IMG 20220913 WA0065

ಬೆಂಗಳೂರು:ರಾಜಕಾಲುವೆಯ ಒತ್ತುವರಿಗಳ ತೆರವು ಕಾರ್ಯಾಚರಣೆ….!

ಬಿಬಿಎಂಪಿಯ ಮಹದೇವಪುರ ಹಾಗೂ ಯಲಹಂಕ ವಲಯ ವ್ಯಾಪ್ತಿಯ ವಿವಿಧ ಸ್ಥಳಗಳ 18 ಒತ್ತುವರಿಗಳ ತೆರವು ಕಾರ್ಯಾಚರಣೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆಯ ಒತ್ತುವರಿಗಳ ತೆರವು ಕಾರ್ಯಾಚರಣೆಯು ಸಕ್ರಿಯವಾಗಿ ನಡೆಯುತ್ತಿದ್ದು, ಇಂದು ಮಹದೇವಪುರ ವಲಯ ಹಾಗೂ ಯಲಹಂಕ ವಲಯ ಸೇರಿದಂತೆ ಒಟ್ಟು 18 ಒತ್ತುವರಿಗಳನ್ನು ತೆರವುಗೊಳಿಸಲಾಗಿರುತ್ತದೆ. ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಶಾಂತಿನಿಕೇತನ ಲೇಔಟ್, ಪಾಪಯ್ಯ ರೆಡ್ಡಿ ಲೇಔಟ್, ಚೆಲ್ಲಘಟ್ಟ ಹಾಗೂ ಯಲಹಂಕ ವಲಯ ಸ್ಯಾಟಲೈಟ್ ಟೌನ್ ನಲ್ಲಿ ರಾಜಕಾಲುವೆ ಒತ್ತುವರಿಯನ್ನು ಪಾಲಿಕೆಯ ಇಂಜಿನಿಯರ್‌ಗಳು, ಕಂದಾಯ ಅಧಿಕಾರಿಗಳು, ಮಾರ್ಷಲ್‌ಗಳು, ಪೊಲೀಸ್ ಸಿಬ್ಬಂದಿಯ […]

Continue Reading
IMG 20220913 WA0042

ಆನೇಕಲ್: ಸರ್ಜಾಪುರ ಪೋಲಿಸ್ ಠಾಣೆ – ಅಂತರ್ ರಾಜ್ಯ ದ್ವಿಚಕ್ರ ವಾಹನ ಕಳ್ಳರ ಬಂಧನ…

ಸರ್ಜಾಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಂತರ್ ರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ಅವರಿಂದ ಸುಮಾರು 40 ಲಕ್ಷ ರೂಪಾಯಿ ಬೆಲೆಯ 25 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಪೊಲೀಸ್ ಠಾಣೆ ವ್ಯಾಪ್ತಿಯ ಹಂದೇನಹಳ್ಳಿ ಗ್ರಾಮದ ರಸ್ತೆಯಲ್ಲಿರುವ ಕ್ರಾಂತಿ ಲೇಔಟ್ ಬಳಿ ದರೋಡೆ ಮಾಡಲು 5 ಜನ ಆರೋಪಿಗಳು ಸಂಚು ರೂಪಿಸಿದ್ದಾರೆ ಎಂಬ ಖಚಿತ ಮಾಹಿತಿ ಆದಾರದ ಮೇಲೆ ಸರ್ಜಾಪುರ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಮಂಜು ಮತ್ತು ಅವರ ತಂಡ ಆರೋಪಿಗಳ ಮೇಲೆ ದಾಳಿ […]

Continue Reading
Screenshot 2022 09 12 22 32 53 152 com.google.android.apps .nbu .files

ಆನೇಕಲ್:ಅತ್ತಿಬೆಲೆ ಪುರಸಭೆ – ಕಸ ವಿಲೇವಾರಿ ಸಮಸ್ಯೆ…!

ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡಲು ಜಾಗ ಮಂಜೂರು ಮಾಡಿಕೊಡುವಂತೆ ಜಿಲ್ಲಾದಿಕಾರಿಗಳನ್ನು ಆಗ್ರಹಿಸಿ ಇಂದು ಆನೇಕಲ್ ತಾಲೂಕು ಕಚೇರಿ ಮುಂಭಾಗದಲ್ಲಿ ಅತ್ತಿಬೆಲೆ ಪುರಸಭಾ ಸದಸ್ಯರು ಪ್ರತಿಭಟನೆಯನ್ನು ನಡೆಸಿದರು.ಕಳೆದ ೫ ವರ್ಷಗಳಿಂದ ಅತ್ತಿಬೆಲೆ ಪುರಸಭೆಗೆ ಕಸ ವಿಲೇವಾರಿ ಮಾಡಲು ಜಾಗ ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳ ಗಮನಕ್ಕೆ ತಂದರೂ ಮತ್ತು ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಪುರಸಭಾ ಸದಸ್ಯರು ಆಕ್ರೋಶವನ್ನು ವ್ಯಕ್ತ ಪಡಿಸಿದರು. ಇನ್ನು ಒಂದು ತಿಂಗಳಲ್ಲಿ ಕಸ ಹಾಕಲು ಜಾಗ […]

Continue Reading
IMG 20220903 WA0046

ಆನೇಕಲ್: ಕರ್ನಾಟಕ ಗಡಿ ಪ್ರದೇಶ ಪ್ರಾಧಿಕಾರದಿಂದ ಗಡಿನಾಡು ಸಾಂಸ್ಕೃತಿಕ ಉತ್ಸವ…!

ಆನೇಕಲ್: ಇಂಡ್ಲವಾಡಿ ಸರ್ಕಾರಿ ಪ್ರೌಢಶಾಲೆಯ ಬಯಲು ರಂಗಮಂದಿರದಲ್ಲಿ ಪುಣ್ಯಕೋಟಿ ಸಾಂಸ್ಕೃತಿಕ ಕಲಾ ಬಳಗ ಬೆಂಗಳೂರು ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾಮ ಪಂಚಾಯತಿ ಇವರ ಸಹಕಾರದೊಂದಿಗೆ ೭೫ ಭಾರತ ಸ್ವಾತಂತ್ರ ಅಮೃತೋತ್ಸವದ ಸವಿನೆನಪು ಅಂಗವಾಗಿ ಗಡಿನಾಡು ಸಾಂಸ್ಕೃತಿಕ ಉತ್ಸವ, ಸಂಗೀತ, ನೃತ್ಯ, ನಾಟಕ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ ಅಧ್ಯಕ್ಷರಾದ ಬೆಟ್ಟಪ್ಪ ಅವರು ನೆರವೇರಿಸಿ ಮಾತನಾಡುತ್ತಾ ಗಡಿನಾಡು ಭಾಗಗಳಲ್ಲಿ ಮಕ್ಕಳು ಮತ್ತು ಜನರು ಬೇರೆ ಭಾಷೆಗಳು ಪ್ರಭಾವಕ್ಕೆ ಒಳಗಾಗದೆ ಕನ್ನಡ ಭಾಷೆಯನ್ನು ಉಳಿಸಿ […]

Continue Reading
IMG 20220902 WA0010

ಆನೇಕಲ್:ಸಂತೆ ವ್ಯಾಪಾರಿಗಳಿಗೆ ಸಾಹಿತ್ಯದ ಅರಿವು

ಕನ್ನಡ ಸಾಹಿತ್ಯ ಪರಿಷತ್ತು ಅನೇಕಲ್ ವಿಧಾನಸಭಾ ಕ್ಷೇತ್ರ ಹಾಗೂ ಕರ್ನಾಟಕ ಸಂತೆ ಮತ್ತು ಬೀದಿ ಬದಿ ವ್ಯಾಪಾರಿಗಳ ಸಂಘ ದ ಸಂಯುಕ್ತ ಆಶ್ರಯದಲ್ಲಿ ಆನೇಕಲ್ ಪಟ್ಟಣದ ಕಛೇರಿಯಲ್ಲಿಸಂತೆ ವ್ಯಾಪಾರಿಗಳಿಗೆ ಸಾಹಿತ್ಯದ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭೆ ಅಧ್ಯಕ್ಷರಾದ ಎನ್ ಎಸ್ ಪದ್ಮನಾಭ ಉದ್ಘಾಟಿಸಿದರು ವಕೀಲರಾದ ಎಚ್ ಶ್ರೀನಿವಾಸ್ ಕಸಾಪ ಅಧ್ಯಕ್ಷ ಆದೂರು ಪ್ರಕಾಶ್ ಪುರಸಭೆ ಸದಸ್ಯರಾದ ಮುನವರ್ ಪ್ರಕಾಶ್ ವೇಣುಗೋಪಾಲ್ ರಾಮಚಂದ್ರ ಇದ್ದರು ಪುರಸಭೆ ಅಧ್ಯಕ್ಷರಾದ […]

Continue Reading
IMG 20220826 WA0001 1

ಆನೇಕಲ್: ಪ್ರಾಥಮಿಕ ಪಾಠಶಾಲೆಯಲ್ಲಿ ಕಥೆ ಕೇಳು ಕಂದ ಕಾರ್ಯಕ್ರಮ

ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಬ್ಯಾಗಡದೇನಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ ಕಥೆ ಕೇಳು ಕಂದ ಕಾರ್ಯಕ್ರಮವನ್ನು ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ವೀಣಾ ಕೆ ಮುನಿರೆಡ್ಡಿ ಉದ್ಘಾಟನೆ ಮಾಡಿದರು ದೊಡ್ಡ ಹಾಗಡೆ ಹರೀಶ್ ತಿಲಕ್ ಗೌಡ ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ರತ್ನಮ್ಮ ರಾಜಪ್ಪ ಇದ್ದರು.ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಬಿಜೆಪಿ ಹಿರಿಯ ಮುಖಂಡರಾದ ಯಂಗಾರೆಡ್ಡಿ ಕಥೆಗಳಿಗೆ ರಾಷ್ಟ್ರ ಕಟ್ಟುವ ಶಕ್ತಿಯಿದೆ ಇದನ್ನ ಎಲ್ಲ ತಾಯಂದಿರು ಬಳಸಿಕೊಂಡು ಸದೃಢ ರಾಷ್ಟ್ರವನ್ನ ಕಟ್ಟುವಲ್ಲಿ ಯೋಚಿಸಬೇಕಾಗಿದೆ ಎಂದು […]

Continue Reading
IMG 20220825 WA0000

ಆನೇಕಲ್: ಆರ್‌ಪಿಐ ರಾಜ್ಯ ಮಟ್ಟದ ಸಮ್ಮೇಳನ…!)

ಆನೇಕಲ್: ‘ರಿಪಬ್ಲಿಕನ್ ಪಾರ್ಟಿ ಆಫ್‌ ಇಂಡಿಯಾದ (ಆರ್‌ಪಿಐ) ರಾಜ್ಯ ಮಟ್ಟದ ಸಮ್ಮೇಳನವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸ ಕೋಟೆಯ ಚನ್ನಬೈರೇಗೌಡ ಕ್ರೀಡಾಂಗಣ ದಲ್ಲಿ ಆಗಸ್ಟ್.26ರಂದು ನಡೆಯಲಿದೆ’ ಎಂದು ಭಾರತೀಯ ಭೀಮ ಸೇನಾ ರಾಜ್ಯಾಧ್ಯಕ್ಷ ಮತ್ತು ಆರ್‌.ಪಿ.ಐ ರಾಜ್ಯ ಸಮಿತಿ ಸದಸ್ಯ ಕೆ.ಎನ್. ಬ್ಯಾಟರಾಜು ತಿಳಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ಒಂದು ಲಕ್ಷ ಕಾರ್ಯಕರ್ತರು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಬೆಂಗಳೂರಿನ ಆನೇಕಲ್,ಬೆಂಗಳೂರು ದಕ್ಷಿಣ ತಾ|, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳ,ವಿಭಾಗದಿಂದ ಎಂಟರಿಂದ ಹತ್ತು ಸಾವಿರ ಕಾರ್ಯಕರ್ತರು ತೆರಳಲಿದ್ದಾರೆ. ಪಕ್ಷದ […]

Continue Reading
IMG 20220818 WA0040

ಆನೇಕಲ್: ವಣಕನಹಳ್ಳಿ ಗ್ರಾಮ ಪಂಚಾಯತಿ ಗ್ರಾಮ ಸಭೆ….!

ಆನೇಕಲ್: ವಣಕನಹಳ್ಳಿ ಗ್ರಾಮ ಪಂಚಾಯತಿ 2022- 23 ನೇ ಸಾಲಿನ ಮೊದಲನೆ ಸುತ್ತಿನ ಗ್ರಾಮ ಸಭೆ ವಣಕನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣ ದಲ್ಲಿ ನಡೆಯಿತು. ಗ್ರಾಮಸಭೆಯು ಕಿರಿಯ ಅಭಿಯಂತಕರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಇಲಾಖೆ ಅಧಿಕಾರಿಗಳಾದ ಮಹಾದೇವಯ್ಯ ಮಾರ್ಗಸೂಚಿ ಅಧಿಕಾರಿಯಾಗಿ, ಪಂಚಾಯತಿ ಅಧ್ಯಕ್ಷ ಆರ್ ಶ್ರೀನಿವಾಸ್ ಅಧ್ಯಕ್ಷತೆಯನ್ನು ವಹಿಸಿದ್ದರು.ಸಭೆಯಲ್ಲಿ ಕಂದಾಯ, ಅರಣ್ಯ, ತೋಟಗಾರಿಕೆ, ಕೃಷಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ, ಪೋಲಿಸ್, ಆರೋಗ್ಯ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಸರ್ಕಾರದ […]

Continue Reading
IMG 20220818 WA0039

ಆನೇಕಲ್ : ಬಿಎಂಟಿಸಿ ಚಾಲಕರಿಗೆ ಸನ್ಮಾನ…!

ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಆನೇಕಲ್ ಪಟ್ಟಣದ ವಾಸಿ ಜಿ ವೆಂಕಟೇಶ್ ರವರು ಬಿಎಂಟಿಸಿಯಲ್ಲಿ ಉತ್ತಮ ಚಾಲಕರೆಂದು ಬಂಗಾರ ಪದಕ ಪಡೆದದ್ದಕ್ಕಾಗಿ ಅವರನ್ನು ಸನ್ಮಾನಿಸಲಾಯಿತುಕಾರ್ಯಕ್ರಮದಲ್ಲಿ ಆದೂರು ಪ್ರಕಾಶ್ ಅರೇಹಳ್ಳಿ ಮಂಜು ಪೂಜಾರಿ ನಾಗರಾಜ್ ಸನಾವುಲ್ಲಾ ಇಲಿಯಾಜ್ ಖಾನ್ ಇದ್ದರುಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ಪ್ರಶಸ್ತಿಗಳು ವ್ಯಕ್ತಿಯನ್ನ ಮೌಲ್ಯಮಾಪನ ಮಾಡುತ್ತವೆ ನಿರೀಕ್ಷೆಯಿಲ್ಲದೆ ನಿಸ್ವಾರ್ಥ ಸೇವೆಗೆ ಬರುವ ಪ್ರಶಸ್ತಿಗಳೇ ನೈಜವಾದ ಪ್ರಶಸ್ತಿಗಳು ಎಂದು ಹೇಳಿದರುಅಪಘಾತವಿಲ್ಲದೆ ಸಂಸ್ಥೆಯ ಪ್ರಷಾಂಶೆಗಳ ಮೂಲಕ ಪ್ರಶಸ್ತಿ ಪಡೆದಿರುವ […]

Continue Reading
IMG 20220817 WA0004

ಆನೇಕಲ್: ಜಿಗಣಿ ಶಂಕರ್ ನೇತೃತ್ವದಲ್ಲಿ ಕೆ ಆರ್ ಎಸ್ ಪದಾಧಿಕಾರಿಗಳ ಪೂರ್ವಭಾವಿ ಸಭೆ

ಆನೇಕಲ್: ಕರ್ನಾಟಕ ರಿಪಬ್ಲಿಕನ್ ಸೇನೆಯು ಇಂದು ರಾಜ್ಯಧ್ಯಕ್ಷ ರಾದ ಜಿಗಣಿ ಶಂಕರ್ ನೇತೃತ್ವದಲ್ಲಿ ತಾಲ್ಲೂಕು ಸಮಿತಿಗೆ ಕಾರ್ಯಕರ್ತರು ಸೇರ್ಪಡೆಯಾದರು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರವರ ನಾಗಪುರದಲ್ಲಿರುವ ದೀಕ್ಷಾ ಭೂಮಿಯ ಪವಿತ್ರವಾದ ಸ್ಥಳಕ್ಕೆ ಕರ್ನಾಟಕ ರಿಪಬ್ಲಿಕನ್ ಸೇನಾ ಪದಾಧಿಕಾರಿಗಳು ಅಕ್ಟೋಬರ್14ರಂದು ಹೋಗಿರುವುದರ ಬಗ್ಗೆ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಕಾರ್ಯಕ್ರಮ ಮುಗಿದ ನಂತರ ಸುದ್ದಿಗಾರರೊಂದಿಗೆ ಕರ್ನಾಟಕ ರಿಪಬ್ಲಿಕ್ ಸೇನೆಯ ರಾಜ್ಯಧ್ಯಕ್ಷ ರಾದ […]

Continue Reading