IMG 20211004 WA0000

ಪಾವಗಡ: ಅಭಿವೃದ್ಧಿಗೆ ಸೇವೆ ಟ್ರಸ್ಟ್ ಬದ್ಧ….!

ಅಭಿವೃದ್ಧಿಗೆ ಸೇವೆ ಟ್ರಸ್ಟ್ ಬದ್ಧ ವೈ.ಎನ್.ಹೊಸಕೋಟೆ: ಪಾವಗಡ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ನಮ್ಮ ಟ್ರಸ್ಟ್ ಸದಾ ಬದ್ಧ ಎಂದು ಟ್ರಸ್ಟ್ ಖಜಾಂಚಿ ದೀಪುರಾಘವೇಂದ್ರ ತಿಳಿಸಿದ್ದಾರೆ. ಹೋಬಳಿಯ ಆರ್.ಡಿ.ರೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 153ನೇ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಪಾವಗಡ ತಾಲ್ಲೂಕು ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ಯ ಒಂದು ಒಳ್ಳೆಯ ಕೆಲಸ ಕಾರ್ಯಕ್ರಮದಡಿಯಲ್ಲಿ ಶಾಲಾ ಆವರಣವನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ನಾವು ಪ್ರತಿ ತಿಂಗಳು ಒಂದು ಗ್ರಾಮದ ಶಾಲೆ ಅಥವಾ ದೇವಾಲಯವನ್ನು ಆಯ್ಕೆ […]

Continue Reading
IMG 20211005 WA0024

ಪಾವಗಡ: ರೈತರ ಬೆಳೆ ನಷ್ಠ ಪರಿಹಾರ ಹಾಗೂ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹ…!

ಪಾವಗಡ ಟೌನಿನಲ್ಲಿ ರೈತರ ಬೆಳೆ ನಷ್ಠ ಪರಿಹಾರ ಹಾಗೂ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಸಿ.ಪಿ.ಐ.ಎಂ ಆಗ್ರಹ ಪಾವಗಡ: ಸಿ.ಪಿ.ಐ.ಎಂ ಪಕ್ಷದ ಮೊದಲನೇ ಶಾಖ ಸಮ್ಮೇಳನವನ್ನು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಸಲಾಗಿತ್ತು, ಸಿ.ಪಿ.ಐ.ಎಂ ಜಿಲ್ಲಾ ಕಾರ್ಯದರ್ಶಿ ಎನ್. ಕೆ ಸುಬ್ರಮಣ್ಯ ಸಮ್ಮೇಳನವನ್ನು ಉದ್ಗಾಟಿಸಿ ಮಾತನಾಡಿ ತಾಲ್ಲೂಕಿನಲ್ಲಿ ಮಳೆಯ ಪ್ರಮಾಣವು ಬಹಳ ಕಡಿಮೆ ಇದ್ದು ನಿರಿಕ್ಷಿತ ಮಟ್ಟದಲ್ಲಿ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ ರೈತರಿಗೆ ಬೆಳೆ ನಷ್ಠ ಪರಿಹಾರ ನೀಡಬೇಕಾಗಿದೆ, ತಾಲ್ಲೂಕಿನಲ್ಲಿ ಶಾಶ್ವತವಾದ ನೀರಾವರಿ ಯೋಜನೆಯೂ ಜಾರಿ ಆದರೆ […]

Continue Reading
IMG 20211005 WA0000

ಪಾವಗಡ:ಅಗಸರಕುಂಟೆಗೆ ರಕ್ಷಣಾ ಗೋಡೆಗೆ ಮನವಿ…!

*ಅಗಸರಕುಂಟೆಗೆ ರಕ್ಷಣಾ ಗೋಡೆಗೆ ಹೆಲ್ಪ್ ಸೊಸೈಟಿ ಮನವಿ* ಪಾವಗಡ ಅ 4:ಪಾವಗಡ ಪಟ್ಟಣದ ಅಗಸರ ಕುಂಟೆಯಲ್ಲಿ ಆತ್ಮಹತ್ಯೆ ಯಂತಹ ಪ್ರಕರಣಗಳು ಹಾಗೂ ಸೆಲ್ಫಿಗೆ ಮುಗಿಬಿದ್ದು ಪ್ರಾಣ ಹಾನಿ ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಅಗಸರಕುಂಟೆಗೆ ರಕ್ಷಣಾ ಗೋಡೆ ಅಥವಾ ತಡೆ ಬೇಲಿ ನಿರ್ಮಿಸಿ ಅನಾಹುತಗಳನ್ನು ತಪ್ಪಿಸುವಂತೆ ಹೆಲ್ಪ್ ಸೊಸೈಟಿ ಹಾಗೂ ಶ್ರೀರಾಮಸೇನೆ ಸಂಘಟನೆ ವತಿಯಿಂದ ಇಂದು ಪುರಸಭೆ ಅಧ್ಯಕ್ಷರಾದ ರಾಮಾಂಜಿನಪ್ಪ ರವರಿಗೆ ಪುರಸಭೆ ಇಲಾಖೆ ಕಚೇರಿಯಲ್ಲಿ ಮನವಿ ಪತ್ರವನ್ನು ನೀಡಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷರಾದ ರಾಮಾಂಜಿನಪ್ಪ ಸದರಿ […]

Continue Reading
IMG 20211002 WA0036

ಪಾವಗಡ:ಜಿ ಎಂ ಎಚ್ ಪಿಎಸ್ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ…!

ಇಂದು ಪಾವಗಡ ಟೌನಿನ ಜಿ ಎಂ ಎಚ್ ಪಿಎಸ್ ಶಾಲೆಯ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಪಾವಗಡ ತಾಲ್ಲೂಕಿನ  ಶಾಸಕ  ವೆಂಕಟರಮಣಪ್ಪ ರವರು ಭಾಗವಹಿಸಿದ್ದು ಉದ್ಘಾಟನಾ ಸಮಾರಂಭವನ್ನು ನೆರವೇರಿಸಿದರು. ಪಾವಗಡ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ  ರಾಮಂಜಿನಪ್ಪ ,ತೆಂಗಿನ ಕಾಯಿ ರವಿ,   ಅನಿಲ್, ಬಿಇಒ ಅಶ್ವತ್ಥ್ ನಾರಾಯಣ್ ಹಾಗೂ ಇತರ ಗಣ್ಯ ವ್ಯಕ್ತಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವೆಂಕಟರವಣಪ್ಪ,  ಪಾವಗಡ ತಾಲ್ಲೂಕು ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮವಾದ ಸ್ಥಾನವನ್ನ ಪಡೆದುಕೊಳ್ಳಬೇಕು […]

Continue Reading
IMG 20211002 WA0028

ಪಾವಗಡ: ಗಾಂಧಿಜಯಂತಿ ಆಚರಣೆ…!

ಪಾವಗಡ ತಾಲ್ಲೂಕಿನಾದ್ಯಂತ ಎಲ್ಲಾ ಸರ್ಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳಲ್ಲಿ  ಇಂದು ಗಾಂಧಿ  ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಬಹಳ ಸರಳವಾದ ರೀತಿಯಲ್ಲಿ ಆಚರಿಸಲಾಯಿತು. ವಿ ಎಸ್ ಪಬ್ಲಿಕ್ ಶಾಲೆ ಯಲ್ಲಿ ಗಾಂಧಿ ಜಯಂತಿ  ವಿ ಎಸ್ ಪಬ್ಲಿಕ್ ಶಾಲೆ ಪಾವಗಡ ಟೌನ್ ಈ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಸರಳವಾದ ರೀತಿಯಲ್ಲಿ ಆಚರಿಸಲಾಯಿತು  ಕಾರ್ಯಕ್ರಮದಲ್ಲಿ  ಮುಖ್ಯ ಶಿಕ್ಷಕರಾದ ಶ್ರೀನಿವಾಸಲು ಎ ಹಾಗೂ ಇತರೆ ಸಿಬ್ಬಂದಿ ವರ್ಗದವರು ಹಾಜರಿದ್ದರು […]

Continue Reading
IMG 20211002 WA0007

ಪಾವಗಡ: ವೀರ ಯೋಧನಿಗೆ ಭಾವಪೂರ್ಣ ಶೃದ್ಧಾಂಜಲಿ….!

ವೀರ ಯೋಧರಿಗೆ ಹೆಲ್ಪ್ ಸೊಸೈಟಿ ಭಾವಪೂರ್ಣ ಶೃದ್ಧಾಂಜಲಿ ಪಾವಗಡ ಅ.1 ಭಾರತಾಂಬೆಯ ವೀರ ಯೋಧ ಪಾವಗಡ ಹೆಮ್ಮೆಯ ಸುಪುತ್ರ ಡಿ. ರಂಗಯ್ಯ ದೇಶ ಸೇವೆ ಕಾರ್ಯ ನಿರತರಾಗಿರುವ ಸಂದರ್ಭದಲ್ಲಿ ಅಕಾಲಿಕ ಮರಣ ಹೊಂದಿ ದೇಶಕ್ಕೆ ತನ್ನ ಪ್ರಾಣವನ್ನೇ ಅರ್ಪಿಸಿದ ವೀರಯೋದ ಕುಟುಂಬಕ್ಕೆ ನೋವು ಭರಿಸುವ ಶಕ್ತಿನೀಡಲಿ ಎಂದು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಶೋಕ ವ್ಯಕ್ತಪಡಿಸಿದರು ಪಾವಗಡ ಪಟ್ಟಣದ ಬ್ರೈಟ್ ಫ್ಯೂಚರ್ ಸಭಾಂಗಣದಲ್ಲಿ ವೀರ ಯೋಧ ಡಿ. ರಂಗಯ್ಯ ರವರಿಗೆ ಭಾವ ಪೂರ್ಣ ಶೃಂದಾಂಜಲಿ ಅರ್ಪಿಸಿ […]

Continue Reading
IMG 20210926 WA0030

ಪಾವಗಡ :ದೇಶದ ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ

ದೇಶದ ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ ವೈ.ಎನ್.ಹೊಸಕೋಟೆ : ದೇಶದಾದ್ಯಂತ ಇರುವ ಗುಡಿಗೋಪುರಗಳು ಕಟ್ಟಡಗಳು ವಾಸ್ತುಶಿಲ್ಪಕ್ಕೆ ವಿಶ್ವಕರ್ಮ ಜನಾಂಗದ ಕೊಡುಗೆ ಅಪಾರವಾಗಿದೆ ಎಂದು ಶಿಕ್ಷಕ ಕಲ್ಲೇಶಪ್ಪ ಬಡಿಗೇರ ತಿಳಿಸಿದರು. ಶನಿವಾರದಂದು ಗ್ರಾಮದ ಗಡಿನಾಡ ಸಾಂಸ್ಕೃತಿಕ ಭವನದಲ್ಲಿ ಸ್ಥಳೀಯ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡುತ್ತಾ, ಅವರು ವಿಶ್ವಕರ್ಮರಲ್ಲಿ ಶಿಲ್ಪಕೆತ್ತನೆ, ಕಮ್ಮಾರಿಕೆ, ಕಾಷ್ಟಕಲೆ, ಕಂಚಿನ ಕುಸರಿಕಲೆ ಮತ್ತು ಅಕ್ಕಸಾಲಿ ಕಲೆಗಳನ್ನು ಕರಗತ ಮಾಡಿಕೊಂಡು ಆ ಮೂಲಕ ಅದ್ಬುತ ಕಲಾಸೃಷ್ಟಿ ಮಾಡುವ ಜನ ಇವರಾಗಿದ್ದಾರೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ […]

Continue Reading
IMG 20210925 WA0017

ತುಮಕೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪಿಸಲು ಅಗತ್ಯ ವ್ಯವಸ್ಥೆ….!

*ತುಮಕೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪಿಸಲು ಅಗತ್ಯ ವ್ಯವಸ್ಥೆ- ಸಿಎಂ ಸೂಚನೆ* ತುಮಕೂರು, ಸೆಪ್ಟೆಂಬರ್25: ಮುಂದಿನ ದಿನಗಳಲ್ಲಿ ತುಮಕೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು. ತುಮಕೂರು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತುಮಕೂರಿನಲ್ಲಿ ಶನಿವಾರ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ […]

Continue Reading
IMG 20210923 WA0012

ಪಾವಗಡ:ಸಿ ಇ ಟಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ…

ಸಿ ಇ ಟಿ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಹೆಲ್ಪ್ ಸೊಸೈಟಿ ಸನ್ಮಾನ ಪಾವಗಡ ಸೆ 23 ಐ ಎ ಎಸ್, ಕೆ ಎ. ಎಸ್ ಪದವಿ ಪಡೆದು ಉನ್ನತ ಮಟ್ಟದ ಅಧಿಕಾರಿಗಲಾಗಿ ಜನಸೇವೆ ಮಾಡುವ ಅಭಿಲಾಸೆ ಹೊಂದುವಂತೆ ಡಿ. ಸಿ. ಸಿ. ಬ್ಯಾಂಕ್ ನಿರ್ದೇಶಕ ಟಿ.ನರಸಿಂಹಯ್ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೆರೇಪಿಸಿದರು. ಪಾವಗಡ ಪಟ್ಟಣದ ಪುರಸಭೆ ಮಾಜಿ ಅಧ್ಯಕ್ಷರಾದ ಮಾನಂ ವೆಂಕಟಸ್ವಾಮಿ ನಿವಾಸದ ಆವರಣದಲ್ಲಿ ಹೆಲ್ಪ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ವ ಲ್ಲೂರು […]

Continue Reading
20210921 142601 scaled

ಪಾವಗಡ: ಜಿಲ್ಲಾ ಪಂಚಾಯಿತಿ ,ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲಬೇಕು…..!

 ಪಾವಗಡ:   ಬರುವಂತ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿಯಪಾವಗಡದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮುಖೇನ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ವಿಧಾನಸೌಧಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ತಿಳಿಸಿದರು. ನಿನ್ನೆ ಪಾವಗಡ ತಾಲ್ಲೂಕು ದೊಡ್ಡಹಳ್ಳಿ ಸೇವೆ ಹಾಗೂ ಸಮರ್ಪಣಾ ಅಭಿಯಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 17ರಿಂದ ಅಕ್ಟೋಬರ್‌ 7ರ ವರೆಗೆ ಸೇವೆ ಹಾಗೂ ಸಮರ್ಪಣಾ ಅಭಿಯಾನದ ಮೂಲಕ […]

Continue Reading