District News

ChatGPT Image Sep 11 2026 11 44 59 AM

ಪಾವಗಡದಲ್ಲಿ ‘ ನಕ್ಸಲ್ ʼ ಹೆಸರಿನ ಪತ್ರ : ₹5 ಲಕ್ಷ ಕ್ಕೆ ಬೆದರಿಕೆ 

ಪಾವಗಡದಲ್ಲಿ ‘ ನಕ್ಸಲ್ ʼ ಹೆಸರಿನ ಪತ್ರ : ₹5 ಲಕ್ಷ ಕ್ಕೆ ಬೆದರಿಕೆ ತುಮಕೂರು: ಪಾವಗಡದಲ್ಲಿ ‘ಕಾಮ್ರೇಡ್ ದೇವಣ್ಣ’ ಹೆಸರಿನಲ್ಲಿ ₹5 ಲಕ್ಷಕ್ಕೆ ಬೇಡಿಕೆ ಇಟ್ಟು ಬೆದರಿಕೆ ಪತ್ರ ಬರೆದಿರುವ ಘಟನೆ ನಡೆದಿದೆ. ನಾಗಭೂಷಣ್ ಎಂಬುವವರ ಜಮೀನಿನ ಶೆಡ್‌ನಲ್ಲಿ ತೆಲುಗಿನಲ್ಲಿ ಬರೆದ ಬೆದರಿಕೆ ಪತ್ರ ಪತ್ತೆಯಾಗಿದೆ. ಪ್ರಕರಣದ ಆರೋಪಿ ವೆಂಕಟೇಶ್ ವಿರುದ್ಧದ ಕೇಸ್ ನಡೆಸಲು ಹಣ ನೀಡುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದ್ದು, ಹಣ ನೀಡದಿದ್ದರೆ ಅನಾಹುತ ಸಂಭವಿಸುವುದಾಗಿ ಬೆದರಿಸಲಾಗಿದೆ. ಈ ಕೃತ್ಯವನ್ನು ನಕಲಿ ನಕ್ಸಲ್ ವೆಂಕಟೇಶ್ ಮಾಡಿರಬಹುದೆಂಬ […]

Sports

IMG 20260317 WA0003

Karnataka : 34ನೇ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್

ಕಿಶನ್ ಆರ್ ಮತ್ತು ಪ್ರೀಮಲ್ ಜೆ ಚಾಂಪಿಯನ್  ಕಿರೀಟಧಾರಿಗಳು ಬೆಂಗಳೂರು : ಕರ್ನಾಟಕದ ಮಾಜಿ ರಾಷ್ಟ್ರೀಯ ಚಾಂಪಿಯನ್ ಕಿಶನ್ ಆರ್ ಅವರು ಅಮೀಬಾ, ಚರ್ಚ್ ಸ್ಟ್ರೀಟ್, ಬೆಂಗಳೂರಿನಲ್ಲಿ ಇಂದು ಅಂತ್ಯಗೊಂಡ ಎಆರ್‌ಸಿ 34ನೇ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ವಿಭಾಗದಲ್ಲಿ ತಮ್ಮ ಎರಡನೇ ರಾಷ್ಟ್ರೀಯ ಪಟ್ಟವನ್ನು ಗೆದ್ದಿದ್ದಾರೆ. ಮಹಿಳಾ ವಿಭಾಗದಲ್ಲಿ ಕರ್ನಾಟಕದ ಪ್ರೀಮಲ್ ಜೆ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದು, ಈ ವಿಭಾಗದಲ್ಲಿ ಕರ್ನಾಟಕಕ್ಕೆ 15 ವರ್ಷಗಳ ನಂತರದ ವಿಜಯವನ್ನು ಸಾಧಿಸಿದರು. ಎರಡು ಗೇಮ್‌ಗಳ […]

Follow Us

Advertisement

videos

karnataka Congress protest