ಆನೇಕಲ್:ನಮ್ಮ ಆಹಾರ ನಮ್ಮ ಅಕ್ಷರ ಮಹಿಳೆಯರೊಂದಿಗೆ ಸಂವಾದ …!
ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ನಮ್ಮ ಆಹಾರ ನಮ್ಮ ಅಕ್ಷರ ಮಹಿಳೆಯರೊಂದಿಗೆ ಸಂವಾದ ಎಂಬ ಕಾರ್ಯಕ್ರಮ ಆನೇಕಲ್: ಪಟ್ಟಣದ ಕಲ್ಯಾಣಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ಯೋಗ ಶಿಕ್ಷಕಿ ನಳಿನಾಕ್ಷಿ ನೆರವೇರಿಸಿದರುಕಾರ್ಯಕ್ರಮಲ್ಲಿ ಮಮತಾ ಯಜಮಾನ್ ಪಾಪಮ್ಮ ಟಿ ನಾಗರಾಜು ಸ್ವದೇಶಿ ನಾಗಭೂಷಣ್ ಫಾದರ್ ಮೇಲ್ವಿನ್ ಕೆವಿನ್ ಸೀಕ್ವೆರಾ ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಹಾಜರಿದ್ದರುಕಾರ್ಯಕ್ರಮವನ್ನು ಕುರಿತು ಮಾತನಾಡಿದ ಸ್ವದೇಶಿ ನಾಗಭೂಷನ್ ಹಸಿರು ಕ್ರಾಂತಿಯ ನೆಪದಲ್ಲಿ ಮಣ್ಣಿನ ಸತ್ವವನ್ನು ಹಾಳು ಮಾಡಿದ್ದೇವೆ ಮಿತ ಮೀರಿದ ಬಯಕೆಗಳು […]
Continue Reading