IMG 20230510 WA0018

ಪಾವಗಡ: ವೈ ಎನ್ ಹೊಸಕೋಟೆ ದಾಖಲೆ ಯ ಮತದಾನ….!

ವೈ.ಎನ್.ಹೊಸಕೋಟೆ : ಹೋಬಳಿ ಕೇಂದ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶಾಂತಿಯುತ ಮತದಾನ ನೆರವೇರಿತು. ಇದೇ ಹೋಬಳಿಯವರಾದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಮತ್ತು ಶಾಸಕ ವೆಂಕಟರಮಣಪ್ಪ ಹನುಮಂತನಹಳ್ಳಿ ಗ್ರಾಮದಲ್ಲಿ ಮತ ಚಲಾಯಿಸಿದರು.ಹೋಬಳಿ ಕೇಂದ್ರದ ಮತಗಟ್ಟೆ 22 ರಲ್ಲಿ ಪ್ರಾರಂಭಿಕವಾಗಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಸುಮಾರು 139 ಮತಗಳ ಚಲಾವಣೆಯ ನಂತರ ಮತಯಂತ್ರವನ್ನು ವಿ.ವಿ ಪ್ಯಾಡ್ ಬದಲಾವಣೆ ಮಾಡಿ ನಂತರ ಮತ ಚಲಾವಣೆ ಪ್ರಾರಂಭವಾಗಿದೆ. ಸುಮಾರು ಒಂದು ಗಂಟೆಯ ಕಾಲ ಮತಗಟ್ಟೆಯಲ್ಲಿ ಮತದಾರರು ಕಾದು ಕುಳಿತು […]

Continue Reading
06 ynh 01

ಪಾವಗಡ: ಜೆಡಿ ಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ….!

ಜಾಲೋಡು ಹೊನ್ನೂರಪ್ಪ ಕಾಂಗ್ರೆಸ್‍ಗೆ ಸೇರ್ಪಡೆವೈ.ಎನ್.ಹೊಸಕೋಟೆ : ಜೆಡಿಎಸ್ ಪಕ್ಷದಲ್ಲಿ ಎಸ್ಸಿ ಜನಾಂಗದ ಎಡಗೈ ಸಮುದಾಯಕ್ಕೆ ತಕ್ಕಷ್ಟು ಆಧ್ಯತೆ ದೊರೆಯುತ್ತಿಲ್ಲವಾಗಿ ಪಕ್ಷವನ್ನು ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದೇನೆ ಎಂದು ಮುಖಂಡರಾದ ಜಾಲೋಡು ಹೊನ್ನೂರಪ್ಪ ತಿಳಿಸಿದರು.ಶಾಸಕ ವೆಂಕಟರಮಣಪ್ಪ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದ ಅವರು, ತಾಲ್ಲೂಕಿನಾಧ್ಯಂತ ಬಹುಸಂಖ್ಯೆಯಲ್ಲಿ ಎಡಗೈ ಸಮುದಾಯದವರು ಇದ್ದಾರೆ. ಆದರೆ ಜೆಡಿಎಸ್ ಪಕ್ಷ ಅವರನ್ನು ಕೇವಲ ಮತಬ್ಯಾಂಕನ್ನಾಗಿ ಮಾಡಿಕೊಂಡಿದೆ. ಎಡಗೈ ಸಮುದಾಯಕ್ಕೆ ಸಿಗಬೇಕಾದ ಬಹುಪಾಲು ಸೌಲಭ್ಯಗಳನ್ನು ಅವರಿಗೆ ಸಿಗದಂತೆ ವಂಚಿಸುತ್ತಿದ್ದಾರೆ. ಮಾತಿನಲ್ಲಿ […]

Continue Reading
IMG 20230506 WA0002

ಪಾವಗಡ:ತಿಮ್ಮರಾಯಪ್ಪನನ್ನ ಗೆಲ್ಲಿಸಿದರೆ ಸಚಿವನನ್ನಾಗಿ ಮಾಡಲಾಗುವುದು….!

ತಿಮ್ಮರಾಯಪ್ಪನನ್ನ ಗೆಲ್ಲಿಸಿದರೆ ಸಚಿವನನ್ನಾಗಿ ಮಾಡಲಾಗುವುದು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಪಾವಗಡ : ಪ್ರತಿ ಕುಟುಂಬಕ್ಕೆ ನೆಮ್ಮದಿ ಬದುಕು ತಂದುಕೊಡುವ ಶಕ್ತಿ ಜೆಡಿಎಸ್ ಪಕ್ಷಕ್ಕಿದೆಯೆಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.ಪಟ್ಟಣದ ಗುರುಭವನದ ಮೈದಾನದಲ್ಲಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ತಾಲೂಕಿನ ಮೂಲಭೂತ ಸಮಸ್ಯೆಗಳಾದ, ನಿರುದ್ಯೋಗ, ಕುಡಿಯುವ ನೀರಿನ ಸಮಸ್ಯೆ, ವಸತಿ ಸಮಸ್ಯೆಗಳನ್ನು ಸರಿಪಡಿಸಲು ಜೆಡಿಎಸ್ ಪಕ್ಷಕ್ಕೆ ಒಂದು ಬಾರಿ ಅವಕಾಶ ನೀಡಿ ಎಂದು ಮನವಿ ಮಾಡಿದರು.ಜೆಡಿಎಸ್ ಪಕ್ಷದ ಪಂಚರತ್ನ ಕಾರ್ಯಕ್ರಮಕ್ಕೆ […]

Continue Reading
IMG 20230505 WA0010

ಪಾವಗಡ:ಒಮ್ಮೆ ಆಶೀರ್ವದಿಸಿದರೆ ನಿಮ್ಮ ಕಷ್ಟಗಳಿಗೆ ಸ್ಪಂದಿಸುವೆ…!

ಒಮ್ಮೆ ಆಶೀರ್ವದಿಸಿದರೆ ನಿಮ್ಮ ಕಷ್ಟಗಳಿಗೆ ಸ್ಪಂದಿಸುವೆ.‌ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ ವೆಂಕಟೇಶ್.ಪಾವಗಡ : ಶಾಸಕರಾದ ವೆಂಕಟರಮಣಪ್ಪನ ವರಿಗೂ ಪೆನ್ನೊಬನಹಳ್ಳಿ ಮತ್ತು ಗೊಲ್ಲರಹಟ್ಟಿಯಲ್ಲಿನ ಜನರ ನಡುವೆ ಅತ್ಯಂತ ಪ್ರೀತಿ ವಿಶ್ವಾಸ ಇದ್ದು, ಅದೇ ರೀತಿಯ ಪ್ರೀತಿ ವಿಶ್ವಾಸವನ್ನು ತನ್ನ ಮೇಲೆ ತೋರಿಸಬೇಕೆಂದು. ಹೆಚ್. ವಿ ವೆಂಕಟೇಶ್ ತಿಳಿಸಿದರು.ಪಾವಗಡ ತಾಲ್ಲೂಕಿನ ಸಾಸಲಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆನ್ನೊಬನಹಳ್ಳಿ ಗ್ರಾಮ ಮತ್ತು ಪೆನ್ನೊಬನಹಳ್ಳಿ ಗೊಲ್ಲರಹಟ್ಟಿಯಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ರವರು ಮತಯಾಚಿಸಿ ಮಾತನಾಡಿದರು.ಗೊಲ್ಲರು ಕೊಟ್ಟ ಮಾತಿನ ರೀತಿ […]

Continue Reading
IMG 20230501 WA0015

ಪಾವಗಡ :ಬಸವ ಜಯಂತಿ ಆಚರಣೆ…!

ವೈ ಎನ್ ಹೊಸಕೋಟೆ ಯಲ್ಲಿ ಅದ್ದೂರಿ ಬಸವ ಜಯಂತಿ ಆಚರಣೆಪಾವಗಡ: ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಪಾವಗಡ ವೀರಶೈವ ಲಿಂಗಾಯತ ಅಭಿವೃದ್ಧಿ ವೇದಿಕೆ ವೈ.ಎನ್.ಹೊಸಕೋಟೆ ವತಿಯಿಂದ ಸೊಮವಾರದಂದು ಬಸವೇಶ್ವರ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬೆಳ್ಳಿ ರಥದಲ್ಲಿ ಬಸವೇಶ್ವರರ ಬಾವಚಿತ್ರವನಿಟ್ಟು ಪುರಮೆರವಣಿಗೆಯನ್ನು ನಡೆಸಲಾಯಿತು. ಸುತ್ತಮುತ್ತಲಿನ ಗ್ರಾಮದ ಸಮುದಾಯದ ಮಹಿಳೆಯರು ಕಳಶಗಳನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಂದಿಧ್ವಜ ಮತ್ತು ವೀರಗಾಸೆ ನೃತ್ಯ ಎಲ್ಲರನ್ನು ಆಕರ್ಷಿಸಿತು. ಡ್ರಮ್‍ಸೆಟ್ ವಾದನಕ್ಕೆ ಯುವಕರು ಕುಣಿದು ಕುಪ್ಪಳಿಸಿ ಸಂತಸಿದರು. ಗ್ರಾಮದ ವೀರಭದ್ರಸ್ವಾಮಿ ದೇವಾಲಯದಿಂದ ಮೆರವಣಿಗೆ ಪ್ರಾರಂಭವಾಗಿ ಕನ್ಯಕಾಪರಮೇಶ್ವರಿ ರಸ್ತೆಯ […]

Continue Reading
IMG 20230501 WA0015

ಪಾವಗಡ: ಬಸವ ಜಯಂತಿ ಆಚರಣೆ…!

 ವೈ ಎನ್ ಹೊಸಕೋಟೆ ಯಲ್ಲಿ ಅದ್ದೂರಿ ಬಸವ ಜಯಂತಿ ಆಚರಣೆ ಪಾವಗಡ:    ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಪಾವಗಡ ವೀರಶೈವ ಲಿಂಗಾಯತ ಅಭಿವೃದ್ಧಿ ವೇದಿಕೆ  ವೈ.ಎನ್.ಹೊಸಕೋಟೆ ವತಿಯಿಂದ    ಸಮವಾರದಂದು ಬಸವೇಶ್ವರ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬೆಳ್ಳಿ ರಥದಲ್ಲಿ ಬಸವೇಶ್ವರರ ಬಾವಚಿತ್ರವನಿಟ್ಟು ಪುರಮೆರವಣಿಗೆಯನ್ನು ನಡೆಸಲಾಯಿತು. ಸುತ್ತಮುತ್ತಲಿನ ಗ್ರಾಮದ ಸಮುದಾಯದ ಮಹಿಳೆಯರು ಕಳಶಗಳನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಂದಿಧ್ವಜ ಮತ್ತು ವೀರಗಾಸೆ ನೃತ್ಯ ಎಲ್ಲರನ್ನು ಆಕರ್ಷಿಸಿತು. ಡ್ರಮ್‍ಸೆಟ್ ವಾದನಕ್ಕೆ ಯುವಕರು ಕುಣಿದು ಕುಪ್ಪಳಿಸಿ ಸಂತಸಿಸಿದರು. ಗ್ರಾಮದ ವೀರಭದ್ರಸ್ವಾಮಿ ದೇವಾಲಯದಿಂದ ಮೆರವಣಿಗೆ ಪ್ರಾರಂಭವಾಗಿ […]

Continue Reading
IMG 20230501 WA0043

ಪಾವಗಡ:ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳನ್ನು ನಂಬಬೇಡಿ….!

ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳನ್ನು ನಂಬಬೇಡಿ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.ಪಾವಗಡ : ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲವೆಂದು ಈ ಬಾರಿ ಕಾಂಗ್ರೆಸ್ ಪಕ್ಷ ಬಾರಿ ಬಹುಮತದಿಂದ ಸರ್ಕಾರ ರಚನೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ಪಕ್ಷವು ಜನಗಳಿಗೆ ಅನುಕೂಲವಾದ ಯೋಜನೆಗಳನ್ನು ರೂಪಿಸಿ ಗ್ಯಾರೆಂಟಿ ಕಾರ್ಡ್ ಗಳ ಮೂಲಕ ತಿಳಿಸಲಾಗಿದೆ ಎಂದರು.ಈ ಹಿಂದೆ ತಮ್ಮ ಕಾಂಗ್ರೆಸ್ […]

Continue Reading
IMG 20230426 WA0002

ಪಾವಗಡ: ಸಿದ್ದಾಪುರ ಗ್ರಾಮಪಂಚಾಯತಿಗೆ ನೂತನ ಅಧ್ಯಕ್ಷರ ಆಯ್ಕೆ…!

ವೈ.ಎನ್.ಹೊಸಕೋಟೆ : ಸಿದ್ದಾಪುರ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ರೂಪಕಿಶೋರ್ ಬುಧವಾರದಂದು ಅವಿರೋಧವಾಗಿ ಆಯ್ಕೆಯಾದರು. ಇತ್ತೀಚೆಗೆ ಅಧ್ಯಕ್ಷರ ರಾಜಿನಾಮೆಯಿಂದ ಸ್ಥಾನ ತೆರವಾಗಿತ್ತು. ಇಂದು ಅಧ್ಯಕ್ಷರ ಸ್ಥಾನಕ್ಕ ಚುನಾವಣೆ ನಡೆಯಿತು . ರೂಪಕಿಶೋರ್ ಹೊರತಾಗಿ ಯಾರು ಉಮೇದುವಾರಿಕೆ ಸಲ್ಲಿಸದ ಕಾರಣ ಕಾಂಗ್ರೆಸ್ ಬೆಂಬಲಿತ ರೂಪಕಿಶೋರ್ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಸಿ.ಸುಮತಿ ಘೋಷಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಈರಾರೆಡ್ಡಿ, ಅಂಜಿನಪ್ಪ, ತಿಮ್ಮಪ್ಪ, ಭಗವಂತಯ್ಯ, ಸೀಗಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಪಾತಲಿಂಗಪ್ಪ, ಪಿ.ಸಿ.ನಾಗರಾಜು, ಎಸ್.ಟಿ.ನಾಗರಾಜು, ಟಿ.ಉಮೇಶ್, ಹೆಚ್.ಪಿ.ಕೃಷ್ಣ, […]

Continue Reading
IMG 20230422 WA0000

ಪಾವಗಡ:ಜೆ.ಡಿ.ಎಸ್ ಪಕ್ಷದಿಂದ ಮಾತ್ರ ತಾಲೂಕು ಅಭಿವೃದ್ಧಿ ಸಾದ್ಯ..!

ಜೆ.ಡಿ.ಎಸ್ ಪಕ್ಷದಿಂದ ಮಾತ್ರ ತಾಲೂಕು ಅಭಿವೃದ್ಧಿ ಸಾಧ್ಯ. ತಿಮ್ಮರಾಯಪ್ಪ.ಪಾವಗಡ : ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷದ ಶ್ರಮವು ಹೆಚ್ಚಿದೆ ಎಂದು, ಮಾಜಿ ಶಾಸಕ ತಿಮ್ಮರಾಯಪ್ಪ ತಿಳಿಸಿದರು.ಶುಕ್ರವಾರ ಪಟ್ಟಣ ಎಸ್‌ಎಸ್‌ಕೆ ರಂಗಮಂದಿರದಲ್ಲಿ ಜೆ.ಡಿ.ಎಸ್ ಪಕ್ಷದ ಎಸ್ ಟಿ ಸಮಾಜದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ತಾನು ಜೆಡಿಎಸ್ ನಿಂದ ಶಾಸಕನಾಗಿ ಆಯ್ಕೆಯಾಗಿದ್ದಾಗ ತಾಲೂಕಿಗೆ ಶಾಲೆಗಳು, ಕಾಲೇಜುಗಳು, ವಸತಿ ನಿಲಯಗಳು, ಕಚೇರಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ವಸತಿಗಳು ಹೀಗೆ ಹತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ […]

Continue Reading
images 4

ಪಾವಗಡ : ಬಸವ ಜಯಂತಿ ಆಚರಣೆ ಗೆ ಸಕಲ‌ ಸಿದ್ಧತೆ…!

ಪಾವಗಡ : ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರ ಜಯಂತಿ, ವೈಶಾಖ ಶುದ್ಧ ತದಿಗೆ 23- 04-2023 ರಂದು ಬಂದಿದೆ. ಬಸವಜಯಂತಿಯನ್ನು ಆಚರಿಸಲು ಪಾವಗಡ ತಾಲ್ಲೂಕಿನ ವೀರಶೈವ- ಲಿಂಗಾಯತ ಸಮಾಜದ ಕುಲಬಾಂಧವರು ನಿರ್ಧರಿಸಿದ್ದಾರೆ. ಬೂದಿ ಬೆಟ್ಟದಲ್ಲಿ ಅದ್ದೂರಿ ಕಾರ್ಯಕ್ರಮ ವೈ ಎನ್ ಹೊಸಕೋಟೆ ಹೋಬಳಿ ಬೂದಿಬೆಟ್ಟ ಗ್ರಾಮದಲ್ಲಿರುವ ವೀರಶೈವ – ಲಿಂಗಾಯತ ಸಮಾಜದ ಶ್ರೀ ಉಮಾಮಹೇಶ್ವರ ಟ್ರಸ್ಟ್ ವತಿಯಿಂದ ಅದ್ದೂರಿ ಯಾಗಿ ಬಸವಜಯಂತಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೂದಿಬೆಟ್ಟ ಗ್ರಾಮದ ಶರಣ […]

Continue Reading