IMG 20210203 WA0026

ಪಾವಗಡ: ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್..!

ವೈ.ಎನ್. ಹೊಸಕೋಟೆ: ಗ್ರಾಮದ  ಮದಕರಿ ಕ್ರಿಕೆಟ್ ಕ್ಲಬ್ ವತಿಯಿಂದ ಮೇಗಳಪಾಳ್ಯ ರಸ್ತೆಯ ಮೈದಾನದಲ್ಲಿ 3 ದಿನಗಳ ತಾಲ್ಲೂಕು ಮಟ್ಟದ  ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಟೂರ್ನಿಯಲ್ಲಿ ಒಟ್ಟು15 ತಂಡಗಳು ಭಾಗವಹಿಸಿದ್ದವು. ಸೋಮವಾರ ಸಂಜೆ ನಡೆದ ಅಂತಿಮ ಪಂದ್ಯಾವಳಿಯಲ್ಲಿ ಗ್ರಾಮದ ಮದಕರಿ ಕ್ರಿಕೆಟ್ ತಂಡ ಮತ್ತು ಮೇಗಳಪಾಳ್ಯ ತಂಡಗಳು ಪ್ರತಿಸ್ಪರ್ಧಿಗಳಾಗಿದ್ದವು. ಅಂತಿಮ ಹಂತದಲ್ಲಿ ಮೇಗಳಪಾಳ್ಯ ತಂಡ ಜಯಗಳಿಸಿ ಪ್ರಥಮ ಬಹುಮಾನ ಪಡೆಯಿತು. ಪ್ರಾಯೋಜತ ತಂಡ ದ್ವಿತೀಯ ಬಹುಮಾನ ಗಳಿಸಿತು. ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಬಹುಮಾನ ವಿತರಣೆ ಮಾಡಿದರು. […]

Continue Reading
IMG 20210131 WA0002

ಪಾವಗಡ: ಪೋಲಿಯೋ ಲಸಿಕೆ ಅಭಿಯಾನ….!

  ವೈ.ಎನ್.ಹೊಸಕೋಟೆ: ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಗ್ರಾಮದ ಬಸ್ ನಿಲ್ದಾಣದಲ್ಲಿರುವ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಪಿ.ಸಿ. ನಾಗರಾಜ್ ಭಾನುವಾರ ಚಾಲನೆ ನೀಡಿದರು. ಮಾತನಾಡಿ ಮಕ್ಕಳನ್ನು ವಿಕಲಚೇತನವಾಗದಂತೆ ತಡೆಯಲು 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಗೌರಮ್ಮ ತಿಮ್ಮಪ್ಪ,ಆರೋಗ್ಯ ಇಲಾಖೆ ಸಿಬ್ಬಂದಿ ಯಾನ ಕೇಶವ್, ನಿರಂಜನ್, ಶ್ರೀಹರಿ, […]

Continue Reading
IMG 20210130 WA0036

ಪಾವಗಡ: ಪಲ್ಸ್ ಪೋಲಿಯೋ ಜಾತ.

ಪಾವಗಡ ತಾಲ್ಲೂಕು ಪಲ್ಸ್ ಪೋಲಿಯೋ ಜಾತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾಕ್ಟರ್ ಕಿರಣ್ ಡಾಕ್ಟರ್ ಶ್ರೀಕಾಂತ್ ಪವನ್ ಕುಮಾರ್ ರೆಡ್ಡಿ ಸುರೇಶ್ ಕುಮಾರ್ ಚಂದ್ರಶೇಖರ್ ಸ್ಕೌಟ್ಸ್ ಅಂಡ್ ಗೈಡ್ಸ್ ತಾಲೂಕ ಅಧ್ಯಕ್ಷರು ಕಮಲ ಬಾಬು ಹೆಲ್ಪ್ ಸೊಸೈಟಿ ಅಧ್ಯಕ್ಷರು ಮಾನಂ ಶಶಿಕಿರಣ್ ಇದ್ದರು

Continue Reading
30 1 21 Sarvodaya day prog 5

ಪಾವಗಡ: ಹುತಾತ್ಮರ ದಿನಾಚಾರಣೆ….!

ಪಾವಗಡ:   ನಿಜವಾದ ಅರ್ಥದಲ್ಲಿ ಹುತಾತ್ಮರ ದಿನಾಚಾರಣೆ, ಸರ್ವೋದಯ ದಿನಾಚರಣೆ ಹಾಗೂ ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನಾ ಕಾರ್ಯಕ್ರಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಹೋರಾಟದಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡು ಅಂತ್ಯದಲ್ಲಿ ಆಗುಂತಕನ ಗುಂಡಿಗೆ ಬಲಿಯಾದರು ಮಹಾತ್ಮಾ ಗಾಂಧೀಜಿ ರವರು ಹುತಾತ್ಮರಾದ ದಿನ ಇಂದು. ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಹಾಗೂ ನಿಜವಾದ ಅರ್ಥದಲ್ಲಿ ಹುತಾತ್ಮರ ದಿನಾಚರಣೆ, ಸರ್ವೋದಯ ದಿನಾಚರಣೆ ನಡೆಯಿತು ಎನ್ನಬಹುದಾಗಿದೆ.    ಪಾವಗಡ ಹಾಗೂ ಮಧುಗಿರಿ ಮತ್ತು ದೂರದ […]

Continue Reading
IMG 20210128 WA0041

ಪಾವಗಡ: ಸರ್ಕಾರಿ ಹಾಸ್ಟಲ್ ನೌಕರರ ಮುಷ್ಕರ….!

ಪಾವಗಡ: –  ಸರ್ಕಾರಿ ಹಾಸ್ಟೆಲ್ ಹಾಗೂ ಸರ್ಕಾರಿ ವಸತಿ ಶಾಲೆಗಳ ಡಿ.ವರ್ಗದ ಹೊರಗುತ್ತಿಗೆ ನೌಕರರಿಗೆ ಬಾಕಿ ಇರುವ ವೇತನ ವನ್ನು   ಬಿಡುಗಡೆ ಮಾಡಬೇಕು‌ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು  ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು ಗ್ರೇಟ್ 2 ತಹಶೀಲ್ದಾರ್ ಎನ್.ಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಲಾಕ್‌ಡೌನ್‌ ಅವಧಿಯಲ್ಲಿ ಸೇವೆ ಸಲ್ಲಿಸಿರುವ ವೇತನಗಳನ್ನು ಇಲಾಖೆಯು ಪಾವತಿ ಮಾಡಿಲ್ಲ’ ಎಂದು ಆರೋಪಿಸಿದರು. ಆರ್ಥಿಕ ಸಂಕಷ್ಟದಲ್ಲಿ ಇರುವ […]

Continue Reading
IMG 20210128 WA0037

ಪಾವಗಡ:ಮಂಡಲದ ಎಸ್.ಸಿ. ಮೋರ್ಚಾದ ಕಾರ್ಯಕಾರಿಣಿ ಸಭೆ. 

ಬಿಜೆಪಿ: ಮಂಡಲದ ಎಸ್.ಸಿ. ಮೋರ್ಚಾದ ಕಾರ್ಯಕಾರಿಣಿ ಸಭೆ.  ಪಾವಗಡ:-   ಬಿಜೆಪಿ ಕಛೇರಿಯಲ್ಲಿ ಎಸ್.ಸಿ. ಮೋರ್ಚಾದ ಕಾರ್ಯಕಾರಿಣಿ ಸಭೆ  ನಡೆಯಿತು ಜಿಲ್ಲಾ ಎಸ್.ಸಿ. ಮೋರ್ಚಾದ ಅಧ್ಯಕ್ಷರಾದ ಹುಚ್ಚಯ್ಯ ಅವರು ಸಭೆಯನ್ನು  ಉದ್ಘಾಟಿಸಿದರು,  ನಂತರ ಮಾತಾನಾಡಿ ಅವರು ಇಡೀ ಪ್ರಪಂಚದಲ್ಲಿ ಹೆಚ್ಚು ಕಾರ್ಯಕರ್ತರು ಹೊಂದಿರುವ ಪಕ್ಷ ಬಿಜೆಪಿ. ರಾಜಕೀಯ ಪಕ್ಷಗಳು ಇಲ್ಲದೆ ಅಭಿವೃದ್ಧಿ ಇಲ್ಲ. ರಾಜಕೀಯ ಬಿಟ್ಟು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ರಾಜಕೀಯಕ್ಕೆ ಮಹತ್ವ ಸ್ಥಾನ ಇದೆ ಎಂದರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಡವರಿಗೆ ಹಾಗೂ ರೈತರಿಗೆ ಯೋಜನೆಗಳ ಮಹಾಪೂರವನ್ನು […]

Continue Reading
IMG 20210126 WA0003

ಪಾವಗಡ: BSNL – ರಾಷ್ಟ್ರಧ್ವಜ ದ ನಿಯಮ ಗಾಳಿಗೆ ತೂರಿದ ಸಿಬ್ಬಂದಿ….!

ಪಾವಗಡ. ಧ್ವಜಾರೋಹಣ ನಿರ್ಲಕ್ಷತೆ ಬಿ ಎಸ್ ಎನ್ ಎಲ್. ಕಛೇರಿಯ ಸಿಬ್ಬಂದಿ..? ಪಾವಗಡ : ಭಾರತ ಸಂಚಾರ ನಿಗಮದ ಸಿಬ್ಬಂದಿ (BSNL) ವರ್ಗದವರು ಕನಿಷ್ಠ ದೇಶಪ್ರೇಮವನ್ನು ತೋರಿಸುವ  ಗೋಜಿಗೂ ಹೊಗಿಲ್ಲ ರಾಷ್ಟ್ರಧ್ವಜವನ್ನು ಹಾರಿಸುವಾಗ ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ರಾಷ್ಟ್ರಧ್ವಜಕ್ಕೆ ಅಗೌರವ, ಅಪಮಾನ ಮಾಡಿದ ಬಿ ಎಸ್ ಎನ್ ಎಲ್. ಕಛೇರಿಯ ಸಿಬ್ಬಂದಿ ಧ್ವಜವನ್ನು ಸರಿಯಾಗಿ ಕಟ್ಟದೆ ಉಂಡೆ ಹಾಗೆ ಹಾರಿಸಿದ್ದು ಸಂಬಂದ ಪಟ್ಟ ಅಧಿಕಾರಿಗಳು ಇವರ ಮೇಲೆ ಕ್ರಮ ಜರುಗಿಸಿ ಇವರಿಗೆ ರಾಷ್ಟ್ರ ಜ್ವದ ಮಹತ್ವವನ್ನು […]

Continue Reading
IMG 20210125 WA0010

ಪಾವಗಡ: ವೇಮನ ಜಯಂತಿ ಆಚರಣೆ….!

ಪಾವಗಡ:  ಓಬಳಾಪುರ ದಲ್ಲಿ‌   ಮಹಾಯೋಗಿ ವೇಮನ ಜಯಂತಿ ಆಚರಣೆ. ತಾಲ್ಲೂಕಿನ ಓಬಳಾಪುರ ಗ್ರಾಮದಲ್ಲಿ ವೇಮನ ಜಯಂತಿ ಪೂಜೆ ಸಲ್ಲಿಸಲಾಯಿತು. ಡೊಳ್ಳು ಕುಣಿತಗಳೊಂದಿಗೆ ವೇಮನ ಭಾವಚಿತ್ರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಾಡಲಾಯಿತು ಈ ಸಂದರ್ಭದಲ್ಲಿ ತಾಲ್ಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷರಾದ ಬೆಳ್ಳಿ ಬೆಟ್ಲು ಚಂದ್ರಶೇಖರರೆಡ್ಡಿ ಮಾತನಾಡಿ. ಮಹಾಯೋಗಿ ವೇಮನರು ಶ್ರೇಷ್ಠ ಕವಿ. ಅವರು ಜನ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರತು ಜನಕವಿಯಾಗಿದ್ದಾರೆ. ತಮ್ಮ ಕವನ ಮತ್ತು ತತ್ವಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದ ಮಹಾನ್ ವ್ಯಕ್ತಿ ಹಾಗೂ […]

Continue Reading
IMG 20210125 WA0014

ಪಾವಗಡ: ಕರವೇ ನೂತನ‌ ಪದಾಧಿಕಾರಿಗಳ ಆಯ್ಕೆ…!

  ಪಾವಗಡ.ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ ಬಣ ) ವತಿಯಿಂದ ಇಂದು ಪಾವಗಡ ತಾಲ್ಲೂಕು ಹೋಬಳಿ ಘಟಕಗಳ   ನೂತನ ಪದಾಧಿಕಾರಿಗಳು ಹಾಗೂ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು. ಶ್ರೀ ಕಣೀವೆ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ ಅವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು . ತಾಲ್ಲೂಕು ಅಧ್ಯಕ್ಷ ಲಕ್ಷ್ಮಿ ನಾರಾಯಣ ಗೌರವ ಅಧ್ಯಕ್ಷ ಅಮೀರ್ ಪ್ರಧಾನ ಕಾರ್ಯದರ್ಶಿ ಓಂಕಾರನಾಯಕ ಶ್ರೀನಿವಾಸ ನಾಯಕ ನೀಡಗಲ್ ಹೋಬಳಿ ಅಧ್ಯಕ್ಷ ಶೈಲಾಪುರ ರಘು ನಾಗಲಮಡಿಕೆ ಹೋಬಳಿ ಅಧ್ಯಕ್ಷ ರಾಮಮೂರ್ತಿ ನರಸಿ ಪಾಟೀಲ್ ಪ್ರಶಾಂತ ಗೋಪಾಲ್ ರಂಗ ಸ್ವಾಮಿ […]

Continue Reading
IMG 20210125 WA0016

ಪಾವಗಡ: ಗ್ರಾಮ ಪಂಚಾಯತಿ ಸದಸ್ಯರಿಗೆ ಸನ್ಮಾನ…!

ಪಾವಗಡ. ಆರ್ಯ ಈಡಿಗ ಸಮುದಾಯದಿಂದ ನೂತನವಾಗಿ  ಪಾವಗಡ ತಾಲ್ಲೂಕಿನ ಗ್ರಾಮ ಪಂಚಾಯತಿ ಗಳಿಗೆ ಆಯ್ಕೆ ಯಾದ ಸದಸ್ಯರಿಗೆ ತಾಲ್ಲೂಕು ಆರ್ಯ ಈಡಿಗರ ಸಂಘ ವು ಇಂದು ಸನ್ಮಾನಿಸಿತು. ಪಾವಗಡ ತಾಲ್ಲೂಕಿನಿಂದ ಈ ಸಮುದಾಯದ ನಾಲ್ವರು ವಿವಿಧ ಗ್ರಾಮ ಪಂಚಾಯತಿ ಗಳಿಂದ  ಆಯ್ಕೆ ಯಾಗಿ ಬಂದಿದ್ದಾರೆ. ಸನ್ಮಾನ.. ಕಾರ್ಯಕ್ರಮ ದಲ್ಲಿ ತಾಲೂಕು ಅಧ್ಯಕ್ಷ ಮಹೇಶ್ ಕುಮಾರ್. ನಿರ್ದೇಶಕರು ತಾಳೇಮರದಹಳ್ಳಿ ಅಂಜಿನೇಯ . ರವಿ. ಮೂರ್ತಿ. ಗಂಗಾಧರ್. ಶಿವಕುಮಾರ್. ನಾಗರಾಜು. ಮಂಜುನಾಥ್. ರಮೇಶ್ ಬಾಬು. ಡಾಕ್ಟರ್ ರಾಮಾಂಜಿ. ನಾಗಭೂಷಣ್. ಹನುಮೇಶ್ […]

Continue Reading