IMG 20210721 WA0005

ಪಾವಗಡ: ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ….!

ಲಾಭಾಂಶ ಹಣ ಸಂಘಗಳಿಗೆ ವೈ.ಎನ್.ಹೊಸಕೋಟೆ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವೈ.ಎನ್.ಹೊಸಕೋಟೆ ವಲಯದ ಲಾಭಾಂಶವನ್ನು ತಮ್ಮ ಯೋಜನೆಯಡಿಯ ಸ್ವಸಹಾಯ ಸಂಘಗಳಿಗೆ ಬುಧವಾರದಂದು ವಿತರಿಸಲಾಯಿತು. ಗ್ರಾಮದ ಕನ್ಯಕಾಪರಮೇಶ್ವರಿ ದೇವಸ್ಥಾನ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕ ರಮೇಶ್ ಮಾತನಾಡಿ ಈ ವಲಯದಲ್ಲಿ 181 ಸ್ವಸಹಾಯ ಸಂಘಗಗಳಿದ್ದು, ಅವುಗಳ ವ್ಯವಹಾರದಿಂದ 13 ಲಕ್ಷ ಹಣ ಲಾಭಾಂಶವಾಗಿ ಬಂದಿದೆ. ಹಾಗಾಗಿ ಆ ಹಣವನ್ನು ಅವೇ ಸ್ವಸಹಾಯ ಸಂಘಗಳಿಗೆ ನೀಡಲಾಗುತ್ತಿದೆ. ಅದರಂತೆ ವೈ.ಎನ್.ಹೊಸಕೋಟೆ ಟೌನಿನಲ್ಲಿ 22 ಸ್ವಸಹಾಯ ಗುಂಪುಗಳಿದ್ದು, […]

Continue Reading
IMG 20210721 WA0012

ಪಾವಗಡ: ಬಕ್ರೀದ್ ಹಬ್ಬ ಆಚರಣೆ….!

ಪಾವಗಡ. ಬಕ್ರೀದ್ ಹಬ್ಬ ಅಂಗವಾಗಿ ಪಾವಗಡ ಪಟ್ಟಣದ ಮುಸ್ಲಿಂ ಭಾಂದವರು ಸರಳವಾಗಿ ಪವಿತ್ರವಾದ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದರು. ಕೊವಿಡ್ ಕಾರಣದಿಂದ ಸರಳ ಹಬ್ಬವನ್ನು ಜಾಮೀಯಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ನಂತರ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಮುತುವಲ್ಲಿ ಮಹ್ಮಮದ್ ಫಜುಲುಲ್ಲಾ ಸಾಬ್ ಮಾತನಾಡಿ. ಸುಮಾರು 4,000 ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಇಬ್ರಾಹಿಂ ಅವರು ಪ್ರವಾದಿ ಮುಹಮ್ಮದ್‌ ಅವರಿಗಿಂತ ಸುಮಾರು […]

Continue Reading
IMG 20210721 WA0001

ಪಾವಗಡ: ಆದರ್ಶ ಶಾಲೆ ಸ್ಥಳಾಂತರಕ್ಕೆ ಆಗ್ರಹ….!

ಪಾವಗಡ : ಪಟ್ಟಣದಲ್ಲಿ ಶಿಥಿಲಗೊಂಡಿರುವ ಆದರ್ಶ ಶಾಲೆಯನ್ನು ಅರಸೀಕೆರೆ ಗ್ರಾಮದ ಹೊರವಲಯದಲ್ಲಿ ನೂತನವಾಗಿ ನಿರ್ಮಿಸಿರುವ    ಸುಸಜ್ಜಿತವಾದ ಆದರ್ಶ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು  ಒತ್ತಾಯಿಸಿ ಮಂಗಳವಾರ ಕರ್ನಾಟಕ ರಣಧೀರ ಪಡೆಯ   ಜಿಲ್ಲಾಧ್ಯಕ್ಷರಾದ ಮರಿದಾಸನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ತಹಶಿಲ್ದಾರರ ನಾಗರಾಜುರವರಿಗೆ ಮನವಿಪತ್ರವನ್ನು ಸಲ್ಲಿಸಲಾಯಿತು. ನಂತರ ಮಂಜುನಾಥ್ ನವರು ಮಾತನಾಡುತ್ತಾ , ಪಟ್ಟಣದಲ್ಲಿರುವ ಆದರ್ಶ ಶಾಲೆಯನ್ನು ಬೇರೆ ಕಡೆಗೆ ಸ್ಥಳಾಂತರಿಸುವುದನ್ನು ಪ್ರಶ್ನಿಸಿ ಕೆಲವು ಪೋಷಕರು 11-02- 2015 ರಂದು ನ್ಯಾಯಾಲಯದ ಮೊರೆ ಹೋಗಿದ್ದರು. 06-09-2018 ರಂದು ನ್ಯಾಯಾಲಯವು ಈ ಪ್ರಕರಣವನ್ನು […]

Continue Reading
IMG 20210719 WA0004 1

ಪಾವಗಡ: ಯಶಸ್ವಿಯಾಗಿ ಪೂರ್ಣವಾದ SSLC ಪರೀಕ್ಷೆ

ಎಸ್.ಎಸ್.ಎಲ್.ಸಿ ಪರೀಕ್ಷೆ  ವೈ.ಎನ್.ಹೊಸಕೋಟೆ: ಗ್ರಾಮದಲ್ಲಿ ಯಶ್ವಸಿಯಾಗಿ ಪೂರ್ಣಗೊಂಡ ಪರೀಕ್ಷೆ…. ಮೊದಲದಿನದ  ಎಸ್.ಎಸ್.ಎಲ್.ಸಿ ಪರೀಕ್ಷೆ ಗಳನ್ನು    ಯಶಸ್ವಿಯಾಗಿ ಪೂರ್ಣ ಗೊಳಿಸಲಾಗಿದೆ. ಇಂದು ಗಣಿತ,ವಿಜ್ಞಾನ, ಸಮಾಜ ವಿಷಯಗಳನ್ನು ನಡೆಸಲಾಯಿತು. ಎಂದು ಕೇಂದ್ರ ಮುಖ್ಯಸ್ಥ ಶಂಕರಪ್ಪ ತಿಳಿಸಿದರು. ಗ್ರಾಮದಲ್ಲಿ 2 ಪರೀಕ್ಷಾ ಕೇಂದ್ರಗಳಿದ್ದು, ಆರ್.ವಿ.ಪಿ ಪ್ರೌಢಶಾಲೆಯಲ್ಲಿ ಒಟ್ಟು 149 ಮತ್ತು ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ 140 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎರಡೂ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು ಸಾಮಾಜಿಕ ಅಂತರ ಮಾಸ್ಕ್ ಸ್ಯಾನಿಟೈಸರ್ ಥರ್ಮಲ್ ಸ್ಕಾನಿಂಗ್ […]

Continue Reading
IMG 20210718 WA0001 1

ಪಾವಗಡ: ಆಕ್ಸಿಜೆನ್ ಕಾನ್ಸಂಟೇಟರ್ ಹಸ್ತಾಂತರ….!

ಆಕ್ಸಿಜೆನ್ ಕಾನ್ಸಂಟೇಟರ್  ವೈ.ಎನ್.ಹೊಸಕೋಟೆ : ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮತ್ತು ವೆಸ್ಟರನ್ ಆಸ್ಟ್ರೇಲಿಯಾ ಕನ್ನಡ ಸಂಘದ ಸದಸ್ಯರು ಕರ್ನಾಟಕದಲ್ಲಿ ಕೋವಿಡ್ ಪರಿಹಾರ ಕಾರ್ಯಕ್ರಮದಡಿ ಆಕ್ಸಿಜೆನ್ ಕಾನ್ಸಂಟೇಟರ್ ಮತ್ತು ಮಾಸ್ಕ್ ಗಳನ್ನು ಶನಿವಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಲಿಂಗರಾಜು, ಗಡಿಪ್ರದೇಶವನ್ನು ಗುರ್ತಿಸಿ ಇಲ್ಲಿ ಕೋವಿಡ್ ನಿಯಂತ್ರಿಸುವ ಸಲುವಾಗಿ ಪರಿಕರಗಳನ್ನು ಕೊಟ್ಟಿರುವುದು ಶ್ಲಾಘನೀಯ. ೩ನೇ ಅಲೆ ಕೋವಿಡ್ ಬಂದರೆ ಮಕ್ಕಳಿಗೆ ಈ ಉಪಕರಣಗಳಿಂದ ಹೆಚ್ಚು ಹೆಚ್ಚು ಉಪಯೋಗವಾಗುತ್ತದೆ ಎಂದು ತಿಳಿಸಿದರು. ಕೋಆರ್ಡಿನೇಟರ್ […]

Continue Reading
15 7 21 Masks handing over DDPI Madhugiri 4

ಪಾವಗಡ: SSLC ವಿದ್ಯಾರ್ಥಿ ಗಳಿಗೆ ಮಾಸ್ಕ್, ಕುಡಿಯುವ ನೀರು ವಿತರಣೆ….

ಪಾವಗಡ:  ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ರೇವಣ ಸಿದ್ದಪ್ಪ ರವರು ಹಾಗೂ ಪಾವಗಡ ತಾಲ್ಲೂಕಿನ ಶಿಕ್ಷಣಾಧಿಕಾರಿಗಳಾದ ಶ್ರೀ ಅಶ್ವತ್ಥನಾರಾಯಣ ಹಾಗೂ ಇತರ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಮಾಸ್ಕ, ಕುಡಿಯುವ ನೀರು ವಿತರಣೆ ಕಾರ್ಯಕ್ರಮ ನಡೆಯಿತು. ಪೂಜ್ಯ ಸ್ವಾಮಿ ಜಪಾನಂದಜೀ ರವರು ಈ ವರ್ಷದ ಸರಿಸುಮಾರು 3200 ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮುಖಗವಸು (ಮಾಸ್ಕ್) ಹಾಗೂ ಶುದ್ಧ ಕುಡಿಯುವ ನೀರಿನ ಪೊಟ್ಟಣಗಳನ್ನು ಹಸ್ತಾಂತರಿಸಿದರು. […]

Continue Reading
IMG 20210713 WA0017

ಪಾವಗಡ: ನೇರಳೆ ಕುಂಟ್ಟೆ ನಾಗೇಂದ್ರ ಕುಮಾರ್ ಅವರ 36 ನೇ ಹುಟ್ಟು ಹಬ್ಬ ಆಚರಣೆ….!

ಪಾವಗಡ. ಸಮಾಜ ಸೇವಕರಾದ ನೇರಳೆ ಕುಂಟ್ಟೆ ನಾಗೇಂದ್ರ ಕುಮಾರ್ ಅವರ 36 ನೇ ಹುಟ್ಟು ಹಬ್ಬವನ್ನು ಆಚರಿಸಿದರು. ಕೊರೊನಾ ಸಂಕಷ್ಟದಲ್ಲಿ ಪಾವಗಡ ಜನತೆಗೆ ಹತ್ತು ಹಲವು ಸೇವೆ ಸಲ್ಲಿಸಿದ ನಾಗೇಂದ್ರ ಪ್ರಸಾದ್ ರವರಿಗೆ ಹುಟ್ಟು ಹಬ್ಬದ ಶುಭಾಷಯಗಳು ಕೋರಿದ ಬೆಂಬಲಿಗರು, ಸ್ನೇಹಿತರು. ಅಪಾರ ಅಭಿಮಾನಿಗಳು ಸೇರಿ ಕಣಿವೇನಹಳ್ಳಿ ಗೇಟ್ ಬಳಿ ಇರುವ ಶ್ರೀ ಸಾಯಿ ವೃದ್ಧಾಶ್ರಮ ಹಾಗೂ ಅನಾಥಾಶ್ರಮದಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಡಿದ್ದರು ನಂತರ ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್ ಡಾಕ್ಟರ್ […]

Continue Reading
IMG 20210713 WA0015

ಪಾವಗಡ: ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷರಿಗೆ ಸನ್ಮಾನ

ಪಾವಗಡ. ತುಮಕೂರು ಜಿಲ್ಲಾ  ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಷಾಬಾಬು ಗೆ ಸನ್ಮಾನ ಕಾರ್ಯಕ್ರಮ. ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಪಾವಗಡ ತಾಲ್ಲೂಕು ಅಲ್ಪಸಂಖ್ಯಾತರ ಘಟಕದಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಮಹಮ್ಮದ್ ಇಮ್ರಾನ್ ನಾನು ಪಕ್ಷದ ಸಿದ್ಧಾಂತದ ಮೇಲೆ‌ ನಂಬಿಕೆ ಇಟ್ಟಿರುವವನು. ಪಕ್ಷ ನಿಷ್ಠೆ, ಬದ್ಧತೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಇದನ್ನು ನೋಡಿಯೇ ಪಕ್ಷದ ನಾಯಕರು ನನ್ನಗೆ ಪುರಸಭೆ ಸದಸ್ಯ ಟಿಕೆಟ್ ನೀಡಿದರೆ ನಾನು ಕೂಡ ಪುರಸಭೆ ಚುನಾವಣೆಯಲ್ಲಿ ಜಯಗಳಿಸಿದ್ದೇನೆ ಕಾಂಗ್ರೆಸ್ ಪಕ್ಷ […]

Continue Reading
IMG 20210712 WA0008

ಪಾವಗಡ.ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಖಂಡಿಸಿ ‘ ಕೈ’ ಪ್ರತಿಭಟನೆ….!

ಪಾವಗಡ.ಪೆಟ್ರೋಲ್-ಡಿಸೇಲ್ ಬೆಲೆ ಹಾಗೂ ದಿನ ನಿತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ನಿಂದ ಬೃಹತ್ ಪ್ರತಿಭಟನೆ; ಕೆ ಪಿ ಸಿ ಸಿ ಅಧ್ಯಕ್ಷರಾದ ಡಿ_ಕೆ_ಶಿವಕುಮಾರ್ ರವರ ಹಾಗೂ ಮಾಜಿ ಡಿಸಿಎಂ ಡಾ_ಜಿ_ಪರಮೇಶ್ವರ್ ರವರ ಆದೇಶದ ಮೇರೆಗೆ ಹಾಗೂ ಪಾವಗಡ ಶಾಸಕರಾದ ವೆಂಕಟರಮಣಪ್ಪ ನವರ ಮಾರ್ಗದರ್ಶನದಲ್ಲಿ.ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷರಾದ ಹೆಚ್_ವಿ_ವೆಂಕಟೇಶ್ ರವರ ನೇತೃತ್ವದಲ್ಲಿ, ಪಾವಗಡ ಪಟ್ಟಣದ ಶ್ರೀ ಶನಿಮಹಾತ್ಮ ಸರ್ಕಲ್ ಮುಖಾಂತರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದ ವರೆಗೆ ಎತ್ತಿನ ಗಾಡಿ ಹಾಗೂ ಸೈಕಲ್ ರಿಕ್ಷಾವನ್ನು […]

Continue Reading
IMG 20210711 WA0030

ಪಾವಗಡ:ಮನುಕುಲ ಆರೋಗ್ಯಕರವಾಗಿರಲು ಸಸ್ಯ ಸಂಪತ್ತು ಬೆಳಸಿ ಉಳಿಸಿ…

ಮನುಕುಲ ಆರೋಗ್ಯಕರವಾಗಿರಲು ಸಸ್ಯ ಸಂಪತ್ತು ಬೆಳಸಿ ಉಳಿಸಿ ಯೋಜನಾಧಿಕಾರಿ ನಂಜುಂಡಿ ಸಲಹೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪಾವಗಡ ತಾಲ್ಲೂಕು ಮುಗದಾಳ ಬೆಟ್ಟ ಗ್ರಾಮದ ರಾಷ್ಟ್ರ ಪ್ರಗತಿ ಪ್ರೌಢ ಶಾಲಾ ಆವರಣದಲ್ಲಿ ಸಸಿಗಳನ್ನು ಯೋಜನೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಪರಿಸರ ಸಂರಕ್ಷಣೆ ಮತ್ತು ವನ ಬೆಳೆಸುವುದು ದೇಶದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಮತ್ತು ಮುಂದಿನ ಪೀಳಿಗೆಗೆ ನಾವು ಕೊಡುವ ಕೊಡುಗೆ ಎಂದರೆ ಸಸ್ಯ ಸಂಪತ್ತು ಕೊಡಬೇಕು ಅಂತಹ ವಾತಾವರಣ ಬೆಳೆದ ಮಕ್ಕಳು […]

Continue Reading