IMG 20211026 WA0009

ವೈ.ಎನ್.ಹೊಸಕೋಟೆಯಲ್ಲಿ ಕೈಮಗ್ಗ ಉತ್ಪಾದಕರ ಸಂಸ್ಥೆ ರಚನೆ….!

ವೈ.ಎನ್.ಹೊಸಕೋಟೆಯಲ್ಲಿ ಕೈಮಗ್ಗ ಉತ್ಪಾದಕರ ಸಂಸ್ಥೆ ರಚನೆ ವೈ.ಎನ್.ಹೊಸಕೋಟೆ : ಗ್ರಾಮದಲ್ಲಿ ರೇಷ್ಮೆ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳ ನೇಕಾರರು ಹೆಚ್ಚಾಗಿರುವುದರಿಂದ ಉತ್ಪಾದಕರ ಸಂಸ್ಥೆ ರಚನೆ ಮಾಡಲು ಇಲಾಖೆ ಉದ್ದೇಶಿಸಿದ್ದು, ನೇಕಾರರ ಸಹಕರಿಸಬೇಕಾಗ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಸುಮಲತ ತಿಳಿಸಿದರು. ಗ್ರಾಮದ ಸಿದ್ದಲಿಂಗೇಶ್ವರ ಉಣ್ಣೆ ಮತ್ತು ಕೈಮಗ್ಗ ನೇಕಾರ ಸಂಘದಲ್ಲಿ ಮಂಗಳವಾರದಂದು ನಡೆದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ಕನಿಷ್ಟ ೧೫೦ ಜನ ಸದಸ್ಯರನ್ನು ಹೊಂದಿರುವಂತೆ ಉತ್ಪಾದಕ ಸಂಘ ರಚನೆಯಾಗಬೇಕಾಗಿದೆ. ಸದಸ್ಯರಾಗ ಬಯಸುವವರು ೧೫೦೦ […]

Continue Reading
IMG 20211025 WA0030

ಪಾವಗಡ: ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ…!

ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ…! ಪಾವಗಡ: ತಾಲ್ಲೂಕಿನ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಹೆಲ್ಪ್ ಸೊಸೈಟಿ ಪದಾಧಿಕಾರಿಗಳು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ ಅವರಿಗೆ ಮನವಿ ಸಲ್ಲಿಸಿದರು. ಕೋವಿಡ್ 19 ಹಿನ್ನೆಲೆ ಕಳೆದ 2 ವರ್ಷ ಶಾಲೆಗಳು ನಡೆದಿಲ್ಲ. ತಾಲ್ಲೂಕಿನ ಬಹುತೇಕ ಶಾಲೆಗಳ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಯೂ ಇದೆ. ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಮೇಲ್ಛಾವಣಿ ಸೋರಿ ಮಕ್ಕಳು ಕುಳಿತುಕೊಳ್ಳಲೂ ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ದೂರಿದರು. ಈಗಾಗಲೆ […]

Continue Reading
IMG 20211023 WA0015

ಪಾವಗಡ: ಭೂ-ತಾಪಮಾನದಿಂದ ಪ್ರಕೃತಿ ವಿಕೋಪ….!

ಭೂ-ತಾಪಮಾನದಿಂದ ಪ್ರಕೃತಿ ವಿಕೋಪ ವೈ.ಎನ್.ಹೊಸಕೋಟೆ: ಭೂಮಿಯಲ್ಲಿ ತಾಪಮಾನ ಹೆಚ್ಚಳದಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ ಎಂದು ನಿವೃತ್ತ ದೈಹಿಕ ಶಿಕ್ಷಕ ಫಕ್ರುದ್ದೀನ್ ತಿಳಿಸಿದ್ದಾರೆ. ತೆಲುಗು ಚಿತ್ರ ನಟ ಪ್ರಭಾಸ್ ಹುಟ್ಟು ಹಬ್ಬದ ಪ್ರಯುಕ್ತ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆ ಆವರಣದಲ್ಲಿ ತಾಲ್ಲೂಕು ಪ್ರಭಾಸ್ ಅಭಿಮಾನಿ ಬಳಗದಿಂದ ಗಿಡ ನೀಡುವ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿ ಅವರು, ಇಂದು ಪರಿಸರದಲ್ಲಿ ಗಿಡಮರಗಳು ಕಡಿಮೆಯಾಗುತ್ತಿವೆ. ಆದ್ದರಿಂದ ಭೂಮಿಯಲ್ಲಿ ಉಷ್ಣಾಂಶ ಹೆಚ್ಚುತ್ತಿದೆ. ಮೇಘಸ್ಪೋಟ ಕೆಲವೇ […]

Continue Reading
IMG 20211021 WA0052

ಪಾವಗಡ: ಕೋವಿಡ್ ಟೆಸ್ಟ್ ಗಾಗಿ ವಿಧ್ಯಾರ್ಥಿ ಗಳ ಪರದಾಟ….!

*ವಸತಿ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಮನ್ವಯತೆಯ ಕೊರತೆ * ವಿಧ್ಯಾರ್ಥಿ ಗಳ ಪರದಾಟ ಪಾವಗಡ. ಸರ್ಕಾರಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಲು ವಸತಿ ಶಾಲೆಯ ವಿದ್ಯಾರ್ಥಿಗಳ ಪರದಾಟ. ದಸರಾ ಹಬ್ಬದ ಎಂಟು ದಿನಗಳ ರಜಾ ಮುಗಿದ ನಂತರ ಅಕ್ಟೋಬರ್ 21ರಿಂದ ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು ಪುನಹ ವಸತಿ ಶಾಲೆಗಳಿಗೆ ಆಗಮಿಸಲು ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿದ್ದರಿಂದಾಗಿ ಕಳೆದ ಎರಡು ದಿನಗಳಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಲು ವಿದ್ಯಾರ್ಥಿಗಳು ಸಾಲಾಗಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ತಾಲೂಕಿನ ಮುರಾರ್ಜಿ ದೇಸಾಯಿ […]

Continue Reading
IMG 20211021 WA0003

ಪಾವಗಡ: ಭಾರತೀಯ ಸಂಸ್ಕೃತಿಯ ಪ್ರತೀಕ ರಾಮಾಯಣ

ಭಾರತೀಯ ಸಂಸ್ಕೃತಿಯ ಪ್ರತೀಕ ರಾಮಾಯಣ ವೈ.ಎನ್.ಹೊಸಕೋಟೆ : ಭಾರತೀಯ ಸಂಸ್ಕೃತಿಯ ಪ್ರತೀಕ ರಾಮಾಯಣ ಮಹಾಕಾವ್ಯ ಎಂದು ನಿಡಗಲ್ ವಾಲ್ಮೀಕಿ ಆಶ್ರಮದ ಶ್ರೀ ಸಂಜಯಕುಮಾರ ಸ್ವಾಮಿಗಳು ತಿಳಿಸಿದರು. ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಗ್ರಾಮದ ಬಸ್ ನಿಲ್ದಾಣದ ಕೇಂದ್ರ ಸ್ಥಳದಲ್ಲಿ ಮಹರ್ಷಿಯ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಬುಧವಾರದಂದು ಸಂಸ್ಥಾನದ ದೊರೆ ರಾಜಾ ಜಯಚಂದ್ರರಾಜು ರವರೊಂದಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಮಾಯಣ ಮಹಾಕಾವ್ಯ ಭಾರತೀಯ ಸಂಸ್ಕೃತಿಯ ಜೀವಾಳವಾಗಿದ್ದು, ಆದರ್ಶ ಮತ್ತು ಮೌಲ್ಯಗಳ ಆಗರವಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ರಾಮಾಯಣ ಕಾವ್ಯವನ್ನು […]

Continue Reading
IMG 20211020 WA0023

ಪಾವಗಡ:ಮಹರ್ಷಿ ವಾಲ್ಮೀಕಿ ರಾಮಾಯಣದ ಪರಿಕಲ್ಪನೆ ಸಮಬಾಳು ಸಮಪಾಲು…!

*ಮಹರ್ಷಿ ವಾಲ್ಮೀಕಿ ರಾಮಾಯಣದ ಪರಿಕಲ್ಪನೆ ಸಮಬಾಳು ಸಮಪಾಲು*: *ಹೆಲ್ಪ್ ಸೊಸೈಟಿ ಸಹಯೋಗದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಲೋಕೇಶ ಪಾಳೇಗಾರ ಅಭಿಮತ* : ಪಾವಗಡ ಅ 20. ಮಹರ್ಷಿ ವಾಲ್ಮೀಕಿ ರಾಮಾಯಣದ ಪರಿಕಲ್ಪನೆ ಸಮಬಾಳು, ಸಮಪಾಲು,ಸಮಾನತೆ ಹಾಗೂ ರಾಮರಾಜ್ಯದ ಕನುಸು ಕಂಡಿದ್ದ ಗಾಂಧೀಜಿ ಯವರ ಪರಿಕಲ್ಪನೆಯ ಅಶೋತ್ತರವನ್ನು ನನಸು ಮಾಡಲು ಹೊರಟಿರುವ ಮಾನಂ ಶಶಿಕಿರಣ್ ರವರ ಅದ್ಯಕ್ಷತೆಯ ಹೆಲ್ಪ್ ಸೊಸೈಟಿ ತಂಡ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರ ಮೂಲಕ ಸಮಾನತೆಯ ಸಂದೇಶವನ್ನು ಸಾರುತ್ತಿರುವುದು ಶುಭ ಸಂಕೇತ ಎಂದು ಪಟ್ಟಣದ ಪ್ರವಾಸಿ […]

Continue Reading
IMG 20210321 170643 scaled

ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿ : ತೊಘಲಕ್ ದರ್ಬಾರ್ ….!

ವೈ ಎನ್‌ ಹೊಸಕೋಟೆ ಗ್ರಾಮ ಪಂಚಾಯತಿ ತೊಘಲಕ್‌ ದರ್ಬಾರ್‌ ….! ಇತಿಹಾಸ ಒಮ್ಮೆ ಅವಲೋಕಿಸಿದರೆ ನಮಗೆ ಒಂದು ಹೆಸರು ನೆನಪಾಗುತ್ತದೆ ಅದು ಮಹಮ್ಮದ್‌ ಬಿನ್‌ ತೊಘಲಕ್‌ ಎಂಬ ರಾಜ ಈತ ನನ್ನು ಹುಚ್ಚು ದೊರೆ ಎಂದು ಸೊಂಬೋದಿಸಿದ್ದಾರೆ. ಈತನ ಆಡಳಿತವನ್ನು ತೊಘಲಕ್‌ ದರ್ಬಾರ್‌ ಎಂದು ಇತಿಹಾಸಜ್ಞರು ಕರೆದಿದ್ದಾರೆ. ತೊಘಲಕ್‌ ದರ್ಬಾರ್‌ ನಂತೆ, ಹುಚ್ಚು ರಾಜ ನ ಆಡಳಿತವನ್ನು ನೆನಪಿಸುವ ವಂತ ಅಡಳಿತವನ್ನು   ವೈ ಎನ್‌ ಹೊಸಕೋಟೆ ಗ್ರಾಮಪಂಚಾಯತಿ ಯಲ್ಲಿ ಕಾಣಬಹುದು.  ಈ ಹಿಂದೆ  ಕಾಂಗ್ರೆಸ್‌ ಬೆಂಬಲಿತ ಸದಸ್ಯರ […]

Continue Reading
IMG 20211019 WA0037

ಭಜರಂಗದಳದ ಸಂಚಾಲಕರ ಮೇಲೆ ಹಲ್ಲೆ….!

ಭಜರಂಗದಳದ ಸಂಚಾಲಕರ ಮೇಲೆ ಹಲ್ಲೆ….! ತುಮಕೂರು:  ಭಜರಂಗದಳದ ಸಂಚಾಲಕರಾದ ಮಂಜು ಭಾರ್ಗವ ಅವರ ಮೇಲೆ ಹಲ್ಲೆ ನಡೆದಿದೆ. ಮಂಜು ಭಾರ್ಗವ್ ಅವರು ಸತತ ಮೂರು ತಿಂಗಳಿಂದ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದುದನ್ನು ತಡೆದಿದ್ದರುಆದ್ದರಿಂದ ಈ ದಿನ ಮಂಜು ಭಾರ್ಗವ್ ಹಾಗೂ ಕಾರ್ಯಕರ್ತನಾದ ಕಿರಣ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿ ರಾಡ್ ನಿಂದ ಹಲ್ಲೆ ಮಾಡಿ ಪರಾರಿಯಾಗಿರುತ್ತಾರೆ. ನಂತರ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ .ವಿಷಯ ತಿಳಿದ ಭಜರಂಗದಳದ ಕಾರ್ಯಕರ್ತರು ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ […]

Continue Reading
IMG 20211019 WA0030

ಪಾವಗಡ: ಈದ್ ಮಿಲಾದ್ ಆಚರಣೆ….!

ಈದ್ ಮಿಲಾದ್ ಆಚರಿಸಿದ ಹೆಲ್ಪ್ ಸೊಸೈಟಿ. ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಹೆಲ್ಪ್ ಸೊಸೈಟಿ ತಂಡದಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಂಧುಗಳಿಗೆ ಬಟ್ಟೆ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ಇಸ್ಲಾಂ ಧರ್ಮದ ಪ್ರಮುಖ ಹಬ್ಬಗಳು, ಆಚರಣೆಗಳಲ್ಲಿ ಒಂದಾದ ಈದ್ ಮಿಲಾದ್ ಹಬ್ಬವನ್ನು ನಾವು ಆಯ್ದ ಕೆಲವು ಮುಸ್ಲಿಂ ಸಮುದಾಯದ ಬಂಧುಗಳಿಗೆ ಬಟ್ಟೆ ನೀಡಿ ಹಬ್ಬ ಆಚರಿಸಲಾಯಿತು. ವೇಳೆ ನಾಡಿನ ಸಮಸ್ತ ಮುಸ್ಲಿಂ ಸಮುದಾಯದವರಿಗೆ […]

Continue Reading
IMG 20211019 WA0027

ಪಾವಗಡ: ಪೌರಕಾರ್ಮಿಕರಿಗೆ ನವರಾತ್ರಿಯ ವಿಶೇಷ ಉಡುಗೊರೆ ವಿತರಣೆ….!

ಶ್ರೀರಾಮಕೃಷ್ಣ ಸೇವಾಶ್ರಮ ಪಾವಗಡ ಇವರು ಇನ್ಫೋಸಿಸ್ ಫೌಂಡೇಶನ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಕಾರದೊಂದಿಗೆ ಪೌರಕಾರ್ಮಿಕರಿಗೆ ನವರಾತ್ರಿಯ ವಿಶೇಷ ಉಡುಗೊರೆ ನೀಡಿರುವ ಬಗ್ಗೆ.ಪ್ರತಿವರ್ಷದಂತೆ ಈ ವರ್ಷವೂ ಸಹ ಪಟ್ಟಣದ ಎಲ್ಲಾ ಪೌರಕಾರ್ಮಿಕರಿಗೆ ಹಾಗೂ ಪುರಸಭೆಯ ನೌಕರರಿಗೆ ಜಪಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಹೊಸ ಸೀರೆ, ಪಂಚೆ,ಹಾಗೂ ದಿನಸಿ ಕಿಟ್ಗಳನ್ನುವಿತರಿಸಲಾಯಿತು ಈ ಕಾರ್ಯಕ್ರಮಕ್ಕೆ ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಅರ್ಚನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಕೌನ್ಸಿಲರ್ ಆದ ಸುದೇಶ್ ಬಾಬು. ಆಶ್ರಮದ ಸಂಯೋಜಕರಾದ ಲೋಕೇಶ್ ದೇವರಾಜ್ […]

Continue Reading