IMG 20231125 WA0009

ಪಾವಗಡ: ಮತದಾರ ರ ಪಟ್ಟಿ ಸೇರ್ಪಡೆ ಗೆ ಜಾಗೃತಿ ಜಾಥ…!

ನಾವು ಚಲಾಯಿಸುವ ಪ್ರತಿಯೊಂದು ಮತಕ್ಕೂ ಅದರದೇ ಆದ ಮೌಲ್ಯವಿದೆ. ತಹಶೀಲ್ದಾರ್ ವರದರಾಜು. ಪಾವಗಡ : ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಸದೃಡಗೊಳಿಸುವ ನಿಟ್ಟಿನಲ್ಲಿ ಯುವ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಲು ತುಮಕೂರು ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಜಾಗೃತಿ ಜಾಥಕ್ಕೆ ತಹಶೀಲ್ದಾರ್ ವರದರಾಜು ಚಾಲನೆ ನೀಡಿ ಮಾತನಾಡಿದರು. 18 ವರ್ಷ ತುಂಬಿದ ಎಲ್ಲರೂ ತಪ್ಪದೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು.ಯುವ ವಿದ್ಯಾವಂತ ಮತದಾರರು ನಿಮ್ಮ ಮನೆಯ ನೆರೆಹೊರೆಯವರಲ್ಲೂ ಸಹ ಜಾಗೃತಿ ಮೂಡಿಸ ಬೇಕು, […]

Continue Reading
IMG 20231125 WA0001

ಪಾವಗಡ : ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು….!

ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು.ಬಲರಾಮ್.ಪಾವಗಡ: ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು, ಸಾಧಿಸುವ ಗುರಿ, ಮನಸ್ಸು, ಇಚ್ಛೆ, ಯನ್ನು ಪ್ರತಿಯೊಬ್ಬ ವಿದ್ಯಾರ್ಥಿ ಹೊಂದಿರಬೇಕೆಂದು ಸೋಲಾರ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರಾದ ಬಲರಾಮ್ ತಿಳಿಸಿದರು.ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಶನಿವಾರ ಪಾವಗಡ ತಾಲ್ಲೂಕು ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತಾಲೂಕಿಗೆ ಸೋಲಾರ್ ಬರಲು ಮೊದಲು 5 ಊರಿನ ರೈತರು ಜಮೀನು ನೀಡಿದ್ದು ಹೆಚ್ಚು ಅನುಕೂಲವಾಯಿತೆಂದು.ತನಗೆ ದೊರೆತಿರುವ ರಾಜ್ಯೋತ್ಸವ […]

Continue Reading
samudaya arogya kendra

ಪಾವಗಡ :ಟಿ ಎಚ್ ಒ ನಿರ್ಲಕ್ಷ್ಯ : ವೈದ್ಯರಿಲ್ಲದ ಸಮುದಾಯ ಆರೋಗ್ಯ ಕೇಂದ್ರ….!

ಸಮಸ್ಯೆ ಸೃಷ್ಟಿ ಸಿದ ಟಿ.ಎಚ್.ಒ ತಿರುಪತಯ್ಯ : ವೈ ಎನ್ ಹೊಸಕೋಟೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗರಾಜು ಎಂಬ ವೈಧ್ಯರನ್ನು ವಿನಾಕಾರಣ ಕೊಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯುಕ್ತಿ ಗೊಳಿಸುವ ಮೂಲಕ ಇಲ್ಲಿ ವೈಧ್ಯರ ಸಮಸ್ಯೆ ಸೃಷ್ಟಿ ಯಾಗಲು ಟಿ ಎಚ್ ಒ ತಿರುಪತಯ್ಯ ಕಾರಣ ಎನ್ನುತ್ತಿದ್ದಾರೆ ಸ್ಥಳೀಯರು. ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಂಧ್ರಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಸುಮಾರು 30-40 ಹಳ್ಳಿಗಳ ರೋಗಿಗಳು ಔಷದೋಪಚಾರಕ್ಕಾಗಿ ಬರುತ್ತಿದ್ದಾರೆ. ಇದನ್ನು ಗಮನಿಸಿರುವ ಸರ್ಕಾರವು ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದು, ಇಲ್ಲಿ […]

Continue Reading
IMG 20231123 WA0010

ಪಾವಗಡ: ವಿದ್ಯಾರ್ಥಿಗಳು ಸಾಧ್ಯವಾದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಿ…!

ವಿದ್ಯಾರ್ಥಿಗಳು ಸಾಧ್ಯವಾದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಿ. ಪಾವಗಡ : ಭಾರತದಲ್ಲಿ ಕೋವಿಡ್ 19 ನಂತರ ಮಕ್ಕಳಲ್ಲಿ ಮೊಬೈಲ್ ಬಳಕೆ ಅತಿ ಹೆಚ್ಚಾಗಿದ್ದು, ಓದಿನ ಬಗ್ಗೆ ವಿದ್ಯಾರ್ಥಿಗಳು ನಿರಾಸಕ್ತಿ ತೋರಿಸುವಂತಹ ಪರಿಸ್ಥಿತಿ ಉಲ್ಬಣವಾಗಿದೆ ಎಂದುತುಮಕೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕೌನ್ಸಿಲರ್ ರಶ್ಮಿ ತಿಳಿಸಿದರು.ಪಟ್ಟಣದ ಶ್ರೀ ವೆಂಕಟೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಮತ್ತು ಪೋಕ್ಸೋ ಕಾಯ್ದೆಯ ಅರಿವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಪೋಕ್ಸೋ ಕಾಯ್ದೆ […]

Continue Reading
IMG 20231123 WA0009

ಪಾವಗಡ: ಅಪಘಾತ -ವಿದ್ಯಾರ್ಥಿನಿಗೆ ಪೆಟ್ಟು….!

ಅಪಘಾತ ಸರ್ಕಾರಿ ಮಹಿಳಾ ಪ್ರಥಮ ದರ್ಜೇ ಕಾಲೇಜಿನ ವಿದ್ಯಾರ್ಥಿನಿಗೆ ಪೆಟ್ಟು ಪಾವಗಡ ;- ಪಟ್ಟಣದ ಶಿರಾ ರಸ್ತೆಯ ಮಾರ್ಗದ ಕುರುಬರಹಳ್ಳಿ ಗೇಟ್ ಬಳಿ ಇರುವ ಸರ್ಕಾರಿ ಮಹಿಳಾ ಪ್ರಥಮದರ್ಜೆಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಕಾರು ಹರಿದು ತಲೆ ಮತ್ತು ಕಾಲಿಗೆ ಗಾಯಗಳಾಗಿರುವ ಘಟನೆ ಗುರುವಾರ ಜರುಗಿದೆ.ರಾಮಯ್ಯನಪಾಳ್ಯ ಗ್ರಾಮದ ರಂಗನಾಥ್ ಎನ್ನುವ ಪುತ್ರಿ ರಾಜೇಶ್ವರಿ ಎಂಬ ವಿದ್ಯಾರ್ಥಿನಿಗೆ ಪೆಟ್ಟಾಗಿದ್ದು ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪ್ರಥಮ ಬಿ.ಎ. ವ್ಯಾಸಾಂಗ ಮಾಡುತ್ತಿದ್ದು, ಗುರುವಾರ ಕಾಲೇಜು ಮುಗಿಸಿಕೊಂಡು ಬರುವಾಗ ಹಿಂದಿನಿAದ ಬಂದ ಕಾರು ಡಿಕ್ಕಿಯಾಗಿದ್ದು […]

Continue Reading
IMG 20231122 WA0000

ಪಾವಗಡ: ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರುಗ ಳಿಂದ ಮಕ್ಕಳ ದಿನಾಚರಣೆ….!

ಅರಸೀಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರುಗ ಳಿಂದ ವಿನೂತನವಾಗಿ ಮಕ್ಕಳ ದಿನಾಚರಣೆ” ಪಾವಗಡ: ಸರ್ಕಾರಿ ಪ್ರೌಢಶಾಲೆ ಅರಸೀಕೆರೆಯಲ್ಲಿ ಮಂಗಳವಾರ ದಂದು. ಶಾಲೆಯ ಎಲ್ಲಾ ಶಿಕ್ಷಕರುಗಳು ವಿನೂತನವಾಗಿ ವಿಶಿಷ್ಟವಾಗಿ ಅದ್ದೂರಿಯಾಗಿ ಆಚರಿಸಿದರು. ವಿದ್ಯಾರ್ಥಿಗಳ ಸಹಕಾರದಿಂದ ಬಲೂನ್ ಡೆಕೋರೇಷ ನ್ ಮಾಡಿಸುವ ಮೂಲಕ ಭಾರತದ ಮೊದಲ ಪ್ರಧಾನ ಮಂತ್ರಿಗಳು ಮತ್ತು ಮಕ್ಕಳ ಪ್ರೇಮಿಯಾದ ಚಾಚಾ ನೆಹರು ಎಂದು ಪ್ರಖ್ಯಾತಿಯಾದ ಭಾರತ ರತ್ನ ಜವಾಹರ ಲಾಲ್ ನೆಹರು ರವರ 134 ನೇ ಜನ್ಮದಿನಾಚರಣೆ ಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ಪ್ರಯುಕ್ತ ನೆಹರು ರವರಿಗೆ […]

Continue Reading
IMG 20231120 WA0016

ಪಾವಗಡ: ಕಾಡು ಗೊಲ್ಲರನ್ನು ಎಸ್.ಟಿ. ಗೆ ಸೇರಿಸು ಒತ್ತಾಯ…!

ಕಾಡು ಗೊಲ್ಲರನ್ನು ಎಸ್.ಟಿ. ಗೆ ಸೇರಿಸು ವಂತೆ ಒತ್ತಾಯಿಸಿ ಪ್ರತಿಭಟನೆ.ಪಾವಗಡ : ಕಾಡುಗೊಲ್ಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ. ಕಾಡುಗೊಲ್ಲರ ತಾಲ್ಲೂಕು ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ವರದರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು. ಕಾಡುಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಗುರುತಿಸಬೇಕು, ಕಾಡುಗೊಲ್ಲರಿಗೆ ಎಸ್ ಟಿ ಜಾತಿ ಪ್ರಮಾಣಪತ್ರವನ್ನು ನೀಡಬೇಕೆಂದು. ತಾಲ್ಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷರಾದ ಎಸ್. ಬೋರಣ್ಣ ತಿಳಿಸಿದರು. ಕಾಡುಗೊಲ್ಲರು ಅಧಿಮಾನವರಾಗಿದ್ದು, ಬುಡಕಟ್ಟು ಸಂಸ್ಕೃತಿ ಹೊಂದಿದ್ದು, ಕಾಡುಗೊಲ್ಲರು ಅರ್ಥಿಕವಾಗಿ, ಶೈಕ್ಷಣ ಕವಾಗಿ ಹಿಂದುಳಿದಿದ್ದಾರೆ, ಅಲ್ಲದೆ ಎಲ್ಲಾ […]

Continue Reading
IMG 20231105 WA0005

ಭ್ರಷ್ಟ ಮುಕ್ತ ಆಡಳಿತ ನಮ್ಮ ಗುರಿ : ಲೋಕಾಯುಕ್ತ

ಭ್ರಷ್ಟ ಮುಕ್ತ ಆಡಳಿತ ನಮ್ಮ ಗುರಿ : ಲೋಕಾಯುಕ್ತ ಡಿವೈಸ್ಪಿ ಹರೀಶ್ಪಾವಗಡ: ಸಮಸ್ಯೆಯನ್ನು ಪರಿಹರಿಸುವ ಜ್ಞಾನ ಹೊಂದಿರುವವರು ಮಾತ್ರ ದಕ್ಷ, ಭ್ರಷ್ಟ ಮುಕ್ತ ಆಡಳಿತ ನೀಡಲು ಸಾಧ್ಯ ಎಂದು ಲೋಕಾಯುಕ್ತ ಡಿವೈಎಸ್ಪಿ ಹರೀಶ್ ರವರುಹೇಳಿದರು.ಕರ್ನಾಟಕ ಲೋಕಾಯುಕ್ತ ತುಮಕೂರು ಮತ್ತು ತಾಲ್ಲೂಕು ಆಡಳಿತ ವತಿಯಿಂದ ಪಾವಗಡ ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿ ಇಂದು “ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ 2023” ಕಾರ್ಯಕ್ರಮವು ಆಯೋಜಿಸಿದ್ದ ಕಾರ್ಯಕ್ರಮವನ್ನು.ರವರು ಉದ್ಘಾಟಿಸಿ ಮಾತನಾಡಿದ ಅವರು,ಸಾರ್ವಜನಿಕರು ನಿಮ್ಮ ಕಚೇರಿಗೆ ಬಂದರೆ ಮೊದಲು ಅವರಿಗೆ ಗೌರವ ನೀಡಿ […]

Continue Reading
IMG 20231101 WA0017

ಪಾವಗಡ: ಗಡಿನಾಡಲ್ಲಿ ಕನ್ನಡ ರಾಜ್ಯೋತ್ಸವ…!

ತುಂಗಭದ್ರಾ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ ಶಾಸಕ ಹೆಚ್.ವಿ ವೆಂಕಟೇಶ್. ಪಾವಗಡ: ತಾಲ್ಲೂಕಿನ ಜನರ ಬಹುದಿನದ ಕನಸಾಗಿದ್ದ ತುಂಗಭದ್ರಾ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರ ಮನೆ ಮನೆಗೆ ಕುಡಿಯುವ ನೀರು ಸರಬರಾಜಾಗಲಿದೆ ಎಂದರು. ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ಕನ್ಕಡ ರಾಜ್ಯೋತ್ಸವ ರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶೀಘ್ರವೇ ತಾಲೂಕಿನಲ್ಲಿರುವ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಿ. ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುದಾಗಿ ತಿಳಿಸಿದರು.ತಹಶೀಲ್ದಾರ್ ಡಿ ಎನ್ ವರದರಾಜು, ಮಾತನಾಡಿ,ತಾಲ್ಲೂಕಿಗೆ ತನ್ನದೇ ಆದಂತಹ ಇತಿಹಾಸವಿದ್ದು. . ಸಾಹಿತ್ಯ, ಕಲೆ, ಕ್ರೀಡೆ ಸೇರಿದಂತೆ ವಿವಿಧ […]

Continue Reading
IMG 20231025 153508 scaled

ವೈ ಎನ್ ಹೊಸಕೋಟೆ ಗ್ರಾ.ಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ…!

ವೈ ಎನ್ ಹೊಸಕೋಟೆ ಗ್ರಾ.ಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಜೆಡಿ ಎಸ್ ಬೆಂಬಲಿತರ ಆಯ್ಕೆ….!ವೈ.ಎನ್.ಹೊಸಕೋಟೆ : ಸ್ಥಳೀಯ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಸೈಯದ್ ಶಾನವಾಜ್ ಮತ್ತು ಉಪಾಧ್ಯಕ್ಷರಾಗಿ ಆರ್.ಶೋಭ ರವರು ಬುಧವಾರದಂದು ಆಯ್ಕೆಯಾದರು.2ನೇ ಅವಧಿಯ ಮೀಸಲಾತಿ ಅನ್ವಯ ಅಧ್ಯಕ್ಷಸ್ಥಾನವು ಸಾಮಾನ್ಯ ಮೀಸಲಾತಿಗೆ ಮತ್ತು ಉಪಾಧ್ಯಕ್ಷ ಸ್ಥಾನವು ಎಸ್ಸಿ ಮಹಿಳೆ ಮೀಸಲಾತಿಗೆ ನಿಗದಿಯಾಗಿತ್ತು . ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕೇಶವಮೂರ್ತಿ ಮತ್ತು ಅಕ್ಷರ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸೈಯದ್ ಶಾನವಾಜ್ ಮತ್ತು ಶೋಭ ರವರು […]

Continue Reading