IMG 20210119 WA0010

ಪಾವಗಡ: ವೇಮನ ಜಯಂತಿ ಆಚರಣೆ….!

ಪಾವಗಡ.ಮಹಾಯೋಗಿ ವೇಮನ ಜಯಂತಿ” ತಹಶೀಲ್ದಾರ್ ಕಚೇರಿಯಲ್ಲಿ  ಆಚರಿಸಲಾಯಿತು. ವೇಮನ ಅವರ ಭಾವಚಿತ್ರ ಪುಷ್ಪಾರ್ಚನೆ ಮಾಡಿ ನಂತರ ಮಾತಾನಾಡಿ ತಾಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷರಾದ ಬೆಳ್ಳಿ ಬೆಟ್ಲು ಚಂದ್ರ ಶೇಖರ ರೆಡ್ಡಿ ಮಾತನಾಡಿ .ಕೋವಿಡ್ ವೈರಸ್‌ನಿಂದ ಲಾಕ್‌ಡೌನ್‌ ಆದೇಶದಲ್ಲಿದ್ದು, ವೇಮನ ಜಯಂತಿ ಅದ್ಧೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗದ ಕಾರಣ ವೇಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸರಳವಾಗಿ ಆಚರಣೆ ಮಾಡಲಾಗಿದೆ ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಹಾಗೂ ಮರಾಠ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿತು. ಅದೇ […]

Continue Reading
IMG 20210119 WA0002

ಪಾವಗಡ: ನಾಗಮಡಿಕೆ- ಜಾತ್ರೆ ಇಲ್ಲ: ಜನನೂ ಇಲ್ಲ….!

ಪಾವಗಡ . ಕೊರೋನ: ಮಾರ್ಗಸೂಚಿ ಅನುಗುಣವಾಗಿ  ಈವರ್ಷ ದ  ನಾಗಲಮಡಿಕೆ ಸುಬ್ರಮಣ್ಯ ಸ್ವಾಮೀ ರಥೋತ್ಸವ  ರದ್ದಾದ ಹಿನ್ನಲೆಯಲ್ಲಿ ಜಾತ್ರೆಯಲ್ಲು  ಜನರು ಇಲ್ಲದಂತಾಗಿದೆ. ನಾಗಲಮಡಿಕೆ ಸುಬ್ರಮಣ್ಯ ದೇವಸ್ಥಾನ ತನ್ನದೇ ಆದ ವಿಶೇಷತೆ ಹಾಗೂ ಐತಿಹಾಸವನ್ನು‌ ಹೊಂದಿದೆ. ಅಪಾರ ಭಕ್ತ ಗಣ ಸಮೂಹವನ್ನು ದಕ್ಷಿಣ ಭಾರತಾದ್ಯಂತ ಹೊಂದಿದೆ. ಈ ದೇವಾಲಯದ ಸನಿಹದಲ್ಲೇ ಉತ್ತರ ಪಿನಾಕಿನಿ ನದಿ ಹರಿಯುತ್ತದೆ. ಇಲ್ಲಿ ಪ್ರತಿವರ್ಷವು ರಥೋತ್ಸವ ಹಾಗೂ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ಡಿಸೆಂಬರ್ -ಜನವರಿ ಮಾಹೆಯಲ್ಲಿ ನಡೆಯುತ್ತವೆ ರಥೋತ್ಸವ ವಿಶೇಷ ಪುಷ್ಯ ಮಾಸದ […]

Continue Reading
IMG 20210119 WA0014

ಪಾವಗಡ: ಜಾತಿಗಾಗಿ ಜಾಗೃತಿ ಜಾಗೃತಿಗಾಗಿ ಜಾತ್ರೆ..!

ಜಗದ್ಗುರು ಶ್ರೀ ವಾಲ್ಮೀಕಿ ಮಹರ್ಷಿಗಳುಪ್ರಸನ್ನಾನಂದಮಹಾಸ್ವಾಮೀಜಿಯವರು ಮೂರನೇ ವಷ೯ದ ವಾಲ್ಮೀಕಿ ಜಾತ್ರೆ ಪ್ರಯುಕ್ತ ಇಂದು  ಪಾವಗಡದಲ್ಲಿ ಸಭೆ ನಡೆಸಿದರು. ವಾಲ್ಮೀಕಿ ಜಾತ್ರೆ ಕೇವಲ ಒಂದು ಜಾತ್ರೆಯಲ್ಲ ಜನ ಜಾಗೃತಿ ಜಾತ್ರೆ ಯಾಗಬೇಕು ಎಂದು ಕರೆ ನೀಡಿದರು. ಜಾತಿಗಾಗಿ ಜಾಗೃತಿ ಜಾಗೃತಿಗಾಗಿ ಜಾತ್ರೆ ಘೋಷ ವಾಕ್ಯದೊಂದಿಗೆ ಈ ಜಾತ್ರೆಯ ಮೂಲಕ ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ತಿಳಿಸಿದರು.. ರಾಜ್ಯದಲ್ಲಿ ಅರವತ್ತು ಲಕ್ಷ ಜನಸಂಖ್ಯೆ ಹೊಂದಿರುವ ಬೇಡ ವಾಲ್ಮೀಕಿ ನಾಯಕ ಜನಾಂಗ ಇಂದು ಸಂವಿಧಾನ ಬದ್ಧ ಹಕ್ಕಿಗಾಗಿ ಹೋರಾಟ ಮಾಡುತ್ತಿದೆ. […]

Continue Reading
1611053227301

Tumkur: ಯಶಸ್ವಿ ಓಪನ್ ಹಾರ್ಟ್ ಸರ್ಜರಿ ಮಾಡಿದ ಸಿದ್ಧಾರ್ಥ ಹಾರ್ಟ್‍ಸೆಂಟರ್….!

ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್’ನಲ್ಲಿ ಯಶಸ್ವಿಯಾಗಿ ಓಪನ್ ಹಾರ್ಟ್ ಸರ್ಜರಿಯನ್ನು ಉಚಿತವಾಗಿ ನಡೆಸಲಾಗಿದೆ ತುಮಕೂರು: ಜಾಗತಿಕ ಮಟ್ಟಕ್ಕೆ ಸರಿಸಮಾನವಾದ ರೀತಿಯಲ್ಲಿ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್’ನಲ್ಲಿ ಯಶಸ್ವಿಯಾಗಿ ಓಪನ್ ಹಾರ್ಟ್ ಸರ್ಜರಿಯನ್ನು ಉಚಿತವಾಗಿ ನಡೆಸಲಾಗಿದೆ. ಇದು ಇತಿಹಾಸದಲ್ಲಿ ಹೊಸ ಅಧ್ಯಾಯವನ್ನ ಸೃಷ್ಟಿಸಿದೆ ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರ ಮತ್ತು ಕಾಲೇಜಿನಲ್ಲಿಂದು  ಪತ್ರಿಕಾಗೋಷ್ಠಿಯಲ್ಲಿ […]

Continue Reading
IMG 20210118 WA0011

ಪಾವಗಡ: ಕಣ್ಣಿನ ಶಸ್ತ್ರ ಚಿಕಿತ್ಸೆ ಆರಂಭಿಸಲು ಮನವಿ…!

ಪಾವಗಡ :- ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿ ಮತ್ತು 52 ಉಪಕೇಂದ್ರಗಳಲ್ಲಿ ದಾದಿಯರ ಹುದ್ದೆಗಳು ಭರ್ತಿ ಮಾಡಬೇಕೆಂದು ಹೆಲ್ಪ್ ಸೊಸೈಟಿ ವತಿಯಿಂದ ತಹಶೀಲ್ದಾರರಿಗೆ ಮನವಿ ಪತ್ರ ನೀಡಲಾಯಿತು ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷರು ಮಾನಂ ಶಶಿಕಿರಣ್ ಬಿಎಸ್ಪಿ ಮಂಜುನಾಥ್ ಬೀದಿಬದಿ ಮಹಿಳಾ ವ್ಯಾಪಾರಸ್ಥರ ಅಧ್ಯಕ್ಷರು ಶಶಿ ಕಲ ಮಾನವ ಹಕ್ಕು ಪರಿಷತ್ ಅಧ್ಯಕ್ಷರು ಮಂಜುನಾಥ ತಿರುಮಲೇಶ್ ನಾಯ್ಡು ಸಾಗರ್ ಹರೀಶ್ ಅನಿಲ್ ಕುಮಾರ್ ಗೌತಮ್ ಇದ್ದರು

Continue Reading
IMG 20210115 WA0021

ಪಾವಗಡ: ಖೋಟಾ ನೋಟು ಮುದ್ರಿಸುತ್ತಿದ್ದ ಖದೀಮರು ಅಂದರ್….!

Y.N ಹೊಸಕೋಟೆ ಯಲ್ಲಿ ಪ್ರಕರಣ ಬೇದಿಸಿದ ಆರಕ್ಷಕರು…. ಪಾವಗಡ: ತಾಲ್ಲೂಕಿನ ವೈ ಎನ್ ಹೊಸಕೋಟೆ ಯ ಪಟ್ಟಣದಲ್ಲೆ ವಾಸ ವಾಗಿದ್ದ ತೊಗಟವೀರ ಜನಾಂಗದ 32 ವರ್ಷದ ನಾಗರಾಜು ಮತ್ತು 50 ವರ್ಷದ ಶ್ರೀನಿವಾಸ್ ಖೋಟಾ ನೋಟು ಗಳನ್ನು ದಸ್ತಾವೇಜು ಉಪಕರಣಗಳಿಂದ ಮುದ್ರಿಸಿ ಸಾರ್ವಜನಿಕರಿಗೆ ಚಲಾವಣೆ ಮಾಡುತ್ತಿದ್ದರು ಎಂದು ಪೋಲೀಸರು ತಿಳಿಸಿದ್ದಾರೆ ಆರೋಪಿಗಳು ತಮ್ಮ ಮನೆಯ ಮೇಲಿರುವ ಕೊಠಡಿಯಲ್ಲಿ ಮುದ್ರಿಸಿ ಸಾರ್ವಜನಿಕ ರಿಗೆ ಮೋಸವಾಗಿ ಚಲಾವಣೆಗೆ ಸಜ್ಜಾಗಿರುವ ಮಾಹಿತಿ ಮೇರೆಗೆ ಪೋಲಿಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ  500 […]

Continue Reading
IMG 20210115 WA0017

ಪಾವಗಡ: ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ….!

ಪಾವಗಡ:- ಇಷ್ಟು ದಿನಗಳ ಕಾಲ ಪಾವಗಡ ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿದ್ದ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಗದ್ದುಗೇರೊ ಸ್ಥಾನದ ಮೀಸಲಾತಿಗಾಗಿ ಕಾದು ಕೂತಿದ್ದರು. ಆ ಹಿನ್ನೆಲೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ರವರು ನಿಗದಿ ಮಾಡಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಇಂದು ಪಟ ಎಸ್ ಎಸ್.ಕೆ ಸಮುದಾಯ ಭವನದಲ್ಲಿ ಎಲ್ಲಾ ಸದಸ್ಯರ ಸಮ್ಮುಖದಲ್ಲೇ ಅನಾವರಣಗೊಳಿಸಲಾಯಿತು. ಕಳೆದ ಡಿ.22 ಕ್ಕೆ ನಡೆದಿದ್ದ ತಾಲ್ಲೂಕಿನ 33 ಗ್ರಾಮ ಪಂಚಾಯಿತಿ ಲೋಕಲ್ ಚುನಾವಣೆ ನಡೆದಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಕುರ್ಚಿಗೆ ಮಾತ್ರ […]

Continue Reading
IMG 20210114 WA0002

ಪಾವಗಡ: ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ….!

ಅರಸಿಕೆರೆ ಸರ್ಕಾರಿ ಪೌಢಶಾಲೆ ಯ ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳಿಂದ ಮಕ್ಕಳಿಗೆ ಟ್ಯಾಬ್ ವಿತರಣೆ *ಪಾವಗಡ* : ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳ ನೇತೃತ್ವದಲ್ಲಿ ಮಕ್ಕಳಿಗೆ ಟ್ಯಾಬ್ ಮತ್ತು ಗ್ರೀನ್ ಬೋರ್ಡ್ ವಿತರಿಸುವ ಕಾರ್ಯಕ್ರಮವನ್ನ ತಾಲ್ಲೂಕಿನ ಅರಸೀಕರೆ ಸರ್ಕಾರಿ ಪ್ರೌಢಶಾಲೆ ಯಲ್ಲಿ ಆಯೋಜಿಸಲಾಗಿತ್ತು. ಇದೇ ವೇಳೆ ಸುಮಾರು 38 ವಿದ್ಯಾರ್ಥಿಗಳಿಗೆ 19 ಟ್ಯಾಬ್ ಗಳನ್ನು ವಿತರಿಸಲಾಯಿತು. ಜೊತೆಗೆ ಶಾಲೆಗೆ 4 ಬೋರ್ಡ್ಗಳನ್ನ ಕೊಡುಗೆಯಾಗಿ ನೀಡಿ ಶೈಕ್ಷಣಿಕಾಭಿವೃದ್ಧಿಗೆ ಪ್ರೋತ್ಸಾಹಿಸಲಾಯಿತು. ನಂತರ ಮಾತನಾಡಿದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಪವನ್ ಕುಮಾರ್ […]

Continue Reading
IMG 20210112 WA0010

ಪಾವಗಡ: ಆಧಾರ್ ಜೋಡಣೆ ಇಲ್ಲದ ಮಾಶಾಸನ ರದ್ದು….!

ಆಧಾರ್ ಜೋಡಣೆ ಇಲ್ಲದ ಮಾಶಾಸನ ರದ್ದು ವೈ.ಎನ್.ಹೊಸಕೋಟೆ : ಆಧಾರ್ ಸಂಖ್ಯೆ ಜೋಡಣೆ ಇಲ್ಲದ ಮಾಶಾಸನಗಳು ಜನವರಿ 18 ರಿಂದ ರದ್ದಾಗಲಿವೆ ಎಂದು ಹೋಬಳಿಯ ಕಂದಾಯ ನಿರೀಕ್ಷಕರಾದ ಕಿರಣ್ ಕುಮಾರ್ ತಿಳಿಸಿದರು. ಮಂಗಳವಾರದAದು ಗ್ರಾಮದ ಕಂದಾಯ ಕಛೇರಿಯಲ್ಲಿ ಮಾತನಾಡಿ ವೃದ್ದಾಪ್ಯವೇತನ, ವಿಧವಾವೇತ, ಅಂಗವಿಕಲವೇತನ, ಸಂದ್ಯಾ ಸುರಕ್ಷಾ, ಮನಸ್ವಿನಿ ಇತ್ಯಾದಿ ಮಾಶಾಸನಗಳ ಫಲಾನುಭವಿಗಳಲ್ಲಿ ಬಹಳಷ್ಟು ಜನರು ಮಾಶಾಸನಕ್ಕೆ ಆಧಾರ್ ಕಾರ್ಡುಗಳನ್ನು ಜೋಡಣೆ ಮಾಡಿಸಿರುವುದಿಲ್ಲ. ಇದರಿಂದಾಗಿ ಅವರ ಸಂಪೂರ್ಣ ಮಾಹಿತಿ ಲಭ್ಯವಾಗುತ್ತಿಲ್ಲ. ಹಾಗಾಗಿ 8 ತಿಂಗಳಿನಿಂದ ಆಧಾರ್ ಕಾರ್ಡ್ ಜೋಡಣೆ […]

Continue Reading
IMG 20210112 WA0017

ಪಾವಗಡ:ಜಯಕರ್ನಾಟಕ ಸಂಘಟನೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ…

ಪಾವಗಡ.ಜಯಕರ್ನಾಟಕ ಸಂಘಟನೆ ಪಾವಗಡ ತಾಲೂಕು ಘಟಕ ಅಧ್ಯಕ್ಷತೆಯಲ್ಲಿ ನಗರ ಘಟಕ ನೂತನ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸಂಘಟನೆಯ ಬಲವರ್ಧನೆ, ನಾಡು ನುಡಿ ಜಲ ಭಾಷೆ ಮತ್ತು ಮೂಲಭೂತ ಸೌಕರ್ಯಗಳ ಹಕ್ಕುಗಳಿಗಾಗಿ ಸಂಘಟನೆಯು ನಿರಂತರ ಹೋರಾಟಗಳ ಮುಖೇನಾ ಕಾರ್ಯಪ್ರವೃತ್ತತನ್ನಾಗಿಸುವುದು.. ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ಪಾವಗಡ ತಾಲ್ಲೂಕು ಘಟಕದ ಅಧ್ಯಕ್ಷರಾದ ಗೋವರ್ಧನ್, ಉಪಾಧ್ಯಕ್ಷರು ಅಕ್ಕಲಪ್ಪ, ಕಾರ್ಯಾಧ್ಯಕ್ಷರು ಅನಿಲ್, ಖಜಾಂಜಿ ರಂಜಿತ್ ಕುಮಾರ್, ಕಾರ್ಯದರ್ಶಿ ಡಿ ರಫಿ, ಸಹಕಾರ್ಯದರ್ಶಿ ಗೋಪಾಲ್, ಸಂಚಾಲಕರು ಫಕ್ರುದಿನ್, ಹಾಗೂ ನಗರ ಘಟಕದ […]

Continue Reading