1661793931409 FB IMG 1661791092343

ಪಾವಗಡ:ಗಣಪತಿ ಪೆಂಡಾಲ್ ನಲ್ಲಿ ಡಿ ಜೆ. ನಿಷೇಧ…!

ಗಣಪತಿ ಪೆಂಡಾಲ್ ನಲ್ಲಿ ಡಿ ಜೆ. ನಿಷೇಧ-  ಸಿ ಐ ಅಜಯ್ ಸಾರಥಿ ಸೂಚನೆ ಪಾವಗಡ…. ಮಂಗಳವಾರ ಹಾಗೂ ಬುಧವಾರ  ಗೌರಿ -ಗಣೇಶ  ಹಬ್ಬದ ಹಿನ್ನಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗೌರಿ -ಗಣೇಶ ಪ್ರತಿಷ್ಠಾಪನೆ ಮಾಡುವವರು  ಪೊಲೀಸ್ ಇಲಾಖೆಯ ಅನುಮತಿ ಕಡ್ಡಾಯವಾಗಿ ಪಡೆಯಬೇಕೆಂದು ಪಾವಗಡ ಆರಕ್ಷಕ ವೃತ್ತ ನೀರಿಕ್ಷಕರಾದ ಅಜಯ್ ಸಾರಥಿ ತಿಳಿಸಿದರು.  ಪಾವಗಡ ಪೊಲೀಸ್ ಠಾಣೆ ಆವರಣದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಂಘ ಸಂಸ್ಥೆಗಳ ಮುಖ್ಯಸ್ಥರು,ಸಂಘಟಕರ ಹಾಗೂ ಸಾರ್ವಜನಿಕ ಶಾಂತಿ ಸಭೆಯನ್ನು ಕರೆದು ಕಾನೂನು ಬದ್ಧವಾಗಿ […]

Continue Reading
29 8 22 Husenpura 2

ಪಾವಗಡ:ಹುಸೇನ್‍ಪುರ ಗ್ರಾಮದಲ್ಲಿ ನೆರೆ ಪರಿಹಾರ ಯೋಜನೆ….!

ಪಾವಗಡ ತಾಲ್ಲೂಕಿನ ಹುಸೇನ್‍ಪುರ ಗ್ರಾಮದಲ್ಲಿ ನೆರೆ ಪರಿಹಾರ ಯೋಜನೆ ಪಾವಗಡ ತಾಲ್ಲೂಕಿನ ಹುಸೇನ್‍ಪುರ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಸರಿಸುಮಾರು 4 ಅಡಿಯಷ್ಟು ನೀರು ನಿಂತಿದ್ದ ಮನೆಗಳು ಅನೇಕವು ಶಿಥಿಲವಾಗಿದ್ದು ಅತ್ಯಂತ ದುಃಸ್ಥಿತಿಯಲ್ಲಿವೆ. ಈ ನಿಟ್ಟಿನಲ್ಲಿ ಸಂತ್ರಸ್ತರಿಗೆ ಅದರಲ್ಲಿಯೂ ವಯಸ್ಸಾದ ಹಾಗೂ ದುರ್ಬಲ ವರ್ಗದವರಿಗೆ ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ತತ್‍ಕ್ಷಣದ ಪರಿಹಾರ ಕಾರ್ಯ ನಡೆಯಿತು. ಈ ಒಂದು ಕಾರ್ಯಕ್ರಮಕ್ಕೆ ಅಧಿಕೃತವಾಗಿ ಭೇಟಿ ನೀಡುತ್ತಿದ್ದ ಪಾವಗಡ ತಾಲ್ಲೂಕಿನ ತಹಶೀಲ್ದಾರ್ ರವರಾದ ಶ್ರೀ ವರದರಾಜು ರವರೂ ಸಹ […]

Continue Reading
DSC 2043 scaled

ತುಮಕೂರು:ಕೆರೆ-ಕಟ್ಟೆ ಹಾಗೂ ಇತರೆ ಜಲಕಾಯಗಳ ಬಳಿ ತೆರಳದಂತೆ ಸಾರ್ವಜನಿಕರಲ್ಲಿ ಮನವಿ…!

ಕೆರೆ-ಕಟ್ಟೆ ಹಾಗೂ ಇತರೆ ಜಲಕಾಯಗಳ ಬಳಿ ತೆರಳದಂತೆ ಸಾರ್ವಜನಿಕರಲ್ಲಿ ಮನವಿತುಮಕೂರು(ಕವಾ)ಆ:29: ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಮಳೆಯು ತೀವ್ರಗತಿಯನ್ನು ಪಡೆದುಕೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಯೆಲ್ಲೋ ಆಲರ್ಟ್ ಘೋಷಿಸಲಾಗಿರುವ ಹಿನ್ನೆಲೆಯಲ್ಲಿ ಹಾಗೂ ಜಿಲ್ಲೆಯ ಬಹುತೇಕ ಕೆರೆಕಟ್ಟೆ ಹಾಗೂ ಇತರೆ ಜಲಕಾಯಗಳು ಭರ್ತಿಯಾಗಿರುವುದರಿಂದ ಸಾರ್ವಜನಿಕರು ಜಲಕಾಯಗಳ ಬಳಿ ತೆರಳದಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಮನವಿ ಮಾಡಿರುತ್ತಾರೆ.ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಕೆರೆ-ಕಟ್ಟೆ ಹಾಗೂ ಇತರೆ ಜಲಕಾಯಗಳು ಭರ್ತಿಯಾಗಿರುವುದರಿಂದ ವೀಕ್ಷಣೆಗೆಂದು ಪ್ರವಾಸಿಗರು/ಸಾರ್ವಜನಿಕರು ಹೋಗುತ್ತಿರುವುದು ಕಂಡುಬರುತ್ತಿದ್ದು, ಕೆರೆಯ […]

Continue Reading
IMG 20220828 WA0053

ಪಾವಗಡ: ಬಾರಿ ಮಳೆಯಿಂದ ಮನೆ ಕುಸಿತ…!

ಪಳವಳ್ಳಿ ಗ್ರಾಮ ಪಂಚಾಯತಿಯ ಹೊಸಹಳ್ಳಿ ತಾಂಡ ಗ್ರಾಮದಲ್ಲಿ ಬಾರಿ ಮಳೆಯಿಂದಾಗಿ ಗ್ರಾಮದ ಗಮಲೀ ಬಾಯಿ c/oತಿಪ್ಪೇ ನಾಯ್ಕ, ಸಾಕಮ್ಮ ಲೇಟ್ ಸಕ್ರ ನಾಯ್ಕ ಎಂಬುವವರ ಎರಡು ಮನೆಗಳು ಬಾರಿ ಮಳೆಯಿಂದಾಗಿ ಕುಸಿದು ಬಿದ್ದಿರುವುದಾಗಿ ತಿಳಿದು ಬಂದಿದೆ. ಮನೆ ಕುಸಿದು ಬಿದ್ದಿರುವ ವ್ಯಕ್ತಿಗಳು ಮೊದಲನೇ ಬಾರಿ ಮಳೆ ಬಂದಾಗ ತಹಶೀಲ್ದಾರ್ , ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಿಗೆ , ಮನವಿ ಪತ್ರ ನೀಡಿದ್ದು, ಪಳವಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಶ್ರೀರಾಮ ನಾಯ್ಕ ಮೇಲಾಧಿಕಾರಿಗಳು ತಿಳಿಸಿದರು, ಬಡವರಿಗೆ ಮನೆ ಮಾಡಿಕೊಡದ ಪರಿಣಾಮ […]

Continue Reading
IMG 20220828 WA0044

ಪಾವಗಡ:ಮಳೆಯ ಅಬ್ಬರ ಮನೆಗಳಿಗೆ ನುಗ್ಗಿದ ನೀರು…!

ಮಳೆಯ ಅಬ್ಬರ ಮನೆಗಳಿಗೆ ನುಗ್ಗಿದ ನೀರು.  ಸ್ಥಳಕ್ಕೆ ಆಗಮಿಸದ ರಾಪ್ಟೆ ಪಂಚಾಯಿತಿಯ ಪಿಡಿಒ ಹನುಮಂತರಾಜು.                                                 ಪಾವಗಡ..  ಶನಿವಾರ ಸಂಜೆಯಿಂದ ರಾತ್ರಿಯವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ತಾಲೂಕಿನ ಹುಸೇನ್ ಪುರ ಗ್ರಾಮದ ಕೆರೆ ನೀರು ಉಕ್ಕಿ  ಹರಿದಿದ್ದರ ಪರಿಣಾಮ ಕೆರೆಯ ಪಕ್ಕದ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, […]

Continue Reading
IMG 20220828 WA0026

ತುಮಕೂರು: ಭೋವಿ ಅಭಿವೃದ್ಧಿ ನಿಗಮಕ್ಕೆ 175 ಕೋಟಿ ರೂ. ಅನುದಾನ

ಭೋವಿ ಅಭಿವೃದ್ಧಿ ನಿಗಮಕ್ಕೆ 175 ಕೋಟಿ ರೂ. ಅನುದಾನ ತುಮಕೂರು(ಕವಾ)ಆ:28: ಭೋವಿ ಸಮುದಾಯದ ಏಳಿಗೆಗಾಗಿ ಭೋವಿ ಅಭಿವೃದ್ಧಿ ನಿಗಮಕ್ಕೆ 175 ಕೋಟಿ ರೂ.ಗಳ ಅನುದಾನವನ್ನು ಕಲ್ಪಿಸಿ ಯೋಜನೆಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಶ್ರೀ ಬಸವರಾಜು ಎಸ್.ಬೊಮ್ಮಾಯಿ ಅವರು ತಿಳಿಸಿದರು.ನಗರದ ಅಮಾನಿಕೆರೆ ಗಾಜಿನಮನೆಯಲ್ಲಿಂದು ಆಯೋಜಿಸಿದ್ದ ರಾಜ್ಯ ಮಟ್ಟದ ಭೋವಿ ಜನ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೋವಿ ಸಮಾಜದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವಂತಹ ದಕ್ಷ ಅಧ್ಯಕ್ಷರನ್ನು ನಿಗಮಕ್ಕೆ ಇನ್ನೊಂದು ವಾರದೊಳಗಾಗಿ ನೇಮಕ ಮಾಡಲಾಗುವುದೆಂದರು.ದೇಶ, ನಾಡು ಕಟ್ಟುವಂತಹ ಕಾಯಕಯೋಗಿಗಳಾದ […]

Continue Reading
FB IMG 1661587094606

ಪಾವಗಡ:ಮಳೆಯನ್ನು ಸಹ ಲೆಕ್ಕಿಸದೆ ಶ್ರೀ ಶನಿಮಹಾತ್ಮ ದೇವರ ದರ್ಶನ….!

ಪಾವಗಡ.. ಶ್ರಾವಣ ಮಾಸದ ಕೊನೆಯ ಶನಿವಾರ ದಂದು ಶನಿಮಹಾತ್ಮ ದೇವಸ್ಥಾನಕ್ಕೆ ರಾಜ್ಯದ ನಾನಾ ಮೂಲಗಳಿಂದ ಸಾವಿರಾರು ಭಕ್ತರು ಆಗಮಿಸಿ ಮಳೆಯನ್ನು ಸಹ ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು  ಶ್ರೀ ಶನಿಮಹಾತ್ಮ ಹಾಗೂ ಶೀತಲಾಂಬ ದೇವರ ದರ್ಶನ ಪಡೆದರು.           ಕೊನೆಯ ಶ್ರಾವಣ ಶನಿವಾರದ ಅಂಗವಾಗಿ ಶನಿಮಹಾತ್ಮ ದೇವರಿಗೆ ತೈಲ ಅಭಿಷೇಕ, ಅರ್ಚನೆ, ಕುಂಕುಮ ಅಭಿಷೇಕ  ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು, ದೇವಸ್ಥಾನದ ಮುಂಭಾಗ ಹರಕೆ ಹೊತ್ತ ಭಕ್ತರು ಭಜನೆ ಮಾಡಿದರು, ದೇವಸ್ಥಾನಕ್ಕೆ ಬಂದಂತಹ […]

Continue Reading
IMG 20220827 WA0015

ಆನೇಕಲ್:ಹಬ್ಬಗಳಲ್ಲಿ ಪರಿಸರ ರಕ್ಷಣಿ ಜಾಗೃತಿ ಕಾರ್ಯಕ್ರಯ…!

ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಪರಿಸರ ಸ್ನೇಹಿ ಗಣಪ ಹಾಗೂ ಹಬ್ಬಗಳಲ್ಲಿ ಪರಿಸರ ರಕ್ಷಣಿ ಜಾಗೃತಿ ಕಾರ್ಯಕ್ರಮವನ್ನು ಸಿಮೆನ್ಸೆ ಕಂಪನಿ ಸಿ ಡಿ ಒ ಚಂದ್ರಶೇಖರ್ ಉದ್ಘಾಟನೆ ಮಾಡಿದರು ಗೋಪಾಲ್ ರೆಡ್ಡಿ ಪುರಸಭೆ ಸದಸ್ಯರಾದ ಅನ್ನಪೂರ್ಣ ಮಧುರ ಚಂದ್ರಶೇಖರ್ ಕಸಾಪ ಅಧ್ಯಕ್ಷ ಆದೂರು ಪ್ರಕಾಶ್ ಇದ್ದರು ಚಂದಾಪುರದ ಛತ್ರಕಾನೆ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡರಾದ ಗೋಪಾಲ್ ರೆಡ್ಡಿ ಹಬ್ಬಗಳ ಹೆಸರಿನಲ್ಲಿ […]

Continue Reading
IMG 20220827 WA0007

ನಮ್ಮ ಸಂವಿಧಾನ ಎಲ್ಲ ಸಮಾಜ ವರ್ಗದವರಿಗೂ ಸಮಾನ ಅವಕಾಶ ಕಲ್ಪಿಸಿದೆ…!

ನಮ್ಮ ಸಂವಿಧಾನ ಎಲ್ಲ ಸಮಾಜ ವರ್ಗದವರಿಗೂ ಸಮಾನ ಅವಕಾಶ ಕಲ್ಪಿಸಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿತುಮಕೂರು(ಕವಾ)ಆ:26: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಸಮಾಜ ವರ್ಗದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಲು ನಮ್ಮ ಸಂವಿಧಾನ ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿಂದು ನಡೆದ ‘ತಿಗಳ ಕ್ಷತ್ರಿಯರ ಜಾಗೃತಿ ಸಮಾವೇಶ ಮತ್ತು ಗುರುವಂದನಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ವರ್ಗದ ಜನರು ಸ್ವಾಭಿಮಾನದ […]

Continue Reading
images

ಅಕ್ರಮ ಆಸ್ತಿ ಸಾಬೀತು: ಆರೋಪಿಗೆ 4 ವರ್ಷ ಶಿಕ್ಷೆ

ಅಕ್ರಮ ಆಸ್ತಿ ಸಾಬೀತು: ಆರೋಪಿಗೆ 4 ವರ್ಷ ಶಿಕ್ಷೆ ತುಮಕೂರು(ಕವಾ)ಆ:26: ತಮ್ಮ ಸೇವಾವಧಿಯಲ್ಲಿ ಬಲ್ಲಮೂಲಗಳ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಹೊಂದಿದ್ದಾರೆಂದು ಸಾಬೀತಾದ ಕಾರಣ ತಿಪಟೂರು ತಾಲ್ಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಿರಿಯ ಸಹಾಯಕ ತಿಮ್ಮಯ್ಯ ಅವರಿಗೆ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಸಾಧಾರಣ ಶಿಕ್ಷೆ ಮತ್ತು 50,00,000 ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಅವರು ಈ ತೀರ್ಪು ನೀಡಿ ಇಂದು ಆದೇಶ ಹೊರಡಿಸಿದ್ದಾರೆ. […]

Continue Reading