IMG 20221031 WA0025

ಮಧುಗಿರಿ: ಗ್ರಾಮಪಂಚಾಯತಿ ಉಪಚುನಾವಣೆ ಫಲಿತಾಂಶ ಪ್ರಕಟ…!

ಮಧುಗಿರಿ: ಗ್ರಾಮಪಂಚಾಯತಿ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಿದ. ಇಬ್ಬರು ಅಭ್ಯರ್ಥಿಗಳು ಮಧುಗಿರಿ ತಾಲ್ಲೂಕಿನ ಕುರುಬರ ಹೋಬಳಿ ಯ ಕೊಂಡವಾಡಿ ಗ್ರಾಮಪಂಚಾಯತಿಯ ಒಂದು ಸ್ಥಾನ ಮತ್ತು ಬೇಡತ್ತೂರು ಪಂಚಾಯತಿ ಯ ಒಂದು ಸ್ಥಾನ ರಾಜೀನಾಮೆ ಯಿಂದ ತೆರವಾಗಿದ್ದವು. ಈ ಎರಡು ಸ್ಥಾನಗಳಿಗೆ ಅ‌.28 ರಂದು ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಘೋಷಣೆಯಾಯಿತು. ಕೊಂಡವಾಡಿ ಗ್ರಾಮ ಪಂಚಾಯಿತಿ ಮಧುಗಿರಿ ತಾಲೂಕಿನ ಕುರುಬರ ಹೋಬಳಿ ಕೊಂಡವಾಡಿ ಗ್ರಾಮ ಪಂಚಾಯಿತಿ ಹುಣಸವಾಡಿ ಗ್ರಾಮ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಚುನಾಯಿತರಾಗಿದ್ದವರು ನಿಧನ ಹೊಂದಿದ ಕಾರಣ […]

Continue Reading
IMG 20221030 WA0018

ಮಧುಗಿರಿ:ವಾಲ್ಮೀಕಿ ಮಹರ್ಷಿ ಪುತ್ತಳಿ ಅನಾವರಣ…!

ವಾಲ್ಮೀಕಿ ಮಹರ್ಷಿ ಪುತ್ತಳಿ ಅನಾವರಣ ಕಾರ್ಯಕ್ರಮ. ಮಧುಗಿರಿ ತಾಲೂಕು ಐ.ಡಿ. ಹಳ್ಳಿ.ಹೋಬಳಿ ಹೊಸ ಇಟಕೋಲೊಟಿಗ್ರಾಮದಲ್ಲಿ ನಾಯಕ ಸಮಾಜದ ವತಿಯಿಂದ ಇಂದು ಗ್ರಾಮದಲ್ಲಿ ವಾಲ್ಮೀಕಿ ಮಹರ್ಷಿ ಪುತ್ತಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಗ್ರಾಮದಲ್ಲಿ ನಾಯಕ ಸಮಾಜದ ಬಂಧುಗಳೆಲ್ಲರೂ ಒಗ್ಗಟ್ಟಾಗಿ ಸೇರಿಕೊಂಡು ಬಹುದಿನಗಳ ಬೇಡಿಕೆಯಾಗಿರುವ ಶ್ರೀ ವಾಲ್ಮೀಕಿ ಪುತ್ತಳಿ ಕಾರ್ಯಕ್ರಮವನ್ನು ಎಂದು ಊರಿನ ಗ್ರಾಮಸ್ಥರು ಹಾಗೂ ವಾಲ್ಮೀಕಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುತ್ತಳಿ ಅನಾವರಣಗೊಳಿಸಿದರು. ಮತ್ತು ಮಹಿಳೆಯರು ಆರತಿಗಳನ್ನು ಹೊತ್ತು ಮಹರ್ಷಿ ವಾಲ್ಮೀಕಿ ಪುತ್ತಳಿಗೆ ಪೂಜಾ ಕಾರ್ಯಕ್ರಮವನ್ನು ಸಹ […]

Continue Reading
IMG 20221029 WA0019

ಆನೇಕಲ್: ಆರೋಗ್ಯ ತಪಾಸಣಾ ಶಿಬಿರ..!

ಆನೇಕಲ್: ಯಮರೆ ಗ್ರಾಮದಲ್ಲಿ ಡಾ”ಪುನೀತ್ ರಾಜ್ ಕುಮಾರ್ ರವರ ಪ್ರಥಮ ವರ್ಷದ ಪುಣ್ಯತಿಥಿ ದಿನದಂದು ಎಲ್.ವಿ ಆಸ್ವತ್ರೆ ಮತ್ತು ಎಲ್.ವಿ ಡೈಯಾಗ್ನೋಸ್ಟಿಕ್ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಇದೇ ಸಂಧರ್ಭದಲ್ಲಿ ಗಂದದಗುಡಿ ಚಿತ್ರ ಬಿಡುಗಡೆ ಪ್ರಯುಕ್ತ 15 ದಿನಗಳ ಕಾಲ ಉಚಿತ ಆರೋಗ್ಯ ತಪಾಸಣೆ ಶಿಭಿರವನ್ನು ಶ್ರೀ ಶಿರಡಿ ಸಾಯಿ ಬಾಬಾ ಇಂಟರ್ ನ್ಯಾಷನಲ್ ಪೌಂಡೇಷನ್ ಮತ್ತು ಎಲ್ ವಿ ಆಸ್ವತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಡಾ” ಪುನೀತ್ ರಾಜ್ ಕುಮಾರ್ ರವರ ಬಾವಚಿತ್ರಕ್ಕೆ […]

Continue Reading
IMG 20221028 WA0017

ಪಾವಗಡ: ಸೋಲಾರ್‌ಪಾರ್ಕ ನಲ್ಲಿ ವಿದ್ಯುತ್ ಅವಗಢ – ಒರ್ವ ವ್ಯಕ್ತಿ ಸಾವು…!

                               ಪಾವಗಡ.  ವಿದ್ಯುತ್ ಪ್ರವಹಿಸಿ ವ್ಯಕ್ತಿ ಒಬ್ಬ ಮರಣ ಹೊಂದಿದ ಘಟನೆ ಶುಕ್ರವಾರ ತಾಲೂಕಿನ ನಾಗಲಮಡಿಕೆ ಹೋಬಳಿಯ ತಿರುಮಣಿ  ಗ್ರಾಮದ ಸೋಲಾರ್ ಪಾರ್ಕ್ ನಲ್ಲಿ ನಡೆದಿದೆ.  ಮೃತ ವ್ಯಕ್ತಿ ತಾಲೂಕಿನ ಚಿಕ್ಕ ಹಳ್ಳಿ ಗ್ರಾಮದ ಗೋಪಾಲ  (28) ಎಂದು ತಿಳಿದು ಬಂದಿದೆ. ಮೃತ ಗೋಪಾಲ್ ಕಳೆದ ನಾಲ್ಕು ವರ್ಷಗಳಿಂದ ಔದಾಸೋಲಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು,.        […]

Continue Reading
IMG 20221027 WA0045

ಮಧುಗಿರಿ: ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಅಪರಾಧಿಯ ಬಂಧನ…!

ಕೊಲೆ ಮಾಡಿ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತುಮಕೂರು ಜಿಲ್ಲಾ ಪೊಲೀಸರು….. ಮಧುಗಿರಿ ತಾಲೂಕು ಐ.ಡಿ. ಹಳ್ಳಿ ಹೋಬಳಿ ಹೊಸ ಇಟಕಲೋಟಿ ಗ್ರಾಮದ ಆರೋಪಿ ನರಸಿಂಹಮೂರ್ತಿ ಬಿನ್ ನರಸಿಂಹಯ್ಯ 31 ವರ್ಷ 2020ರ ಸಾಲಿನಲ್ಲಿ ತನ್ನ ಅಕ್ಕನ ಮಗಳಾದ ಅಪ್ರಾಪ್ತ ವಯಸ್ಸಿನ 16 ವರ್ಷ ವಯಸ್ಸುಳ್ಳ ಗಾಯಿತ್ರಿ ಎಂಬುವರನ್ನು ಮದುವೆಯಾಗಿ ಆಕೆಯ ಮೇಲೆ ಅನುಮಾನ ಪಟ್ಟು. ತನ್ನ ತಮ್ಮನಾದ ಮಂಜುನಾಥ ಎಂಬುವನ ಜೊತೆ ಸೇರಿಕೊಂಡು ಕೊಲೆಮಾಡಿರುತ್ತಾರೆ .ಯಾರಿಗೂ ಗೊತ್ತಾಗಬಾರದೆಂದು ತನ್ನ ವಾಸದ ಮನೆಯಲ್ಲಿಯೇ ಮಣ್ಣಿನಲ್ಲಿ […]

Continue Reading
IMG 20221026 WA0046

ಮಧುಗಿರಿ :ಮಲ್ಲಿಕಾರ್ಜುನ ಖರ್ಗೆಯವರ ಪದಗ್ರಹಣ- ಸಂಭ್ರಮ…!

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಎಂ ಮಲ್ಲಿಕಾರ್ಜುನ ಖರ್ಗೆಯವರು ಪದಗ್ರಹಣ- ಸಂಭ್ರಮ ಮಧುಗಿರಿ ತಾಲೂಕಿನ ಚಲವಾದಿ ಮಹಾಸಭಾ.ರಿ ಜನಾಂಗದ ಸಮುದಾಯದ ವತಿಯಿಂದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಎಂ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಭಿನಂದನೆಗಳು. ಮಧುಗಿರಿ ತಾಲೂಕಿನ ಚಲವಾದಿ ಮಹಾಸಭಾ ವತಿಯಿಂದ ಇಂದು ಪಟ್ಟಣದ ಡಾ” ಬಿ.ಆರ್ .ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಮಾಜಿ ಭೂ ಸೇನಾ ನಿಗಮದ ಉಪಾಧ್ಯಕ್ಷರಾದ ಏನ್ ಲಕ್ಷ್ಮೀ ನರಸಯ್ಯನವರು ಧೀಮಂತ ನಾಯಕ ಎಂ ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾಗಿ […]

Continue Reading
Screenshot 2022 10 25 23 45 40 502 com.google.android.apps .nbu .files

ಆನೇಕಲ್:ಕರ್ನಾಟಕ ರಿಪಬ್ಲಿಕನ್ ಸೇನಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ…!

ಆನೇಕಲ್: ತಾಲೂಕಿನ ಕರ್ನಾಟಕ ರಿಪಬ್ಲಿಕನ್ ಸೇನಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಸೇರ್ಪಡೆ ಕಾರ್ಯಕ್ರಮ ಆನೇಕಲ್ಲಿನ ಚಂದಾಪುರ ರಸ್ತೆಯ ಕಾವಲ ಹೊಸಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಕೆ.ಆರ್.ಎಸ್ ನಾ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಸಮುದಾಯದ ಸರ್ವರನ್ನು ವಿಶ್ವಾಸಕ್ಕೆ ಪಡೆದು ಸಂಘಟಿಸಲು ನೂತನ ಪದಾಧಿಕಾರಿಗಳು ಮುಂದಾಗಬೇಕು ಎಂದು ಸಲಹೆ ನೀಡಿ ಪದಾಧಿಕಾರಿಗಳ ಆಯ್ಕೆ ಮಾಡಿ ಸನ್ಮಾನಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅದ್ಯಕ್ಷರಾಗಿ ಹೊಂಪಲಘಟ್ಟ ರವಿ,ಆನೇಕಲ್ ತಾಲ್ಲೂಕು ಅದ್ಯಕ್ಷರಾಗಿ ಜಾಲಿ ವೆಂಕಟೇಶ್,ಕಾರ್ಮಿಕರ ಜಿಲ್ಲಾ ಅದ್ಯಕ್ಷರಾಗಿ ರಾಜು ಕಲ್ಕೆರೆ,ತಾಲ್ಲೂಕು ಮಹಿಳಾ ಘಟಕದ […]

Continue Reading
IMG 20221025 WA0010

ಪಾವಗಡ: ಸಂಚಾರ ನಿಯಮ ಪಾಲನೆ ಮಾಡಲು ಮನವಿ…!

ವಾಹನ ಸವಾರರಿಗೆ ಗುಲಾಬಿ ಹೂವು ನೀಡುವ ಮೂಲಕ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ತಿಳಿಸಿದ ಸಿಐ ಅಜಯ್ ಸಾರಥಿ ಪಾವಗಡ: ಸಂಚಾರಿ ನಿಯಮಗಳನ್ನು ಜನರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಪಟ್ಟಣದ ಪೊಲೀಸ್ ಠಾಣೆಯ ಸಿ ಐ ಅಜಯ್ ಸಾರಥಿ ನೇತೃತ್ವದಲ್ಲಿ ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪಟ್ಟಣದ ಪ್ರಮುಖ ಸ್ಥಳಗಳು ಸೇರಿದಂತೆ ಶನಿಮಹಾತ್ಮಸ್ವಾಮಿ ದೇಗುಲ ವೃತ್ತ ದಲ್ಲಿ ಮಂಗಳವಾರ ಪಟ್ಟಣ ಠಾಣೆ ಪೊಲೀಸರು ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ […]

Continue Reading
IMG 20221025 WA0001

ಮಧುಗಿರಿ: ಶೈಕ್ಷಣಿಕ ಜಿಲ್ಲೆಯ ಅಖಿಲ್ ದೇವರಾಜ್ ರಾಜ್ಯ ಮಟ್ಟಕ್ಕೆ ಆಯ್ಕೆ…!

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕ್ರೀಡಾಕೂಟದಲ್ಲಿ 1500 ಮೀಟರ್ ಓಟದಲ್ಲಿ ಭಾಗವಹಿಸಿದ ವಿದ್ಯಾರ್ಥಿ ಅಖಿಲ್ ದೇವರಾಜ್ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ.ಆಯ್ಕೆ ಮಧುಗಿರಿ. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ನಡೆದ ಜಿಲ್ಲಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಐ.ಡಿ.ಹಳ್ಳಿ ಹೋಬಳಿ ಬ್ರಹ್ಮಸಮುದ್ರ ಸುವರ್ಣಮುಖಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಖಿಲ್ ದೇವರಾಜ್ ಎಂಬ ವಿದ್ಯಾರ್ಥಿಯು ಇತ್ತೀಚೆಗೆ ನಡೆದ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕ್ರೀಡಾಕೂಟದಲ್ಲಿ 1500 ಮೀಟರ್ ಓಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾನೆ. ಜಿಲ್ಲಾ ಮಟ್ಟದ […]

Continue Reading
IMG 20221024 WA0015

ಆನೇಕಲ್: ಕರ್ನಾಟಕ ರಿಪಬ್ಲಿಕ್ ಸೇನಾ ಜಿಲ್ಲಾ ಮತ್ತು ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ…!

ಆನೇಕಲ್: ತಾಲೂಕಿನ ಕರ್ನಾಟಕ ರಿಪಬ್ಲಿಕನ್ ಸೇನಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಸೇರ್ಪಡೆ ಕಾರ್ಯಕ್ರಮ ಆನೇಕಲ್ಲಿನ ಚಂದಾಪುರ ರಸ್ತೆಯ ಕಾವಲ ಹೊಸಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಕೆ.ಆರ್.ಎಸ್ ನಾ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಸಮುದಾಯದ ಸರ್ವರನ್ನು ವಿಶ್ವಾಸಕ್ಕೆ ಪಡೆದು ಸಂಘಟಿಸಲು ನೂತನ ಪದಾಧಿಕಾರಿಗಳು ಮುಂದಾಗಬೇಕು ಎಂದು ಸಲಹೆ ನೀಡಿ ಪದಾಧಿಕಾರಿಗಳ ಆಯ್ಕೆ ಮಾಡಿ ಸನ್ಮಾನಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅದ್ಯಕ್ಷರಾಗಿ ಹೊಂಪಲಘಟ್ಟ ರವಿ,ಆನೇಕಲ್ ತಾಲ್ಲೂಕು ಅದ್ಯಕ್ಷರಾಗಿ ಜಾಲಿ ವೆಂಕಟೇಶ್,ಕಾರ್ಮಿಕರ ಜಿಲ್ಲಾ ಅದ್ಯಕ್ಷರಾಗಿ ರಾಜು ಕಲ್ಕೆರೆ,ತಾಲ್ಲೂಕು ಮಹಿಳಾ ಘಟಕದ […]

Continue Reading