ಪಾವಗಡ: ಉಚಿತ ಕ್ಯಾಂಟಿನ್ ಆರಂಭ….!
ನಾಗೇಂದ್ರ ಉಚಿತ ಕ್ಯಾಂಟಿನ್ ಆರಂಭ ಪಾವಗಡ: – ಹಣವಿಲ್ಲದೇ ಚಿಕಿತ್ಸೆ ಪಡೆಯದೇ ರೋಗದಿಂದ ನರಳುತ್ತಿರುವವರಿಗೆ, ಹಸಿದ ಕುಟುಂಬಗಳಿಗೆ ತನ್ನಿಂದ ಏನಾದರೂ ಉಪಕಾರ ಮಾಡಬೇಕೆಂಬ ಕನಸು ಹೊತ್ತು ಅದನ್ನು ನನಸು ಮಾಡಿದ ಸಮಾಜ ಸೇವಕರು ನೇರಳೆ ಕುಂಟೆ ನಾಗೇಂದ್ರ .ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ನಾಗೇಂದ್ರ ಉಚಿತ ಅನ್ನದಾನ ಕಾರ್ಯಕ್ರಮ ಹಾಗೂ ಬಿಸಿ ನೀರು ಹಾಲು ಉಚಿತವಾಗಿ ನಿಡುವ ಕಾರ್ಯಕ್ರಮವನ್ನು ಆರಂಭಿಸಿದರು. ನಂತರ ಮಾತನಾಡಿದ ಅವರು ಕೊವಿಡ್ ಸೋಂಕಿನಿಂದ ತೀವ್ರ ಸ್ವರೂಪದಿಂದ ಬಳಲುತ್ತಿರುವ ವರೊಂದಿಗೆ ಆಸ್ಪತ್ರೆ ಸಮೀಪ ಬರುತ್ತಿರುವವರು […]
Continue Reading