ಪಾವಗಡ: ನರೇಗಾ – ಅವೈಜ್ಞಾನಿಕ ಕಾಮಗಾರಿ- ಆತಂಕದಲ್ಲಿ ರೈತರು…!
ನರೇಗಾ ಕಾಮಗಾರಿಗಾಗಿ ಕೆರೆಕಟ್ಟೆಯ ಎತ್ತರ ಕೋಡಿಯ ಎತ್ತರಕ್ಕಿಂತಲೂ ಕಡಿಮೆ ಇದ್ದರಿಂದ ಜಮೀನುಗಳು ಮುಳುಗುವ ಸಾಧ್ಯತೆ , ಆತಂಕದಲ್ಲಿ ರೈತರು. ಪಾವಗಡ: ತಾಲೂಕಿನಾದ್ಯಂತ ರಣ ಮಳೆಯಿಂದಾಗಿ ಕೆರೆಕುಂಟೆಗಳು ಕೋಡಿ ಬಿದ್ದು ಹರಿದಿದ್ದು, ಗಾಯದ ಮೇಲೆ ಬರೆ ಎಳೆದಂತೆ, ತಾಲ್ಲೂಕಿನ ಎರ್ರಗಮ್ಮನಹಳ್ಳಿ ಗ್ರಾಮದ ಕುಂಟೆ ಕಟ್ಟೆಯನ್ನು ನರೇಗಾ ಕಾಮಗಾರಿಗಾಗಿ ಕಡಿಮೆ ಮಾಡಿದ ಕಾರಣ ಕುಂಟೆ ಕೆಳಗಿನ ಸಾಕಷ್ಟು ಜಮೀನುಗಳು ಮುಳುಗಡೆಯಾಗುವ ಸಂಭವವಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಬೂದಿಬೆಟ್ಟ ಗ್ರಾಮ ಪಂಚಾಯಿತಿಯ ಎರ್ರಗಮ್ಮನಹಳ್ಳಿ ಗ್ರಾಮದ ಕುಂಟೆ ಹೂಳೆತ್ತುವ, ಕಟ್ಟೆ ದುರಸ್ಥಿ […]
Continue Reading