IMG 20221013 WA0007

Tumkur: ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ…!

ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ವೈದ್ಯರ ನಡೆ ಖಂಡಿಸಿ ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕೊರಟಗೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಪಘಾತಕ್ಕೊಳಗಾದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಕಾರಣದ ಸಂಬಂಧ ಪತ್ರಕರ್ತರು ಆಸ್ಪತ್ರೆಗೆ ತೆರಳಿ ವರದಿ ಮಾಡಲು […]

Continue Reading
Screenshot 2022 10 07 12 38 21 816 com.google.android.apps .nbu .files

ಮಧುಗಿರಿ:ಜಯಮಂಗಲಿ ನದಿಗೆ ಬಿದ್ದು ಬಾಲಕ ಸಾವು…!

ಮುದ್ದೇನಹಳ್ಳಿ ಹತ್ತಿರ ಹರಿಯುತ್ತಿರುವ ಜಯ ಮಂಗಲಿನದಿಯ ಹತ್ತಿರ ದ್ವಿಚಕ್ರ ವಾಹನ ತೊಳೆಯಲು ಹೋಗಿ ನೀರು ಪಾಲಾದ ಬಾಲಕ. ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಹೋಬಳಿ ಮುದ್ದೇನಹಳ್ಳಿ ಹತ್ತಿರ ಒಂದು ತಿಂಗಳಿಂದ ಹರಿಯುತ್ತಿರುವ ನದಿ ಹತ್ತಿರ ದ್ವಿಚಕ್ರ ವಾಹನ ತೊಳೆಯಲು ಹೋದ ಬಾಲಕ ಗ್ರಾಮದ ಶಂಕ್ರಪ್ಪನ ಮಗನಾಗಿದ್ದು ನಾಗಚೇತನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈತನಿಗೆ ಸುಮಾರು 14 ವರ್ಷ ವಯಸ್ಸಾಗಿರುತ್ತದೆ ಶಾಲೆಗೆ ರಜೆ ಇದ್ದ ಕಾರಣ ದಿನಾಂಕ 7-10.2022ರಂದು ಬೆಳಿಗ್ಗೆಸುಮಾರು 9:30 […]

Continue Reading
IMG 20221007 WA0005

ಮಧುಗಿರಿ:ಸಹಕಾರ ಸಂಘ ದ ನೂತನ ಕಟ್ಟಡ ಉದ್ಘಾಟನೆ….!

ಇತ್ತೀಚಿನ ದಿನಮಾನಗಳಲ್ಲಿ ಸಹಕಾರಿ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭವಲ್ಲ ಎಂದ ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಕೆ ಎನ್ ರಾಜಣ್ಣ ……. ಮಧುಗಿರಿ ಪಟ್ಟಣದ ಹಿಂದೂಪುರ ಗೌರಿಬಿದನೂರು ರಸ್ತೆಯ ಸಮೀಪವಿರುವ ಮಧುಸೂಹಾರ್ದ ಪತ್ತಿನ ಸಹಕಾರ ಸಂಘ ನಿಯಮಿತದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಇನ್ನು ಹೆಚ್ಚು ಸದೃಢವಾಗಿ ಬೆಳೆಯಲಿ ಎಂದು ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದಕೆ ಎನ್ ರಾಜಣ್ಣ ತಿಳಿಸಿದರು. ಕಟ್ಟಡ ನಿರ್ಮಾಣವು ಸಂಘದ ಇತಿಹಾಸದ ಮೈಲುಗಲ್ಲಾಗಿದೆ. ಇತ್ತೀಚಿನ […]

Continue Reading
IMG 20221003 WA0009

ಮಧುಗಿರಿ: ಕೆ ಎನ್ ಆರ್ ಪರ ಪ್ರಚಾರ…!

ದಲಿತರು ಕೆ ಎನ್ ರಾಜಣ್ಣನವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ನೀಡುವಂತೆ ಮನವಿ ಮಾಡಿದ ಕಾಂಗ್ರೆಸ್ ಮುಖಂಡ ಎಚ್.ಎಂ.ಟಿ ನರಸಿಯಪ್ಪ.,…… ಮಧುಗಿರಿ ತಾಲೂಕಿನ ದಲಿತ ಕಾಲೋನಿಗಳಿಗೆ . ಭೇಟಿ ನೀಡಿದ.ಕಾಂಗ್ರೆಸ್ ಮುಖಂಡರಾದ ಎಚ್ಎಂಟಿ ನರಸಿಯಪ್ಪನವರ ದಲಿತ ಮುಖಂಡರು . ಗ್ರಾಮದ ದಲಿತ ಕಾಲೋನಿಗಳಲ್ಲಿ.2013 ರಿಂದ 2018ರವರೆಗೆ ಕೆ ಎನ್ ರಾಜಣ್ಣನವರು ಶಾಸಕರಾದ ಅವಧಿಯಲ್ಲಿ ಮಾಡಿದಂತಹ ಅಭಿವೃದ್ಧಿ ಕಾರ್ಯಗಳನ್ನು ಮನವರಿಕೆ ಮಾಡುತ್ತಾಮತ್ತು ದಲಿತರಿಗೆ ಇವರ ಅವಧಿನಲ್ಲಿ ಹೆಚ್ಚಿನ ಮನೆಗಳು ಮತ್ತು ಸಾಲ ಮತ್ತು ಸಹಾಯಧನಗಳು ಗಂಗಾ ಕಲ್ಯಾಣ ಕೊಳವೆಬಾವಿಗಳು […]

Continue Reading
IMG 20220930 WA0053

ಪಾವಗಡ:ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಖಾಕಿ ಪಡೆ….!  

ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಖಾಕಿ ಪಡೆ   ಪಾವಗಡ:. ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ತಪಗಾನದೊಡ್ಡಿ ಗೇಟ್ ಬಳಿ ಸೆಪ್ಟೆಂಬರ್ 28 ರ  ಮಂಗಳವಾರ ಮಾಣಿಕ್ಯಂಬಾಷ(60) ಎಂಬುವರನ್ನು ಹತ್ಯೆ ಮಾಡಲಾಗಿತ್ತು, ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು.        ಹತ್ಯೆಯಾದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ತಿರುಮಣಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.                              […]

Continue Reading
DSC 5555

ತುಮಕೂರು:ರೈತರಿಗೆ ಅಲ್ಪಾವಧಿ ರಾಗಿ ಬಿತ್ತನೆ ಬೀಜ ಒದಗಿಸಿ…!

ರೈತರಿಗೆ ಅಲ್ಪಾವಧಿ ರಾಗಿ ಬಿತ್ತನೆ ಬೀಜ ಒದಗಿಸಿ : ಸಚಿವ ಆರಗ ಜ್ಞಾನೇಂದ್ರತುಮಕೂರು (ಕ.ವಾ) ಸೆ.30: ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿರುವ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ರಾಗಿ ಬಿತ್ತನೆಯಾಗಿರುವುದಿಲ್ಲ. ಅಲ್ಪಸ್ವಲ್ಪ ಬಿತ್ತನೆಯಾಗಿರುವ ರಾಗಿ ಬೆಳೆ ಮಳೆಯಿಂದ ಹಾನಿಯಾಗಿದ್ದು, ಹೊಸದಾಗಿ ಅಲ್ಪಾವಧಿಯ ರಾಗಿ ಹಾಗೂ ಪರ್ಯಾಯ ಬೆಳೆಗಳ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ರೈತರಿಗೆ ವಿತರಿಸಬೇಕು ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಿಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು […]

Continue Reading
IMG 20220930 WA0035

ಮಧುಗಿರಿ:ಹಿರಿಯ ಪ್ರಾಥಮಿಕ ಪಾಠ ಶಾಲೆಗಳ ಕ್ರೀಡಾಕೂಟ…!

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಧುಗಿರಿ ಹಾಗೂ ಜಿ.ಎಂ . ಹೆಚ್.ಪಿ.ಎಸ್. ಐ.ಡಿ.ಹಳ್ಳಿ ಸಂಯುಕ್ತ ಆಶ್ರಯದಲ್ಲಿ ತಾಲೂಕ್ ಮಟ್ಟದ ಹಿರಿಯ ಪ್ರಾಥಮಿಕ ಪಾಠಶಾಲೆಗಳ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು 2022 23ನೇ ಸಾಲು….. ಮಧುಗಿರಿ. ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗಳ ಕ್ರೀಡಾಕೂಟ ಆ ಯೋಜನೆ ಮಾಡಲಾಗಿತ್ತು. ಮೊದಲ ದಿನದ ಕ್ರೀಡಾಕೂಟದ ಕಾರ್ಯಕ್ರಮವನ್ನು ಕ್ರೀಡಾ ಧ್ವಜಾರೋಹಣಉದ್ಘಾಟನೆ ಮಾಡಿ ಮಾತನಾಡಿದ. ಶಾಸಕರಾದ ಎಂ ವಿ ವೀರಭದ್ರಯ್ಯನವರು ಗ್ರಾಮೀಣ ಭಾಗದಲ್ಲಿ ಕ್ರೀಡಾ ಆಸಕ್ತಿಯೇ […]

Continue Reading
DSC 5209

ತುಮಕೂರು:ಸ್ವಚ್ಛತೆ ಕಾಪಾಡಿ-ಇತರರಿಗೂ ಪ್ರೇರೇಪಿಸಿ…!

ಸ್ವಚ್ಛತೆ ಕಾಪಾಡಿ-ಇತರರಿಗೂ ಪ್ರೇರೇಪಿಸಿ ತುಮಕೂರು(ಕ.ವಾ) ಸೆ.29: ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡದೆ ಸ್ವಚ್ಛತೆ ಕಾಪಾಡಿಕೊಂಡು ಇತರರಿಗೂ ಸ್ವಚ್ಛತೆ ಕಾಪಾಡುವ ಬಗ್ಗೆ ಪ್ರೇರಣೆ ನೀಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ತಿಳಿಸಿದರು.ತಾಲ್ಲೂಕಿನ ಊರ್ಡಿಗೆರೆ ಗ್ರಾಮಪಂಚಯತಿ ವ್ಯಾಪ್ತಿ ದೇವರಾಯನ ದುರ್ಗದ ಇತಿಹಾಸ ಪ್ರಸಿದ್ಧ ಶ್ರೀ ಭೋಗ ನರಸಿಂಹಸ್ವಾಮಿ ಸುಕ್ಷೇತ್ರದಲ್ಲಿಂದು ಸ್ವಚ್ಛತಾ ಸೇವಾ ಆಂದೋಲನ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಕಲ್ಯಾಣಿಯನ್ನು ಸ್ವಚ್ಛಗೊಳಿಸುವ ಶ್ರಮದಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಮುಂದಿನ ಪೀಳಿಗೆಗೆ ಉತ್ತಮ […]

Continue Reading
IMG 20220929 WA0015

ಪಾವಗಡ:ಮೂರು ವರ್ಷದ ಹಿಂದೆ ಕೊಲೆಯಾದ ವ್ಯಕ್ತಿಯ ಮೃತದೇಹ ಪತ್ತೆ…!

ಮೂರು ವರ್ಷದ ಹಿಂದೆ ಕೊಲೆಯಾದ ವ್ಯಕ್ತಿಯ ಮೃತದೇಹ ಪತ್ತೆ…! ಪಾವಗಡ……ತಾಲೂಕಿನ ರೋಪ್ಪ ಗ್ರಾಮದ ನಾಗೇಂದ್ರ (30)ಮೂರು ವರ್ಷದ ಹಿಂದೆ ಕೊಲೆಯಾಗಿದ್ದು,. ಗುರುವಾರ ತಾಲೂಕಿನ ತಿಮ್ಮೇನಾಯಕನ ಪೇಟೆಯ ಬಳಿಯ ಚೆಕ್ ಡ್ಯಾಂ ಹತ್ತಿರ ಮೃತ ದೇಹವನ್ನು ಪತ್ತೆಹಚ್ಚಲಾಯಿತು. ತಿಮ್ಮೇ ನಾಯಕನ ಪೇಟೆಯ ನಾಗೇಂದ್ರ( 30) ಎಂಬ ಯುವಕ ಮೂರು ವರ್ಷದ ಹಿಂದೆ ನಾಪತ್ತೆಯಾಗಿದ್ದು. ಈ ಬಗ್ಗೆ ಅವರ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೂರು ವರ್ಷದ ನಂತರ ನಾಪತ್ತೆಯದ ವ್ಯಕ್ತಿ ಹತ್ಯೆಯಾದ ಶಂಕೆ ವ್ಯಕ್ತವಾಗಿದ್ದು, ಪಾವಗಡ ಠಾಣಾ […]

Continue Reading
IMG 20220928 WA0000

ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ…!

60 ವರ್ಷದ ವಯೋವೃದ್ಧ ಹತ್ಯೆ ಪಾವಗಡ.. ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯವಾಗಿದೆ ಆಂಧ್ರ‌ ಮೂಲದ ವ್ಯಕ್ತಿಯನ್ನು ಕೊಲೆ ಮಾಡಿ ಆಂಧ್ರ ಪ್ರದೇಶಕ್ಜೆ ಹೊಂದಿಕೊಂಡಿರುವ ತಿರುಮಣಿ ಪೋಲಿಸ್ ಠಾಣೆ ವ್ಯಾಪ್ತಿಯ ತಪ್ಪಗಾನದೊಡ್ಡಿಯ ಗೇಟ್ ಬಳಿ ಬಿಸಾಕಿ ಹೋಗಿದ್ದಾರೆ ಎನ್ನಲಾಗಿದೆ. ಮಾಣಿಕ್ಯಂ ಭಾಷಾ ( 60) ಆಂಧ್ರಪ್ರದೇಶದ ಅನಂತಪುರ ನಗರದ ವಾಸಿ ಹತ್ಯೆಗೀಡಗಿದ್ದಾರೆ. ಮಾಣಿಕ್ಯಂ ಭಾಷಾ ಬೆಂಗಳೂರಿಗೆ ಹೋಗುತ್ತಿದ್ದೇನೆ ಎಂದು ಮನೆಯವರಿಗೆ ತಿಳಿಸಿ, ಮಂಗಳವಾರ ಬೆಳಗಿನ ಜಾವ 5:30ರ ವೇಳೆಗೆ ಅನಂತಪುರ ನಗರವನ್ನು ಬಿಟ್ಟಿದ್ದರು ಎಂದು ಕುಟುಂಬಸ್ಥರಿಂದ ಮಾಹಿತಿ ತಿಳಿದು […]

Continue Reading