IMG 20211130 WA0020

ಪಾವಗಡ: ವಿಧಾನಪರಿಷತ್ ಚುನಾವಣೆ ಜೆಡಿ (ಎಸ್) ಅಭ್ಯರ್ಥಿ ಮತಯಾಚನೆ….!

  ಪಾವಗಡ : – ಗ್ರಾಮಪಂಚಾಯಿತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಜೆ.ಡಿ.ಎಸ್ ಗೆ ಮತ ಹಾಕುವಂತೆ ಜೆ.ಡಿ.ಎಸ್ ವಿಧಾನಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ಮನವಿ. ಇಂದು ಪಾವಗಡ ಪಟ್ಟಣದ ಎಸ್ ಎಸ್ ಕೆ ಸಮುದಾಯದಲ್ಲಿ ತುಮಕೂರು ವಿಧಾನಪರಿಷತ್ ಚುನಾವಣೆಯ ಜೆ.ಡಿ.ಎಸ್ ಅಭ್ಯರ್ಥಿ ಅನಿಲ್ ಕುಮಾರ್ ಅವರ ಪರ ಮತಯಾಚನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಈ ಕಾರ್ಯಕ್ರಮದಲ್ಲಿ ಜೆಡಿಎಸ್ ವಿಧಾನಪರಿಷತ್ ಅಭ್ಯರ್ಥಿಯಾದ ಅನಿಲ್ ಕುಮಾರ್ ಅವರು ಮಾತನಾಡುತ್ತಾ ಗ್ರಾಮ ಪಂಚಾಯತಿಗಳು ಸಣ್ಣ ಸರ್ಕಾರ ಇದ್ದ ಹಾಗೆ. ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಯಿಂದ […]

Continue Reading
IMG20211128142059 scaled

ಪಾವಗಡ : ಕನ್ನಡಭವನ ನಿರ್ಮಾಣ ವಾಗಬೇಕಿದೆ…!

ಪಾವಗಡ;- ಕನ್ನಡ ಕಟ್ಟುವ ಕೆಲಸಕ್ಕೆ ಹಣಕಾಸಿನ ಕೊರತೆ ಇಲ್ಲಾ ಅದರೆ ಕನ್ನಡ ಕಟ್ಟುವ ಮನಸ್ ಗಳ ಕೊರತೆ ಇದೆ, ವಾದವಿವಾದಗಳಿಗೆ ಆಸ್ಪದ ಇಲ್ಲದೆ ಕನ್ನಡಕ್ಕಾಗಿ ಕೈ ಎತ್ತುವ ಕಟ್ಟಾಳುಗಳನ್ನು ಗುರ್ತಿಸಿ ಜಿಲ್ಲೆಯಲ್ಲಿ ನೂತನ ಘಟಕಗಳನ್ನು ರಚಿಸಲಾಗುತ್ತದೆ ಎಂದು ನೂತನ ಜಿಲ್ಲಾ ಕ.ಸಾಪ. ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ತಿಳಿಸಿದರು. ಭಾನುವಾರ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕ.ಸಾ.¥, ಅಜೀವ ಸದಸ್ಯರಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮತ ಚಲಾಯಿಸಿದ ಸದಸ್ಯರಿಗೆ ಕೃತಜ್ಷತೆಗಳನ್ನು ಸಲ್ಲಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ […]

Continue Reading
IMG 20211129 WA0001

ಪಾವಗಡ:ಹಾರ ತುರಾಯಿಗೆ ಬದಲು ಪುಸ್ತಕ ನೀಡಿ…!

ಹಾರ ತುರಾಯಿಗೆ ಬದಲು ಪುಸ್ತಕ ನೀಡಿ ವೈ.ಎನ್.ಹೊಸಕೋಟೆ : ಕನ್ನಡದ ಕಾರ್ಯಕ್ರಮಗಳಲ್ಲಿ ಹೂವಿನ ಹಾರ ಬದಲು ಕನ್ನಡ ಪುಸ್ತಕ ನೀಡಿ ಎಂದು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು. ಗ್ರಾಮದ ಸರ್ಕಾರಿ ಬಾಲಕರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಧಿಕೃತವಾಗಿ ಮೊದಲ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಸ್ಥಳೀಯ ಲೇಖಕರ ಕೃತಿಗಳನ್ನು ಪುಸ್ತಕಗಳನ್ನು ಕಾರ್ಯಕ್ರಮಗಳಲ್ಲಿ ನೀಡಿವುದರಿಂದ ಲೇಖಕರಿಗೆ ಆಧಾಯದ ಜೊತೆಗೆ ಇನ್ನಷ್ಟು ಪುಸ್ತಕ ಬರೆಯಲು ಪ್ರೇರಣೆ ದೊರೆತು ಸಾಹಿತ್ಯ ರಚನೆ ಹೆಚ್ಚಾಗುತ್ತದೆ ಎಂದರು. […]

Continue Reading
27 pvgd photo 02

ತುಮಕೂರು ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್ ನ್ನು ಪಕ್ಷಾತೀತವಾಗಿ ಬೆಂಬಲಿಸಿ….!

ಪಾವಗಡ : ಬಿಟ್ ಕಾಯಿನದ ದಂದೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಆನೇಕ ಸಚಿವರ ಶಾಸಕರು ಹೆಸರು ಕೂಡ ಕೇಳಿ ಬಂದಿದೆ ಸಮಗ್ರ ತನಿಖೆ ಮಾಡಿ ಎಂದರೆ ಕಾಂಗ್ರೇಸ್‍ನವರು ಇದ್ದಾರೆ ಎನ್ನುವ ಇವರು ಹೆಸರು ಮಾತ್ರ ಹೇಳುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಿಜೆಪಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಪಾವಗಡ ಪಟ್ಟಣದ ಎಸ್‍ಎಸ್‍ಕೆ ಬಯಲು ರಂಗಮಂದಿರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೇಸ್ ಸಮಿತಿ ವತಿಯಿಂದ ಅಮ್ಮಿಕೊಂಡಿದ್ದಾ ವಿಧಾನ ಪರಿಷತ್ ಮತಯಾಚನೆ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯ ಮೇಜಾರಿಟಿ […]

Continue Reading
IMG 20211127 WA0022

ತುಮಕೂರು ವಿಧಾನ ಪರಿಷತ್ ಚುನಾವಣೆ: ಅಭಿವೃದ್ದಿಗಾಗಿ ಬಿಜೆಪಿ ಬೆಂಬಲಿಸಿ…!

ಅಭಿವೃದ್ದಿಗಾಗಿ ಬಿಜೆಪಿ ಬೆಂಬಲಿಸಿ…. ಪಾವಗಡ ನ 27 ತುಮಕೂರು ಜಿಲ್ಲೆ ಹಾಗೂ ತಾಲ್ಲೂಕು ಅಭಿವೃದ್ದಿಗಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ವಿಧಾನ ಪರಿಷತ್ ಅಭ್ಯರ್ಥಿ ಎನ್ ಲೊಕೇಶ್ ಗೌಡ ಕರೆ ನೀಡಿದರು. ಪಟ್ಟಣದ ಅಂಧ್ರಗಿರಿ ಭವನದಲ್ಲಿ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತಾನಾಡುತ್ತಿದ್ದರು. ಕಾಂಗ್ರೆಸ್ ದುರಾಡಳಿತವನ್ನು ಕೊನೆಗಾಣಿಸಿ ಎಂದ ಅವರು        ಗ್ರಾ ಪಂ ಸದಸ್ಯರು ಪಟ್ಟಣ ಪಂಚಾಯಿತಿ ಪುರಸಭೆ ಸದಸ್ಯರು ಅಭಿವೃದ್ದಿಗಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ನನಗೆ ಆಶಿರ್ವಾದ ಮಾಡಿ […]

Continue Reading
IMG 20211126 WA0014

ವಿಧಾನಪರಿಷತ್ ಚುನಾವಣೆ: ಲೋಕಸಭಾ ಚುನಾವಣೆಯಲ್ಲಿ ಕೆಲವರು ಷಡ್ಯಂತ್ರದಿಂದ ನಾನು ಸೋಲು ಅನುಭವಿಸಬೇಕಾಯಿತು.

  ತುಮಕೂರು ನ 26 :  ಇಂದು ಮಾಜಿ ಪ್ರಧಾನಿ ಶ್ರೀ ಹೆಚ್.ಡಿ ದೇವೇಗೌಡರು ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ ಮತ್ತು ಶಿರಾ ತಾಲೂಕಿನಲ್ಲಿ, ವಿಧಾನ ಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ಅವರ ಪರವಾಗಿ ಬಹಿರಂಗ ಚುನಾವಣಾ ಸಭೆಗಳಲ್ಲಿ ಪಾಲ್ಗೊಂಡು ಬಿರುಸಿನ ಪ್ರಚಾರ ನಡೆಸಿದರು. ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಎಲ್ಲಾ ಸಮುದಾಯಕ್ಕೆ ನ್ಯಾಯ ದೊರಕಿಸಿದ್ದು ಜೆಡಿಎಸ್ ಪಕ್ಷ. ಪಟ್ಟಣದ ಒಕ್ಕಲಿಗರ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ […]

Continue Reading
IMG 20211123 WA0021

  ತುಮಕೂರು ವಿಧಾನಪರಿಷತ್ ಚುನಾವಣೆ ರಣ ಕಣ ರಂಗೇರಿದ್ದು ಇಂದು ಸಂಕಷ್ಟಿ ದಿನವಾದ್ದರಿಂದ ಮೂರು ಪಕ್ಷದ ಅಭ್ಯರ್ಥಿಗಳು ತಮ್ಮ ತಮ್ಮ ನಾಯಕರೊಂದಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು… ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಮಾಜಿ ಡಿಸಿಎಂ ಪರಮೇಶ್ವರ್, ಟಿ.ಬಿ.ಜಯಚಂದ್ರರೊಂದರೊಂದಿಗೆ ಆಗಮಿಸಿ ಮನವಿ ಸಲ್ಲಿಸಿದರು.   ಇನ್ನು ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್ ಸಚಿವ ಮಾಧುಸ್ವಾಮಿ, ಬಿಸಿ ನಾಗೇಶ್ ಯವೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು   ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಎಂಎಲ್ಸಿ ತಿಪ್ಪೇಸ್ವಾಮಿ, ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ, ಸುರೇಶ್ ಬಾಬು […]

Continue Reading
ab90ba23 af46 4039 af69 484b9451c783

ಪಾವಗಡ: ಸರಳವಾದ ರೀತಿಯಲ್ಲಿ. 534 ನೇ ಕನಕ ಜಯಂತಿ ಆಚರಣೆ…!

ಸರಳವಾದ ರೀತಿಯಲ್ಲಿ. 534 ನೇ ಕನಕ ಜಯಂತಿ ಆಚರಣೆ. ಪಟ್ಟಣದ ಹೊರವಲಯದ ವೆಂಕಟಾಪುರ ಕ್ರಾಸ್ ಬಳಿ ಇರುವ ಕನಕ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಸರಳವಾದ ರೀತಿಯಲ್ಲಿ ಕನಕ ಜಯಂತಿ ಆಚರಿಸಲಾಯಿತು . ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಸದಸ್ಯ ಮನು ಮಹೇಶ್ ಮಾತನಾಡುತ್ತಾ. ಕೋವಿಡ್ ನಿಯಮ ಇರುವುದರಿಂದ ಕನಕದಾಸರ ಜಯಂತಿಯನ್ನು ಸರಳವಾದ ರೀತಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತೆಂದು ಮುಂಬರುವ ದಿನಗಳಲ್ಲಿ ರಾಜ್ಯ ನಾಯಕರು ಹಾಗೂ ಜಿಲ್ಲಾ ನಾಯಕರನ್ನು ಕರೆಸಿ ಕನಕದಾಸರ […]

Continue Reading
IMG 20211121 WA0019

ಹುತಾತ್ಮ ರೈತರಿಗೆ 5 ಎಕರೆ ಜಮೀನು ಕೊಡಿ…!

* ಹುತಾತ್ಮ ರೈತರಿಗೆ 5 ಎಕರೆ ಜಮೀನು ಕೊಡಿ* *ಜನಶಕ್ತಿ, ರೈತ ಶಕ್ತಿಗೆ ಹೆದರಿ ಕೇಂದ್ರ ಸರಕಾರ ಯೂಟರ್ನ್* ತುಮಕೂರು ನ 21 :-  ಇದೊಂದು ಐತಿಹಾಸಿಕ ದಿನ. ಕಾಂಗ್ರೆಸ್ ಈ ದೇಶಕ್ಕೆ ಸಲ್ಲಿಸಿರುವ ಸೇವೆಗೆ ದೊಡ್ಡ ಇತಿಹಾಸವಿದೆ. ಈ ದೇಶದ ಧ್ವಜದ ಮೂಲ ಹಕ್ಕುದಾರರು ನಾವು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಗಾಂಧೀಜಿ, ಸರ್ದಾರ್ ವಲ್ಲಭಬಾಯ್ ಪಟೇಲ್, ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಸೇವೆ ಅನುಪಮ. ಸೋನಿಯಾ ಗಾಂಧಿ ಅವರ ಸೂಚನೆ […]

Continue Reading
IMG 20211121 WA0008

ಪಾವಗಡ: ಮಳೆ ಗೆ ಹಾನಿಗೊಳಗಾದ ಮನೆ ಪರಿಶೀಲನೆ…!

ಇಂದು ಪಾವಗಡ ತಹಶಿಲ್ದಾರ್ ಕೆ.ಆರ್ ನಾಗರಾಜ್ ಮತ್ತು. ಸಿಬ್ಬಂದಿಯವರು ಮಳೆಯಿಂದ ಹಾನಿಗೊಳಗಾದ ಕಡಮಲಕುಂಟೆ ಗ್ರಾಮದ ಆಂಜನಪ್ಪ ಅವರ ಮನೆಗೆ ಭೇಟಿ ನೀಡಿ ಮಳೆಯಿಂದ ಸಂಪೂರ್ಣವಾಗಿ ಬಿದ್ದು ಹೋಗಿರುವ ಮನೆಯನ್ನು ಪರಿಶೀಲಿಸಿದರು. ಅಂಜಿನಪ್ಪ ಮತ್ತು ಅವರ ಹೆಂಡತಿ ಓಬಳಮ್ಮ ಕಡಮಲಕುಂಟೆಯ ಗ್ರಾಮದಲ್ಲಿ ಸುಮಾರು ವರ್ಷಗಳ ವಾಸವಿದ್ದು. ಅವರಿಗೆ ವಾಸಿಸಲು ಯೋಗ್ಯ ಮನೆಯು ಇಲ್ಲದಂತಾಗಿದೆ. ಎಷ್ಟೇ ಸರ್ಕಾರಗಳು ಬಂದು ಹೋದರು . ಬಡಜನರ ಮಾತ್ರ ಇಂದಿಗೂ ಬಡವರಾಗಿಯೇ ಉಳಿದಿದ್ದಾರೆ ಎಂಬುದಕ್ಕೆ ಆಂಜಿನಪ್ಪನವರ ಕುಟುಂಬ ಜೀವಂತ ಉದಾಹರಣೆಯಾಗಿದೆ. ಈ ವೃದ್ಧ ದಂಪತಿಗಳಿಗೆ […]

Continue Reading