IMG 20220801 WA0024

ಪಾವಗಡ: ರೈತ ಆತ್ಮಹತ್ಯೆ.. !    

ಕೃಷಿಯಲ್ಲಿನ ಬೆಲೆ ಏರಿಳಿತಗಳಿಂದಾಗಿ ರೈತ ಆತ್ಮಹತ್ಯೆ..          ಪಾವಗಡ.. ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರೈತರ ಬದುಕು ಇಂದು ಶೋಚನೀಯವಾಗಿದ್ದು,  ನಮ್ಮನ್ನು ಆಳುವ ಅದೆಷ್ಟು ಸರ್ಕಾರಗಳು ನಾವು ರೈತರ ಪರ ಎಂದು ಘೋಷಿಸಿಕೊಂಡು ಅಧಿಕಾರಕ್ಕೆ ಬಂದು, ರೈತರ ಬಗ್ಗೆ, ರೈತರ ಬೆಳೆಗಳ ಬಗ್ಗೆ ತೀರಾ ತತ್ಸಾರ ಮನೋಭಾವದಿಂದ ನಡೆದುಕೊಳ್ಳುವ ಪರಿಯಿಂದಾಗಿ ಅನೇಕ ರೈತರು ಆತ್ಮಹತ್ಯೆಗೆ ಶರಣಾಗುವ ದುಸ್ಥಿತಿ ಬಂದೊದಗಿದೆ.                      […]

Continue Reading
IMG 20220801 WA0019

ಪಾವಗಡ:ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಯಾಗಬೇಕು….!

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಯಾಗಬೇಕು. ಶಾಸಕ ವೆಂಕಟರಮಣಪ್ಪ.    ಪಾವಗಡ : ಆಧುನಿಕ ಸಮಾಜದಲ್ಲಿ ಮಹಿಳೆಯರ ಪಾತ್ರ  ಪ್ರಮುಖವಾದದ್ದು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವ ಸಹಾಯ ಸಂಘಗಳಲ್ಲಿ ಗುರುತಿಸಿಕೊಂಡು  ಆದಾಯ ಗಳಿಸುವ ಮೂಲಕ ಕುಟುಂಬ ಪೋಷಣೆಯಲ್ಲಿ ಮಹಿಳೆಯರ ಪಾತ್ರ ಶ್ಲಾಘನೀಯವೆಂದು, ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಪಿಎಲ್ಎಫ್ ಗಳ ಒಕ್ಕೂಟಗಳ ಸಹಯೋಗದಲ್ಲಿ   75ನೇ ಸ್ವಾತಂತ್ರೋತ್ಸವದ  ಅಮೃತ ಮಹೋತ್ಸವದ ಅಂಗವಾಗಿ ಪಟ್ಟಣದ ಗುರುಭವನದಲ್ಲಿ ಸೋಮವಾರ ಏರ್ಪಡಿಸಿದ್ದ      ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ಅಮೃತ ಸ್ವಸಹಾಯ […]

Continue Reading
Screenshot 2022 08 01 22 27 47 850 com.google.android.apps .nbu .files

ಮಧುಗಿರಿ:ಧಾರಾಕಾರ ಸುರಿದ ಮಳೆಯಿಂದ ಜಲಾವೃತಗೊಂಡ ಡಾ. ಬಿಆರ್ ಅಂಬೇಡ್ಕರ್ ವಸತಿ ಶಾಲೆ …….

ಧಾರಾಕಾರ ಸುರಿದ ಮಳೆಯಿಂದ ಜಲಾವೃತಗೊಂಡ ಡಾ. ಬಿಆರ್ ಅಂಬೇಡ್ಕರ್ ವಸತಿ ಶಾಲೆ ……. ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಸೋದೆನಹಳ್ಳಿ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಡಾ. ಬಿಆರ್ ಅಂಬೇಡ್ಕರ್ ವಸತಿ ಶಾಲೆಯ ಇತ್ತೀಚಿಗೆ ಧಾರಾಕಾರವಾಗಿ ಸುರಿದ ಮಳೆಯಿಂದ ಸಂಪೂರ್ಣವಾಗಿ ವಸತಿ ನಿಲಯ ಜಲಾವೃತಗೊಂಡು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆ ನಿಲಯದಿಂದ ಹೊರಬರಲು ತುಂಬಾ ಅರಸಹಾಸ ಪಡಬೇಕಾಗುತ್ತದೆ ಸ್ಥಳದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಡಾ. ಬಿಆರ್ ಅಂಬೇಡ್ಕರ್ ವಸತಿ ಶಾಲೆ ಸೂಕ್ತವಾದ ಸ್ಥಳದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡದೆ ತಗ್ಗಾದ ಪ್ರದೇಶದಲ್ಲಿ […]

Continue Reading
IMG 20220730 WA0047

ಪಾವಗಡ:ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ….! 

ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ….        ಪಾವಗಡ.. y.n ಹೊಸಕೋಟೆಯಲ್ಲಿ 2022-23ನೇ ಸಾಲಿನ ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಗಳು ನಡೆಯುತ್ತಿದ್ದು, ಇಂದು ನಡೆದ ಕ್ರೀಡಾಕೂಟದಲ್ಲಿ   ಮರಿದಾಸನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು. ಬಾಲಕರ ವಿಭಾಗದಲ್ಲಿ  ಬಾಲಕರ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ  100ಮೀ ಓಟದಲ್ಲಿ ಪ್ರಥಮ ಸ್ಥಾನ  ಮತ್ತು ತೃತೀಯ ಸ್ಥಾನ, 200ಮೀ ದ್ವಿತೀಯ ಸ್ಥಾನ, 400ಮೀ ತೃತೀಯ ಮತ್ತು 4*100ಮೀ ರಿಲೇ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆಂದು,    […]

Continue Reading
IMG 20220730 WA0035

ಪಾವಗಡ:ಶನಿ ದೇವರ ದರ್ಶನ ಪಡೆದು ಪುನೀತರಾದ ಭಕ್ತಾದಿಗಳು……..!                

ಶನಿ ದೇವರ ದರ್ಶನ ಪಡೆದು ಪುನೀತರಾದ ಭಕ್ತಾದಿಗಳು…………                                             ಪಾವಗಡ :  ಭಾರತದ ಪುರಾತನ ಆಧ್ಯಾತ್ಮಿಕ ಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರಗಳಲ್ಲಿ ಶನಿ ಗ್ರಹವನ್ನು ಜೀವಂತ ಗ್ರಹವೆಂದು ಭಾವಿಸಿ, ಶನಿ ದೇವರು ಅಥವಾ ಶನೇಶ್ವರ ಎಂದು ಪೂಜಿಸುತ್ತಾರೆ,  ಶ್ರಾವಣ ಶನಿವಾರದ ಪ್ರಯುಕ್ತ ಪಟ್ಟಣದ ಶನೈಶ್ಚರಸ್ವಾಮಿ ದರ್ಶನಕ್ಕಾಗಿ ವಿವಿಧ ರಾಜ್ಯಗಳ ನಾನಾ […]

Continue Reading
IMG 20220730 WA0040

ಮಧುಗಿರಿ:ಮರುವೆಕೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ರ ಆಯ್ಕೆ…!

*ಅವಿರೋಧವಾಗಿ ಆಯ್ಕೆಯಾದ ಮರುವೆಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷಣಿಯಾದ ಸುಮಾ ಸಿದ್ದೇಶ್ ಮಧುಗಿರಿ: ತಾಲೂಕಿನ ಕಸಬಾ ಹೋಬಳಿ ಮರುವೇಕೆರೆ ಗ್ರಾಮ ಪಂಚಾಯಿತಿಯಲ್ಲಿ ಹದಿನಾಲ್ಕು ಜನ ಸದಸ್ಯರಿಂದ ಯಾರೂ ಕೂಡ ಅಧ್ಯಕ್ಷರ ಸ್ಥಾನಕ್ಕೆ ಯಾರೂ ಕೂಡ ನಾಮಪತ್ರ ಸಲ್ಲಿಸದೆ ಸುಮಾ ಸಿದ್ದೇಶ್ ರವರೇ ಅಧ್ಯಕ್ಷರ ಹುದ್ದೆಗೆ ನಾಮಪತ್ರ ಸಲ್ಲಿಸಿರುವುದರಿಂದ ಚುನಾವಣಾ ಅಧಿಕಾರಿಯಾಗಿ ತಹಶೀಲ್ದಾರ್ ಟಿ ಎಸ್ ಸುರೇಶ ಆಚಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು ನಂತರ ನೂತನ ಅಧ್ಯಕ್ಷೆ ಸುಮಾ ಸಿದ್ದೇಶ್ ಮಾತನಾಡಿ ಎಲ್ಲಾ ಸದಸ್ಯರು ನನ್ನ ಸಹಮತದಿಂದ ಆಯ್ಕೆ […]

Continue Reading
IMG 20220729 WA0034

ಮಧುಗಿರಿ: ಬೆಸ್ಕಾಂ ಅಧಿಕಾರಿಗಳ ಬೇಜವಬ್ದಾರಿ‌ ನಡೆ…!

ಬೆಸ್ಕಾಂ ಇಲಾಖೆಯಲ್ಲಿ ಕರ್ತವ್ಯ ನಡೆಸುತ್ತಿರುವ ಸೀನಿಯರ್ ಅಸಿಸ್ಟೆಂಟ್ ಶಶಿಕಲ ಸಾರ್ವಜನಿಕರೊಂದಿಗೆ ಏರು ದನಿಯ ಮಾತುಗಳು … ಇಂತಹ ಅಧಿಕಾರಿಗೆ AO ಹುದ್ದೆ ನಿರ್ವಹಿಸುವ ಅವಶ್ಯಕತೆ ಉಂಟೇ ಮೇಲಧಿಕಾರಿಗಳು ಶಶಿಕಲಾ ಅವರಿಗೆ ಬುದ್ಧಿ ಕಲಿಸಿ, ಕಾನೂನು ರೀತಿಯ ಕ್ರಮ ಕೈಗೊಳ್ಳುವವರೇ ಮಧುಗಿರಿ :ಸರ್ಕಾರದ ಆದೇಶದಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನಾಂಗದವರಿಗೆ ಉಚಿತವಾಗಿ 75 ಯೂನಿಟ್ ಗಳ ವಿದ್ಯುತ್ ಅನ್ನು ನೀಡುವುದಾಗಿ ಅದಕ್ಕೆ ಸಂಬಂಧಪಟ್ಟಂತೆ ಪರಿಶಿಷ್ಟ ಜಾತಿ […]

Continue Reading
IMG 20220729 WA0032

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟೂರ್ ಹತ್ಯೆ ಖಂಡಿಸಿ ಬಜರಂಗದಳ ಪ್ರತಿಭಟನೆ …!

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟೂರ್ ಹತ್ಯೆ ಖಂಡಿಸಿ ಬಜರಂಗದಳ ಪ್ರತಿಭಟನೆ ……. ಪಾವಗಡ…… ಮಾರೋ ಮಾರೋ ಗೋಲಿ ಮಾರೋ ಎಂಬ ಘೋಷಣೆಗಳೊಂದಿಗೆ ಪಟ್ಟಣದ ಶನಿಮಹಾತ್ಮ ಸರ್ಕಲ್ ನಿಂದ ತಾಲೂಕು ಕಚೇರಿಯವರೆಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ವರದರಾಜು ಅವರ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯಯತ್ನಗಳು ಭಾರತದಲ್ಲಿ ಹಿಂದುಗಳು ಬಹು ಸಂಖ್ಯಾತರೋ, ಅಲ್ಪಸಂಖ್ಯಾತರೋ ಎಂಬ ಪ್ರಶ್ನೆ ಜನರಲ್ಲಿ ಉದ್ಭವಿಸಿದೆ ಎಂದು.ಜಿಲ್ಲಾ ಸಹ ಸಂಯೋಜಕ್ […]

Continue Reading
DSC 5393

Tumkur:ರೈತರು ಉತ್ಪಾದಿಸುವ ವಿದ್ಯುತ್‍ಗೆ ಸಹಾಯಧನ…!

ರೈತರು ಉತ್ಪಾದಿಸುವ ವಿದ್ಯುತ್‍ಗೆ ಸಹಾಯಧನ: ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತುಮಕೂರು(ಕ.ವಾ)ಜು.28: ರೈತರು ತಮ್ಮ ಜಮೀನುಗಳಲ್ಲಿ ಪುನರ್ ನವೀಕರಿಸಬಹುದಾದ ಸೌರ ಮತ್ತು ಪವನ ಶಕ್ತಿಗಳ ಮೂಲಕ 20ಕ್ಕೂ ಹೆಚ್ಚು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದರೆ ಸರ್ಕಾರದಿಂದ ಸಹಾಯಧನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಾಗವಲ್ಲಿ ಗ್ರಾಮದಲ್ಲಿ ಉಜ್ವಲ ಭಾರತ- ಉಜ್ವಲ ಭವಿಷ್ಯ ವಿದ್ಯುಚ್ಚಕ್ತಿ @ 2047 ಎಂಬ ಶೀರ್ಷಿಕೆಯಡಿ ನಡೆದ ವಿದ್ಯುತ್ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, […]

Continue Reading
IMG 20220728 WA0098

ಪಾವಗಡ: ವಿದ್ಯಾರ್ಥಿಗಳ ಮಧ್ಯ ಜಾತಿ ತಾರತಮ್ಯ ಮಾಡಿದ ಶಿಕ್ಷಕರು.. !

ವಿದ್ಯಾರ್ಥಿಗಳ ಮಧ್ಯ ಜಾತಿ ತಾರತಮ್ಯ ಮಾಡಿದ ಶಿಕ್ಷಕರು.. ಪೋಷಕರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು.                       ಪಾವಗಡ…. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ನುಡಿಯಂತೆ ಮಕ್ಕಳನ್ನು ತಿದ್ದಿ ಉತ್ತಮ  ಪ್ರಜೆಗಳನ್ನಾಗಿ ಮಾಡಬೇಕಾದ ಶಿಕ್ಷಕರೇ ಮಕ್ಕಳ ನಡುವೆ ಜಾತಿ ತಾರತಮ್ಯ  ಮಾಡಿದ ಘಟನೆ ಇಂದು ತಾಲೂಕಿನ ಸಾಸಲಕುಂಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯ ದೇವರಾಜ್‌ ಮತ್ತು ದೈಹಿಕ ಶಿಕ್ಷಕಿ ಶ್ರೀಲಕ್ಷ್ಮೀ ರವರು ಮಕ್ಕಳ […]

Continue Reading