ಪಾವಗಡ:ಗಣಪತಿ ಪೆಂಡಾಲ್ ನಲ್ಲಿ ಡಿ ಜೆ. ನಿಷೇಧ…!
ಗಣಪತಿ ಪೆಂಡಾಲ್ ನಲ್ಲಿ ಡಿ ಜೆ. ನಿಷೇಧ- ಸಿ ಐ ಅಜಯ್ ಸಾರಥಿ ಸೂಚನೆ ಪಾವಗಡ…. ಮಂಗಳವಾರ ಹಾಗೂ ಬುಧವಾರ ಗೌರಿ -ಗಣೇಶ ಹಬ್ಬದ ಹಿನ್ನಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗೌರಿ -ಗಣೇಶ ಪ್ರತಿಷ್ಠಾಪನೆ ಮಾಡುವವರು ಪೊಲೀಸ್ ಇಲಾಖೆಯ ಅನುಮತಿ ಕಡ್ಡಾಯವಾಗಿ ಪಡೆಯಬೇಕೆಂದು ಪಾವಗಡ ಆರಕ್ಷಕ ವೃತ್ತ ನೀರಿಕ್ಷಕರಾದ ಅಜಯ್ ಸಾರಥಿ ತಿಳಿಸಿದರು. ಪಾವಗಡ ಪೊಲೀಸ್ ಠಾಣೆ ಆವರಣದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಂಘ ಸಂಸ್ಥೆಗಳ ಮುಖ್ಯಸ್ಥರು,ಸಂಘಟಕರ ಹಾಗೂ ಸಾರ್ವಜನಿಕ ಶಾಂತಿ ಸಭೆಯನ್ನು ಕರೆದು ಕಾನೂನು ಬದ್ಧವಾಗಿ […]
Continue Reading