ಪಾವಗಡ: ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ….!
ಲಾಭಾಂಶ ಹಣ ಸಂಘಗಳಿಗೆ ವೈ.ಎನ್.ಹೊಸಕೋಟೆ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವೈ.ಎನ್.ಹೊಸಕೋಟೆ ವಲಯದ ಲಾಭಾಂಶವನ್ನು ತಮ್ಮ ಯೋಜನೆಯಡಿಯ ಸ್ವಸಹಾಯ ಸಂಘಗಳಿಗೆ ಬುಧವಾರದಂದು ವಿತರಿಸಲಾಯಿತು. ಗ್ರಾಮದ ಕನ್ಯಕಾಪರಮೇಶ್ವರಿ ದೇವಸ್ಥಾನ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕ ರಮೇಶ್ ಮಾತನಾಡಿ ಈ ವಲಯದಲ್ಲಿ 181 ಸ್ವಸಹಾಯ ಸಂಘಗಗಳಿದ್ದು, ಅವುಗಳ ವ್ಯವಹಾರದಿಂದ 13 ಲಕ್ಷ ಹಣ ಲಾಭಾಂಶವಾಗಿ ಬಂದಿದೆ. ಹಾಗಾಗಿ ಆ ಹಣವನ್ನು ಅವೇ ಸ್ವಸಹಾಯ ಸಂಘಗಳಿಗೆ ನೀಡಲಾಗುತ್ತಿದೆ. ಅದರಂತೆ ವೈ.ಎನ್.ಹೊಸಕೋಟೆ ಟೌನಿನಲ್ಲಿ 22 ಸ್ವಸಹಾಯ ಗುಂಪುಗಳಿದ್ದು, […]
Continue Reading