IMG 20211109 WA0024

ಪಾವಗಡ:ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ…!

*ಅಂಗನವಾಡಿ ಶಾಲೆಗಳ ಪ್ರಾರಂಭ* .*ಹೆಲ್ಪ್ ಸೊಸೈಟಿ ವತಿಯಿಂದ ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ಶಾಲಾ ಪರಿಕರ ವಿತರಣೆ ಮೂಲಕ ವಿಭಿನ್ನವಾಗಿ ಸ್ವಾಗತ* ಪಾವಗಡ: ನ 8.ಪಟ್ಟಣದ ಶಾಂತಿನಗರ ಅಂಗನವಾಡಿ ಕೇಂದ್ರಕ್ಕೆ ಪುರಸಭೆ ಇಲಾಖೆ ವತಿಯಿಂದ ನಿವೇಶನವನ್ನು ನೀಡುವ ಬಗ್ಗೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಲ್ಲುವ ಬರವಸೆಯನ್ನು *ಪುರಸಭೆ ನೂತನ ಪ್ರಭಾರ ಅಧ್ಯಕ್ಷರಾದ ಶ್ರೀಮತಿ ಸುಧಾಲಕ್ಷ್ಮಿ ಪ್ರಮೋದ್ ರವರು* ತಿಳಿಸಿದರು. ಪಟ್ಟಣದ ಶಾಂತಿ ನಗರದ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ *ಹೆಲ್ಪ್ ಸೊಸೈಟಿ ಹಾಗೂ ಮಹಿಳಾ […]

Continue Reading
IMG 20211109 WA0003

ಪಾವಗಡ:ಮಟ್ಕಾ ದಂಧೆಕೋರರಿಗೆ ಖಡಕ್ ಎಚ್ಚರಿಕೆ….!

ಮಟ್ಕಾ ಮುಕ್ತ ಪಾವಗಡ ಮಾಡಲು ಪಾವಗಡ ಠಾಣಾ ಸಿ.ಪಿ.ಐ ಲಕ್ಷ್ಮಿಕಾಂತ್ ಮಟ್ಕಾ ದಂಧೆಕೋರರಿಗೆ ಖಡಕ್ ಎಚ್ಚರಿಕೆ. ಪಾವಗಡದಲ್ಲಿ ಮಟ್ಕಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಸಿಪಿಐ ಲಕ್ಷ್ಮಿಕಾಂತ್ ಅವರಿಗೆ ಇತ್ತೀಚೆಗೆ ಜೆಡಿಎಸ್ ಐಟಿ ಘಟಕದಿಂದ ಮನವಿ ಪತ್ರ ಸಲ್ಲಿಸಿರುವ ಹಿನ್ನೆಲೆ. ಪಾವಗಡ ಠಾಣೆಯ ಸಿಪಿಐ ಲಕ್ಷ್ಮಿಕಾಂತ ರವರು ದಂದೆಯ ಕಿಂಗ್ ಪಿನ್ ಆದ ಅಶ್ವಥ್ ಮತ್ತು ಸಹೋದರರಾದ ರಾಮಂಜಿ ರಾಮಕೃಷ್ಣ ಗಂಗಾಧರ ಸೋದರನ ಪುತ್ರ ರಂಜಿತ್ ಹಾಗೂ ಪ್ರಮುಖ ಮಟ್ಕಾ ಬುಕ್ಕಿ ಕುಂಟಿನೂರಿ ಯನ್ನು ಪಾವಗಡ ಠಾಣೆಗೆ ವಿಚಾರಣೆಗೆ […]

Continue Reading
IMG 20211103 WA0023

ಪಾವಗಡ ಪುರಸಭೆಯ ಹನ್ನೆರಡನೆಯ ವಾರ್ಡಿಗೆ ಭೇಟಿ ನೀಡುವಂತೆ ಮನವಿ….!

ಪಾವಗಡ ಪುರಸಭೆಯ ಹನ್ನೆರಡನೆಯ ವಾರ್ಡಿಗೆ ಭೇಟಿ ನೀಡುವಂತೆ ಪುರಸಭೆಯ ಮುಖ್ಯಾಧಿಕಾರಿಗೆ ಮನವಿ. ಪಾವಗಡ ಪುರಸಭೆಯ 12 ನೇ ವಾರ್ಡಿನಲ್ಲಿ ಗೆದ್ದಂತಹ ಸದಸ್ಯರು ವಾರ್ಡಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ. ಜನರಿಗೆ ಸ್ಪಂದಿಸದೆ ಕಾಣೆಯಾಗಿದ್ದಾರೆ ಎಂದು ಜೆ.ಡಿ.ಎಸ್ ಐಟಿ ಘಟಕದ ಕಾರ್ಯಕರ್ತರು ಆರೋಪಿಸಿದ್ದಾರೆ. ಆಡಳಿತ ಪಕ್ಷದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಕೋಟಿಗಟ್ಟಲೆ ಹಣ ತಂದು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿದ್ದು ಸರಿಯಷ್ಟೇ ಆದರೆ 2 .11. 2021ರಂದು ಜೆಡಿಎಸ್ ಐಟಿ ಘಟಕದ ಸದಸ್ಯರು ಭೇಟಿ ನೀಡಿದಾಗ ಸದರಿ ವಾರ್ಡಿನಲ್ಲಿ ಯಾವುದೇ […]

Continue Reading
IMG 20211101 WA0053

ಪಾವಗಡ: ಸರಳವಾಗಿ ರಾಜ್ಯೋತ್ಸವ ಆಚರಣೆ…!

ಸರಳ ರಾಜ್ಯೋತ್ಸವ ಆಚರಣೆ ವೈ.ಎನ್.ಹೊಸಕೋಟೆ: ಗ್ರಾಮಪಂಚಾಯಿತಿ ಅಧ್ಯಕ್ಷೆ ಪದ್ಮಕ್ಕ ಓಬಳೇಶ್ ರವರು 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸೋಮವಾರದಂದು ಗ್ರಾಮಪಂಚಾಯಿತಿ ಆವರಣದಲ್ಲಿ ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಪ್ರತಿಜ್ಞಾವಿಧಿಯನ್ನು ಗ್ರಾ.ಪಂ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಸ್ವೀಕರಿಸಿದರು. ಪ್ರತಿವರ್ಷದಂತೆ ಈ ವರ್ಷವು ಗ್ರಾಮದ ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಲಿಯ ವತಿಯಿಂದ ಗಾಂಧಿ ವೃತ್ತದಲ್ಲಿ ಕನ್ನಡ ದ್ವಜಾರೋಹಣ ಹಮ್ಮಿಕೊಳ್ಳಲಾಗಿತ್ತು, ಗ್ರಾ.ಪಂ ಅಧ್ಯಕ್ಷೆ ಪದ್ಮಕ್ಕಓಬಳೇಶ್ ಧ್ವಜಾರೋಹಣ ನಡೆಸಿದರು. ಗ್ರಾ.ಪಂ ಸದಸ್ಯರು, ಮಂಡಲಿಯ ಸದಸ್ಯರು, ಮುಖ್ಯಶಿಕ್ಷಕರು […]

Continue Reading
IMG 20211101 WA0028

ಪಾವಗಡ: 66ನೇ ಕನ್ನಡ ರಾಜ್ಯೋತ್ಸವ ಆಚರಣೆ….!

ಇಂದು ವಿ.ಎಸ್ ಪಬ್ಲಿಕ್ ಶಾಲೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕನ್ನಡ ನಾಡಿಗೆ ತನ್ನದೇ ಆದಂತಹ ಇತಿಹಾಸವಿದೆ. ಕನ್ನಡ ಭಾಷೆ ಜಲ. ನೆಲದ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಿಗೂ ಅಭಿಮಾನವಿರಬೇಕು. ನಮ್ಮ ರಾಜ್ಯದ ಭಾಷೆ,ಕಲೆ,ಸಂಸ್ಕೃತಿಯನ್ನು ಕನ್ನಡೇತರರಿಗೂ ಸಹ ಪರಿಚಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದರೆ ಪ್ರಸ್ತುತ ಸ್ಥಿತಿಯಲ್ಲಿ ಕನ್ನಡ ಮಾತನಾಡುವಾಗ ಅನ್ಯಭಾಷೆಯ ಪದಗಳನ್ನು ಹೆಚ್ಚಿಗೆ ಬಳಸುತ್ತಿರುವುದು ದುರದೃಷ್ಟಕರವಾದ ಸಂಗತಿಯಾಗಿದೆ. ಆದ್ದರಿಂದ ಮಕ್ಕಳು ಮತ್ತು ಶಿಕ್ಷಕರು ಶಾಲೆಯಲ್ಲಿ ಹಾಗೂ ಮನೆಯಲ್ಲಿ ಕನ್ನಡವನ್ನು ಮಾತನಾಡಬೇಕು ಎಂದು ಮುಖ್ಯ ಶಿಕ್ಷಕರಾದ ಎ.ಶ್ರೀನಿವಾಸಲು […]

Continue Reading
IMG 20211030 WA0012

ಪಾವಗಡ:ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಅಭಿಮಾನಿಗಳಿಂದ ಸಂತಾಪ…!

*ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಅಭಿಮಾನಿಗಳಿಂದ ಸಂತಾಪ ಪಾವಗಡ ಅ 29 .ಕನ್ನಡ ಚಿತ್ರರಂಗದ ಅಪಾರ ಅಭಿಮಾನಿಗಳನ್ನು ಹೊಂದಿದಂತ ಏಕೈಕ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಹೃದಯಘಾತದಿಂದ ನಿಧನ ಹೊಂದಿದ ಸುದ್ದಿ ಕೇಳಿ ಅಪಾರ ಅಭಿಮಾನಿಗಳು, ಸಾರ್ವಜನಿಕರು ದಿಗ್ಬ್ರಮೆಗೆ ಒಳಗಾಗಿದ್ದು ಇವರನ್ನು ಕಳೆದುಕೊಂಡ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಮಾಜಿ ಶಾಸಕ ಕೆ. ಎಂ. ತಿಮ್ಮರಾಯಪ್ಪ ಸಂತಾಪ ವ್ಯಕ್ತಪಡಿಸಿದರು. ನಂತರ ಸಂತಾಪ […]

Continue Reading
IMG 20211028 WA0019

ಪಾವಗಡ: ಕನ್ನಡ ಗೀತಗಾಯನ…..!

ವೈ ಎನ್.ಹೊಸಕೋಟೆಯಲ್ಲಿ ಕನ್ನಡ ಗೀತ ಗಾಯನ ಪಾವಗಡ ತಾಲೂಕು ವೈ ಎನ್.ಹೊಸಕೋಟೆ ಗ್ರಾಮದಲ್ಲಿ ಲಕ್ಷ ಕಂಠ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಆಯೋಜನೆ ಮಾಡಿದ್ದು. ಈ ಕಾರ್ಯಕ್ರಮದಲ್ಲಿ ಮಧುಗಿರಿ ಉಪವಿಭಾಗಾಧಿಕಾರಿಗಳಾದ ಶ್ರೀಯುತ ಸೋಮಪ್ಪ ಕಡಕೋಡ. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಶ್ರೀಯುತ ಕೃಷ್ಣಮೂರ್ತಿ. ಪಾವಗಡ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ. ಶ್ರೀಯುತ ಅಶ್ವಥ್ ನಾರಾಯಣ. ಪಾವಗಡ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀಯುತ ಪವನ್ ಕುಮಾರ್ ರೆಡ್ಡಿ. ಬಿ .ಆರ್ .ಪಿ ಮಾರುತೇಶ್ . ಸಿ […]

Continue Reading
IMG 20211027 WA0021

ಪಾವಗಡ: ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸುವಂತೆ ಪ್ರತಿಭಟನೆ….!

: ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸುವಂತೆ ಪ್ರತಿಭಟನೆ….! ಪಾವಗಡ: ತುಂಗಭದ್ರಾ ಕುಡಿಯುವ ನೀರಿನ ಯೋಜನೆಯಡಿ ನೂತನ ಟ್ಯಾಂಕ್ ನಿರ್ಮಿಸಬೇಕು ಎಂದು ಗುಂಡ್ಲಹಳ್ಳಿ ಗ್ರಾಮಸ್ಥರು ಬುಧವಾರ ಗ್ರಾಮದ ಹಳೆಯ ಟ್ಯಾಂಕ್ ಮುಂಭಾಗ ಪ್ರತಿಭಟಿಸಿದರು. ಕುಡಿಯುವ ನೀರು ಪೂರೈಸುವ ಸಲುವಾಗಿ ಗ್ರಾಮದಲ್ಲಿ ನೂತನ ಟ್ಯಾಂಕ್ ನಿರ್ಮಿಸದೆ ಗುತ್ತಿಗೆ ಪಡೆದಿರುವ ಕಂಪನಿಯವರು 10 ವರ್ಷಗಳ ಹಿಂದೆ ನಿರ್ಮಿಸಿರುವ ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್ ಗೆ ನೀರು ಹರಿಸುವುದಾಗಿ ತಿಳಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್ ಗುಣಮಟ್ಟದಿಂದ ಕೂಡಿದೆ ಎಂದು ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸುತ್ತಿದ್ದಾರೆ. […]

Continue Reading
IMG 20211027 WA0020

ಪಾವಗಡ: ರೈತರ ಪ್ರತಿಭಟನೆ…!

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ರಸ್ತೆಯಲ್ಲಿರುವ ಜಮೀನಿನಲ್ಲಿ ಬುಧವಾರ ಸಮರ್ಪಕ ಪರಿಹಾರ ನೀಡದೆ ಬೃಹತ್ ಗಾತ್ರದ ವಿದ್ಯುತ್ ಕಂಬಗಳನ್ನು ಅಳವಡಿಸಬಾರದು ಎಂದು ಆಗ್ರಹಿಸಿ ರೈತರು ವಿಷದ ಬಾಟಲಿ ಹಿಡಿದು ಪ್ರತಿಭಟಿಸಿದರು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿದ್ಯುತ್ ಕಂಬ ನಿರ್ಮಿಸುವ ಕಾಮಗಾರಿ ನಡೆಸುವವರಿಗೆ ಭದ್ರತೆ ನೀಡುವಂತೆ ಸೂಚನೆ ನೀಡಿದ ಹಿನ್ನೆಲೆ ತಾಲ್ಲೂಕಿನ 4 ಠಾಣೆಯ ಇನ್ ಸ್ಪೆಕ್ಟರ್, ಸಬ್ ಇನ್ ಸ್ಪೆಕ್ಟರ್, 40 ಕ್ಕೂ ಹೆಚ್ಚು ಸಿಬ್ಬಂದಿ ಪಳವಳ್ಳಿ ಬಳಿಯ ಜಮೀನಿಗೆ ಆಗಮಿಸಿದ್ದರು. ರೈತರು ನಮಗೆ ಈವರೆಗೆ ಪರಿಹಾರ […]

Continue Reading
IMG 20211026 WA0010

ಪಾವಗಡ:ಗಡಿನಾಡಿನಲ್ಲಿ ಕನ್ನಡಭವನ ನಿರ್ಮಾಣಕ್ಕೆ ಒತ್ತು

ಗಡಿನಾಡಿನಲ್ಲಿ ಕನ್ನಡಭವನ ನಿರ್ಮಾಣಕ್ಕೆ ಒತ್ತು ವೈ.ಎನ್.ಹೊಸಕೋಟೆ : ಗಡಿನಾಡಿನಲ್ಲಿ ಕನ್ನಡಭವನ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಸಾಹಿತಿ ಬಿ.ಸಿ.ಶೈಲಾ ನಾಗರಾಜು ತಿಳಿಸಿದರು. ಗ್ರಾಮದಲ್ಲಿ ಮಂಗಳವಾರದಂದು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮತಯಾಚನೆ ಮಾಡಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತಿನಲ್ಲಿ ಗಮನಾರ್ಹ ಬದಲಾವಣೆಗಳಾಗಬೇಕಾಗಿದೆ. ಲೇಖಕಿಯಾಗಿ ಸಾಹಿತ್ಯಪರಿಷತ್ತಿನ ಒಳಹೊರಗಿನ ಪ್ರಸ್ತುತ ಸ್ಥಿತಿಯನ್ನು ಬಲ್ಲೆ. ಗಡಿನಾಡಿನಲ್ಲಿ ಸಾಹಿತ್ಯ ಬಲವರ್ಧನೆಗೆ ಮತ್ತು ಗಡಿನಾಡಿನಲ್ಲಿ ಕನ್ನಾಡಾಭಿವೃದ್ದಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಕನ್ನಡ ಶಾಲೆಗಳ ಉಳಿವಿಗಾಗಿ ಶಾಲೆಗಳ ದತ್ತು ಸ್ವೀಕಾರ , ಹಿರಿಯ […]

Continue Reading