IMG 20230721 WA0047

ಮಧುಗಿರಿ: ಅಲೆಮಾರಿ ಜನಾಂಗದವರಿಗೆ ವಸತಿ ಮಂಜೂರಾತಿ ಪತ್ರಗಳ ವಿತರಣೆ….!

, ಐ.ಡಿ. ಹಳ್ಳಿಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇಂದು 2023-2024ನೇ ಸಾಲಿನ ಅಲೆಮಾರಿ ವಸತಿ ಮಂಜೂರಾತಿಪತ್ರಗಳ ವಿತರಣಾ ಕಾರ್ಯಕ್ರಮ. ಮಧುಗಿರಿ. ಐ.ಡಿ ಹ ಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷರಾದ ನರಸಿಂಹ ರೆಡ್ಡಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಜಿಲಾನ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಎ.ಪಿ. ಪ್ರಕಾಶ್ ಕಾರ್ಯದರ್ಶಿ ಆದಿ ನರಸಿಂಹಲು. ಮುಖಂಡರುಗಳಾದ ನಾಗರಾಜು. ಡಿ ಇ. ಓ. ಕಮಲೇಶ್. ಬಿಲ್ ಕಲೆಕ್ಟರ್ ಸಾಯಿಪ್ರಕಾಶ್. ಸದಾಶಿವಯ್ಯ. ಹಾಜರಿದ್ದು 12 ಜನ ಫಲಾನುಭವಿಗಳಿಗೆ ಮನೆ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು. […]

Continue Reading
IMG 20230719 WA0015

ಮಧುಗಿರಿ: ಐ ಡಿ ಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ರ ಆಯ್ಕೆ…!

ಮಧುಗಿರಿ ತಾಲ್ಲೂಕಿನ ಐಡಿಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಭಾಗ್ಯಮ್ಮ ಸದಾಶಿವಾರೆಡ್ಡಿ ಹಾಗೂ ಉಪಾಧ್ಯಕ್ಷೆಯಾಗಿ ಲಕ್ಷ್ಮಮ್ಮ ಅಂಜನಪ್ಪ ಆಯ್ಕೆಯಾದರು.ಐಡಿಹಳ್ಳಿ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಭಾಗ್ಯಮ್ಮ -ಉಪಾಧ್ಯಕ್ಷೆಯಾಗಿ ಲಕ್ಷ್ಮಮ್ಮ ಆಯ್ಕೆಸುವರ್ಣಪ್ರಗತಿಐಡಿಹಳ್ಳಿ: ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭಾಗ್ಯಮ್ಮ ಸದಾಶಿವರೆಡ್ಡಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷೆಯಾಗಿ ಲಕ್ಷ್ಮಮ್ಮ ಅಂಜನಪ್ಪ ಎಂಬುವವರು ಆಯ್ಕೆಯಾದರು.ಅಧ್ಯಕ್ಷ ಸ್ಥಾನಕ್ಕೆ 2 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಿಗದಿಯಂತೆ ನಡೆದ ಚುನಾವಣೆಯಲ್ಲಿ ಭಾಗ್ಯಮ್ಮ ಸದಾಶಿವರೆಡ್ಡಿಗೆ 10 ಮತಗಳು ಪಡೆದು ಜಯಬೇರಿಯಾದರೆ, ಪ್ರತಿಸ್ಪರ್ಧಿ ನಾಗರತ್ನಮ್ಮ […]

Continue Reading
IMG 20230718 WA0063

ಮಧುಗಿರಿ: ಗ್ರಾಮ ಪಂಚಾಯತಿ ‌ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ….?

ಮಧುಗಿರಿ. ಇಂದು ನಡೆದ ಐ.ಡಿಹ ಳ್ಳಿ ಹೋಬಳಿ ದೊಡ್ಡ ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರಗಳ ಸಲ್ಲಿಕೆಯಾಗಿದ್ದವು ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರಗಳ ಸಲಿಕೆಯಾಗಿ. ಯಾರೂ ಕೂಡ ನಾಮಪತ್ರ ವಾಪಸ್ ಪಡೆದೆ ಇರುವುದರಿಂದ ಚುನಾವಣಾ ಅಧಿಕಾರಿಯಾಗಿ ಬಂದಿರುವ ಸಹಾಯಕ ನಿಬಂಧಕರಾದ ಸಣ್ಣಪ್ಪಯ್ಯನವರು ಚುನಾವಣೆ ನಡೆಸಿದ. ದೊಡ್ಡಯ ಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷಯ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು. ಈ ಒಂದು ಸ್ಥಾನಕ್ಕೆ ಎರಡು ನಾಮಪತ್ರಗಳ ಸಲ್ಲಿಕೆಯಾಗಿದ್ದವು. […]

Continue Reading
IMG 20230715 WA0041

ಪಾವಗಡ : ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚನೆ…!

ಜನರ ಸಮಸ್ಯೆಗಳಿಗೆ ಸ್ಪಂದಿಸಿ. ಪಾವಗಡ :  ಪಟ್ಟಣದ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಟಾಸ್ಕ್ ಪೋರ್ಸ್(Task Force) ಸಮಿತಿಯ ಸಭೆ ನಡೆಸಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಉದ್ಭವ ಆಗದಂತೆ ಮತ್ತು ಜನತೆಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಂತೆ ಶಾಸಕ ಎಚ್ ವಿ ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.  ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸುಜಾತ, ತಾಲೂಕು ಪಂಚಾಯಿತಿ  ಕಾರ್ಯನಿರ್ವಹಣಾಧಿಕಾರಿಗಳಾದ. ಶಿವರಾಜಯ್ಯ. ಪುರಸಭೆಯ ಮುಖ್ಯ ಅಧಿಕಾರಿ ಶಂಶುದ್ದೀನ್ , ಗ್ರೇಡ್ 2 ತಹಶೀಲ್ದಾರ್ ಎನ್ ಮೂರ್ತಿ. ಪಶುಸಂಗೋಪನಾ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಆರೋಗ್ಯ […]

Continue Reading
9795b7b1 bd06 4e5c ac4a c2cf955c706c

ಪಾವಗಡ : ಸರ್ಕಾರಿ ಜಾಮೀನು ಒತ್ತುವರಿ-ಪರಿಶೀಲನೆ….!

ಜೆ.ಅಚ್ಚಮ್ಮನಹಳ್ಳಿ ಗ್ರಾಮಕ್ಕೆ ಉಪ ವಿಭಾಗ ಅಧಿಕಾರಿ ಬೇಟಿ ಪರಿಶೀಲನೆ ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಜೆ.ಅಚ್ಚಮ್ಮನಹಳ್ಳಿ ಗ್ರಾಮದಲ್ಲಿ ಸರ್ವೆ ನಂ 26 ಸರ್ಕಾರಿ ಜಮೀನು ಒತ್ತುವರಿ ಆಗಿದೆ ಎಂದು ಲೋಕಯುಕ್ತ ಕಛೇರಿ ದೂರು ಬಂದ ಹಿನ್ನಲೆಯಲ್ಲಿ ಇಂದು ಮಧುಗಿರಿ ಉಪ ವಿಭಾಗ ಅಧಿಕಾರಿ ರೀಶಿ ಆನಂದ್ ಅವರು ಸ್ಥಳ ಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳ ಪರಿಶೀಲನೆಯ ನಂತರ ಮಾದ್ಯಮ ಗಳೊಂದಿಗೆ ಮಾತನಾಡಿದ ಅವರು ಜೆ.ಅಚ್ಚಮ್ಮನಹಳ್ಳಿ ಗ್ರಾಮದ ಸರ್ಕಾರಿ ಸರ್ವೆ ನಂ 26ರಲ್ಲಿ ಒತ್ತುವರಿ ಆಗಿದೆ […]

Continue Reading
IMG 20230714 WA0062

ಪಾವಗಡ: ಸೋಲಾರ್ ಘಟಕಗಳಿಗೆ ಸಿಬ್ಬಂದಿ ನೇಮಕ ಕ್ಕೆ ಮನವಿ.

ಸೋಲಾರ್ ಘಟಕಗಳಿಗೆ ಸಿಬ್ಬಂದಿ ನೇಮಿಸುವಂತೆ ಮನವಿ. ಪಾವಗಡ : ಏಷ್ಯಾದಲ್ಲಿಯೇ ಅತಿ ದೊಡ್ಡ ಸೋಲಾರ್ ಘಟಕ ಎಂಬ ಹೆಗ್ಗಳಿಕೆ ಇರುವ ತಾಲೂಕಿನ ತಿರುಮಣಿಯಲ್ಲಿರುವ ಸೋಲಾರ್ ಘಟಕಗಳಿಗೆ ಪೂರ್ಣಪ್ರಮಾಣದ ಸಿಬ್ಬಂದಿಯನ್ನು ನೇಮಿಸುವಂತೆ . ತಿರುಮಣಿಯ ಶಕ್ತಿ ಸ್ಥಳ ರೈತ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿಯಾದ ಆರ್.ಪಿ ಸಾಂಬ ಸದಾಶಿವ ರೆಡ್ಡಿ . ಆಂಪ್ಲಸ್ ಸೋಲಾರ್ ಘಟಕದ ಇಂಜಿನಿಯರ್ ಸುನಿಲ್ ಪಾರ್ಥೋ ರವರಿಗೆ ಮನವಿ ಪತ್ರ ಸಲ್ಲಿಸಿದರು. ತಿರುಮಣಿ ಹಾಗೂ ವಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 40 ಸೋಲಾರ್ ಘಟಕಗಳಿದ್ದು, […]

Continue Reading
IMG 20230710 WA0099

ಪಾವಗಡ : ತುಮಕೂರು- ರಾಯದುರ್ಗ ರೈಲ್ವೆ ಯೋಜನೆ ಯ ಕಾಮಗಾರಿ ಪರಿಶೀಲನೆ…..!

ತುಮಕೂರು- ರಾಯದುರ್ಗ ರೈಲ್ವೆ ಯೋಜನೆ ಯ ಕಾಮಗಾರಿ ಪರಿಶೀಲನೆ……! ಪಾವಗಡ: ತಾಲೂಕಿನ ಜನರ ಬಹುದಿನದ ಕನಸಾಗಿರುವ ರೈಲ್ವೆ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸುವುದಕ್ಕಾಗಿ ರಾಜವಂತಿ, ಪೆನುಗೊಂಡ ರಸ್ತೆಯಲ್ಲಿ ಪ್ರಗತಿಯಲ್ಲಿರುವ ತುಮಕೂರು- ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಜೊತೆಗೂಡಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಶಾಸಕ ಎಚ್ ವಿ ವೆಂಕಟೇಶ್ ಸೋಮವಾರ ಪರಿಶೀಲಿಸಿದರು. ರೈಲ್ವೆ ಯೋಜನೆಗೆ ಜಮೀನು ನೀಡಿದ ರೈತರಿಗೆ ವರ್ಷಗಳು ಕಳೆದರೂ ಸಹ ಪರಿಹಾರ ನೀಡಿಲ್ಲವೆಂಬ ವಿಷಯವನ್ನು ಅಧಿಕಾರಿಗಳು ಜನಪ್ರತಿನಿಧಿಗಳಿಗೆ ತಿಳಿಸಿದರು. ರೈಲ್ವೆ ಯೋಜನೆಗೆ ಜಮೀನು ನೀಡಿದ […]

Continue Reading
IMG 20230707 WA0030 1

ಪಾವಗಡ: ಜನನ ಪ್ರಮಾಣ ಪತ್ರ ನೀಡುವವರಿಲ್ಲ- ಅವ್ಯವಸ್ಥೆ ನೋಟ…!

ಮಕ್ಕಳ ಜನನ ಪ್ರಮಾಣ ಪತ್ರ ನೀಡುವಲ್ಲಿ ವಿಫಲವಾದ ಮಂಗಳವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು. ಪಾವಗಡ : ತಾಲೂಕಿನ ನಿಡಗಲ್ ಹೋಬಳಿಯ ಮಂಗಳವಾಡ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಮಕ್ಕಳ ಜನನ ಪ್ರಮಾಣ ಪತ್ರವನ್ನುನೀಡುತ್ತಿಲ್ಲವೆಂದು ಆರೂಪಿಸಿ ಮಂಗಳವಾಡದ ಅಂಬೇಡ್ಕರ್ ಯುವಕ ಸಂಘದ ಸದಸ್ಯರು ತಹಶೀಲ್ದಾರ್ ಸುಜಾತ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮಂಗಳವಾಡ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ 2019 ರಿಂದ 2023ರ ವರೆಗೆ ಜನಿಸಿದ 60ಕ್ಕೂ ಹೆಚ್ಚು ಮಕ್ಕಳಿಗೆಜನನ ಪ್ರಮಾಣ ಪತ್ರವನ್ನು ನೀಡದೆ ಸತಾಯಿಸುತ್ತಿದ್ದಾರೆ ಎಂದು ಅಂಬೇಡ್ಕರ್ […]

Continue Reading
IMG 20230707 WA0091

ಪಾವಗಡ : ರಾಮಜನ್ಮಭೂಮಿಯಡೆಗೆ ಮಹಾಭಿಯಾನ….!

 ವೈ.ಎನ್ ಹೊಸಕೋಟೆ:   ಗ್ರಾಮದ ಶ್ರೀ ಕನ್ನಿಕಾಪರಮೆಶ್ವರಿ ದೇವಸ್ಥಾನದಲ್ಲಿ ರಾಮಜನ್ಮಭೂಮಿಯಡೆಗೆ ಮಹಾಭಿಯಾನ ಪೂಜಾ ಕಾರ್ಯಕ್ರಮವನ್ನು  ಶ್ರೀ ರಾಮಾಮೃತ ತರಂಗಿಣಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿತ, ಬೆಳಗ್ಗೆ ಗ್ರಾಮಕ್ಕೆ ಆಗಮಿಸಿ ಗಾಂಧಿ ವೃತ್ತದಿಂದ  ಕನ್ನಿಕಾಪರಮೇಶ್ವರಿ ದೇವಸ್ಥಾನದ ವರೆಗೆ  16 ಪ್ರಮುಖ ನದಿಗಳ ಪವಿತ್ರ ನೀರು ಹಾಗೂ ಮರಳನ್ನು ಬಳಸಿ ತಯಾರಿಸಿದ ಮಹಾಪ್ರಸಾದವನ್ನು  ಮೇರವಣಿಗೆ ಮೂಲಕ ದೇವಾಲಯಕ್ಕೆ ತಲುಪಿ   ವಿಶೇಷ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಅಭಿಯಾನದ ಸದಸ್ಯರಾದ ಸುರೇಶ್ ರವರು ಮಾತನಾಡಿ ಭಾರತದ 16 ಪುಣ್ಯನದಿಗಳ ತೀರ್ಥ ಮತ್ತು ಮೃತ್ತಿಕೆಯನ್ನು ಒಂದೆಡೆ  […]

Continue Reading
IMG 20230706 WA0027

ಪಾವಗಡ :ಬೆಸ್ಕಾಂ ಸಹಾಯಕ ಕಿರಿಯ ಎಂಜಿನಿಯರ್ ಆತ್ಮಹತ್ಯೆ

ಬೆಸ್ಕಾಂ ಸಹಾಯಕ ಕಿರಿಯ ಎಂಜಿನಿಯರ್ ಆತ್ಮಹತ್ಯೆ ಪಾವಗಡ: ಬೆಸ್ಕಾಂ ಇಂಜಿನಿಯರೂಬ್ಬರು ಪಟ್ಟಣದ ಖಾಸಗಿ ವಸತಿ ನಿಲಯ ದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾವಗಡ ಪಟ್ಟಣದಲ್ಲಿ ಗುರುವಾರ  ಬೆಳಕಿಗೆ ಬಂದಿದೆ.ತಾಲೂಕಿನ ವೈ ಎನ್ ಹೊಸಕೋಟೆಯ ಎಸ್ ಮಂಜುನಾಥ(22) ಮೃತರೆಂದು ತಿಳಿದು ಬಂದಿದೆ. ಮಂಜುನಾಥ್ ಬೆಳ್ಳಂದೂರಿನ ಬೆಸ್ಕಾಂ ಪೂರ್ವ ವಿಭಾಗದಲ್ಲಿ ಸಹಾಯಕ ಕಿರಿಯ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನಿಂದ ಪಟ್ಟಣಕ್ಕೆ ಬಂದಿದ್ದ ಇವರು ವೈ ಎನ್ ಹೊಸಕೋಟೆಗೆ ಹೋಗಲು ಬಸ್ ಗಳಿಲ್ಲ ಎಂದು ಹೇಳಿ ಬುಧವಾರ ರಾತ್ರಿ ಪಟ್ಟಣದ […]

Continue Reading