DSC 8237

ತುಮಕೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ…!

ಆದ್ಯತೆಯ ಮೇರೆಗೆ ತ್ವರಿತ ಗತಿಯಲ್ಲಿ ಮಂಜೂರಾತಿ ಪತ್ರ ವಿತರಿಸಿ : ಜಿಲ್ಲಾಧಿಕಾರಿ ತುಮಕೂರು(ಕ.ವಾ)ಜು.16: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಸಂಪೂರ್ಣವಾಗಿ ಜನರ ಕಾರ್ಯಕ್ರಮ. ಸರ್ಕಾರದ ಒಂದು ಯೋಜನೆ ಯಶಸ್ವಿಯಾಗುವುದು ಸರ್ಕಾರ ಮತ್ತು ಜನರ ಒಗ್ಗೂಡುವಿಕೆಯೊಂದಿಗೆ ಮಾತ್ರ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.ತುಮಕೂರು ತಾಲ್ಲೂಕು ದೇವಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಂತಿಹಳ್ಳಿ ಗ್ರಾಮದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಮನವಿಗಳಿಗೆ ಸ್ಪಂದಿಸಿ ನೊಂದವರಿಗೆ ಅಭಯ ನೀಡಿದರು.ನಿವೇಶನ ರಹಿತ, ವಸತಿರಹಿತ ಅರ್ಹ ಫಲಾನುಭವಿಗಳಿಗೆ […]

Continue Reading
IMG 20220715 WA0016

ಪಾವಗಡ:ಯೂತ್ ಜೋಡೊ ಬೂತ್ ಜೋಡೊ ಕಾರ್ಯಕ್ರಮ…!

ಯುವ ನಾಯಕ ಎಚ್.ವಿ ವೆಂಕಟೇಶ್ ಅವರನ್ನು 10 ಸಾವಿರ ಮತಗಳಿಂದ ಗೆಲಿಸುವಂತಾಗಬೇಕು, ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರಪಾವಗಡ:: ಪಟ್ಟಣದ ಸಾಯಿರಾಂ ಕಲ್ಯಾಣ ಮಂಟಪದಲ್ಲಿ ಯೂತ್ ಜೋಡೊ ಬೂತ್ ಜೋಡೊ ಶೀರ್ಷಿಕೆ ಯಡಿಯಲ್ಲಿನ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪಕ್ಷ ಸಂಘಟನೆಯ ಅರಿವು ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿದರು, ನವ ಕರ್ನಾಟಕ ನಿರ್ಮಾಣ ಕಾರ್ಯದಲ್ಲಿ ಯುವಕರ ಪಾತ್ರ ಅತ್ಯವಶ್ಯಕವಾಗಿದ್ದು, ಕರ್ನಾಟಕವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ ಎಂದು, ತಾಲ್ಲೂಕಿನಲ್ಲಿ ಯುವಕರುಹೆಚ್ವಿನ […]

Continue Reading
IMG 20220715 WA0020

ಕಾಂಗ್ರೆಸ್ :ಯೂತ್ ಜೋಡೋ ಬೂತ್ ಜೋಡೋ ಕಾರ್ಯಕ್ರಮ…!

ಯೂತ್ ಜೋಡೋ ಬೂತ್ ಜೋಡೋ ಕಾರ್ಯಕ್ರಮ… ಮಧುಗಿರಿ: – ಬಲವರ್ಧನೆ,ಯುವಧ್ವನಿ,ಕೆಲ ಪ್ರಮುಖ ವಿಚಾರಗಳಿಗೆ ಸಂಬಂಧಿಸಿದಂತೆಇಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷರು ಮಧುಗಿರಿ ಮಾಜಿ ಶಾಸಕರು ಆದ ಶ್ರೀ ಕೆ.ಎನ್.ರಾಜಣ್ಣನವರ ಮಧುಗಿರಿಯ ನಿವಾಸದಲ್ಲಿ ತಾಲ್ಲೂಕಿನ ಯುವಕಾಂಗ್ರೆಸ್ ಪದಾಧಿಕಾರಿಗಳ‌ ಸಭೆಯನ್ನು ‌ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯರಾದ ಶ್ರೀ ಆರ್.ರಾಜೇಂದ್ರರವರು ಪಕ್ಷ ಸಂಘಟನೆ,ಬಲವರ್ಧನೆ, ಸಿದ್ದರಾಮಯ್ಯ@75 ಅಮೃತ ಮಹೋತ್ಸವ ಮತ್ತು ಮಂಬರುವ ವಿಧಾನಸಭೆಯ ಚುನಾವಣಾ ರೂಪು ರೇಶೆಗಳ ಕುರಿತು ಮಾತನಾಡಿದರು ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವಕಾಂಗ್ರೆಸ್ ಕಾರ್ಯದರ್ಶಿ ಇಶಾನ್,ರಾಜ್ಯ ಯುವಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾರೆಡ್ಡಿ,ರಾಜ್ಯ […]

Continue Reading
IMG 20220715 WA0000

ಪಾವಗಡ:ವಿಶ್ವ ಜನಸಂಖ್ಯೆ ದಿನಾಚರಣೆ ಆಚರಣೆ…!

ಇಡೀ ವಿಶ್ವದಲ್ಲಿಯೇ ಉತ್ತಮ ಮಾನವ ಸಂಪನ್ಮೂಲಕ್ಕೆ ಭಾರತ ಜನಪ್ರಿಯತೆ ಗಳಿಸಿದೆ. ಪ್ರಾಂಶುಪಾಲ ಡಾ. ಎನ್.ಶ್ರೀಧರ್ . ಪಾವಗಡ: ….ಪಟ್ಟಣದ ವೈ ಇ ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಎನ್.ಶ್ರೀಧರ್ . ಮಾತನಾಡಿ ಜನಸಂಖ್ಯೆ ನಿಯಂತ್ರಣದೊಂದಿಗೆ, ನಿಭಾಯಿಸುವ ಸಾಮರ್ಥ್ಯವನ್ನು ನಾವು ರೂಡಿಸಿಕೊಳ್ಳಬೇಕೆಂದು ಎಂದು ಕರೆ ನೀಡಿದರು. ಜನಸಂಖ್ಯೆ ತೀವ್ರವಾಗಿ ಕುಸಿದರೂ ದೇಶದ ಅಭಿವೃಧ್ಧಿ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹೀಗಾಗಿ ಜನಸಂಖ್ಯೆಯನ್ನು ಸಮರ್ಪಕವಾಗಿ ನಿಭಾಯಿಸುವ ಅಗತ್ಯವಿದೆ […]

Continue Reading
IMG 20220714 WA0048

ಮಧುಗಿರಿ: ಸಾರ್ವಜನಿಕ ಆಸ್ಪತ್ರೆಗೆ ಆಂಬುಲೆನ್ಸ್ ತುರ್ತು ವಾಹನ …!

*ಶಾಸಕರ ನಿಧಿಯಿಂದ 17 ಲಕ್ಷದ ಆಂಬುಲೆನ್ಸ್ ತುರ್ತು ವಾಹನ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರ ಮಧುಗಿರಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಶಾಸಕರಾದ ಎಂವಿ ವೀರಭದ್ರಯ್ಯನವರು ತಮ್ಮ ಅನುದಾನದಲ್ಲಿ 17 ಲಕ್ಷದ ಆಂಬುಲೆನ್ಸ್ ತುರ್ತು ವಾಹನವನ್ನು ಸಾರ್ವಜನಿಕ ಆಸ್ಪತ್ರೆ ಮಧುಗಿರಿಗೆ ಆಂಬುಲೆಸ್ ಚಾಲಕರಾದ ತಿಮ್ಮರಾಜುರವರಿಗೆ ವಾಹನದ ಕೀಯನ್ನು ಹಸ್ತಾಂತಿಸಿರದರು ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಆಡಳಿತ ವೈದ್ಯಾಧಿಕಾರಿಗಳಾದ ಟಿ ಹೆಚ್ ಒ ಮಂಜುನಾಥ್, ಡಾಕ್ಟರ್ ರಮೇಶ್ ಬಾಬು ಹಾಗೂ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾಕ್ಟರ್ ರತ್ನಾವತಿ ಪುರಸಭಾ […]

Continue Reading
IMG 20220714 WA0043

ಮಧುಗಿರಿ: ಕೊಳವೆ ಬಾವಿಗಳಿಗೆ ಮೋಟಾರ್ ಪಂಪ್ ವಿತರಣೆ….!

ಮಧುಗಿರಿ ತಾಲೂಕಿನ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊರೆದ ಕೊಳವೆ ಬಾವಿಗಳಿಗೆ ಮೋಟಾರ್ ಪಂಪ್ ವಿತರಣಾ ಕಾರ್ಯಕ್ರಮ ಮಧುಗಿರಿ ತಾಲೂಕಿನ ಶಾಸಕರಾದ ಎಂವಿ ವೀರಭದ್ರಯ್ಯನವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ತಾಂಡ ಅಭಿವೃದ್ಧಿ ನಿಗಮ ಆದಿ ಜಾಂಬವ ಅಭಿವೃದ್ಧಿ ನಿಗಮ ಡಿ ದೇವರಾಜ ಅರಸು ಅಭಿವೃದ್ಧಿ ನಿಗಮ ವತಿಯಿಂದ 2018 19 ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆಬಾವಿ ಕೊರೆದಿರುವ ಫಲಾನುಭವಿಗಳಿಗೆ ಮೋಟರ್ ಪಂಪು ಪೈಪುಗಳು ಕೇಬಲ್ ಸ್ಟಾರ್ಟರ್ ವಿತರಿಸಲಾಯಿತು ಈ […]

Continue Reading
IMG 20220714 WA0008

ಆನೇಕಲ್: ಬ್ಯಾಂಕ್ ಗಳಲ್ಲಿ ಕನ್ನಡ ಭಾಷೆ ಬಳಸಿ…!

ಬ್ಯಾಂಕಗಳಲ್ಲಿ ಕನ್ನಡ ಬಳಕೆಯಾಗಬೇಕು ಎಂಬ ವಿಚಾರವಾಗಿ ಮೂರನೇ ಸುತ್ತಿನ ಸಭೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ತಾಲೂಕು ಕಚೇರಿಯಲ್ಲಿ ನಡೆಸಲಾಯಿತು ಸಭೆಯ ಅಧ್ಯಕ್ಷತೆಯನ್ನ ವಹಿಸಿದ್ದ ತಾಲೂಕು ವಿಶೇಷ ತಹಶೀಲ್ದಾರ್ ವೆಂಕಟಚಲಪತಿ ಮಾತನಾಡಿ ಬ್ಯಾಂಕುಗಳಲ್ಲಿ ಮೂರೂ ಭಾಷೆಗಳನ್ನ ಬಳಸಬೇಕೆಂದು ಸರ್ಕಾರಗಳು ಇರುತ್ತವೆ. ಅದನ್ನ ಕಡ್ಡಾಯವಾಗಿ ಬ್ಯಾಂಕುಗಳು ಪಾಲಿಸಬೇಕು ಎಂದು ಹೇಳಿದರು ಇಲ್ಲಿನ ನೆಲ ಜಲ ಭಾಷೆ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಿ ಬ್ಯಾಂಕಿನ ಸಿಬ್ಬಂದಿಗೆ ಅನ್ನವನ್ನು ನೀಡುತ್ತಿದೆ ಇಂತಹ ಋಣವನ್ನ ತೀರಿಸುವಂತಹ ಕರ್ತವ್ಯ ಬ್ಯಾಂಕಿನ […]

Continue Reading
Screenshot 2022 07 14 00 12 25 814 com.google.android.apps .nbu .files

ಪಾವಗಡ: ಸಪ್ತಸ್ವರ ವರದಿ ಫಲಶೃತಿ ಕರ್ತವ್ಯ ಲೋಪ ಆರೋಪದಡಿ‌ ಪೋಲೀಸ್ ಇನ್ಸ್‌ಪೆಕ್ಟರ್ ಅಮಾನತು…!

ಪಾವಗಡ ಮಟ್ಕಾ ದಂಧೆಯ ವಿಷಯವನ್ನು ಗೃಹಸಚಿವರ ಗಮನಕ್ಕೆ ತಂದ ಸಪ್ತಸ್ವರ.. ಕರ್ತವಲೋಪ ಆರೋಪ ದ ಹಿನ್ನೆಲೆಯಲ್ಲಿ ಪಾವಗಡ ಠಾಣೆಯ ಸಿ. ಐ ಲಕ್ಷ್ಮಿಕಾಂತ್ ರವರನ್ನು ಅಮಾನತು ಪಾವಗಡ… ಹಿಂದುಳಿದ ಪ್ರದೇಶವಾದ ಪಾವಗಡ ತಾಲೂಕಿನಾದ್ಯಂತ ಮಟ್ಕಾದಂದೆ ರಾಜಾರೋಷವಾಗಿ ನಡೆಯುತ್ತಿದ್ದು. ಮಟ್ಕಾ ದಂಧೆಯನ್ನು ತಡೆಯುವಲ್ಲಿ ಪೋಲಿಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಕೂಗು ಸಾರ್ವಜನಿಕ ವಲಯ ದಲ್ಲಿ ಕೇಳಿ ಬರುತ್ತಿದೆ. ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚರ್ಚೆಯಲ್ಲಿತ್ತು, ಮಟ್ಕಾ ದಂಧೆ ಮತ್ತು ಪೋಲೀಸರ ಲಂಚದ ಆಡಿಯೋ ಸೋಷಿಯಲ್ […]

Continue Reading
IMG 20220709 WA0018

ಆನೇಕಲ್ : ರಸ್ತೆ ಕಾಮಗಾರಿಗೆ ಚಾಲನೆ…!

ಆನೇಕಲ್ ವಿಧಾನ ಸಭಾ ಕ್ಷೇತ್ರದ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪವಡೇರಹಳ್ಳಿ ಗ್ರಾಮದಿಂದ ಸುರಗಜಕ್ಕನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಿ.ಶಿವಣ್ಣ ರವರು. ಈ ವೇಳೆ ಶಾಸಕ ಮಾತನಾಡಿ ಶಾಸಕರ ವಿಶೇಷ ಅನುಧಾನದಲ್ಲಿ ಸುಮಾರು 40 ಲಕ್ಷರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ಮಾಡಲಾಗುತ್ತಿದೆ ಎಂದರು. ಬಿಜೆಪಿ ಶಾಸಕರು ಇರುವ ಕ್ಷೇತ್ರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ ಆದರೆ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಕ್ಕೆ ಅನುಧಾನ ನೀಡುವಲ್ಲಿ ರಾಜ್ಯ ಸರ್ಕಾರ ತಾರತಮ್ಮ […]

Continue Reading
IMG 20220706 WA0001

ಪಾವಗಡ: ಕನ್ನಡ ಭವನಕ್ಕೆ ಉಚಿತವಾಗಿ ನಿವೇಶನ…!

ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನಕ್ಕೆ ಉಚಿತವಾಗಿ ನಿವೇಶನ . ಶಾಸಕ ವೆಂಕಟರಮಣಪ್ಪ ಪಾವಗಡ…… ಗಡಿ ಭಾಗವಾದ ಪಾವಗಡ ತಾಲೂಕಿನಲ್ಲಿ ಕನ್ನಡವನ್ನು ಪ್ರೋತ್ಸಾಹ ಮಾಡಲು, ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ, ಕನ್ನಡ ಸಾಹಿತ್ಯ ಪರಿಷತ್ ನ ತಾಲೂಕು ಘಟಕದ ವತಿಯಿಂದ ಮಂಗಳವಾರ 10:30ಕ್ಕೆ 2021- 22 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡದ ಭಾಷಾ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ಕನ್ನಡ ಶಿಕ್ಷಕರಿಗೆ ಮತ್ತು ಶೇಕಡ 100% […]

Continue Reading