4 5 21 Sanitization and Distribution of Grocery Kits 3

ಪಾವಗಡ: ವಾಹನಗಳಿಗೆ ರೋಗ ನಿರೋಧಕ ಔಷಧಿ ಸಿಂಪಡಣೆ….!

ಪಾವಗಡದ ಎಲ್ಲ ವಾಹನಗಳಿಗೆ ರೋಗ ನಿರೋಧಕ ಔಷಧಿ ಸಿಂಪಡಣೆ ಹಾಗೂ ಚಾಲಕರಿಗೆ ದಿನಸಿ ಕಿಟ್‍ಗಳ ವಿತರಣೆ ಇಂದು ಕೋವಿಡ್19 ಎರಡನೇ ಅಲೆ ನಿಯಂತ್ರಣ ಯೋಜನೆಯಡಿಯಲ್ಲಿ ಪಾವಗಡ ಹಾಗೂ ಸುತ್ತಮುತ್ತಲ 280 ಆಟೋಗಳಿಗೆ ಹಾಗೂ ಸುಮಾರು 30 ಲಗ್ಗೇಜ್ ಆಟೋಗಳಿಗೆ ರೋಗ ನಿರೋಧಕ ಔಷಧವನ್ನು ಸಿಂಪಡಿಸಿದುದಲ್ಲದೆ, ಇದೇ ಸಂದರ್ಭದಲ್ಲಿ ಚಾಲಕರಿಗೆ ಅಕ್ಕಿ ಹಾಗೂ ದಿನಸಿ ಚೀಲಗಳನ್ನು ಎಲ್ಲರಿಗೂ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಹುತೇಕ ಆಟೋ ಚಾಲಕರು ಆಗಮಿಸಿ ತಮ್ಮ ತಮ್ಮ ವಾಹನಗಳಿಗೆ ಸೋಂಕು ನಿವಾರಕ ಔಷಧಿಗಳನ್ನು ಸಿಂಪಡಿಸಿದ್ದಲ್ಲದೆ, ಮುಖಗವಸು, ಸ್ಯಾನಿಟೈಸರ್ […]

Continue Reading
IMG 20210503 WA0005

ಕೊರೋನಾ: ಹಾಟ್ ಸ್ಪಾಟ್ ಆದ ವೈ ಎನ್ ಹೊಸಕೋಟೆ….?

  ಪಾವಗಡ: ಏಳು ಗ್ರಾಮ ಪಂಚಾಯತಿ  ಮೈಕ್ರೋ ಜೋನ್ ನಲ್ಲಿ  ಕೋವಿಡ್-19 ನಿಯಂತ್ರಣ: ಜಿಲ್ಲಾ ಉಸ್ತುವಾರಿ ಸಚಿವರಿಂದ ಪರಿಶೀಲನೆ ಪಾವಗಡ. ತಾಲ್ಲೂಕಿನ ಏಳು ಗ್ರಾಮ ಪಂಚಾಯತಿ ಗಳಲ್ಲಿ   ಕೊರೋನ ಹೆಚ್ಚು ಹಬ್ಬುತ್ತಿದೆ ಎಂದು ಜಿಲ್ಲಾ ಉಸ್ತುವಾರಿ  ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ  ಅವರು ಇಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಿ ಡಿ ಓ ಗಳ ಜೋತೆ ಸಭೆ ನಡೆಸಿದರು. ಪಾವಗಡ ತಾಲ್ಲೂಕಿನ ಏಳು ಗ್ರಾಮಪಂಚಾಯತಿಗಳನ್ನು ಮೈಕ್ರೋಜೊನ್ ಎಂದು […]

Continue Reading
IMG 20210502 WA0009

ಪಾವಗಡ: ಅನ್ನದಾನ ಕ್ಕೆ ಮುಂದಾದ ಕರವೇ…..!

ಪಾವಗಡ. ಲಾಕ್ ಡೌನ್ ನಿಂದ ಜನ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಅವರ ನೆರವಿಗೆ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದ ಘರಾನಾ ನಾಗ ಅವರು ಮುಂದಾಗಿದ್ದಾರೆ. ಹಸಿದವರಿಗೆ ಊಟ ಕೊಡುವ ಮೂಲಕ ಮಾನವೀಯತೆಯಿಂದ ಮೆರೆದಿದ್ದಾರೆ. ..ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ವಿಕೆಂಡ್ ಕರ್ಪ್ಯೂ ನಿಂದ ಬಂದ್ ಆಗಿದ್ದು ಯಾವುದೇ ಹೋಟೆಲ್ ತೆರೆಯದ ಕಾರಣ ಊಟವಿಲ್ಲದೇ ಸಾರ್ವಜನಿಕರು, ನಿರ್ಗತಿಕರು ಪರದಾಡುತ್ತಿದುದ್ದು ನೋವಿನ ಸಂಗತಿಯಾಗಿತ್ತು. ಇದೇ ಸಂದರ್ಭದಲ್ಲಿ ಘರಾನಾ ನಾಗ ಅವರಿಂದ ಅನ್ನದಾನ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಮಾತನಾಡಿದ […]

Continue Reading
IMG 20210502 WA0008

ಪಾವಗಡ: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ರೈತ…!

  ರೈತ ಬೆಳೆದ ಬೆಳೆ ಕೊಳ್ಳುವವರಿಲ್ಲ, ಕೇಳುವವರಿಲ್ಲ ರೈತನ ಗೋಳು ಬೇಕಿಲ್ಲ ಜನಪ್ರತಿನಿಧಿಗಳಿಗೆ. ಪಾವಗಡ : ಬರ ಪೀಡಿತ ಪ್ರದೇಶವಾದ ತಾಲ್ಲೂಕಿನಲ್ಲಿ ಸರಿಯಾದ ಸಮಯಕ್ಕೆ ಉತ್ತಮ ಮಳೆ ಬಾರದೆ ಸಂಕಷ್ಟ ದಲ್ಲಿರುವ ಹಿಂದುಳಿದ ತಾಲ್ಲೂಕು ಪಾವಗಡ, ಇಲ್ಲಿನ ರೈತನ ಪರಿಸ್ಥಿತಿ ಲಾಕ್ ಡೌನ್ ನಿಂದ ಇನ್ನು ಸಂಕಷ್ಟಕ್ಕೆ ದೂಡಿದೆ. ಮಳೆ ಆಶ್ರಿತ ಪ್ರದೇಶವಾದ ತಾಲೂಕಿನಲ್ಲಿ ಶೇಂಗಾ ಬೆಳೆಯನ್ನು ನೆಚ್ಚಿಕೊಂಡಿದ್ದ ರೈತರು ಸಕಾಲಕ್ಕೆ ಮಳೆ ಬರದೆ ಇಟ್ಟ ಖರ್ಚು ಸಹಾ ಕೈಗೆಟಕುತ್ತಿರಲಿಲ್ಲ ಇದರಿಂದ ಬೇಸತ್ತ ಕೆಲವು ರೈತರು ತಮ್ಮ […]

Continue Reading
IMG 20210502 WA0010

ಪಾವಗಡ: ಲಾಕ್ ಡೌನ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ…!

ಪಾವಗಡ:  ಲಾಕ್‌ಡೌನ್‌ ನಿಯಮ ಉಲ್ಲಂಘನೆ: ವಾಹನ ಜಪ್ತಿ ಮಾಡುವುದಾಗಿ ಎಚ್ಚರಿಕೆ. ಜನ-ವಾಹನಗಳ ಸಂಚಾರವಿಲ್ಲದೇ ಬಹುತೇಕ ಎಲ್ಲ ಪ್ರಮುಖ ರಸ್ತೆಗಳು, ವೃತ್ತಗಳು ಬಿಕೋ ಎನ್ನುತ್ತಿದ್ದವು . ಪಟ್ಟಣದಲ್ಲಿ ಕಂದಾಯ, ಪೊಲೀಸ್‌ ಇಲಾಖೆ, ಪುರಸಭೆ ಮತ್ತು ಪೊಲೀಸ್‌ಇಲಾಖೆ ಅಧಿಕಾರಿಗಳುಜಂಟಿಯಾಗಿ ಬೆಳಿಗ್ಗೆ ರಸ್ತೆಗಳಿದ ಪರಿಣಾಮ ಜನರು ಮನೆಯಿಂದ ಬರಲಿಲ್ಲ. ಪಾವಗಡ ಲಾಕ್‌ಡೌನ್‌ ನಿಯಮಗಳನ್ನು ಮೀರಿ ಅಂಗಡಿ ತೆರೆದ ಮಾಲೀಕರು, ಅನವಶ್ಯಕವಾಗಿ ತಿರುಗಾಡಿದ ವಾಹನ ಸವಾರರಿಗೆ ಪೊಲೀಸ್, ತಹಶೀಲ್ದಾರ್ ಹಾಗೂ ಪಟ್ಟಣ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ದಂಡ ವಿಧಿಸಿದರು .ಮಾಸ್ಕ್ ಹಾಕದೇ […]

Continue Reading
IMG 20210430 WA0007

ಪಾವಗಡ: ಮಹಿಳೆ ಗೆ ಸಹಾಯ ಹಸ್ತ…..!

ಪಾವಗಡ ಪಟ್ಟಣ ಕಾಳಿದಾಸ ನಗರದ ವಿಧವೆ ಮಹಿಳೆ ಸುಶೀಲಮ್ಮ ಮನೆಯ ಮೇಲೆ ಗುರುವಾರ ರಾತ್ರಿ ಬೃಹತ್ ಆಲದ ಮರ ಬಿದ್ದು ಮನೆಯಲ್ಲಿರುವ ಎಲ್ಲ ಸಂಪೂರ್ಣ ವಸ್ತುಗಳು ನಾಶವಾಗಿದ್ದು ಹೂವನ್ನು ಮಾರಿಕೊಂಡು ಜೀವನ ಮಾಡುತ್ತಿದ್ದು ಸುಶೀಲಮ್ಮ ಬೀದಿಗೆ ಬಂದಿರುವುದು ದುಃಖದ ಘಟನೆ ಈ ವಿಷಯ ತಿಳಿದ ತಕ್ಷಣ ಹೆಲ್ಪ್ ಸೊಸೈಟಿ ಅಧ್ಯಕ್ಷರು ಮಾನಂ ಶಶಿಕಿರಣ್ ಸ್ಥಳಕ್ಕೆ ಭೇಟಿ ನೀಡಿ ಆಕೆಗೆ ಆರ್ಥಿಕ ನೆರವು ನೀಡಿ ಸಂತಸವಾಗಿದೆ ಆಕೆ ಮನೆಯನ್ನು ನಿರ್ಮಿಸಿಕೊಳ್ಳಲು ಇನ್ನು ಹಣದ ಅವಶ್ಯಕತೆ ಇರುವುದರಿಂದ ದಾನಿಗಳು ಆಕೆಗೆ […]

Continue Reading
28 4 21 8

ಪಾವಗಡ: ಕೋವಿಡ್‍ ರೋಗಿಗಳಿಗೆ ಊಟದ ವ್ಯವಸ್ಥೆ…!

ಪ್ರತಿ ದಿನ 100 ಜನರಿಗೆ ಊಟದ ವ್ಯವಸ್ಥೆ ಕಫ್ರ್ಯೂ ಪ್ರಯುಕ್ತ ಯಾವುದೇ ಹೋಟೆಲ್ ಮತ್ತು ಆಹಾರದ ಅಂಗಡಿಗಳು ತೆರೆದಿಲ್ಲದ ಕಾರಣ ಪಾವಗಡದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‍ನಿಂದ ಬಳಲುತ್ತಾ ದಾಖಲಾಗಿರುವ ರೋಗಿಗಳ ಕುಟುಂಬ ವರ್ಗದವರಿಗೆ ಎಲ್ಲಿಯೂ ಆಹಾರ ಸಿಗದ ಕಾರಣ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಕಿರಣ್ ರವರ ಮಾರ್ಗದರ್ಶನದಲ್ಲಿ ಸರಿಸುಮಾರು 100 ಜನರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಲಾಯಿತು.   ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಸುಮಾರು 100 ಜನರಿಗೆ ಊಟದ ವ್ಯವಸ್ಥೆ ಮಾಡಲು ಪೂಜ್ಯ ಸ್ವಾಮಿ ಜಪಾನಂದಜಿ ರವರು ನಿರ್ಧರಿಸಿರುತ್ತಾರೆ. […]

Continue Reading
IMG 20210428 WA0014

ಪಾವಗಡ: 14 ದಿನ ಆಹಾರ ವಿತರಣೆಗೆ ಮುಂದಾದ ‘ಕರವೇ’ ….!

ಪಾವಗಡ ತಾಲ್ಲೂಕು ಕ ರ ವೇ ( ಪ್ರವೀಣ್ ಶೆಟ್ಟಿ) ಬಣದ ವತಿಯಿಂದ ಉಪಹಾರ ಮತ್ತು ಶುದ್ಧ ಕುಡಿಯುವ ನೀರು ವಿತರಣೆ ಮಾಡಲಾಯಿತು ಕರೋನ ಸೋಂಕಿನ ಹಿನ್ನೆಲೆಯಲ್ಲಿ ದೇಶ  ರಾಜ್ಯ ಲಾಕ್ ಡೌನ್  ನ ಹಿನ್ನೆಲೆಯಲ್ಲಿ ಪಾವಗಡ ಪಟ್ಟಣದ ಆಸ್ಪತ್ರೆ ಯಲ್ಲಿನ ರೋಗಿಗಳಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ಆಟೋ ಚಾಲಕರಿಗೆ, ಕಡು ಬಡವರಿಗೆ ಉಪಹಾರ  ವಿತರಣೆ ಮಾಡಿದರು . ತಾಲ್ಲೂಕು ಕ ರ ವೇ ಪ್ರಧಾನ ಕಾರ್ಯದರ್ಶಿ ಓಂಕಾರನಾಯಕ ಮಾತನಾಡಿ ರಾಜ್ಯ ಸರ್ಕಾರ ಕೈಗೊಂಡಿರುವ ಲಾಕ್ಡೊನ್ ಹಿನ್ನೆಲೆಯಲ್ಲಿ […]

Continue Reading
IMG 20210426 WA0026

ಪಾವಗಡ: ಕೊರೊನಾ ಸೋಂಕು ಹರಡದಂತೆ ರಾಸಾಯನಿಕ ಸಿಂಪಡಣೆ…!

ಪಾವಗಡ. ಕೊರೋನಾ ವೈರಾಣು ಹರಡದಂತೆ ಮುನ್ನೆಚ್ಚರಿಕೆಯಾಗಿ ಪುರಸಭೆ ವತಿಯಿಂದ ರಸ್ತೆ ಹಾಗೂ ಚರಂಡಿ ಬದಿಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಅರ್ಚನಾ ಹಾಗೂ ಅಧ್ಯಕ್ಷ ರಾಮಾಂಜಿನಪ್ಪ ಹಾಗೂ ಸದಸ್ಯರು ಇಂತಹದೊಂದು ಕಾರ್ಯಾಕ್ಕೆ ಕೈ ಹಾಕಿದ್ದು, ಆ ಮೂಲಕ ಪಟ್ಟಣದ ಜನರ ಸುರಕ್ಷತೆಗೆ ಮುಂದಾಗಿದ್ದಾರೆ.ಟ್ರ್ಯಾಕ್ಟರ್ ಹಾಆಗೂ ಪಂಪ್ ಸಹಾಯದಿಂದ ಕ್ರಿಮಿನಾಶಕ ಸಿಂಪಡಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯರಾದ ಸುದೇಶ್ ಬಾಬು ಮಾತನಾಡಿ ಕೋರೊನ 2 ಮಹಾಮಾರಿಗೆ ಈಗಾಗಲೇ ಸರ್ಕಾರ ತೆಗೆದುಕೊಂಡ ಮುನ್ನಚೆರಿಕೆಯ ಕ್ರಮಗಳನ್ನು ಯಾರೂ ಮೀರಬೇಡಿ […]

Continue Reading
IMG 20210426 WA0027

ಪಾವಗಡ: ಬೀದಿಗಳಲ್ಲಿ ಬಿಲ್ಲಿಚ್ಚಿಂಗ್ ಪೌಡರ್ ಸಿಂಪಡಣೆ…!

ಪಾವಗಡ: ತಾಲೂಕಿನಲ್ಲಿ ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಹಾಗಾಗಿ ಇಂದು ಚನ್ನಕೇಶವಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ರಾಘವೇಂದ್ರ,ರವರು ಮಾತನಾಡುತ್ತ ಕೋರೋನ ಮಹಾಮಾರಿ ತಡೆಯುವ ನಿಟ್ಟಿನಲ್ಲಿ ಚನ್ನಕೇಶವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟ್ರಾಕ್ಟರ್ ಮೂಲಕ ಗ್ರಾಮ ಪಂಚಾಯತಿಯಿಂದ. ಬೀದಿ ಬೀದಿಯಲ್ಲಿ ಕೇರಿಗಳಲ್ಲಿ.ಬಿಲ್ಲಿಚ್ಚಿಂಗ್ ಪೌಡರ್ ಔಷಧಿ ಸಿಂಪಡಣೆ ಮಾಡಿಸಿದರು ಹಾಗೂ. ಪಾವಗಡ ತಾಲೂಕಿನಾದ್ಯಂತ ಹಲವಾರು ಕಟ್ಟುನಿಟ್ಟಿನ ಕ್ರಮ ಗಳನ್ನು ಜರುಗಿಸಿದರು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಹಾಗೂ ಸಾಮಾಜಿಕ ಅಂತವರನ್ನು ಕಾಯ್ದುಕೊಳ್ಳುವಂತೆ ಸೂಚಿಸಿದರು,45 ವರ್ಷ ಮೇಲ್ಪಟ್ಟ ವ್ಯಕ್ತಿಗಳು […]

Continue Reading