IMG 20201220 WA0005

ಪಾವಗಡ: 33 ಪಂಚಾಯತಿಗಳಲ್ಲಿ ಬಲು ಜೋರಾಗಿದೆ ಪೈಟ್….!

  ಪಾವಗಡ: ಇಷ್ಟು ತಿಂಗಳು ಕೊರೊನಾದ ಭೀತಿಯ ನಡುವೆ ತಡವಾಗಿದ್ದ ಗ್ರಾಮ ಪಂಚಾಯಿತಿ ಚುನಾವಣೆ ಈಗ ಗರಿಗೆದರಿ ಹಳ್ಳಿ ಜನರಲ್ಲಿ ನಿದ್ದೆಗೆಡಿಸಿದೆ. ತುಮಕೂರು ಜಿಲ್ಲೆಯ ಪಾವಗಡ  ತಾಲೂಕಿನಲ್ಲಿ  ಡಿ 22 ರಂದು ಮೊದಲ ಹಂತದಲ್ಲಿ  ಮತದಾನ ನಡೆಯಲಿದೆ. ಚುನಾವಣಾ  ಪ್ರಕ್ರಿಯೆ ಗಳು ಬಲುು ಜೋರಾಗಿದೆ. ತಾಲ್ಲೂಕಿನಾದ್ಯಂತ ಹಳ್ಳಿ ಪಾಲಿಟಿಕ್ಸ್ ನ ಜಿದ್ದಾ ಜಿದ್ದಿನಿಂದ ಕೂಡಿದೆ.ಸ್ಥಾನ ಭದ್ರತೆಗೆ ಕಾಂಗ್ರೆಸ್, ಜೆಡಿಎಸ್ , ಬಿಜೆಪಿ ಪಕ್ಷಗಳ  ಬೆಂಬಲಿತ ಅಭ್ಯರ್ಥಿ ಗಳ  ನಡುವೆ ತಯಾರಿ ಬಲು ಜೋರಾಗಿಯೇ ನಡೆಯುತ್ತಿದೆ. ಪಾವಗಡ ತಾಲ್ಲೂಕಿನ […]

Continue Reading
IMG 20201218 WA0002

ಪಾವಗಡ: ತಾಲೂಕು ಪಂಚಾಯತಿ ಉಪಾಧ್ಯಕ್ಷರಾಗಿ ನಾಗರಾಜ್ ಆಯ್ಕೆ….!

ಪಾವಗಡ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ ಪಿ.ಸಿ. ನಾಗರಾಜ ಅವಿರೋಧವಾಗಿ ಆಯ್ಕೆ ಪಾವಗಡ:  ತಾಲೂಕು ಪಂಚಾಯಿತಿ ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ .ಪಿ  ಸಿ ನಾಗರಾಜ್ ಅವಿರೋಧವಾಗಿ ಆಯ್ಕೆಯಾದರು. ಇಂದು ನಡೆದ ತಾಲ್ಲೂಕು  ಪಂಚಾಯತಿ  ಉಪಾಧ್ಯಕ್ಷ ಚುನಾವಣೆ ಗೆ  ಪಿ ಸಿ ನಾಗರಾಜ್ ಅವರನ್ನು  ಬಿಟ್ಟು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸೋಮಣ್ಣ ಕಡಗೋಲ ಘೋಷಿಸಿದ್ದಾರೆ ವೈ ಎನ್ ಹೊಸಕೋಟೆ ತಾಲ್ಲೂಕು ಪಂಚಾಯತ್  ಸದಸ್ಯರಾಗಿ […]

Continue Reading
SAVE 20201215 215006

ಪಾವಗಡ: ಬಡ ಗ್ರಾಮೀಣ ವಿದ್ಯಾರ್ಥಿನಿಯರಿಗೆ ಕಂಪ್ಯೂಟರ್ ಶಿಕ್ಷಣ…!

  ಪಾವಗಡ: –  ಕೋವಿಡ್19 ಆರ್ಥಿಕ ದುಷ್ಪರಿಣಾಮಕ್ಕೆ ಈಡಾದ ಬಡ ಗ್ರಾಮೀಣ ವಿದ್ಯಾರ್ಥಿನಿಯರಟ ನೆರವಿಗೆ ಕಂಪ್ಯೂಟರ್ ಶಿಕ್ಷಣ “ಸದ್ವಿದ್ಯಾ ಯೋಜನೆ”  ಈ ಯೋಜನೆಯ ಅಡಿಯಲ್ಲಿ, ಹೆಚ್ಚು ಶಾಲಾ ಶಿಕ್ಷಣ ಪಡೆದಿಲ್ಲದ ಬಡ ಹೆಣ್ಣುಮಕ್ಕಳಿಗೆ, ಕಂಪ್ಯೂಟರ್ ಆಧಾರಿತ ಆಧುನಿಕ ವೃತ್ತಿಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಪಾವಗಡದಲ್ಲಿ ಒಂದು ಅಂಗೀಕೃತ ಕಂಪ್ಯೂಟರ್ ಇನ್ಸ್ಟಿಟ್ಯೂಟ್‍ನಲ್ಲಿ ತರಬೇತಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಮೊದಲೇ ಆರ್ಥಿಕವಾಗಿ ಹಿಂದುಳಿದ ಇಲ್ಲಿನ ಸಮುದಾಯವು ಕೋವಿಡ್‍ನ ದುಷ್ಪರಿಣಾಮದಿಂದ ಮತ್ತಷ್ಟು ಬಡತನದ ಕಂದಕಕ್ಕೆ ಬೀಳುವ ಸಂಭವವನ್ನು ಕಂಡು, ಸ್ವಾಮಿ ಜಪಾನಂದಜೀ, ಈ ಯೋಜನೆಯನ್ನು […]

Continue Reading
IMG 20201213 WA0005

ಪಾವಗಡ: ತುಮಕುಂಟೆ ಕ್ರಾಸ್ ನ, ಅಪಘಾತ ದ ಗಾಯಾಳುಗಳಿಗೆ‌ ಪರಿಹಾರ….!

ಪಾವಗಡ: –  ಇತ್ತೀಚಿಗೆ ಪಾವಗಡ ತಾಲ್ಲೂಕಿನ ಅರಸೀಕೆರೆ ಹಾಗೂ ತುಮಕುಂಟೆ ಕ್ರಾಸ್ ನ ನಡುವೆ ನಡೆದ ಭೀಕರ ಅಪಘಾತದಲ್ಲಿ ಗಾಯಗೊಂಡು ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ತುಮಕುಂಟೆ ಗ್ರಾಮದವರಿಗೆ ಹೆಲ್ಪ್ ಸೊಸೈಟಿ ಕಡೆಯಿಂದ ಇಂದು ಪೋಲಿಸರ ಸಮ್ಮುಖದಲ್ಲಿ ರೋಗಿಗಳ ಸಂಬಂಧಿಕರಾದ ತಿಮ್ಮರಾಜು & ಮಂಜುನಾಥ್ ರವರಿಗೆ 35200 ರೂಪಾಯಿಗಳ ಆರ್ಥಿಕ ನೆರವು ನೀಡಿ, ರೋಗಿಗಳ ಯೋಗಕ್ಷೇಮವನ್ನು ವಿಚಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿ ಕಿರಣ್ ರವರು ಅಪಘಾತಕ್ಕೀಡಾದ ಬಡ ಜನರ […]

Continue Reading
IMG 20201206 WA0024

ಪಾವಗಡ: ಡಾ.ಬಿ.ಆರ್. ಅಂಬೇಡ್ಕರ್ ಅವರ 64 ನೇ ಮಹಾ ಪರಿನಿರ್ವಾಣ ದಿನ ಆಚರಣೆ…!

  ಪಾವಗಡ: –  ದಲಿತಪರ ಸಂಘಟನೆಗಳ ಆಶ್ರಯದಡಿ ಡಾ.ಬಿ.ಆರ್. ಅಂಬೇಡ್ಕರ್ ಅವರ 64 ನೇ ಮಹಾ ಪರಿನಿರ್ವಾಣ ದಿನವನ್ನು ಪಟ್ಟಣ ಹೊರವಲಯದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆಸಲಾಯಿತು. ಇನ್ನು ಪಟ್ಟಣದ ಟೋಲ್ಗೇಟ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ಹಾರ ಹಾಕಿ ಗೌರವ ಸೂಚಿಸಿ ಆನಂತರ ಅಂಬೇಡ್ಕರ್ ರವರಿಗೆ ಜೈಕಾರದ ಘೋಷಣೆ ಕೂಗುತ್ತ ತುಮಕೂರು ಮಾರ್ಗದಲ್ಲಿರುವ ಅಂಬೇಡ್ಕರ್ ಭವನದವರೆಗೂ ಮೆರವಣಿಗೆ ಸಾಗಿದರು. ಇದೇ ವೇಳೆ ಹೋರಾಟಗಾರ ದಿವಂಗತ ಜಯಣ್ಣನವರ ಪುಣ್ಯ ಸ್ಮರಣೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಿಂತಕ […]

Continue Reading
IMG 20201129 WA0002

ನಿಡಗಲ್ ನಲ್ಲಿ ಗಿರಿಜನ ಉತ್ಸವ ಆಚರಣೆ…..!

ನಿಡಗಲ್ ನಲ್ಲಿ ನಡೆದ ಗಿರಿಜನ ಉತ್ಸವ ಪಾವಗಡ: –  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ವಾಲ್ಮೀಕಿ ಆಶ್ರಮ, ಶ್ರೀ ಏಕಲವ್ಯ ಗಿರಿಜನ ಜಾನಪದ ಸಾಂಸ್ಕೃತಿಕ ಕಲಾ ಸಂಘದಡಿಯಲ್ಲಿ ಪಾವಗಡ ತಾಲ್ಲೂಕಿನ ನಿಡಗಲ್ ಗ್ರಾಮದಲ್ಲಿನ ವಾಲ್ಮೀಕಿ ಭವನದಲ್ಲಿಂದು ಗಿರಿಜನ ಉತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಕೀಲುಕುದುರೆ, ಗಾರುಡಿ ಗೊಂಬೆ, ವೀರಗಾಸೆ ಸೇರಿದಂತೆ ಹಲವು ಕಲಾ ಪ್ರಕಾರಗಳು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಗಮನ ಸೆಳೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗಿರಿಜನ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ರವರು […]

Continue Reading
IMG 20201123 WA0004 1

ಪಾವಗಡ: ಮಗುವಿನ ಚಿಕಿತ್ಸೆಗೆ ಸಹಾಯ ಹಸ್ತ…..!

ಪಾವಗಡ ತಾಲೂಕು, ನಲ್ಲಿಗಾನಹಳ್ಳಿ ಗ್ರಾಮದ ಸುಮಾ ಮತ್ತು ರಾಮಾಂಜಿ ಯವರ ಮಗಳು 2 ವರ್ಷದ ಧರಣಿ ಗೆ ಅಕ್ಯೂಟ್ ಲಿಫೋಯ್ಡ್ ಲುಕೆಮಿಯಾ ರೋಗ ಹರಡಿದ್ದ ಪರಿಣಾಮ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಈ ಕುಟುಂಬ ಬಡತನದ ಜೀವನ ಸಾಗಿಸುತ್ತಿದ್ದನ್ನ ಮನಗಂಡ ಹೆಲ್ಪ್ ಸೊಸೈಟಿ ಮಾನಮ್ ಶಶಿ ಕಿರಣ್ ಮತ್ತು ಸನ್ರೈಸ್ ಆಸ್ಪತ್ರೆ ಡಾಕ್ಟರ್ ಶ್ರೀಕಾಂತ್ ಪುವ್ವಾಡಿ ಯವರು ತಮ್ಮ ತಂದೆ ವೆಂಕಟೇಸುಲು ರವರ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಗುವಿನ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಿರುವ ಪುಣ್ಯ ಕಾರ್ಯ […]

Continue Reading
IMG 20201123 WA0001

ಪಾವಗಡ: ರಸ್ತೆಗುಂಡಿ ಮುಚ್ಚಿ ಮಾದರಿಯಾದ ಯುವಕರು

ರಸ್ತೆಗುಂಡಿ ಮುಚ್ಚಿ ಮಾದರಿಯಾದ- BVS ಯುವಕರು* ಪಾವಗಡ:-  ತಾಲ್ಲೂಕಿನ ನಿಡಗಲ್ ಹೋಬಳಿ , ನ್ಯಾಯದಗುಂಟೆ ಪಂಚಾಯಿತಿ ವ್ಯಾಪ್ತಿಯ ಚಿಕ್ಕತಿಮ್ಮನಹಟ್ಟಿ ಗ್ರಾಮದ ನಡುವೆ ಹಾದು ಹೋಗುವ ಮುಖ್ಯ ರಸ್ತೆ ದುರಸ್ತಿಯಾಗದ ಹಿನ್ನೆಲೆ ಗುಂಡಿ ಬಿದ್ದ ಸ್ಥಳಕ್ಕೆ ಮನೆಗಳ ಬಚ್ಚಲು ನೀರು ಸಂಗ್ರಹಗೊಂಡು ಕೊಳಚೆಯಾಗಿ ದುರ್ನಾತ ಸೂಸುತ್ತ ಕಿರಿ ಕಿರಿ ಉಂಟು ಮಾಡುತ್ತಿತ್ತು. ಸ್ಥಿರವಾಗಿ ನಿಂತ ಮಲೀನ ನೀರಿನಿಂದ ಪ್ರಯಾಣಿಕರು ತುಂಬಾನೇ ತೊಂದರೆ ಅನುಭವಿಸುತ್ತಿದ್ದರು. ಇತ್ತೀಚಿಗೆ ಮಕ್ಕಳು ಮತ್ತು ದ್ವಿಚಕ್ರ ವಾಹನ ಸವಾರರು ಆಯ ತಪ್ಪಿ ಬಿದ್ದು ಗಾಯಗೊಂಡ ನಿದರ್ಶನಗಳಿವೆ.ಇನ್ನು […]

Continue Reading
IMG 20201121 WA0012

ಪಾವಗಡ: ಸಾಲುಮರದ ತಿಮ್ಮಕ್ಕ ಸಸ್ಯೋಧ್ಯಾನ ಆರಂಭ…!

ಪಾವಗಡ : ಪಟ್ಟಣದ ಹೊರವಲಯದಲ್ಲಿ ಪಾವಗಡ ಅರಣ್ಯ ಇಲಾಖೆಯ ನೇತೃತ್ವದಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಸಾಲುಮರದ ತಿಮ್ಮಕ್ಕ ಸಸ್ಯೋಧ್ಯಾನದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡುತ್ತ ನಾಡಿನ ಬೆಲ್ಲೆಲುಬಾದ ರೈತ ಸರಕಾರದಿಂದ ಲಭಿಸೋ ಸವಲತ್ತುಗಳನ್ನು ಪಡೆಯದೇ ಅರಿವಿನ ಕೊರತೆಯಿಂದಾಗಿ ನಿರ್ಲಕ್ಷ್ಯವಹಿಸುತ್ತಿದ್ದಾನೆ. ಅಷ್ಟೇ ಅಲ್ಲದೇ ಇತ್ತೀಚಿಗೆ ಪರಿಸರ ಸಂರಕ್ಷಣೆಯ ಕಾಳಜಿಯನ್ನೆ ಮರೆತ್ತಿದ್ದಾರೆ.ಆಗಾಗಿ ಮುಂದಿನ ದಿನಗಳಲ್ಲಿ ಆಮ್ಲಜನಕದ ಆಹಾಕಾರ ಬರುವ ಮೊದಲು ಅರಣ್ಯ ಇಲಾಖೆಯವರು ಜನರಲ್ಲಿ ಪ್ರಕೃತಿ ಉಳಿಸಿ ಬೆಳೆಸುವ ಅರಿವು ಮೂಡಿಸುವ […]

Continue Reading
21 11 20 Minister Madhuswamy 11

ಪಾವಗಡ: ಸ್ವಾಮಿ ಜಪಾನಂದಜೀ ಯನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು….!

ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೂ  ಇಂದು ಶ್ರೀ ಜೆ.ಸಿ.ಮಾಧುಸ್ವಾಮಿ ರವರು ಪೂಜ್ಯ ಸ್ವಾಮಿ ಜಪಾನಂದಜೀ ರವರನ್ನು ಭೇಟಿ ಮಾಡಲು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ರಜತ ಮಹೋತ್ಸವದ ನೆನಪಿಗಾಗಿ ನಿರ್ಮಿಸಿರುವ ನೂತನ ಆಸ್ಪತ್ರೆಯ ಕಟ್ಟಡಕ್ಕೆ ಭೇಟಿ ನೀಡಿ ಎಲ್ಲ ವಿವರಗಳನ್ನು ಪಡೆದರು. ಆಸ್ಪತ್ರೆಯ ಎಲ್ಲ ಚಟುವಟಿಕೆಗಳನ್ನು ವೀಕ್ಷಿಸಿದರು. ರೋಗಿಗಳಿಗೆ ನೀಡುತ್ತಿರುವ ಸೇವೆಗಳ ವಿವರಗಳನ್ನು ಪಡೆದು ಅತ್ಯಂತ ಸಂತೋಷ ವ್ಯಕ್ತಪಡಿಸಿದರು. ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು […]

Continue Reading