ವೈ.ಎನ್.ಹೊಸಕೋಟೆಯಲ್ಲಿ ಕೈಮಗ್ಗ ಉತ್ಪಾದಕರ ಸಂಸ್ಥೆ ರಚನೆ….!
ವೈ.ಎನ್.ಹೊಸಕೋಟೆಯಲ್ಲಿ ಕೈಮಗ್ಗ ಉತ್ಪಾದಕರ ಸಂಸ್ಥೆ ರಚನೆ ವೈ.ಎನ್.ಹೊಸಕೋಟೆ : ಗ್ರಾಮದಲ್ಲಿ ರೇಷ್ಮೆ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳ ನೇಕಾರರು ಹೆಚ್ಚಾಗಿರುವುದರಿಂದ ಉತ್ಪಾದಕರ ಸಂಸ್ಥೆ ರಚನೆ ಮಾಡಲು ಇಲಾಖೆ ಉದ್ದೇಶಿಸಿದ್ದು, ನೇಕಾರರ ಸಹಕರಿಸಬೇಕಾಗ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಸುಮಲತ ತಿಳಿಸಿದರು. ಗ್ರಾಮದ ಸಿದ್ದಲಿಂಗೇಶ್ವರ ಉಣ್ಣೆ ಮತ್ತು ಕೈಮಗ್ಗ ನೇಕಾರ ಸಂಘದಲ್ಲಿ ಮಂಗಳವಾರದಂದು ನಡೆದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ಕನಿಷ್ಟ ೧೫೦ ಜನ ಸದಸ್ಯರನ್ನು ಹೊಂದಿರುವಂತೆ ಉತ್ಪಾದಕ ಸಂಘ ರಚನೆಯಾಗಬೇಕಾಗಿದೆ. ಸದಸ್ಯರಾಗ ಬಯಸುವವರು ೧೫೦೦ […]
Continue Reading