ಪಾವಗಡ:ಶಕ್ತಿ ಯೋಜನೆಗೆ ಚಾಲನೆ…!
ಶಕ್ತಿ ಯೋಜನೆಗೆ ಚಾಲನೆ. ಪಾವಗಡ : ತಾಲೂಕಿನ ವಿಧಾನಸಭಾ ಸದಸ್ಯರಾದ ಹೆಚ್ ವಿ ವೆಂಕಟೇಶ್ ಮತ್ತು ಮಾಜಿ ಸಚಿವರಾದ ಶ್ರೀ ವೆಂಕಟರಮಣಪ್ಪ ನವರು ಭಾನುವಾರಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವಕಾಂಕ್ಷಿಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಗೆ ಶಾಸಕ ಎಚ್.ವಿ ವೆಂಕಟೇಶ್ ಸ್ವತಹ ಪ್ರಯಾಣಿಕರಿಗೆ ಟಿಕೆಟ್ ನೀಡಿ, ಬಸ್ ಚಾಲನೆ ಮಾಡಿದರು. (ಈ ಯೋಜನೆಯು ಕರ್ನಾಟಕ ಸಾರಿಗೆ ನಿಗಮದ ಸರ್ಕಾರಿ ಬಸ್ ಗಳಲ್ಲಿ ರಾಜ್ಯದ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣ ಹೊಂದಿರುತ್ತದೆ)ಈ ವೇಳೆ ನಗರ ಬ್ಲಾಕ್ […]
Continue Reading