039139d2 389c 4520 81b1 8abbab3f8abf

ಪಾವಗಡ: ದಿನಸಿ ಕಿಟ್ ವಿತರಿಸಿದ ಶಾಸಕರು…!

ಪಾವಗಡ . ಜನ ಸೇವೆ ಜನಾರ್ಧನ ಸೇವೆ ಶಾಸಕ ವೆಂಕಟರವಣಪ್ಪ . ಶಾಸಕರಾದ ವೆಂಕಟರವಣಪ್ಪ ಹಾಗೂ ಜಿ.ಪಂ ಸದಸ್ಯರಾದ ಹೆಚ್ ವಿ ವೆಂಕಟೇಶ್ ರವರ ತಮ್ಮ ವೈಯಕ್ತಿಕ ಹಣದಿಂದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳ ಉಪಯೋಗಕ್ಕಾಗಿ ಸುಸಜ್ಜಿತವಾದ ಎರಡು ಆಂಬುಲೆನ್ಸ್ ಗಳನ್ನು ಮತ್ತು ಒಂದು ಜೆಸಿಬಿ ಯಂತ್ರವನ್ನು ಇಂದು ಪಾವಗಡ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಗೆ ಉಚಿತ ಸೇವೆಗೆಂದು ಕೊಡುಗೆಯಾಗಿ ಆಸ್ಪತ್ರೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಧಿಕಾರ ಯಾವಾಗಲು ಶಾಶ್ವತವಲ್ಲ ಅಧಿಕಾರದ ಅವಧಿಯಲ್ಲಿ ಜನರಿಗೆ ನೀಡುವ ಸೇವೆ […]

Continue Reading
IMG 20210518 WA0018

ಪಾವಗಡ: ಹಳ್ಳಿಗಳಲ್ಲಿ ಸ್ಯಾನಿಟೈಜರ್ ….!

ಪಾವಗಡ ಪಶತಾಲ್ಲೂಕಿನ ಸಮಗ್ರ ಸೇವಾಭಿವೃದ್ಧಿ _ಟ್ರಸ್ಟ್ ವತಿಯಿಂದ ಇಂದು ಡ್ರೋನ್ _ಮತ್ತು _ಬ್ಲೋವರ್ ಮುಖಾಂತರ ಸುಗರಾಧನ ಸಂಸ್ಥೆಯ ಸಹಭಾಗಿತ್ವದಲ್ಲಿ _ ಇಡೀ ಪಾವಗಡ ನಗರ_ ಮತ್ತು _ತಾಲ್ಲೂಕಿನ_ ಹಳ್ಳಿಗಳಲ್ಲಿ ಹಂತ ಹಂತವಾಗಿ ಸ್ಯಾನಿಟೈಜರ್ ಮಾಡಿಸಲಾಗುತ್ತಿದೆ ಈ ಸ್ಯಾನಿಟೈಸರ್ ರಸಯನ ಮುಕ್ತ ಆಲ್ಕೋಹಾಲ್ ಮುಕ್ತವಾದದ್ದು ಹಾಗೆ ಇದನ್ನ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಮುತುವರ್ಜಿವಹಿಸಿ ಇದನ್ನ ಬಳಸಿದ ಮೇಲೆ ಅಲ್ಲಿ ಕರೋನ ಕೇಸ್ಗಳು ತಗ್ಗಿದೆ ಅದೇತರ ಪಾವಗಡ ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ ಮಾರ್ಗದರ್ಶಕರಾದ ಚಿಕ್ಕಜಾಲ ಅರಕ್ಷಕ ಠಾಣೆಯ ವೃತ್ತನಿರೀಕ್ಷಕರು […]

Continue Reading
IMG 20210517 WA0018 1

ಪಾವಗಡ: ಬಡವರ ನೆರವಿಗೆ ಬಂದ ಶಾಸಕರು….!

ಪಾವಗಡ .‌ ಲಾಕ್ ಡೌನ್ ಕೊನೆಗೊಳ್ಳುವವರೆಗೂ ಅನ್ನದಾನ ಕೈ ಹಿಡಿದ ಪಾವಗಡ ಶಾಸಕ ವೆಂಕಟರಮಣಪ್ಪ. ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಇಡೀ ಕರ್ನಾಟಕವನ್ನು ಲಾಕ್ ಡೌನ್ ಮಾಡಲಾಗಿದೆ. ಜನ ಮತ್ತು ವಾಹನ ಸಂಚಾರವಿಲ್ಲದೇ ಬಹುತೇಕ ಸ್ತಬ್ದಗೊಂಡಿದೆ. ಸರ್ಕಾರದ ಆದೇಶದ ಮೇರೆಗೆ ಕೆಲ ಅಂಗಡಿ-ಮುಂಗಟ್ಟುಗಳಷ್ಟೇ ಬಾಗಿಲು ತೆರೆದಿವೆ. ರಸ್ತೆ ಬದಿ ಹೋಟೆಲ್​ಗಳೆಲ್ಲವೂ ಬಂದ್ ಆಗಿವೆ. ಬಡವರಿಗೆ ಊಟ ಮಾಡಲು ಅವಕಾಶ ಇದ್ದ ಎಲ್ಲಾ ಅವಕಾಶಗಳು ಮುಚ್ಚಿವೆ. ರಸ್ತೆಬದಿ ಹೋಟೆಲ್​ಗಳನ್ನು ನಂಬಿಕೊಂಡಿದ್ದ ನಿರ್ಗತಿಕರು ಊಟಕ್ಕಾಗಿ ಪರದಾಡುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಬಡವರು […]

Continue Reading
IMG 20210514 WA0002

ಪಾವಗಡ: ರಂಜಾನ್ ಆಚರಣೆ…!

ಪಾವಗಡ ಟೌನಿನ ಮುಸ್ಲಿಂ ಸಮುದಾಯದ ಮುಖಂಡರು ಸರಳದಿಂದ ರಂಜಾನ್ ಹಬ್ಬವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಪಾವಗಡ ತಾಲ್ಲೂಕಿನ ದಂಡಾಧಿಕಾರಿಗಳಾದ ನಾಗರಾಜು ಹಾಗೂ ಪಾವಗಡ ಸರ್ಕಲ್ ಇನ್ಸ್ ಪೆಕ್ಟರ್ ಹನುಮಂತರಾಯ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಮುತುವಲ್ಲಿ ಮಹಮ್ಮದ್ ಫಜಲುಲ್ಲಾ ಸಾಬ್ ಮಾತನಾಡಿ ಈ ತಿಂಗಳಲ್ಲಿ ದಾನ ಧರ್ಮ ಪ್ರಮುಖವಾದುದು. ಆದಾಯ ಗಳಿಸುವ ಪ್ರತಿಯೊಬ್ಬರು ಕಷ್ಟದಲ್ಲಿ ಇರುವವರಿಗೆ ನೆರವಾಗಿ ಸಂತೃಪ್ತಿ ಕಾಣಬೇಕು. ಹಸಿವು ಎಂದರೆ ಏನು ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕಾಗಿಯೇ 30 […]

Continue Reading
DCoffice 3

ತುಮಕೂರು: ಕೊರೊನಾ ಪಾಸಿಟಿವ್ ಪ್ರಕರಣಗಳ ಶೇಕಡವಾರು ಪ್ರಮಾಣ ಇಳಿಕೆ….!

ಕೋವಿಡ್ ಎರಡನೇ ಅಲೆ ಸೋಂಕು ನಿಯಂತ್ರಣದಲ್ಲಿ ಸುಧಾರಣೆ, ಪಾಸಿಟಿವ್ ಪ್ರಕರಣಗಳ ಶೇಕಡವಾರು ಪ್ರಮಾಣ ಇಳಿಕ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತುಮಕೂರು(ಕವಾ)ಮೇ13: ಜಿಲ್ಲೆಯಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಶೇಕಡಾವಾರು ಪಾಸಿಟಿವ್ ಪ್ರಕರಣಗಳ ಪ್ರಮಾಣ ಇಳಿಕೆಯಾಗುತ್ತಿದೆ. ಆರಂಭದಲ್ಲಿ ಶೇ.45ರಷ್ಟಿದ್ದ ಪಾಸಿಟಿವ್ ಪ್ರಮಾಣ ಶೇ. 40ಕ್ಕೆ ತಗ್ಗಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವ್ಯಾಪಕವಾಗಿ ಹರಡುತ್ತಿದ್ದ […]

Continue Reading
IMG 20210513 WA0009

ಪಾವಗಡ: ಸಾಮಗ್ರಿಗಳ ಕಿಟ್ ವಿತರಣೆ….!

ನಮ್ಮ ಹಕ್ಕು ಸಂಘಟನೆ ಹಾಗೂ ಪಾವಗಡ ತಾಲ್ಲೂಕು ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ ಸಹಭಾಗಿತ್ವದಲ್ಲಿ ಗುರುವಾರ ತಾಲ್ಲೂಕಿನ ಕೋವಿಡ್ 19 ವಾರಿಯರ್ಸ್ ಗೆ ಮಾರ್ಗದರ್ಶಕರಾದ ಎಸ್.ಆರ್. ರಾಘವೇಂದ್ರ (ಪೊಲೀಸ್ ಇನ್ಸ್ಪೆಕ್ಟರ್ ಬೆಂಗಳೂರು) ಅವರ ಸಲಹೆಯಂತೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಎಲ್ಲಾ ಸಿಬ್ಬಂದಿಗೆ ಪೌಷ್ಟಿಕ ಪಾನೀಯ, ಮಾಸ್ಕ್, ಸ್ಯಾನಿಟೈಸರ್, ಸಾಬೂನು ಇಎ ಸಾಮಗ್ರಿಗಳುಳ್ಳ ಕಿಟ್ ಅನ್ನು ಗೌರವಯುತವಾಗಿ ವಿತರಿಸಲಾಯಿತು.ತಹಶೀಲ್ದಾರ್ ಕೆ.ಆರ್. ನಾಗರಾಜ್ ಅವರು ಮಾತನಾಡಿ, ನಮ್ಮ ಹಕ್ಕು ಸಂಘಟನೆ ಹಾಗೂ ಪಾವಗಡ ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ […]

Continue Reading
IMG 20210512 WA0002

ಪಾವಗಡ: ಶಾಸಕರ ಸಾಂತ್ವಾನ….!

ಪಾವಗಡ. ಶೈಲಾಪುರ ಗ್ರಾಮದಲ್ಲಿ ತಿಮ್ಮರಾಜು ಎಂಬ 27 ವರ್ಷದ ಯುವಕ ನಿನ್ನೆಯ ದಿನ ಸಿಡಿಲು ಬಡಿದು ಯುವಕ ಮರಣ ಹೊಂದಿದ್ದನು. ಇಂದು ಮಾನ್ಯ ಶಾಸಕರಾದ ವೆಂಕಟರವಣಪ್ಪ ನವರು ಮೃತನ ಕುಟುಂಬಕ್ಕೆ ಬೇಟಿ ನೀಡಿ ಆರ್ಥಿಕ ಸಹಾಯ ಮಾಡಿ ಕುಟುಂಬ ವರ್ಗದವರಿಗೆ ಸಾಂತ್ವನ. ಹೇಳಿದರು ವರದಿ: ಬುಲೆಟ್ ವೀರಸೇನಯಾದವ್

Continue Reading
IMG 20210512 WA0001

ಪಾವಗಡ: ಮಾಸ್ಕ್ ದರಿಸಲು ಜನಜಾಗೃತಿ ಅಭಿಯಾನ…!

ಪಾವಗಡ. ಕೊರೊನಾ ವೈರಸ್ ನಿಯಂತ್ರಣ ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಇಂದು ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಕೊರೊನಾ 2 ಜಾಗೃತಿ ಅರಿವು ಮೂಡಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ರಾಜೇಶ್ ಮಾತನಾಡಿ ಕೊರೋನಾ 2 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲಿದೆ. ಇದರ ನಿಯಂತ್ರಣಕ್ಕಾಗಿ ಸಾರ್ವಜನಿಕರ ಸಹಕಾರ ಅಷ್ಟೇ ಮುಖ್ಯವಾಗಿರುತ್ತದೆ. ಮಾಸ್ಕ್ ಧರಿಸುವ ಮೂಲಕ ಜನರು ಕೊರೊನಾ ತಡೆಯಲು ಸಹಕರಿಸುವಂತೆ ಮನವಿ ಮಾಡಿದರು ಕೋರೋನ […]

Continue Reading
IMG 20210509 WA0011

ಪಾವಗಡ: ಕೊರೋನ ಹಾಟ್‌ ಸ್ಪಾಟ್ ಗಳಿಗೆ ಸ್ಯಾನಿಟೈಸಾರ್…!

ಪಾವಗಡ : ಕಲ್ಪತರು ನಾಡು ತುಮಕೂರು ಜಿಲ್ಲೆಯಾದ್ಯಂತ ಕರೋನ ವೈರಸ್ ಸೋಂಕಿತರ ಸಂಖ್ಯೆ ನಾಗಾಲೋಟದಿಂದ ಮುಂದುವರಿದಿದೆ. ಇದಕ್ಕೆ ಪಾವಗಡ ತಾಲ್ಲೂಕು ಸಹ ಹೊರತಾಗಿಲ್ಲ. ತಾಲೂಕಿನಲ್ಲಿ ಸಕ್ರಿಯ ಸೋಂಕಿತರ ಪ್ರಕರಣಗಳ ಸಂಖ್ಯೆ 1,090 ರ ಸಂಖ್ಯೆ ದಾಟಿ ಮುಂದೆ ಸಾಗುತ್ತಿದೆ. ತಾಲೂಕಿನ ಆಶಾಕಿರಣ ಹಾಗೂ ನೊಂದವರ ಬಾಳಿನ ದಾರಿ ದೀಪವಾಗಿರುವ ಪಾವಗಡ ತಾಲ್ಲೂಕು ಸೇವಾ ಅಭಿವೃದ್ಧಿ ಟ್ರಸ್ಟ್ ಸಂಸ್ಥಾಪಕರು ಹಾಗೂ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ರಾದ ಎಸ್ ಅರ್ ರಾಘವೇಂದ್ರ ರವರು ಭಾನುವಾರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ […]

Continue Reading
IMG 20210509 WA0005

ತುಮಕೂರು:ವಾರ್ತಾಧಿಕಾರಿ ಡಿ.ಮಂಜುನಾಥ್ ನಿಧನ…!

ವಾರ್ತಾಧಿಕಾರಿ ಡಿ.ಮಂಜುನಾಥ್ ನಿಧನ ಬೆಂಗಳೂರು ಮೇ 09 (ಕರ್ನಾಟಕ ವಾರ್ತೆ) : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ತುಮಕೂರು ಜಿಲ್ಲಾ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ್ ಅವರು ಉಸಿರಾಟದ ಸಮಸ್ಯೆಯಿಂದ ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಅವರಿಗೆ ನಲವತ್ತು ವರ್ಷ ವಯಸ್ಸಾಗಿತ್ತು ಮೂಲತಃ ದೊಡ್ಡಬಳ್ಳಾಪುರದ ನೆಲ್ಲುಕುಂಟೆ ಗ್ರಾಮದ ಮಂಜುನಾಥ್ ಅವರು ಕಳೆದ ಐದು ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಸಹಕಾರ ಇಲಾಖೆ ಹಾಗೂ ಪತ್ರಿಕೋದ್ಯಮದಲ್ಲಿಯೂ ಸೇವೆ ಸಲ್ಲಿಸಿದ್ದರು. ಇವರು ಪತ್ನಿ , […]

Continue Reading