IMG 20220406 140313 scaled

ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ ಅಧ್ಯಕ್ಷ ರ ಅವಿರೋಧ ಆಯ್ಕೆ…!

ಪಾವಗಡ ತಾಲ್ಲೂಕು ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ ಅಧ್ಯಕ್ಷ ರಾಗಿ ಹನುಮಕ್ಕ ಅವಿರೋಧ ವಾಗಿ ಆಯ್ಕೆಯಾದರು. ಪದ್ಮಕ್ಕ ಓಬಳೇಶ ರವರ ರಾಜೀನಾಮೆಯಿಂದ ತೆರವಾದ Y.N ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಜೆಡಿ ಎಸ್ ಬೆಂಬಲಿತ ಹನುಮಕ್ಕ ನವರು ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಕಾಂಗ್ರೆಸ್ ಬೆಂಬಲಿತ ಸದಸ್ಯರು ಯಾರು ನಾಮಪತ್ರ ಸಲ್ಲಿಸದ ಕಾರಣ ಜೆಡಿ ಎಸ್ ಬೆಂಬಲಿತ ಹನುಮಕ್ಕ ನವರು ಅವಿರೋಧ ವಾಗಿ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆ ಯನ್ನು ಪಾವಗಡ ತಹಶಿಲ್ದಾರ ವರದರಾಜು […]

Continue Reading
IMG 20220401 WA0021

ಪಾವಗಡ:ಸಂಸ್ಕಾರ ಶಕ್ತಿಗೆ ಮಠಗಳು ಅಗತ್ಯ…!

ಸಂಸ್ಕಾರ ಶಕ್ತಿಗೆ ಮಠಗಳು ಅಗತ್ಯ ವೈ.ಎನ್.ಹೊಸಕೋಟೆ : ಮಾನವನಲ್ಲಿ ಸಂಸ್ಕಾರ ಶಕ್ತಿ ವರ್ಧನೆಗೆ ಮಠಗಳು ಅಗತ್ಯ ಎಂದು ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಐ.ಎ.ನಾರಾಯಣಪ್ಪ ತಿಳಿಸಿದರು. ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಶುಕ್ರವಾರದಂದು ಶಾಲೆ ಮತ್ತು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮಿಗಳ 115 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಶ್ರೀ ಸಿದ್ದಗಂಗಾ ಮಠವು ಲಕ್ಷಾಂತರ ಜನರಿಗೆ ಅನ್ನ ವಿದ್ಯೆ ಮತ್ತು ಸಂಸ್ಕಾರವನ್ನು ಕೊಟ್ಟ ಕೇಂದ್ರ. ಇಲ್ಲಿ ಬೆಳೆದ […]

Continue Reading
IMG 20220401 171552 scaled

ಯುಗಾದಿ ಹಬ್ಬದ ಸಂಭ್ರಮಾಚರಣೆಗೆ ಬೆಲೆ ಏರಿಕೆಯ ಬಿಸಿ..

ಯುಗಾದಿ ಹಬ್ಬದ ಸಂಭ್ರಮಾಚರಣೆಗೆ ಬೆಲೆ ಏರಿಕೆಯ ಬಿಸಿ..ಪಾವಗಡ..ಕಳೆದೆರಡು ವರ್ಷಗಳಿಂದ ಕರೋನೋ ದಿಂದಾಗಿ ಚಂದ್ರಮಾನ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ ಈಗ ಕರೋನಾ ನಿಯಂತ್ರಣದಿಂದಾಗಿ, ಜನರು ಯುಗಾದಿ ಹಬ್ಬದ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಯುಗಾದಿಯ ದಿನದಂದು ಬಹಳ ವಿಜೃಂಭಣೆಯಿಂದ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಯುಗಾದಿಯ ದಿನದಂದು ಜನರು ತಮ್ಮ ಮನೆ ಮತ್ತು ಹತ್ತಿರದ ಪ್ರದೇಶವನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ತಮ್ಮ ಮನೆಯ ಪ್ರವೇಶದ್ವಾರವನ್ನು ಮಾವಿನ ಎಲೆಗಳಿಂದ ಅಲಂಕರಿಸುತ್ತಾರೆ. ಕುಟುಂಬದ ಸದಸ್ಯರು ಹೊಸ ಬಟ್ಟೆಯನ್ನು ಧರಿಸಿ ಬೆವು – […]

Continue Reading
IMG 20220331 WA0014

ಪಾವಗಡ: ಕ್ಷಣಾರ್ಧದಲ್ಲಿ ತಪ್ಪಿದ ಬಸ್ ದುರಂತ….!

ನಿಯಂತ್ರಣ ತಪ್ಪಿದ ಖಾಸಿಗೆ ಬಸ್ ..  ಚಾಲಕ ಪರಾರಿ.                                                  ಪಾವಗಡ . ತಾಲೂಕಿನ ಕೋಣನಕುರಿಕೆ ಗ್ರಾಮದಲ್ಲಿ ಖಾಸಗಿ ಬಸ್ ನಿಯಂತ್ರಣ ತಪ್ಪಿ, ಚರಂಡಿಗೆ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ. ತಾಲೂಕಿನ  ಚಿನ್ನಮ್ಮನಹಳ್ಳಿ ಮುಖಾಂತರ ಕೋಣನ ಕುರಿಕೆಗೆ ಬರುವ ಸಂದರ್ಭದಲ್ಲಿ ಎದುರಿಗೆ ಬರುತ್ತಿರುವ ಆಟೋರಿಕ್ಷಾವನ್ನು […]

Continue Reading
IMG 20220331 WA0049

ಪಾವಗಡ:ವಿವಿಧ ಇಲಾಖೆ ಅಧಿಕಾರಿಗಳ ಜೊತೆ ತಹಶೀಲ್ದಾರ್ ಸಭೆ…!

ವಿವಿಧ ಇಲಾಖೆ ಅಧಿಕಾರಿಗಳ ಜೊತೆ ತಹಶೀಲ್ದಾರ್ ವರದರಾಜು ಸಭೆ ಪಾವಗಡ:- ಇಂದು ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ವರದರಾಜುರವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು, ಖಾಸಗಿ ಬಸ್ ದುರಂತದಲ್ಲಿ ಏಳು ಜನ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಪಾಲಾಗಿದ್ದರು, ಈ ವಿಷಯದ ಪರವಾಗಿ ಚರ್ಚಿಸುವ ಉದ್ದೇಶದಿಂದಾಗಿ ತಾಲೂಕು ರೈತ ಮುಖಂಡರನ್ನು, ಮಧುಗಿರಿ ಆರ್.ಟಿ.ಓ ಅಧಿಕಾರಿಗಳನ್ನು, ತಾಲೂಕು ಪೊಲೀಸ್ ಅಧಿಕಾರಿಗಳನ್ನು, ಡಿಪೋ ಮ್ಯಾನೇಜರ್, ಹಾಗೂ ಖಾಸಗಿ ಬಸ್ ಗಳ ಮಾಲೀಕರನ್ನು ಸಭೆಗೆ ಕರೆಯಲಾಯಿತು, ಖಾಸಗಿ ದುರಂತದ ಬಗ್ಗೆ ಪರಿಹಾರ […]

Continue Reading
IMG 20220326 165711 scaled

ಪಾವಗಡ:ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ…!

ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣ ಕರೆ. . ಪಾವಗಡ… ಇಂದು ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿ ಯಲ್ಲಿ ಬಿ.ಇ.ಓ ಅಶ್ವಥ್ ನಾರಾಯಣ ಮಾತನಾಡುತ್ತಾ, 28/3/22 ರಿಂದ 11/4/22 ರ ವರೆಗೆ 10ನೇ ತರಗತಿಯ ವಾರ್ಷಿಕ ಪರೀಕ್ಷೆಗಳು ನಡೆಯುತ್ತವೆ ಎಂದರು. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಇಲಾಖೆ ಮಾಡಿದೆ ಎಂದರು. ಪರೀಕ್ಷೆಗಳು ಕಠಿಣವಾಗಿರುತ್ತದೋ, ಸುಲಭವಾಗಿರುತ್ತದೋ, ಎಂಬುದರ ಬಗ್ಗೆ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳದೆ, ವಿದ್ಯಾರ್ಥಿಯ ಜೀವನದ ಪ್ರಮುಖ ಘಟ್ಟ ಆದ ಎಸ್ಎಸ್ಎಲ್.ಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. […]

Continue Reading
IMG 20220325 WA0029

ಪಾವಗಡ:ಕೃಷ್ಣಮೃಗ ಮಾಂಸ ವಶ ಆರೋಪಿಗಾಗಿ ಬಲೆ…!

ಕೃಷ್ಣಮೃಗ ಮಾಂಸ ವಶ ಆರೋಪಿಗಾಗಿ ಬಲೆ..        ಪಾವಗಡ.. ತಾಲೂಕಿನ ಕಡಮಲಕುಂಟೆ ಗ್ರಾಮದಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ ಘಟನೆ ನಡೆದಿದೆ.          ಆರೋಪಿಯು ಕೃಷ್ಣಮೃಗ ವನ್ನು ಮಾಂಸ ಮಾರಾಟದ ಉದ್ಯೋಗಕ್ಕಾಗಿ ಕೊಂದಿರಬಹುದೆಂಬ ಶಂಕೆ ಇದ್ದು, ಕಡಮಲಕುಂಟೆ ಗ್ರಾಮದ ಜಮೀನಿನ ಗುಡಿಸಲಿನಲ್ಲಿ 10 ಕೆ.ಜಿ ಕೃಷ್ಣಮೃಗದ ಮಾಂಸ , ಕೃಷ್ಣಮೃಗದ ತಲೆ, ಕಾಲುಗಳು ಮತ್ತು ಚರ್ಮವನ್ನು , ಹಾಗೂ ಈ ಕೃತ್ಯಕ್ಕೆ ಬಳಸಲಾಗಿದೆ ಎಂಬ ಉಪಕರಣಗಳಾದ ಕಠಾರಿ, ಚಾಕು, ಕರೆಂಟ್ ಕೊಡಲು ಬಳಸಿದ […]

Continue Reading
IMG 20220324 WA0012

ಪಾವಗಡ:ವಿಶ್ವ ಕ್ಷಯರೋಗ ನಿವಾರಣಾ ದಿನಾಚರಣೆ…!

ವಿಶ್ವ ಕ್ಷಯರೋಗ ನಿವಾರಣಾ ದಿನಾಚರಣೆ ಪಾವಗಡ…ಇಂದು ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಮತ್ತು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಪಾವಗಡದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಈ ಕಾರ್ಯಕ್ರಮವನ್ನು ಸ್ವಾಮಿ ಜಪಾನಂದಜೀ ರವರು ಉದ್ಘಾಟಿಸಿದರು. ನಂತರ ಅವರು ಮಾತನಾಡುತ್ತಾ, 2025 ವರ್ಷದ ವೇಳೆಗೆ ಭಾರತ ಕ್ಷಯರೋಗ ಮುಕ್ತವಾಗಬೇಕೆಂಬ ಮಹತ್ತರವಾದ ಆಕಾಂಕ್ಷೆಯಿಂದ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಮೂಲಕ ನಿರಂತರವಾಗಿ ಕಾರ್ಯ ವಹಿಸಬೇಕೆಂದು ಕರೆಕೊಟ್ಟರು. ಸಾರ್ವಜನಿಕರು ಕ್ಷಯರೋಗದ […]

Continue Reading
images 1

ಪಾವಗಡ:ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷಾ ಸಹಾಯವಾಣಿ ಪ್ರಾರಂಭ.

ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷಾ ಸಹಾಯವಾಣಿ ಪ್ರಾರಂಭ.. ಪಾವಗಡ…. ಇಂದು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣರವರು ಎಸ್.ಎಸ್.ಎಲ್.ಸಿ ಮಕ್ಕಳಿಗೆ ಅನುಕೂಲವಾಗಲೆಂದು ಪರೀಕ್ಷಾ ಸಹಾಯವಾಣಿಯನ್ನು ಪ್ರಾರಂಭಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು, 28/3/22 ರಿಂದ 11/4/22 ವರೆಗೂ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತವೆ ಎಂದು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ, ಯಾವುದೇ ಗೊಂದಲಗಳು, ಸಮಸ್ಯೆಗಳು, ಸಂಭವಿಸಿದರೆ, ಅದರ ಪರಿಹಾರಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪರೀಕ್ಷಾ ಸಹಾಯವಾಣಿ ಪ್ರಾರಂಭಿಸುವುದಾಗಿ ತಿಳಿಸಿ. ಪೋಷಕರು ,ವಿದ್ಯಾರ್ಥಿಗಳು ಈ ಕೆಳಗಿನ ಅಧಿಕಾರಿಗಳಿಗೆ […]

Continue Reading
IMG 20220322 WA0025

ಪಾವಗಡ:ವಿದ್ಯುತ್ ತಂತಿ ತಗಲಿ ರೈತನ ಸಾವು

ವಿದ್ಯುತ್ ತಂತಿ ತಗಲಿ ರೈತನ ಸಾವು….. ಪಾವಗಡ… ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಹೊಸದುರ್ಗ ಗ್ರಾಮದಲ್ಲಿ ನಡೆದಿದೆ. ಸಂತೋಷ್( 35) ಎಂಬ ರೈತ ಮೃತ ದುರ್ದೈವಿ ಯಾಗಿದ್ದಾನೆ. ರಾತ್ರಿ ಜಮೀನಿಗೆ ನೀರು ಹಾಯಿಸಿ, ಬೆಳಗ್ಗೆ ಜಮೀನಿಗೆ ಬಂದಾಗ, ರಾತ್ರಿ ಮಳೆಯಾಗಿದ್ದ ಕಾರಣ ವಿದ್ಯುತ್ ತಂತಿ ಕಟ್ ಆಗಿದ್ದು ಗೊತ್ತಿಲ್ಲದೆ ಕಟ್ಆದ ವಿದ್ಯುತ್ ತಂತಿ ಸ್ಪರ್ಶಿಸಿದ ಕಾರಣ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ […]

Continue Reading