IMG 20200908 WA0072

ದೈವ ರೂಪದ ಕುರಿ ಜನನ….!

ಪಾವಗಡ : ದೈವ ರೂಪದ ಕುರಿ ಜನನ…. ಪಾವಗಡ:. ಸಾಮಾನ್ಯವಾಗಿ ಮನುಷ್ಯರ ಗರ್ಭದಲ್ಲಿ ಮಾನವ ರೂಪದ ಶಿಶು ಹುಟ್ಟೊದನ್ನ ನೋಡಿದ್ದೀವಿ..ಕೆಲವೊಮ್ಮೆಪ್ರಾಣಿಗಳ ಗರ್ಭದಲ್ಲಿ ಕೈ ಕಾಲಿಲ್ಲದ ಪ್ರಾಣಿಗಳು ಹುಟ್ಟಿರೋದನ್ನೂ ಕಂಡಿದ್ದೀವಿ…ಆದರೆ ಇಲ್ಲಿ ಪ್ರತಿಯೋಬ್ಬರನ್ನು ಕುತುಹಲಾ ತರಿಸುವ ಘಟನೆಯೊಂದು ನಡೆದಿದೆ. ಅದೇನೆಂದರೆ ಕುರಿಯ ಹೊಟ್ಟೆಯಲ್ಲಿ ಆಂಜನೇಯ ಸ್ವಾಮಿ ಮುಖ ಕೈ ಕಾಲು ಹೋಲಿಕೆ ಹೊಂದಿರುವ ಕುರಿಮರಿ ಜನನ ವಾಗಿರುವ ಘಟನೆ ಸಾರ್ವಜನಿಜರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಇಂತಹ ವಿಸ್ಮಯಕಾರಿ ಘಟನೆ ನಡೆದಿರೋದು ಪಾವಗಡ ತಾಲ್ಲೂಕಿನ ಕೋಟಗುಡ್ಡ ಗ್ರಾಮದಲ್ಲಿ. ಹೌದು ಹನುಮಂತರಾಯಪ್ಪನವರಿಗೆ ಸೇರಿದ ಕುರಿಯೊಂದು […]

Continue Reading
7 9 20 Hospital service 1

ಪಾವಗಡ: ನಿರಂತರ ಬಡವರ ಸೇವೆಯಲ್ಲಿ ಸ್ವಾಮಿ ವಿವೇಕಾನಂದ ಸಂಸ್ಥೆ…!

ಭಯಾನಕ ಕೋವಿಡ್19 ಸೋಂಕಿನ ಆರ್ಭಟದ ಮಧ್ಯದಲ್ಲಿಯೂ ನಿರಂತರ ಸೇವಾ ಯಜ್ಞದಲ್ಲಿ ತೊಡಗಿದೆ ಈ ಸಂಸ್ಥೆ ಕಳೆದ ಆರು ತಿಂಗಳಿಗೂ ಮಿಗಿಲಾಗಿ ಕೋವಿಡ್19 ಕಾರಣದಿಂದಾಗಿ ಇತರೆ ಖಾಯಿಲೆಗಳಾದ ಕ್ಷಯ, ಕುಷ್ಠ ಇತ್ಯಾದಿಗಳಿಗೆ ಹೆಚ್ಚಿನ ಗಮನ ನೀಡಲು ಆಗುತ್ತಿಲ್ಲ. ಆದರೆ ಪಾವಗಡದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಯಾವುದೇ ರೀತಿಯ ಅಡೆತಡೆ ಇಲ್ಲದೆ ಕ್ಷಯರೋಗ, ಕುಷ್ಠರೋಗ, ಕಣ್ಣು, ಕಿವಿ, ಗಂಟಲು, ಮೂಗು, ಚರ್ಮ ಮತ್ತು ಇತರ ಖಾಯಿಲೆಗಳಿಗೆ ಸಂಬಂಧಪಟ್ಟ ನ್ಯೂನತೆಗಳಿಗೆ ಸೇವೆ ಸದಾ ದೊರೆಯುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾದ ವಿಚಾರವೇ ಸರಿ.ಎಲ್ಲಿ ನೋಡಿದರೂ ಕೋವಿಡ್19ನ ಭರಾಟೆಯಲ್ಲಿ ಇತರ ಸಾಮಾನ್ಯ ಖಾಯಿಲೆಗಳಿಗೆ ಗಮನ ಹೆಚ್ಚು ಕೊಡಲಾಗುತ್ತಿಲ್ಲ ಬೇರೆ ಆರೋಗ್ಯ ಕೇಂದ್ರಗಳಲ್ಲಿ. ಆದರೆ ಪಾವಗಡದ ಈ ಆಸ್ಪತ್ರೆಯಲ್ಲಿ ಯಥಾಪ್ರಕಾರ ಈ ತೆರನಾದ ಖಾಯಿಲೆಗಳಿಗೆ ಸರ್ವ ರೀತಿಯಲ್ಲಿ ಯಾವುದೇ ರೀತಿಯ ಗುಣಮಟ್ಟವನ್ನು ಕಡಿಮೆ ಮಾಡದೆ ಯಥಾಪ್ರಕಾರವಾಗಿ ಸೇವೆ ಸಲ್ಲಿಸಲಾಗುತ್ತಿದೆ. ಇದು ನಿಜಕ್ಕೂ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ನಡೆಯುತ್ತಿರುವ ಈ ಸಂಸ್ಥೆಗೆ ಒಂದು ಮಹತ್ತರವಾದ ಅಂಶವೇ ಸರಿ. ಇದಕ್ಕೆ ಮೂಲ ಕಾರಣ ಸಂಪೂರ್ಣ ತಮ್ಮನ್ನೇ ತಾವು ತೊಡಗಿಸಿಕೊಂಡು ಸೇವಾ ತತ್ಪರತೆಯಲ್ಲಿ ಕಿಂಚಿತ್ತೂ ಲೋಪವಿಲ್ಲದೆ ಸೇವೆ ಸಲ್ಲಿಸುತ್ತಿರುವ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಲಾ, MBBS DLO DNB (ENT) ಕಿವಿ, ಮೂಗು ಮತ್ತು ಗಂಟಲು, ಅಲರ್ಜಿ ಮತ್ತು ಆಸ್ತಮಾ ತಜ್ಞರು ಹಾಗೂ  ಶಸ್ತ್ರ ಚಿಕಿತ್ಸಕರು, ಡಾ.ಅಭಿಷೇಕ್ ಡಿ. MBBS MS Fellowship in Cornea […]

Continue Reading
4 8 20 Sanitization 5

ಪಾವಗಡ: ಕಾಲೇಜುಗಳ ನೈರ್ಮಲ್ಯೀಕರಣ ಹಾಗೂ ಸ್ಯಾನಿಟೈಜ್…!

ಪಾವಗಡ ತಾಲ್ಲೂಕಿನ ಬಿ.ಎ/ಬಿ.ಕಾಂ/ಬಿ.ಕಾಂ. ಸಿ.ಎಸ್ ಪರೀಕ್ಷಾರ್ಥಿಗಳಿಗೆ ಸಮಯೋಚಿತವಾದ ಸಹಾಯಹಸ್ತ ದಿ.29-8-2020 ಸೇವೆ ಮಾಡುವ ಮನಸ್ಸು ಹಾಗೂ ಶಕ್ತಿ ಇದ್ದಲ್ಲಿ ಯಾವ ಸೇವೆ ಬೇಕಾದರೂ ಮಾಡಲು ಸಾಧ್ಯ . ಸ್ವಾಮಿ ವಿವೇಕಾನಂದರ ಶಕ್ತಿಯೊಂದಿದ್ದರೆ ಸಾಕು. ಇಂದು ನಮ್ಮ ಸಂಸ್ಥೆಗೊಂದು ಪತ್ರ ಬಂದಿತು. ಪತ್ರದ ಸಾರಾಂಶ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ ಸೆಪ್ಟಂಬರ್ ಒಂದನೇ ತಾರೀಖಿನಿಂದ ಬಿ.ಎ./ ಬಿ.ಕಾಂ/ ಬಿ.ಕಾಂ ಸಿ.ಎಸ್.ನ ವಾರ್ಷಿಕ ಪರೀಕ್ಷೆಗಳು ನಡೆಯುತ್ತವೆ. ಕೊರೊನಾದ ಕಾರಣದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು 32 ಕೊಠಡಿಗಳನ್ನು […]

Continue Reading
IMG 20200905 WA0080

ಪಾವಗಡ: ಶಿಕ್ಷಕರ ದಿನಾಚರಣೆ….!

  ಪಾವಗಡ ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆಯನ್ನು ಶನಿವಾರ ಪಟ್ಟಣದ ಗುರುಭವನದಲ್ಲಿ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿ ಮಾತನಾಡಿದ ಶಾಸಕ ವೆಂಕಟರವಣಪ್ಪ ಮಾದರಿ ಶಿಕ್ಷಕರಾದ ಸರ್ವಪಲ್ಲಿ ರಾಧಕೃಷ್ಣ ರವರನ್ನು ಸ್ಮರಿಸಿ ಶಿಕ್ಷಕರು ಪಠ್ಯದ ಜೊತೆಗೆ ಸೃಜನಾತ್ಮಕವಾಗಿ ಬೋಧಿಸುವ ಕಲೆ ಮೈಗೂಡಿಸಿಕೊಂಡಾಗ ಇಂತಹ ಫಲಿತಾಂಶ ಬರಲು ಸಾಧ್ಯ ಎಂದು ಶಿಕ್ಷಕರನ್ನ ಅಭಿನಂದಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಮಾತನಾಡಿ ರಾಜ್ಯದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ಮೂರನೇ ಸ್ಥಾನ ಗಳಿಸಿದರೆ..ಎಸ್.ಎಸ್.ಎಲ್ಸಿ ಪರೀಕ್ಷೆಯಲ್ಲಿ ಪಾವಗಡ […]

Continue Reading
IMG 20200902 WA0061

ಪಾವಗಡ: ಮಾದರಿಯಾದ ಕಿಚ್ಚ ಸುದೀಪ್ ಸೇನೆ…!

ಮಾದರಿಯಾದ ಪಾವಗಡ ಕಿಚ್ಚ ಸುದೀಪ್ ಸೇನೆ.. ಪಾವಗಡ: ಕನ್ನಡ ಚಿತ್ರ ರಂಗದ ದೃವ ತಾರೆ, ರಾಜ್ಯ, ರಾಷ್ಟ್ರ ಮಟ್ಟದ ಬಹು ಬೇಡಿಕೆ ನಟ ಕಿಚ್ಚ ಸುದೀಪ್ ಅವರ 47 ನೇ ವರ್ಷದ ಹುಟ್ಟು ಹಬ್ಬವನ್ನ ಪಾವಗಡ ತಾಲ್ಲೂಕು ಕಿಚ್ಚ ಸುದೀಪ್ ಸೇನೆ ವತಿಯಿಂದ ಸರಳ ಹಾಗೂ ಮಾದರಿಯಾಗಿ ಆಚರಿಸಲಾಯಿತು. ಈ ಹಿಂದೆ ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ ಪಾವಗಡ ಸುದೀಪ್ ಸೇನೆ ವತಿಯಿಂದ ಆಹಾರದ ದಿನಸಿ, ಬಟ್ಟೆಗಳನ್ನ ನೀಡುವ ಮೂಲಕ ಗಮನಸೆಳೆದಿದ್ದ ಯುವಕರು.ನಂತರ ಅನಾಥರಿಗೆ ಅನ್ನ ನೀರು, […]

Continue Reading
one more killed due to karona in himachal

ಕೊರೋನಾ update: ಪಾವಗಡ 22,ರಾಜ್ಯದಲ್ಲಿ 9038 ಜನರಿಗೆ ಸೋಂಕು….!

ತುಮಕೂರು ಜಿಲ್ಲೆಯಲ್ಲಿ  ಇಂದು 192 ಜನರಿಗೆ ಸೋಂಕು ಧೃಡ ಪಟ್ಡಿದೆ ಇದರಿಂದ ಇಂದಿಗೆ ಒಟ್ಟು  6148 ಜನರಿಗೆ  ಕರೋನಾ ಸೋಂಕು ರಾಜ್ಯದಲ್ಲಿ 9058 ಜನರಿಗೆ ಸೋಂಕು ಧೃಡ ಪಟ್ಟಿದೆ. ಇಂದು ಹೊಸದಾಗಿ 192  ಮಂದಿಗೆ ಕೋವಿಡ್ -19 ಸೋಂಕು ದೃಢ. ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 3 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 162 ಏರಿಕೆ. ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 29 ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 174 ಮಂದಿ ಬಿಡುಗಡೆ. ಒಟ್ಟು […]

Continue Reading
IMG 20200901 WA0061

ಪಾವಗಡ: ಪುಬ್ಬಾ ಮಳೆ, ಸಂಕಷ್ಟದಲ್ಲಿ ಜನರು…!

ಪಾವಗಡ: : – ತಾಲ್ಲೂಕಿನ ನಿಡಗಲ್,ಕಸಬಾ ಹೋಬಳಿಗಳಲ್ಲಿ ಮಂಗಳವಾರ ಮುಂಜಾನೆ ಸುರಿದ ಪುಬ್ಬಾ  ಮಳೆ ರಭಸಕ್ಕೆ ಹಳ್ಳಕೊಳ್ಳ, ಕೆರೆ ಕಟ್ಟೆ ಕುಂಟೆಗಳಿಗೆ ನೀರು ಬಂದು ಜನರ ಮೊಗದಲ್ಲಿ ಸಂತಸ ಮೂಡಿಸಿದ್ದು ಒಂದೆಡೆಯಾದ್ರೆ…. ಇದೇ ಮಳೆಯ ಪರಿಣಾಮ ಸಮರ್ಪಕ ಚರಂಡಿ ವ್ಯವಸ್ಥೆಗಳಿಲ್ಲದೆ ಮನೆಗಳಿಗೆ ನೀರು ತುಂಬಿ ಅವಂತಾರ ಸೃಷ್ಟಿಸಿದ ದೃಶ್ಯ ಮತ್ತೊಂದೆಡೆ.. ಪಾಪ ಮುಗ್ದ ಬಡಜನರು ಸರಿಯಾದ ಸೂರಿನ ವ್ಯವಸ್ಥೆಗಳಿಲ್ಲದೆ ಮಳೆಯ ನೀರು ಒಳನುಗ್ಗುತ್ತಿವೆ. ಇನ್ನು ಅಲ್ಲಲ್ಲಿ ಸಿಸಿ ರಸ್ತೆಗಳ ಅವ್ಯವಸ್ಥೆ ರೂಪದಲ್ಲಿ ನಿರ್ಮಾಣದ ಕಾರ್ಯವೇನೋ ಮಾಡಿದ್ದಾರೆ ಆದರೆ […]

Continue Reading
P 20200828 152759 vHDR On scaled

ಪಾವಗಡ: ದ್ವಿಚಕ್ರ ವಾಹನಗಳ ಮುಖಾ ಮುಖಿ ಡಿಕ್ಕಿ, ಬೈಕ್ ಸಾವರ ಸಾವು

   Y N ಹೊಸಕೋಟೆ ಯ ಬೆಸ್ತರಹಳ್ಳಿ ರಸ್ತೆಯಲ್ಲಿ   ದ್ವಿಚಕ್ರ ವಾಹನಗಳ ಮುಖಾ ಮುಖಿ ಡಿಕ್ಕಿ, ಬೈಕ್ ಸಾವರ ಸಾವು ಪಾವಗಡ:  ಎರಡು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಪಾವಗಡ ತಾಲ್ಲೂಕಿನ Y N ಹೊಸಕೋಟೆ ಯಿಂದ ಆಂಧ್ರದ ಬೆಸ್ತರಹಳ್ಳಿ  ರಸ್ತೆಯ ಮಾರಮ್ಮನ ಹಳ್ಳಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯನ್ನ  ಬೆಸ್ತರಹಳ್ಳಿ ಗ್ರಾಮದ […]

Continue Reading
one more killed due to karona in himachal

ಕೊರೋನಾ Update: ಪಾವಗಡ 40, ರಾಜ್ಯದಲ್ಲಿ 8960 ಜನರಿಗೆ ಸೋಂಕು…!

ತುಮಕೂರು ಜಿಲ್ಲೆಯಲ್ಲಿ  ಇಂದಿಗೆ ಒಟ್ಟು 5297 ಜನರಿಗೆ  ಕರೋನಾ ಸೋಂಕು ,ರಾಜ್ಯದಲ್ಲಿ 8960 ಜನರಿಗೆ ಸೋಂಕು ಧೃಡ ಪಟ್ಟಿದೆ. ಇಂದು ಹೊಸದಾಗಿ 280  ಮಂದಿಗೆ ಕೋವಿಡ್ -19 ಸೋಂಕು ದೃಢ. ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 2 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 157 ಏರಿಕೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಒಟ್ಟು   ಪ್ರಕರಣಗಳ ಸಂಖ್ಯೆ 5297 ಕ್ಕೆ ಏರಿಕೆ. ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 52ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 111 ಮಂದಿ […]

Continue Reading
download 1

ಕೊರೋನಾ Update: ಪಾವಗಡ 16, ರಾಜ್ಯದಲ್ಲಿ 9386 ಜನರಿಗೆ ಸೋಂಕು ಧೃಡ…!

ತುಮಕೂರು ಜಿಲ್ಲೆಯಲ್ಲಿ  ಇಂದಿಗೆ ಒಟ್ಟು 5017 ಜನರಿಗೆ  ಕರೋನಾ ಸೋಂಕು , ರಾಜ್ಯದಲ್ಲಿ 9386 ಜನರಿಗೆ ಸೋಂಕು ಧೃಡ ಪಟ್ಟಿದೆ. ಇಂದು ಹೊಸದಾಗಿ 266  ಮಂದಿಗೆ ಕೋವಿಡ್ -19 ಸೋಂಕು ದೃಢ. ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 4 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 149 ಏರಿಕೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 5017 ಕ್ಕೆ ಏರಿಕೆ. ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 41ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 174 ಮಂದಿ […]

Continue Reading