ಪಾವಗಡ: ರೈತ ಆತ್ಮಹತ್ಯೆ.. !
ಕೃಷಿಯಲ್ಲಿನ ಬೆಲೆ ಏರಿಳಿತಗಳಿಂದಾಗಿ ರೈತ ಆತ್ಮಹತ್ಯೆ.. ಪಾವಗಡ.. ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರೈತರ ಬದುಕು ಇಂದು ಶೋಚನೀಯವಾಗಿದ್ದು, ನಮ್ಮನ್ನು ಆಳುವ ಅದೆಷ್ಟು ಸರ್ಕಾರಗಳು ನಾವು ರೈತರ ಪರ ಎಂದು ಘೋಷಿಸಿಕೊಂಡು ಅಧಿಕಾರಕ್ಕೆ ಬಂದು, ರೈತರ ಬಗ್ಗೆ, ರೈತರ ಬೆಳೆಗಳ ಬಗ್ಗೆ ತೀರಾ ತತ್ಸಾರ ಮನೋಭಾವದಿಂದ ನಡೆದುಕೊಳ್ಳುವ ಪರಿಯಿಂದಾಗಿ ಅನೇಕ ರೈತರು ಆತ್ಮಹತ್ಯೆಗೆ ಶರಣಾಗುವ ದುಸ್ಥಿತಿ ಬಂದೊದಗಿದೆ. […]
Continue Reading