IMG 20220126 WA0125

ಪಾವಗಡ:73ನೇ ಗಣರಾಜ್ಯೋತ್ಸವ ಆಚರಣೆ….!

ಸಹಾಯ ಹಸ್ತ……  ಪಾವಗಡ. ಜ.26 ಇಂದು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ(ದೇವಸ್ಥಾನ ಹಿಂಭಾಗ) 73ನೇ ಗಣರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ನೆರಳೆಗುಂಟೆ ನಾಗೇಂದ್ರ ರವರು ಮಾತನಾಡುತ್ತಾ,  ಮಾನವ ಸೇವೆಯೇ ಮಾಧವ ಸೇವೆ ಎಂಬ ನಾಣ್ಣುಡಿಯಂತೆ ಸಮಾಜದಲ್ಲಿ ಮನುಷ್ಯನಿಗೆ ಕಷ್ಟಗಳು ಸಹಜ,ಒಬ್ಬರಿಗೆ ಕಷ್ಟ ಬಂದಾಗ ಮತ್ತೊಬ್ಬರು ಸಹಾಯಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು, ಮಕ್ಕಳಾದ ತಾವು ಮುಂದಿನ ಪ್ರಜೆಗಳಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.                  […]

Continue Reading
IMG 20220126 WA0185

ಪಾವಗಡ:50 ಕೋಟಿ ರೂ ವೆಚ್ಚದಲ್ಲಿ ತಾಲೂಕಿನಾದ್ಯಂತ ಜನರಿಗೆ ಕುಡಿಯುವ ನೀರು ಪೂರೈಕೆ….!

50 ಕೋಟಿ ರೂ ವೆಚ್ಚದಲ್ಲಿ ತಾಲೂಕಿನಾದ್ಯಂತ ಜನರಿಗೆ ಕುಡಿಯುವ ನೀರು ಪೂರೈಸುವುದಾಗಿ ಶಾಸಕ ವೆಂಕಟರಮಣಪ್ಪ ಭರವಸೆ.                        ಪಾವಗಡ. ಜ.26 :- ಪಟ್ಟಣದ ಸರ್ಕಾರಿ ಮೈದಾನದಲ್ಲಿ 73ನೇ ಗಣರಾಜ್ಯೋತ್ಸವನ್ನು ಬಹಳ ಸರಳವಾದ ರೀತಿಯಲ್ಲಿ ಆಚರಿಸಲಾಯಿತು.                              ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೆಂಕಟರಮಣಪ್ಪ ಮಾತನಾಡುತ್ತಾ,. […]

Continue Reading
IMG 20220124 WA0016 1

ರೈತರಿಗೆ ಶೇಕಡ 3 ಬಡ್ಡಿ ದರದಲ್ಲಿ ಸಾಲ ವಿತರಣೆ

ರೈತರಿಗೆ 3% ಬಡ್ಡಿದರದಲ್ಲಿ ಸಾಲ ವಿತರಣೆ ಕಾರ್ಯಕ್ರಮ………                                    ಪಾವಗಡ ಜ 24: – ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಲ್ಲಿ ರೈತರಿಗೆ ಶೇಕಡ 3% ಬಡ್ಡಿ ದರದಲ್ಲಿ ಸಾಲ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.       ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಶಾಸಕ ವೆಂಕಟರಮಣಪ್ಪ  ಮಾತನಾಡುತ್ತಾ,ರೈತರ ಕೃಷಿ […]

Continue Reading
20 ynh 01 scaled

ಪಾವಗಡ: ಧರ್ಮಸ್ಥಳ ಯೋಜನೆಯ ವತಿಯಿಂದ ಸಿಎಸ್ಸಿ ಕೇಂದ್ರ ಪ್ರಾರಂಭ

ಧರ್ಮಸ್ಥಳ ಯೋಜನೆಯ ವತಿಯಿಂದ ಸಿಎಸ್ಸಿ ಕೇಂದ್ರ ಪ್ರಾರಂಭ ವೈ.ಎನ್.ಹೊಸಕೋಟೆ : ಸಿಎಸ್ಸಿ ಡಿಜಿಟಲ್ ಕೇಂದ್ರ ಪ್ರಾರಂಭಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮನೆಮನೆಗೆ ಸರ್ಕಾರಿ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಎನ್.ಆರ್.ಅಶ್ವತ್ ಕುಮಾರ್ ತಿಳಿಸಿದ್ದಾರೆ ಗ್ರಾಮದ ಕನ್ಯಕಾಪರಮೇಶ್ವರಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಗುರುವಾರ ಸಿಎಸ್ಸಿ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಸೌಲಭ್ಯಗಳನ್ನು ಕೇಂದ್ರದಲ್ಲಿ ಪಡೆಯಬಹುದಾಗಿದೆ, ಗ್ರಾಮದಲ್ಲಿ […]

Continue Reading
IMG 20220121 WA0030

ಪಾವಗಡ: ಎಪಿಎಂಸಿ ಗೆ ನೂತನ ಅಧ್ಯಕ್ಷ ರ ಆಯ್ಕೆ

ಎಪಿಎಂಸಿ ಗೆ ನೂತನ ಅಧ್ಯಕ್ಷ ರ ಆಯ್ಕೆ ಪಾವಗಡ ಜ 21 :-   ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿ ಅಧ್ಯಕ್ಷ  ಸ್ಥಾನವು ರಾಜಿನಾಮೆಯಿಂದ ತೆರವಾಗಿದ್ದು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಯಾರು ನಾಮಪತ್ರ ಸಲ್ಲಿಸದ ಕಾರಣ , ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿಯಾದ ಮರಿದಾಸನಹಳ್ಳಿಯ ಶಾಂತಮ್ಮ ದೊಡ್ಡಯ್ಯ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು.  ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಗ್ರೇಡ್-2 ತಹಶೀಲ್ದಾರ್ ಸುಮತಿ  ತಿಳಿಸಿದ್ದಾರೆ.   ಕೃಷಿ ಮಾರುಕಟ್ಟೆಸಮಿತಿ ಕಾರ್ಯದರ್ಶಿ ಗೌತಮ್, ಅಂಜನೇಯಲು, ಶಿವಮೂರ್ತಿ, ಮಾರಪ್ಪ, ವೈ.ಸಿ.ಹನುಮಂತರಾಯ, ವಿಜಯಕುಮಾರ್, ಎನ್.ಶೇಷಗಿರಿ, […]

Continue Reading
IMG 20220122 WA0000

ಪಾವಗಡ:ಬೆಳೆ ನಷ್ಟ ಪರಿಹಾರ  ಅರ್ಹ ರೈತರಿಗೆ ತಲುಪಿಲ್ಲ…

ಬೆಳೆ ನಷ್ಟ ಪರಿಹಾರ  ಅರ್ಹ ರೈತರಿಗೆ ತಲುಪಿಲ್ಲ ವೆಂದು ಶಾಸಕ ವೆಂಕಟರಮಣಪ್ಪ ಆಗ್ರಹ.               ಪಾವಗಡ ಜ.21: – ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಶಾಸಕ ವೆಂಕಟರಮಣಪ್ಪ ನಡೆಸಿದರು . ಶಾಸಕರು ಸಭೆಯಲ್ಲಿ ಮಾತನಾಡುತ್ತಾ ತಾಲ್ಲೂಕಿನಲ್ಲಿ ಧಾರಕಾರವಾಗಿ ಸುರಿದ ಮಳೆಯಿಂದಾಗಿ ಅನೇಕ ರೈತರ ಬೆಳೆಗಳು ಹಾಳಾಗಿದ್ದು ರೈತರಿಗೆ ಸೂಕ್ತ ಸಮಯದಲ್ಲಿ ಬೆಳೆ ಪರಿಹಾರ ಸಿಗದಿರುವ ಬಗ್ಗೆ ಮಾಹಿತಿ […]

Continue Reading
IMG 20220119 WA0011

ಸಿದ್ದಾಪುರ ಗ್ರಾಮ ಪಂಚಾಯತಿ- ಅರ್ಹ ಪಲಾನುಭವಿ ಗಳಿಗೆ ಮನೆ ಹಂಚಿಕೆ….!

ಗ್ರಾಮಸಭೆವೈ.ಎನ್.ಹೊಸಕೋಟೆ : ಹೋಬಳಿಯ ಸಿದ್ದಾಪುರ ಗ್ರಾಮಪಂಚಾಯಿತಿಯಲ್ಲಿ ಮನೆಗಳ ಹಂಚಿಕೆ ವಿಚಾರವಾಗಿ ಬುಧವಾರ ಗ್ರಾಮಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ನಾಗಣ್ಣ ರವರು, ಅರ್ಹ ಫಲಾನುಭವಿಗಳಿಗೆ ಮನೆಗಳ ವಿತರಣೆ ಮಾಡಲಾಗುವುದು. ಅರ್ಜಿ ಕೊಟ್ಟಿರುವ ಪ್ರತಿಯೊಬ್ಬ ಆಕಾಂಕ್ಷಿಯ ಸ್ಥಳ ಮತ್ತು ಮನೆ ಪರಿಶೀಲನೆ ಮಾಡಿ ಅರ್ಹರೆಂದು ಕಂಡುಬಂದರೆ ಅವರಿಗೆ ಮಾತ್ರ ಮಂಜೂರಾತಿ ಮಾಡಲಾಗುತ್ತದೆ. ಯಾವುದೇ ಮಧ್ಯವರ್ತಿಗಳ ಮಾತು ನಂಬಿ ಮೋಸ ಹೋಗಬೇಡಿ ಎಂದು ತಿಳಿಸಿದರು ಗ್ರಾಮಪಂಚಾಯಿತಿಗೆ ಅಮೃತಗ್ರಾಮಪಂಚಾಯಿತಿ ಯೋಜನೆಯಡಿ 40 ಮನೆಗಳು ಮಂಜೂರಾಗಿದ್ದು, ಬಸವ ವಸತಿ ಯೋಜನೆಯ 30 […]

Continue Reading
IMG 20220116 WA0020

ಪಾವಗಡ: ಶೀಘ್ರವೇ ಅಗರಸ ಕುಂಟೆ ಅಭಿವೃದ್ಧಿ – ಬೋಟಿಂಗ್ ವ್ಯವಸ್ಥೆ….!

ಶೀಘ್ರವೇ ಅಗಸರ ಕುಂಟೆ ಕಾಮಗಾರಿ ನಡೆಸುವುದಾಗಿ ಶಾಸಕ ವೆಂಕಟರಮಣಪ್ಪ ಭರವಸೆ ಪಾವಗಡ : ತಾಲೂಕು ಬ್ರಾಹ್ಮಣ ಸಂಘ ದ ವತಿಯಿಂದ ಇಂದು ಶಾಸಕ ವೆಂಕಟರವಣಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.                            ಅಭಿನಂದನೆ ಸ್ವೀಕರಿಸಿದ ನಂತರ ಮಾತನಾಡಿದ ಶಾಸಕ ವೆಂಕಟರಮಣಪ್ಪ ನವರು ಅಗಸರ ಕುಂಟೆ ತುಂಬಿ ಕೋಡಿ ಬಿದ್ದಿದ್ದು ಶೀಘ್ರವೇ ಕಾಮಗಾರಿ ಆರಂಭಿಸಿ ನೀರು ಪೋಲಾಗುವುದನ್ನು ತಡೆಯುವುದಾಗಿ ಮತ್ತು ಅಗಸರ […]

Continue Reading
IMG 20211222 WA0025

ಪಾವಗಡ: ಬಾಲಕಿಯ ಮೇಲೆ ಅತ್ಯಾಚಾರ….!

ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲು.              ಪಾವಗಡ. ವೈ.ಎನ್ .ಹೊಸಕೋಟೆಯ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಐದು ವರ್ಷದ ಹೆಣ್ಣು ಮಗುವಿನ ಮೇಲೆ ಅದೇ ಗ್ರಾಮದ 45 ವರ್ಷದ ಕಾವಲಪ್ಪ ಎಂಬ ವ್ಯಕ್ತಿ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ ಈ ಸಂಬಂಧ ವೈಎನ್ ಹೊಸಕೋಟೆ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಕಾಯ್ದೆ ಅಡಿ ಕೇಸು ದಾಖಲಿಸಿ. ಆರೋಪಿಯನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಪೋಲಿಸರ ಮೂಲಗಳಿಂದ ತಿಳಿದುಬಂದಿದೆ. ವರದಿ: ಶ್ರೀನಿವಾಸುಲು ಎ

Continue Reading
15001

ಪಾವಗಡ:ಕರ್ಫ್ಯೂ ಹಿನ್ನೆಲೆ ಮನೆಗೆ ಸೀಮಿತವಾದ ಸಂಕ್ರಾಂತಿ…

ಕರ್ಫ್ಯೂ ಹಿನ್ನೆಲೆ ಮನೆಗೆ ಸೀಮಿತವಾದ ಸಂಕ್ರಾಂತಿ………………. ಪಾವಗಡ:  ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಬೇಕಾದ ಸಂಕ್ರಾಂತಿ ಹಬ್ಬವು ಕೋವಿಡ್ ನಿಂದಾಗಿ    ಶನಿವಾರ ಸರಳವಾಗಿ ಆಚರಿಸಲಾಯಿತು.  ಈ ಬಾರಿ ಅಕಾಲ ವೃಷ್ಟಿಯಿಂದಾಗಿ   ಗ್ರಾಮೀಣ ಹಬ್ಬವಾದ ಸುಗ್ಗಿ ಹಬ್ಬ ಕಳೆಗುಂದಿತ್ತು. ತಾಲ್ಲೂಕಿನ ಪ್ರಮುಖ ಬೆಳೆ ಶೇಂಗಾ ಕೈಕೊಟ್ಟಿರುವುದರಿಂದ ರೈತರ ಕಣಗಳು ಬರಿದಾಗಿ ಕಂಡು ಬಂದವು. ಆದರೆ ತಾಲ್ಲೂಕಿನ ವದನಕಲ್ಲು ಸೇರಿದಂತೆ ಹಲವೆಡೆ ಮನೆಗಳಲ್ಲಿ ಸಂಪ್ರದಾಯದಂತೆ ಮಣ್ಣಿನ  ಮಡಿಕೆಗಳಲ್ಲಿ ಅವರೆಕಾಯಿ, ಶೆಂಗಾ, ಸಜ್ಜೆ, ನವಣೆ, ಕಬ್ಬು, ಕುಂಬಳ, ಅಡಿಕೆ ಇತ್ಯಾದಿ ಬೆಳೆಗಳನ್ನು […]

Continue Reading