ಮಧುಗಿರಿ : ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ….
ಮಧುಗಿರಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ …. ಮಧುಗಿರಿ ತಾಲೂಕಿನ ಕಾರ್ಯನಿರತರ ಪತ್ರಕರ್ತರ ಸಂಘಕ್ಕೆ ಚುನಾವಣೆ ನಡೆದು ಅಧ್ಯಕ್ಷರ ಚುನಾವಣೆಯಲ್ಲಿ ವಿ ಎಚ್ ಚಂದ್ರಕಾಂತ್ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೇಂದ್ರ ಬಾಬು ಆಯ್ಕೆಯಾದರು ಉಪಾಧ್ಯಕ್ಷರಾಗಿ ದೊಡ್ಡೇರಿ ಕಣಿ ಮಯ್ಯ ಕಾರ್ಯದರ್ಶಿಯಾಗಿ ವಿ ಗಂಗಾಧರ್ ಖಜಾಂಚಿ ಯಾಗಿ ಎಂಎಸ್ ರಘುನಾಥ್ ನಿರ್ದೇಶಕಗಳಾಗಿ ಮಾರುತಿ ಜಿಎಸ್ ಕಂಬಣ್ಣ ಸುರೇಶ್ ಮಾರುತಿ ಪ್ರಸನ್ ಕುಮಾರ್ ಮಂಜುನಾಥ್ ಲಕ್ಷ್ಮಿ ನರಸಪ್ಪ ಜಲಾಲ್ ಭಾಷಾ ಅನಂತ ಕೃಷ್ಣರಾಜ ಆರ್ ಸಿ ರಾಜ […]
Continue Reading