IMG 20220913 WA0071

ಪಾವಗಡ: ನರೇಗಾ – ಅವೈಜ್ಞಾನಿಕ ಕಾಮಗಾರಿ- ಆತಂಕದಲ್ಲಿ ರೈತರು…!

ನರೇಗಾ ಕಾಮಗಾರಿಗಾಗಿ ಕೆರೆಕಟ್ಟೆಯ ಎತ್ತರ ಕೋಡಿಯ ಎತ್ತರಕ್ಕಿಂತಲೂ ಕಡಿಮೆ ಇದ್ದರಿಂದ ಜಮೀನುಗಳು ಮುಳುಗುವ ಸಾಧ್ಯತೆ , ಆತಂಕದಲ್ಲಿ ರೈತರು. ಪಾವಗಡ: ತಾಲೂಕಿನಾದ್ಯಂತ ರಣ ಮಳೆಯಿಂದಾಗಿ ಕೆರೆಕುಂಟೆಗಳು ಕೋಡಿ ಬಿದ್ದು ಹರಿದಿದ್ದು, ಗಾಯದ ಮೇಲೆ ಬರೆ ಎಳೆದಂತೆ, ತಾಲ್ಲೂಕಿನ ಎರ್ರಗಮ್ಮನಹಳ್ಳಿ ಗ್ರಾಮದ ಕುಂಟೆ ಕಟ್ಟೆಯನ್ನು ನರೇಗಾ ಕಾಮಗಾರಿಗಾಗಿ ಕಡಿಮೆ ಮಾಡಿದ ಕಾರಣ ಕುಂಟೆ ಕೆಳಗಿನ ಸಾಕಷ್ಟು ಜಮೀನುಗಳು ಮುಳುಗಡೆಯಾಗುವ ಸಂಭವವಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಬೂದಿಬೆಟ್ಟ ಗ್ರಾಮ ಪಂಚಾಯಿತಿಯ ಎರ್ರಗಮ್ಮನಹಳ್ಳಿ ಗ್ರಾಮದ ಕುಂಟೆ ಹೂಳೆತ್ತುವ, ಕಟ್ಟೆ ದುರಸ್ಥಿ […]

Continue Reading
IMG 20220913 WA0065

ಬೆಂಗಳೂರು:ರಾಜಕಾಲುವೆಯ ಒತ್ತುವರಿಗಳ ತೆರವು ಕಾರ್ಯಾಚರಣೆ….!

ಬಿಬಿಎಂಪಿಯ ಮಹದೇವಪುರ ಹಾಗೂ ಯಲಹಂಕ ವಲಯ ವ್ಯಾಪ್ತಿಯ ವಿವಿಧ ಸ್ಥಳಗಳ 18 ಒತ್ತುವರಿಗಳ ತೆರವು ಕಾರ್ಯಾಚರಣೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆಯ ಒತ್ತುವರಿಗಳ ತೆರವು ಕಾರ್ಯಾಚರಣೆಯು ಸಕ್ರಿಯವಾಗಿ ನಡೆಯುತ್ತಿದ್ದು, ಇಂದು ಮಹದೇವಪುರ ವಲಯ ಹಾಗೂ ಯಲಹಂಕ ವಲಯ ಸೇರಿದಂತೆ ಒಟ್ಟು 18 ಒತ್ತುವರಿಗಳನ್ನು ತೆರವುಗೊಳಿಸಲಾಗಿರುತ್ತದೆ. ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಶಾಂತಿನಿಕೇತನ ಲೇಔಟ್, ಪಾಪಯ್ಯ ರೆಡ್ಡಿ ಲೇಔಟ್, ಚೆಲ್ಲಘಟ್ಟ ಹಾಗೂ ಯಲಹಂಕ ವಲಯ ಸ್ಯಾಟಲೈಟ್ ಟೌನ್ ನಲ್ಲಿ ರಾಜಕಾಲುವೆ ಒತ್ತುವರಿಯನ್ನು ಪಾಲಿಕೆಯ ಇಂಜಿನಿಯರ್‌ಗಳು, ಕಂದಾಯ ಅಧಿಕಾರಿಗಳು, ಮಾರ್ಷಲ್‌ಗಳು, ಪೊಲೀಸ್ ಸಿಬ್ಬಂದಿಯ […]

Continue Reading
images 4

ಮಧುಗಿರಿ:ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದ್ದು ಗ್ರಾಹಕರು ಸಹಕರಿಸಲು‌ ಮನವಿ..!

ಮಧುಗಿರಿ ಬೆಸ್ಕಾಂ ಉಪ ವಿಭಾಗ ದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದ್ದು ಗ್ರಾಹಕರು ಸಹಕರಿಸಿ.…. ಮಧುಗಿರಿ ತಾಲೂಕು ಮಧುಗಿರಿ ಉಪ ವಿಭಾಗದ ಉಪಸ್ಥಾವರದ ದುರಸ್ತಿ ಕಾರ್ಯ ನಡೆಯುವುದರಿಂದ. ಉಪ ವಿಭಾಗಕ್ಕೆ ಸಂಬಂಧಿಸಿದಂತೆ ದಿನಾಂಕ 14 .9. 2022 ರಂದು ಮಧುಗಿರಿ 220/66/11. ಕೆ.ವಿ.66/11. ಕೆ . ವಿ.ಐಡಿ ಹಳ್ಳಿ66/11. ಕೆ ವಿ ಹೊಸಕೆರೆ 66/11.ಕೆ.ವಿ ಹಾಗೂ ಮಿಡಿಗೇಶಿ 66/11.ಕೆ.ವಿ. ಉಪಸ್ಥಾವರುಗಳ ಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ ಮಧುಗಿರಿ ತಾಲೂಕಿನ ಕಸಬಾ. ದೊಡ್ಡೇರಿ. ಬಡವನಹಳ್ಳಿ. ಮಿಡಿಗೇಶಿ ಮತ್ತು ಹೋಬಳಿ ಗಳವ್ಯಾಪ್ತಿಯ […]

Continue Reading
IMG 20220913 WA0042

ಆನೇಕಲ್: ಸರ್ಜಾಪುರ ಪೋಲಿಸ್ ಠಾಣೆ – ಅಂತರ್ ರಾಜ್ಯ ದ್ವಿಚಕ್ರ ವಾಹನ ಕಳ್ಳರ ಬಂಧನ…

ಸರ್ಜಾಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಂತರ್ ರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ಅವರಿಂದ ಸುಮಾರು 40 ಲಕ್ಷ ರೂಪಾಯಿ ಬೆಲೆಯ 25 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಪೊಲೀಸ್ ಠಾಣೆ ವ್ಯಾಪ್ತಿಯ ಹಂದೇನಹಳ್ಳಿ ಗ್ರಾಮದ ರಸ್ತೆಯಲ್ಲಿರುವ ಕ್ರಾಂತಿ ಲೇಔಟ್ ಬಳಿ ದರೋಡೆ ಮಾಡಲು 5 ಜನ ಆರೋಪಿಗಳು ಸಂಚು ರೂಪಿಸಿದ್ದಾರೆ ಎಂಬ ಖಚಿತ ಮಾಹಿತಿ ಆದಾರದ ಮೇಲೆ ಸರ್ಜಾಪುರ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಮಂಜು ಮತ್ತು ಅವರ ತಂಡ ಆರೋಪಿಗಳ ಮೇಲೆ ದಾಳಿ […]

Continue Reading
Screenshot 2022 09 12 22 32 53 152 com.google.android.apps .nbu .files

ಆನೇಕಲ್:ಅತ್ತಿಬೆಲೆ ಪುರಸಭೆ – ಕಸ ವಿಲೇವಾರಿ ಸಮಸ್ಯೆ…!

ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡಲು ಜಾಗ ಮಂಜೂರು ಮಾಡಿಕೊಡುವಂತೆ ಜಿಲ್ಲಾದಿಕಾರಿಗಳನ್ನು ಆಗ್ರಹಿಸಿ ಇಂದು ಆನೇಕಲ್ ತಾಲೂಕು ಕಚೇರಿ ಮುಂಭಾಗದಲ್ಲಿ ಅತ್ತಿಬೆಲೆ ಪುರಸಭಾ ಸದಸ್ಯರು ಪ್ರತಿಭಟನೆಯನ್ನು ನಡೆಸಿದರು.ಕಳೆದ ೫ ವರ್ಷಗಳಿಂದ ಅತ್ತಿಬೆಲೆ ಪುರಸಭೆಗೆ ಕಸ ವಿಲೇವಾರಿ ಮಾಡಲು ಜಾಗ ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳ ಗಮನಕ್ಕೆ ತಂದರೂ ಮತ್ತು ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಪುರಸಭಾ ಸದಸ್ಯರು ಆಕ್ರೋಶವನ್ನು ವ್ಯಕ್ತ ಪಡಿಸಿದರು. ಇನ್ನು ಒಂದು ತಿಂಗಳಲ್ಲಿ ಕಸ ಹಾಕಲು ಜಾಗ […]

Continue Reading
DSC 3421

ತುಮಕೂರು:ಸರ್ಕಾರಿ/ಗ್ರಾಮಠಾಣ ಜಾಗದಲ್ಲಿರುವ ಶಾಲೆಗಳನ್ನು ಶಿಕ್ಷಣ ಇಲಾಖೆಯ ಹೆಸರಿಗೆ ಖಾತೆ ಮಾಡಲು‌‌ ಸೂಚನೆ…!

ಸಾರ್ವಜನಿಕರು ಆಯುಷ್ ಮಾನ್ ಕಾರ್ಡ್‍ಗಳನ್ನು ಪಡೆಯಬೇಕು : ಜಿಲ್ಲಾಧಿಕಾರಿತುಮಕೂರು(ಕ.ವಾ)ಸೆ.12: ಜಿಲ್ಲೆಯ ಎಲ್ಲಾ ನಾಗರೀಕರು ಗ್ರಾಮ ಒನ್ ಕೇಂದ್ರಗಳಲ್ಲಿ ‘ಆಯುಶ್ ಮಾನ್ ಭಾರತ್ ಹೆಲ್ತ್ ಅಕೌಂಟ್’(ಆಭಾ) ಕಾರ್ಡ್‍ಗಳನ್ನು ಮಾಡಿಸಿಕೊಳ್ಳುವ ಮೂಲಕ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿರುತ್ತದೆ. ಅಂತೆಯೇ ಆಭಾ ಕಾರ್ಡ್‍ಗಳನ್ನು ಸಾರ್ವಜನಿಕರಿಗೆ ವಿತರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿಂದು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ […]

Continue Reading
IMG 20220911 WA0052

ಮಧುಗಿರಿ: ಕಾಂಗ್ರೆಸ್ ಮುಖಂಡರ ಆರೋಗ್ಯ ವಿಚಾರಿಸಿದ ಮಾಜಿ ಶಾಸಕರು….!

ಅನಾರೋಗ್ಯದಿಂದ ಬಳಲುತ್ತಿರುವ ಕಾಂಗ್ರೆಸ್ ಮುಖಂಡರಾದ ಸೂರ್ಯನಾರಾಯಣ್ ರಾವ್ ಹಾಗೂ ಗಂಗಪ್ಪನವರನ್ನು ಆರೋಗ್ಯ ವಿಚಾರಿಸಿದ ಮಾಜಿ ಶಾಸಕ ಕೆ ಎನ್ ರಾಜಣ್ಣ….. ಮಧುಗಿರಿ ತಾಲೂಕು ಐಡಿ ಹಳ್ಳಿ ಹೋಬಳಿ ತಿಪ್ಪಾಪುರ ಗ್ರಾಮಕ್ಕೆ ಮಾಜಿ ಶಾಸಕರು ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೆ ಎನ್ ರಾಜಣ್ಣನವರು ಇಂದು ಆತ್ಮೀಯರು ಕಾಂಗ್ರೆಸ್ಸಿನ ಮುಖಂಡರುಗಳಾದ ಗಂಗಪ್ಪಹಾಗೂ ಸೂರ್ಯನಾರಾಯಣ್ ರಾವ್ ಅನಾರೋಗ್ಯದಿಂದ ಎಲ್ಲೋ ಬರದೇ ಇರುವ ಕಾರಣ ತಿಳಿದು ತಿಪಾಪುರ ಗ್ರಾಮದಲ್ಲಿ ಭೇಟಿ ಮಾಡಿ ಚೆನ್ನಾಗಿದ್ದೀರಾ ನಡೆದಾಡುವುದಕ್ಕೆ ಆಗುತ್ತಿದೀಯಾ ಮಾತನಾಡುತ್ತಗೆ ಆಗುತ್ತಿದೆಯಾ ಎಂದುಎ ಆರೋಗ್ಯದ […]

Continue Reading
IMG 20220910 WA0015

ಮಧುಗಿರಿ:ಗುಂಡಗಲ್ಲು ಕೆರೆಗೆ ಹರಿದುಬರುವ ನೀರಿನ ಕಾಲುವೆ ಹೊಡೆದು,ನೀರು ಪೋಲು

ಕಲಿದೇವಪುರ ಗ್ರಾಮದ ಬಳಿ ಗುಂಡಗಲ್ಲು ಕೆರೆಗೆ ಹರಿದುಬರುವ ನೀರಿನ ಕಾಲುವೆ ,,ಹೊಡೆದು,, ನೀರು ಪೋಲು ಮಧುಗಿರಿ ತಾಲೂಕು ಕೊಡಿಗೇನ ಹಳ್ಳಿ ಹೋಬಳಿ ಕಲಿದೇವಪುರ ಗ್ರಾಮದ ಗುಂಡಗಲ್ಲುಕೆರೆಗೆ ನೀರು ಹರಿಯಬೇಕಾಗಿದ್ದ ಕಾಲುವೆ ಹೊಡೆದು ಹೋಗಿ ಕುಮದ್ವತಿ ನದಿಗೆ ಸೇರಿ ಆಂಧ್ರಕ್ಕೆ ಹೋಗುತ್ತಿದ್ದರೂ ಕೂಡ. ಸಂಬಂಧ ಪಟ್ಟ ಇಲಾಖಾಧಿಕಾರಿಗಳುಹಾಗೂ ಜನಪ್ರತಿನಿಧಿಗಳು. ತಮಗೆ ಸಂಬಂಧವೇ ಇಲ್ಲವೆಂಬಂತೆ ತುಂಬಾ ನಿರ್ಲಕ್ಷತನ ಬೇಜವಾಬ್ದಾರಿತನ ಉದಾಸೀನ ತೋರಿರುವುದರಿಂದ ಗುಂಡಗಲ್ಲು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಹೋಬಳಿಯ ಕಲಿದೇವಪುರ ಗ್ರಾಮದ ಕುಮದ್ವತಿ ನದಿಯಿಂದ ಗುಂಡಗಲ್ಲು ಕೆರೆಗೆ ಹಾದುಹೋಗುವ ಕಾಲುವೆ […]

Continue Reading
IMG 20220909 WA0043

ಪಾವಗಡ:ಮಟ್ಕಾ, ಜೂಜಾಟ ತಡೆಗೆ ಕಟ್ಟು ನಿಟ್ಟಿನ ಕ್ರಮ….!          

ಮಟ್ಕಾ, ಜೂಜಾಟ ತಡೆಗೆ ಕಟ್ಟು ನಿಟ್ಟಿನ ಕ್ರಮ, ಸಿ ಐ ಅಜಯ್ ಸಾರಥಿ                                    ಪಾವಗಡ.. ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಪಾವಗಡ ತಾಲೂಕಿನಲ್ಲಿ  ಹಲವು ಜನರು ಕಾನೂನು ಬಾಹಿರ ಚಟುವಟಿಕೆಗಳಾದ ಮಟ್ಕಾ ಮತ್ತು ಜೂಜಾಟ ವನ್ನು  ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದು, ಇದರಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ, ಅಂತಹವರು ತಪ್ಪನ್ನು ತಿದ್ದಿಕೊಂಡು , […]

Continue Reading
Screenshot 2022 09 07 18 03 10 470

ಪಾವಗಡ:ಹಳ್ಳದ ನೀರಿನ  ರಭಸಕ್ಕೆ ಕೊಚ್ಚಿ ಹೋದ ವ್ಯಕ್ತಿ. 

ಹಳ್ಳದ ನೀರಿನ  ರಭಸಕ್ಕೆ ಕೊಚ್ಚಿ ಹೋದ ವ್ಯಕ್ತಿ.           ಪಾವಗಡ.. ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಕೆರೆ ಕುಂಟೆ ,ಹಳ್ಳಗಳು ತುಂಬಿ ಹರಿಯುತ್ತಿದ್ದು, ಬುಧವಾರ ಹಳ್ಳದಲ್ಲಿ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿರುವ ಘಟನೆ ತಾಲೂಕಿನ  ಆರ್ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.                ಮೃತ ವ್ಯಕ್ತಿ ಆರ್ ಹೊಸಕೋಟೆಯ ವಾಸಿ ಕರೆಕಲ್ಲಪ್ಪ ( 50 ) ಎಂದು ತಿಳಿದುಬಂದಿದ್ದು, ರಾಜವಂತಿ ಕೆರೆ ಕೋಡಿ ನೀರು ರಭಸವಾಗಿ ಹಳ್ಳದ ಮೂಲಕ ಹರಿಯುತ್ತಿದ್ದು,    […]

Continue Reading