ಪಾವಗಡ: ಮತದಾರ ರ ಪಟ್ಟಿ ಸೇರ್ಪಡೆ ಗೆ ಜಾಗೃತಿ ಜಾಥ…!
ನಾವು ಚಲಾಯಿಸುವ ಪ್ರತಿಯೊಂದು ಮತಕ್ಕೂ ಅದರದೇ ಆದ ಮೌಲ್ಯವಿದೆ. ತಹಶೀಲ್ದಾರ್ ವರದರಾಜು. ಪಾವಗಡ : ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಸದೃಡಗೊಳಿಸುವ ನಿಟ್ಟಿನಲ್ಲಿ ಯುವ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಲು ತುಮಕೂರು ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಜಾಗೃತಿ ಜಾಥಕ್ಕೆ ತಹಶೀಲ್ದಾರ್ ವರದರಾಜು ಚಾಲನೆ ನೀಡಿ ಮಾತನಾಡಿದರು. 18 ವರ್ಷ ತುಂಬಿದ ಎಲ್ಲರೂ ತಪ್ಪದೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು.ಯುವ ವಿದ್ಯಾವಂತ ಮತದಾರರು ನಿಮ್ಮ ಮನೆಯ ನೆರೆಹೊರೆಯವರಲ್ಲೂ ಸಹ ಜಾಗೃತಿ ಮೂಡಿಸ ಬೇಕು, […]
Continue Reading