ವಾಪಸ್ ವಳ್ಳೂರು ಗ್ರಾಮಕ್ಕೆ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರವೇ ಸರಿ. ಈ ನಿಟ್ಟಿನಲ್ಲಿ ಹಿಂದುಳಿದ ದೀನರ ಈ ಒಂದು ಗುಂಪಿಗೆ ದವಸ ಧಾನ್ಯ ಕಿಟ್‍ನ್ನು ವಿತರಿಸಲಾಯಿತು. ಈ ವಿತರಣಾ ಕಾರ್ಯಕ್ರಮಕ್ಕೆ ಶ್ರೀ ಹನುಮಂತಪ್ಪ, ಹಿರಿಯ ನ್ಯಾಯಾಧೀಶರು, ಸಿವಿಲ್ ಮತ್ತು ಜೆ.ಎಂ.ಎಫ್.ಸಿ., ಶ್ರೀ ಜಗದೀಶ್ ಬಿಸೆರೊಟ್ಟಿ, ಪ್ರಧಾನ ನ್ಯಾಯಾಧೀಶರು, ಸಿವಿಲ್ ಮತ್ತು ಜೆ.ಎಂ.ಎಫ್.ಸಿ., ಶ್ರೀ […]

Continue Reading