IMG 20230420 WA0024 1024x770 1

ಪಾವಗಡ:ಭ್ರಷ್ಟಾಚಾರ ಮುಕ್ತ ತಾಲೂಕನ್ನು ಮಾಡಲು. ಒಮ್ಮೆ ಬಿಜೆಪಿಗೆ ಅವಕಾಶ ನೀಡಿ…!

ಭ್ರಷ್ಟಾಚಾರ ಮುಕ್ತ ತಾಲೂಕನ್ನು ಮಾಡಲು.ಒಮ್ಮೆ ಬಿಜೆಪಿಗೆ ಅವಕಾಶ ನೀಡಿ. ಕೃಷ್ಣ ನಾಯ್ಕ ಪಾವಗಡ : ತಾಲೂಕಿನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ತಾಲೂಕಿನ ಜನತೆ ಒಮ್ಮೆ ಬಿಜೆಪಿಗೆ ಅವಕಾಶ ನೀಡಬೇಕೆಂದು. ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯ್ಕ ಮನವಿ ಮಾಡಿದರು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯ್ಕ, ಅಸಂಖ್ಯಾತ ಕಾರ್ಯಕರ್ತರೊಂದಿಗೆ ಭರ್ಜರಿ ರೋಡ್ ಶೋ ನಡೆಸಿ ತಾಲೂಕು ಕಚೇರಿಯಲ್ಲಿ ಚುನಾವಣಾ ಅಧಿಕಾರಿಯಾದ ಅತಿಕ್ ಪಾಷಾ ರವರಿಗೆ ನಾಮಪತ್ರ ಸಲ್ಲಿಸಿದರು.ಡಾಕ್ಟರ್ ವೆಂಕಟರಾಮಯ್ಯ, ಡಾಕ್ಟರ್ ಚಕ್ಕರ್ […]

Continue Reading
IMG 20230421 WA0001

ಪಾವಗಡ: 18ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡಿ…!

18ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡಿ: ಅತೀಕ್ ಪಾಷಪಾವಗಡ : 18ವರ್ಷ ಮೇಲ್ಪಟ್ಟವರು ಶೇ%100 ಪ್ರತಿಶತ ಕಡ್ಡಾಯವಾಗಿ ಮತದಾನ ಮಾಡುವಂತೆ ಉಪಕಾರ್ಯದರ್ಶಿ ಮತ್ತು ಚುನಾವಣ ಅಧಿಕಾರಿ ಅತೀಕ್ ಪಾಷ್ ಕರೆ ನೀಡಿದರು.ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಆಯೋಜಿದ್ದ ಮತದಾನದ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತೀಕ್ ಪಾಷ್ ರವರು ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನತ್ಮಕವಾಗಿ ಪ್ರಜೆಗಳಿಗೆ ಸಿಕ್ಕಿರುವ ಹಕ್ಕನ್ನು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವಂತೆ ಜನತೆಗೆ ಮನವಿ […]

Continue Reading
IMG 20230419 WA0022

ಪಾವಗಡ: ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ನಾಮಪತ್ರ ಸಲ್ಲಿಕೆ…!

ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಲು ಚುನಾವಣೆ ನಿಮಗೆ ಒಂದು ಅಸ್ತ್ರವಾಗಿದೆ.ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.ಪಾವಗಡ : ಡಬಲ್ ಇಂಜಿನ್ ಸರ್ಕಾರಗಳಿಂದ ರಾಜ್ಯದ ಜನತೆಗೆ ಯಾವುದೇ ಅನುಕೂಲವಿಲ್ಲವೆಂದು ಡಿ.ಕೆ ಶಿವಕುಮಾರ್ ತಿಳಿಸಿದರು. ಡಿ.ಕೆ ಶಿವಕುಮಾರ್ ಬೆಂಬಲದೊಂದಿಗೆ ಹೆಚ್. ವಿ ವೆಂಕಟೇಶ್ ಮಂಗಳವಾರ ಪಾವಗಡ ವಿಧಾನಸಭೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ಅದಕ್ಕೂ ಮುನ್ನ ಪಟ್ಟಣದ ಸರ್ಕಾರಿ ಕಾಲೇಜಿನ ಮೈದಾನದಿಂದ. ಶನಿ ಮಹಾತ್ಮ ಸರ್ಕಲ್ ನವರೆಗೆ ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಮೆರವಣಿಗೆ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಹೆಜ್ಜೆ ಹಾಕಿದರು.ನೆರೆದಿದ್ದ […]

Continue Reading
IMG 20230418 WA0026

ಮಧುಗಿರಿ:ಬಿ ಎಸ್ ಪಿ ಅಭ್ಯರ್ಥಿ ಸಿಎನ್ ಮಧು ನಾಮಪತ್ರ ಸಲ್ಲಿಕೆ….?

ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದ ಬಿ ಎಸ್ ಪಿ ಅಭ್ಯರ್ಥಿ ಸಿಎನ್ ಮಧು. . ಮಧುಗಿರಿ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಪಾರ ಬೆಂಬಲಿಗರೊಂದಿಗೆ ಬಿಎಸ್ಪಿ ಅಭ್ಯರ್ಥಿಯಾದ ಸಿಎನ್ ಮಧುರವರು ದಿನಾಂಕ 17. 4. 2023 ರಂದು ನಾಮಪತ್ರ ಸಲ್ಲಿಸಲು ಆಗಮಿಸಿದರು. ನಾಮಪತ್ರ ಸಲ್ಲಿಸಲು ಕೆಲವು ದಾಖಲಾತಿಗಳನ್ನು ಸಲ್ಲಿಸಿಲ್ಲವೆಂದು ತಿಳಿಸುತ್ತಾರೆ. ಸಂಬಂಧಪಟ್ಟ ದಾಖಲಾತಿಗಳನ್ನು ತರಲು ಹೊರ ನಡೆದಿರುತ್ತಾರೆ ಅಷ್ಟೇ. ಯಾವುದೇ ಕಾರಣಕ್ಕೂ ಬಿಎಸ್ಪಿ ಅಭ್ಯರ್ಥಿಯಾದ ಸಿಎನ್ ಮಧುರವರು ಕ್ಷೇತ್ರ ಬಿಟ್ಟು ಎಲ್ಲಿಯೂ ಕೂಡ ಹೋಗಿರುವುದಿಲ್ಲ ಅವರ ಬೆಂಬಲಿಗರೊಂದಿಗೆ […]

Continue Reading
IMG 20230417 WA0129

ಮಧುಗಿರಿ: ಮೆರವಣಿಗೆಯಲ್ಲಿ ಬಂದು ಕಾಣೆಯಾದ ಅಭ್ಯರ್ಥಿ…!

ಮಧುಗಿರಿ  : ಬಿ ಎಸ್ ಪಿ ಪಕ್ಷದ ಅಧಿಕೃತ ಅಭ್ಯರ್ಥಿಯು ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿ ತನ್ನ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸದೆ ವಾಪಸ್ ಹಿಂದಿರುಗಿರುವ ಘಟನೆ ನಡೆದಿದೆ. ಪಟ್ಟಣದ ಹೊರ ವರ್ತುಲ ರಸ್ತೆಯಿಂದ ಹಿಡಿದು ಕಾರ್ಯಕರ್ತರೊಂದಿಗೆ ಪ್ರಮುಖ ರಸ್ತೆಗಳಲ್ಲಿ ತೆರೆದ ಪ್ರಚಾರ ವಾಹನದಲ್ಲಿ ಉಮೇದುವಾರಿಕೆ ಸಲ್ಲಿಸಲು ಆಗಮಿಸಿದ ಬಿ ಎಸ್ ಪಿ ಅಭ್ಯರ್ಥಿ ಸಿ ಎನ್ ಮಧು  ಪಕ್ಷದ ರಾಜ್ಯ ನಾಯಕರ ಭಾಷಣ ಮುಕ್ತಾಯವಾದ ನಂತರ ಒಳ ಹೋದವರು ನಂತರ ಕಚೇರಿ ಮುಂದೆ ಜಮಾವಣೆಯಾಗಿದ್ದ ಸ್ಥಳೀಯ ಕಾರ್ಯಕರ್ತರಿಗೆ ಯಾವುದೇ […]

Continue Reading
IMG 20230413 WA0046

ಪಾವಗಡ:ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಿ…!

ತಾಲೂಕಿನಲ್ಲಿ ತಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಿ . ಶಾಸಕ ವೆಂಕಟರಮಣಪ್ಪ.ಪಾವಗಡ. : ಅಭಿವೃದ್ಧಿಗೆ ಮತ್ತೊಂದು ಹೆಸರೇ ಕಾಂಗ್ರೆಸ್ ಪಕ್ಷ ವೆಂದು ಶಾಸಕನಾಗಿ ತಾಲೂಕನ್ನು ಸರ್ವತೋಮುಖ ಅಭಿವೃದ್ಧಿ ಮಾಡಿರುವುದಾಗಿ ಶಾಸಕ ವೆಂಕಟರಮಣಪ್ಪ ತಿಳಿಸಿದರು.ಪಟ್ಟಣದ ಸಾಯಿರಾಂ ಮಂದಿರದಲ್ಲಿ ಗುರುವಾರ ನಡೆದ ವಾಲ್ಮೀಕಿ ಸಮಾಜದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ತನ್ನ ಕಾಲಾವಧಿಯಲ್ಲಿ ತಾಲೂಕಿಗೆ ಸೋಲಾರ್ ಪಾರ್ಕ್, ಡಿಗ್ರಿ ಕಾಲೇಜು, ವಿದ್ಯಾರ್ಥಿಗಳ ವಸತಿ ನಿಲಯ, ವಿವಿಧ ಇಲಾಖೆಗಳನ್ನು ತಾಲೂಕಿಗೆ ತಂದಿದ ಕೀರ್ತಿ ಕಾಂಗ್ರೆಸ್ […]

Continue Reading
IMG 20230410 WA0011

ಪಾವಗಡ:ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯನ್ನು ತಂದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ…!

ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯನ್ನು ತಂದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಮಾಜಿ ಎಂ.ಪಿ ಜನಾರ್ದನ ಸ್ವಾಮಿ.ಪಾವಗಡ : ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ ಪಾವಗಡ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಸುವಂತೆ ಮಾಡಿದ್ದು ಬಿಜೆಪಿ ಸರ್ಕಾರ ಎಂದು, ಮಾಜಿ ಎಂ.ಪಿ ಜನಾರ್ಧನ ಸ್ವಾಮಿ ತಿಳಿಸಿದರು. ಭಾನುವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರ ಮಾತನಾಡಿದರು.2009ರಲ್ಲಿ ತಾನು ಚಿತ್ರದುರ್ಗದ ಎಂ.ಪಿ ಯಾದಾಗಕೆರೆಗಳಿಗೆ ನೀರು ಹರಿಸುವ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಪಾವಗಡ […]

Continue Reading
07 ynh 01 scaled

ಪಾವಗಡ: ಮಾಜಿ ಬಿಜೆಪಿ ಮುಖಂಡ ಕಾಂಗ್ರೆಸ್‍ಗೆ ಸೇರ್ಪಡೆ

ಬಿಜೆಪಿ ಮುಖಂಡ ಕಾಂಗ್ರೆಸ್‍ಗೆ ಸೇರ್ಪಡೆವೈ.ಎನ್.ಹೊಸಕೋಟೆ : ಗ್ರಾಮದ ಮಾಜಿ‌ ಬಿಜೆಪಿ ಯುವ ಮುಖಂಡ ಟಿ.ಉಮೇಶ್ ರವರು ವೆಂಕಟರಮಣಪ್ಪ ಮತ್ತು ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್‍ರವರ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೆಂಕಟರಮಣಪ್ಪ ಸುಮಾರು 15 ವರ್ಷಗಳಿಂದ ನಮ್ಮ ಪಕ್ಷಕ್ಕೆ ನಮ್ಮ ಜೊತೆಯಲ್ಲಿ ಇರಬೇಕು ಎಂದು ತಿಳಿಸುತ್ತಾ ಬಂದಿದ್ದೆನು. ಆದರೆ ಅವರು ಒಪ್ಪಿರಲಿಲ್ಲ. ಬದಲಿಗೆ ಗ್ರಾಮದಲ್ಲಿ ಹೆಸರೇ ಇಲ್ಲದಿದ್ದ ಬಿಜೆಪಿ ಪಕ್ಷ ಕಟ್ಟಿ ಬೆಳೆಸುತ್ತಿದ್ದರು ಜನತೆಯನ್ನು ತನ್ನೊಟ್ಟಿಗೆ ಇರಿಸಿಕೊಂಡು ಸ್ಪರ್ಧೆ ನೀಡುವಷ್ಟರ ಮಟ್ಟಿಗೆ ಪಕ್ಷವನ್ನು […]

Continue Reading
IMG 20230406 WA0018

ಪಾವಗಡ:ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸದಸ್ಯರಾಗಿ ಡಾಕ್ಟರ್ ಡಿ ಕೆ ಚಿತ್ತಯ್ಯ ಪೂಜಾರ್ ಆಯ್ಕೆ…!

ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸದಸ್ಯರಾಗಿ ಡಾಕ್ಟರ್ ಡಿ ಕೆ ಚಿತ್ತಯ್ಯ ಪೂಜಾರ್ ಆಯ್ಕೆ. ಪಾವಗಡ : ತಾಲೂಕಿನ ದವಡಬೆಟ್ಟ ಗ್ರಾಮದ ಡಾಕ್ಟರ್ ಡಿ ಕೆ ಚಿತ್ತಯ್ಯ ಪೂಜಾರ್ ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ,ಜಾನಪದ, ಶಾಸನ ,ಸಂಸ್ಕೃತಿ, ಮೊದಲಾದ ಕ್ಷೇತ್ರಗಳಲ್ಲಿ ಸುಮಾರು 60 ಕ್ಕಿಂತಲೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ನಾಡಿನ ವಿದ್ವತ್ ವಲಯದ ಗಮನ ಸೆಳೆದಿದ್ದು,ಬೆಂಗಳೂರು ವಿ.ವಿ.ಕನ್ನಡ ಪ್ರಾಧ್ಯಾಪಕರಾದ ಡಾ. ಡಿ ಕೆ ಚಿತ್ತಯ್ಯ ಪೂಜಾರ್ […]

Continue Reading
IMG 20230406 WA0031

ಪಾವಗಡ : ವಳ್ಳೂರು ‘ರೆಡ್ಡಿ’ ತವರಿಗೆ ವಾಪಸ್ಸು…!

ಬೆಂಗಳೂರು : ಪಾವಗಡ ತಾಲ್ಲೂಕು ಜನತಾದಳ‌ ನಾಯಕರು ಮತ್ತು ಜೆಡಿ ಎಸ್ ಅಭ್ಯರ್ಥಿ ತಿಮ್ಮರಾಯಪ್ಪ ಅವರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಜೆಡಿ (ಎಸ್) ನ ಹಿರಿಯ ನಾಯಕ ವಳ್ಳೂರಿನ ಚನ್ನಕೇಶವರೆಡ್ಡಿ ಯವರು ಇತ್ತೀಚೆಗೆ ಜನಾರ್ಧನ ರೆಡ್ಡಿಯವರ ಪಕ್ಷ ಸೇರಿದ್ದರು. ನೇರಳ ಕುಂಟೆ ನಾಗೇಂದ್ರ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇಂದು ನೆಡೆದ ರಾಜಕೀಯ ಬೆಳವಣಿಗೆಯಲ್ಲಿ ಅವರು ಮಾತೃ ಪಕ್ಷ ವಾದ ಜೆಡಿ ಎಸ್ ಗೆ ವಾಪಸ್ಸು ಬಂದಿರುವುದಾಗಿ ಸಪ್ತಸ್ವರ ಕ್ಕೆ ತಿಳಿಸಿದ್ದಾರೆ. ಜೆಡಿ ಎಸ್ ನ ಮಾಜಿ‌ […]

Continue Reading