IMG 20210610 WA0013

ಪಾವಗಡ: ನಂದಮೂರಿ ಬಾಲಕೃಷ್ಣ ಹುಟ್ಟು ಹಬ್ಬ ಆಚರಣೆ….!

ಗಿಡ ನೆಡುವ ಮೂಲಕ ನಂದಮೂರಿ ಬಾಲಕೃಷ್ಣ ಅವರ ಹುಟ್ಟು ಹಬ್ಬ ಆಚರಣೆ ಪಾವಗಡ:  ಗಿಡ ನೆಡುವ ಮೂಲಕ ‌ನಂದಮೂರಿ ಬಾಲಕೃಷ್ಣ ಅವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು. ನಂದಮೂರಿ ಬಾಲಕೃಷ್ಣ ಅವರ ಹುಟ್ಟು ಹಬ್ಬದ ಪ್ರಯುಕ್ತ ಪಾವಗಡ ಶಾಂತಿ ಮೆಡಿಕಲ್ಸ್ ದೇವರಾಜು ಗಂಗಿನೇನಿ ಮತ್ತು ಕಾರ್ತಿಕೇಯ ಗಂಗಿನೆನಿ ಅವರು ಹಸಿರು ಉಳಿಸಲು ಗಿಡ ಮರ ಬೆಳೆಸಲು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಹೀಗೆ ವಿನೂತನ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸುತ್ತಿರುವುದು ಮಾದರಿಯಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ […]

Continue Reading
IMG 20210610 WA0015

ಪಾವಗಡ: ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ….!

ಪಾವಗಡ: ಖಾಸಗಿ ರಸಗೊಬ್ಬರದ ಅಂಗಡಿಯಲ್ಲಿ ಖರೀದಿಸುವ ಗ್ರಾಮೀಣ ಪ್ರದೇಶದ ರೈತರಿಂದ ಅತಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿಗಳ ತಂಡ ದಿಢೀರ್‌ ದಾಳಿ ನಡೆಸಿ 4 ಅಂಗಡಿ ಮಾಲೀಕರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿ ಅಂಗಡಿ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಿದರು ತಾಲೂಕಿನ ವ್ಯಾಪ್ತಿಯಲ್ಲಿ ಖಾಸಗಿ ರಸಗೊಬ್ಬರ ಅಂಗಡಿಯಲ್ಲಿ ರಸಗೊಬ್ಬರ ಬೆಲೆಯ ನಾಮಫ‌ಲಕ, ರೈತರು ಖರೀದಿಸುವ ರಸೀದಿ ಮತ್ತು ನಿಗದಿತ ಬೆಲೆಗಿಂತ ಹೆಚ್ಚಿನ ಹಣ ರೈತರಿಂದ ವಸೂಲಿ ಮಾಡುತ್ತೀದ್ದಾರೆ ಎಂದು […]

Continue Reading
arecanut 2

ಪಾವಗಡ: ಬೆಳೆ ವಿಮೆ ಯೋಜನೆಗಾಗಿ ರೈತರಿಂದ ಅರ್ಜಿ ಆಹ್ವಾನ

ಬೆಳೆ ವಿಮೆ ಯೋಜನೆಗಾಗಿ ರೈತರಿಂದ ಅರ್ಜಿ ಆಹ್ವಾನ ತುಮಕೂರು(ಕವಾ)ಜೂ.10: ತೋಟಗಾರಿಕೆ ಇಲಾಖೆಯು ಹವಮಾನ ಆಧಾರಿತ ಬೆಳೆ ವಿಮೆ ಯೋಜನೆಗಾಗಿ ರೈತರಿಂದ ಅರ್ಜಿ ಆಹ್ವಾನಿಸಿದೆ. ಈ ಯೋಜನೆಯಡಿ ಅಧಿಸೂಚಿಸಿದ ಬೆಳೆಗೆ ಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಲಾಗುವುದು. ಬೆಳೆ ಸಾಲ ಪಡೆಯದ ರೈತರಿಗೆ ಈ ವಿಮೆ ಐಚ್ಛಿಕವಾಗಿರುತ್ತದೆ. ಬೆಳೆ ವಿಮೆ ಯೋಜನೆಗೆ ತಾಲೂಕುವಾರು ಬೆಳೆಗಳನ್ನು ಒಳಪಡಿಸಲಾಗಿದ್ದು, ವಿವರ ಇಂತಿದೆ. ತುಮಕೂರು, ಕುಣಿಗಲ್ ಹಾಗೂ ಕೊರಟಗೆರೆ ತಾಲೂಕಿನಲ್ಲಿ ಅಡಿಕೆ ಮತ್ತು ಮಾವು ಬೆಳೆಯನ್ನು ವಿಮೆಗೆ ಒಳಪಡಿಸಲಾಗಿದೆ. ಅದೇ […]

Continue Reading
10 6 21 Grocery kits to Painters and Carpentors SRKS PVG 1

ಪಾವಗಡ :ಪೈಂಟರ್‌ಗಳು – ಬಡಗಿಗಳಿಗೆ ದಿನಸಿ ಕಿಟ್ ವಿತರಣೆ….!

ಪಾವಗಡ ತಾಲ್ಲೂಕಿನ ಎಲ್ಲಾ ಪೈಂಟರ್‌ಗಳು ಹಾಗೂ ಬಡಗಿಗಳಿಗೆ ದಿನಸಿ ಕಿಟ್ ವಿತರಣೆ ಪಾವಗಡ: –  ಇಂದು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಎಂದಿನAತೆ ಈ ದಿನವೂ ಮತ್ತೊಂದು ವರ್ಗದ ಜನರಿಗೆ ದಿನಸಿ ಕಿಟ್‌ನ್ನು ವಿತರಣೆ ಮಾಡಲಾಯಿತು. ಸರಿಸುಮಾರು 80 ಬಡಗಿಗಳು ಹಾಗೂ 60 ಪೈಂಟರ್‌ಗಳು ಈ ಒಂದು ದಿನಸಿ ಕಿಟ್‌ನ್ನು ಸ್ವೀಕರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕೊರೊನಾ ಬಗ್ಗೆ ಜಾಗೃತಿಯನ್ನು ಮೂಡಿಸಿ ಪ್ರತಿಯೊಬ್ಬರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ವಿವರಿಸಲಾಯಿತು. ದುರದೃಷ್ಟವಶಾತ್ ನೆರೆದವರಲ್ಲಿ ಕೇವಲ ಒಬ್ಬರು ಮಾತ್ರ […]

Continue Reading
images 13

ತುಮಕೂರು: ನೂತನ SP – ರಾಹುಲ್ ಕುಮಾರ್ ಶಹಾಪುರ ವಾಡ್….!

ತುಮಕೂರು ಜಿಲ್ಲೆಯ ನೂತನ ಎಸ್ಪಿ – ರಾಹುಲ್ ಕುಮಾರ್ ಶಹಾಪುರ ವಾಡ್ ತುಮಕೂರು ಜಿಲ್ಲಾ ನೂತನ ಪೋಲಿಸ್ ವರಿಷ್ಠಾಧಿಕಾರಿ ಯಾಗಿ ರಾಹುಲ್ ಕುಮಾರ್ ಶಹಾಪುರ ವಾಡ್  ಅವರನ್ನು. ಸರ್ಕಾರ ನೇಮಕಮಾಡಿದೆ. ರಾಹುಲ್ ಕುಮಾರ್ ಅವರು 2012 ಬ್ಯಾಚ್ IPS ಅಧಿಕಾರಿ,. ಮಹಾರಾಷ್ಟ್ರ ಮೂಲದವರಾಗಿದ್ದು, ಬೆಂಗಳೂರು ಸಿಟಿ ಪೋಲಿಸ್ ನ ಆಡಳಿತ ವಿಭಾಗದ ಎಸ್ಪಿ ಯಾಗಿದ್ದರು ಹಾಗು ಹಾಸನ ಎಸ್ಪಿ ಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ CID ವಿಭಾಗದಲ್ಲಿ ಪೋಲಿಸ್  ವರಿಷ್ಠಾಧಿಕಾರಿ ಯಾಗಿದ್ದ  ಇವರನ್ನು ಸರ್ಕಾರ […]

Continue Reading
Akshara Dasoha 9 6 21 1

ಪಾವಗಡ: ಅಡುಗೆ ಸಿಬ್ಬಂದಿ ಗೆ ದಿನಸಿ ಕಿಟ್‍ಗಳ ವಿತರಣೆ…!

2605 ಅಡುಗೆ ಸಿಬ್ಬಂದಿಯವರಿಗೆ ದಿನಸಿ ಕಿಟ್‍ಗಳ ವಿತರಣೆಗೆ ಪಾವಗಡ:- ಇಂದು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ ಮತ್ತು ಶಿರಾ ತಾಲ್ಲೂಕುಗಳ ಒಟ್ಟು 2605 ಅಡುಗೆ ಸಿಬ್ಬಂದಿಯವರಿಗೆ ದಿನಸಿ ಕಿಟ್‍ಗಳ ವಿತರಣೆಗೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮಕ್ಕೆ ದಿವ್ಯ ಸಾನ್ನಿಧ್ಯವನ್ನು ಶ್ರೀಮತ್ ಸ್ವಾಮಿ ಜಪಾನಂದಜೀ, ಅಧ್ಯಕ್ಷರು, ಶ್ರೀರಾಮಕೃಷ್ಣ […]

Continue Reading
f296240f a84f 4096 a8f1 c9d59934d1b9

ಪಾವಗಢ: ರೈತರಿಗೆ ಹಣ್ಣಿ ನ ಗಿಡಗಳ ವಿತರಣೆ…!

ಪಾವಗಡ :- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ  ಜೂನ್‌ 5  ರಂದು ಬ್ಯಾಡನೂರು ಗ್ರಾಮದಲ್ಲಿ 2000 ಮಾವು ಮತ್ತು ಸೀಬೆ ಗಿಡಗಳನ್ನು  ಸುಮಾರು 70 ಕ್ಕೂ ಹೆಚ್ಚು ರೈತರಿಗೆ ನೀಡಲಾಯಿತು.  ಈ ಕಾರ್ಯಕ್ರಮವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ,ಕೃಷಿ ವಿಜ್ಞಾನ ಕೇಂದ್ರ ತುಮಕೂರು, ಹಾಗೂ ಪಾವಗಡ ತಾಲ್ಲೂಕು ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿತ್ತು. ಮುಂಗಾರು ಆರಂಭ ವಾಗಿರುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.  ಈ ಸಂದರ್ಭದಲ್ಲಿ ಹಣ್ಣಿನ ಬೆಳೆಗಳ ವಿಧಗಳನ್ನು […]

Continue Reading
865feeaa 9979 4854 9280 27568bbcf017

ಪಾವಗಡ : 48 ಆಕ್ಸಿಜನ್ ಸಿಲಿಂಡರ್ ಹಸ್ತಾಂತರ…!

ಪಾವಗಡ:- ತಾಲ್ಲೂಕಿನ ಕೋವಿಡ್ ರೋಗಿಗಳು ಆಕ್ಸಿಜನ್ ಸಮಸ್ಯೆಯಿಂದ ಯಾರೂ ಕೂಡ ತೊಂದರೆಗೆ ಒಳಗಾಗಿ ಪ್ರಾಣ ಕಳೆದುಕೊಳ್ಳಬಾರದು ಎಂಬ ಆಶಯದೊಂದಿಗೆ ಮುಂದೆ ಬಂದಿರುವ ತಮಟೆ ಗ್ರಾಮೀಣ ಸಬಲೀಕರಣ ಕೇಂದ್ರ ದವರು  48 ಆಕ್ಸಿಜನ್ ಸಿಲಿಂಡರ್ ಗಳನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ. ಸಂಸ್ಥೆಯ ನಿರ್ಧೇಶಕರಾದ ಡಾ, ಕೆ ಬಿ ಓಬಳೇಶ್ ರವರು ಸಿಲೆಂಡರ್ಗಳನ್ನು ಹಸ್ತಾಂತಿಸಿದರು ಈ ಸಂದರ್ಭದಲ್ಲಿ ಪಾವಗಡ ತಾಲ್ಲೂಕು ತಹಶೀಲ್ದಾರ್ ರವರಾದ ರೋಹಿಣಿ, ಸರ್ಕಾರಿ ಆಸ್ಪತ್ರೆಯ ಮುಖ್ಯಾಧಿಕಾರಿಗಾಳಾದ ಡಾ, ಕಿರಣ್ ಕುಮಾರ್ ರವರು, ತಮಟೆ ಸಂಸ್ಥೆಯ […]

Continue Reading
DSC 3000 scaled e1623134186163

ತುಮಕೂರು: ಮೂರನೇ ಅಲೆಗೆ ಸಕಲ ಸಿದ್ಧತೆ….!

ತಾಲೂಕುಗಳಲ್ಲಿಯೂ ಶಿಶುವೈದ್ಯರ ವ್ಯವಸ್ಥೆ ಮೂರನೇ ಅಲೆಗೆ ಸಕಲ ಸಿದ್ಧತೆ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಆರೋಗ್ಯದ ಅರಿವು ನೀಡಿ ಅಪೌಷ್ಟಿಕ ಮಕ್ಕಳಿಗೆ ಕಿಟ್ ವಿತರಣೆ ತುಮಕೂರು(ಕವಾ)ಜೂ.8: ಕೋವಿಡ್-19 ಮೂರನೇ ಅಲೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು. ಅವರು ತಮ್ಮ ಕಚೇರಿಯಲ್ಲಿಂದು ಮಾಹಿತಿ ನೀಡುತ್ತಾ ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ತಗುಲುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಶಿಶು ವೈದ್ಯಕೀಯ ವ್ಯವಸ್ಥೆ ಕಲ್ಪಿಸಿಕೊಳ್ಳಲಾಗುತ್ತಿದೆ ಎಂದರು. ಈಗಾಗಲೇ ಜಿಲ್ಲೆಯಲ್ಲಿ […]

Continue Reading
7 6 21 Grocery kits to Mechanics 3 scaled

ಪಾವಗಡ: ಮೆಕ್ಯಾನಿಕ್‍, ಪೋಟೋಗ್ರಾಫರುಗಳಿಗೆ ದಿನಸಿ ಕಿಟ್ ವಿತರಣೆ…!

ಪಾವಗಡದ ಎಲ್ಲಾ ಮೆಕ್ಯಾನಿಕ್‍ಗಳಿಗೂ ಹಾಗೂ ಪೋಟೋಗ್ರಾಫರುಗಳಿಗೆ ದಿನಸಿ ಕಿಟ್ ಮತ್ತು ಸೋಪು ವಿತರಣೆ ಬಹುಶಃ ಇಡೀ ರಾಜ್ಯದಲ್ಲಿಯೇ ಈ ತೆರನಾದ ದಿನಸಿ, ಸೋಪು ಇತ್ಯಾದಿಗಳ ವಿತರಣೆ ಸಮಾಜದ ಪ್ರತಿಯೊಂದು ವರ್ಗದವರಿಗೆ ಸೇರುವಂತಾಗಿಸುವ ಮಹತ್ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ಒಡಗೂಡಿ ನಿರಂತರವಾಗಿ ಪ್ರತಿದಿನ ಸರಿಸುಮಾರು 250ಕ್ಕೂ ಹೆಚ್ಚಿನ ಜನರಿಗೆ ಬೇರೆ ಬೇರೆ ಕಾಯಕವನ್ನು ಮಾಡುತ್ತಿರುವ ಕಾರ್ಮಿಕರಿಗೆ ಈ ತತ್‍ಕ್ಷಣದ ಸಹಾಯವನ್ನು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದುದು. ಪ್ರತಿ ದಿನ ಅತ್ಯಂತ ಶಿಸ್ತುಬದ್ಧವಾಗಿ ಸಾಮಾಜಿಕ ಅಂತರ […]

Continue Reading