IMG 20210605 WA0016

ಪಾವಗಡ: ಬಿತ್ತನೆ ಬೀಜ ವಿತರಿಸಿದ ಶಾಸಕರು….!

ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಶಾಸಕ ವೆಂಕಟರಮಣಪ್ಪ ಪಾವಗಡ : ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರಿಗೆ ಉತ್ತಮ ಗುಣಮಟ್ಟದ ಶೇಂಗಾ ಬಿತ್ತನೆ ಬೀಜ ಉತ್ತಮ ಬೆಳೆ ಬೆಳೆಯಿರಿ ಶಾಸಕ ವೆಂಕಟರಮಣಪ್ಪ. ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡುವ ಮುನ್ನ ಬಿತ್ತನೆ ಬೀಜ ಪರೀಕ್ಷಿಸಿ ನಂತರ ವಿತರಣೆ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು ಉತ್ತಮ ಬಿತ್ತನೆ ಬೀಜ ರೈತರು ತೆಗೆದುಕೊಂಡು ಹೋಗಿ ಉತ್ತಮ ಬೆಳೆ ಬೆಳೆಯಿರಿ ಒಂದು ವೇಳೆ ಕಳಪೆಯಾಗಿದ್ದರೆ ಅವುಗಳನ್ನು ತಿರಸ್ಕರಿಸಿ. ರೈತರಿಗೆ ಉತ್ತಮ […]

Continue Reading
IMG 20210605 WA0014

ಪಾವಗಡ: ಕ್ರಾಂತಿ ದಿವಸ ಆಚರಣೆ….

ಪಾವಗಡ. ಕ್ರಾಂತಿ ದಿವಸ ಆಚರಣೆ, ಬಿಜೆಪಿ ಕಛೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪಾವಗಡ ತಾಲೂಕು ಘಟಕದಿಂದ ಪ್ರತಿಭಟನೆ. ಪಟ್ಟಣದ ಬಿಜೆಪಿ ಕಛೇರಿ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ ಪತ್ರಿಭಟನೆ ನಡೆಸಿ ನಂತರ ಕೃಷಿ ಕಾನೂನುಗಳ ಪ್ರತಿಗಳನ್ನು ಸುಟ್ಟರು.ನಂತರ ತಾಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ 1974 ರಲ್ಲಿ ಜಯಪ್ರಕಾಶ್ ನಾರಾಯಣ್ ಅವರು ‘ಸಂಪೂರ್ಣ ಕ್ರಾಂತಿ’ ಎಂದು ಘೋಷಿಸಿ […]

Continue Reading
IMG 20210605 WA0018

ಪಾವಗಡ: ರೈತ ಸಂಘದಿಂದ ಪರಿಸರ ದಿನಾಚರಣೆ….!

ಪಾವಗಡ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ವಿಶ್ವ ಪರಿಸರ ದಿನಾಚರಣೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶನಿವಾರ ತಾಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ ತಾಲೂಕು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.ಈ ವೇಳೆ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯಿಂದ ಆಮ್ಲಜನಕ ಸಿಗುತ್ತದೆ. ಆದ್ದರಿಂದ ಎಲ್ಲರೂ ಗಿಡ, ಮರ ಬೆಳೆಸಿ ಅರಣ್ಯ ಹೆಚ್ಚಿಸಬೇಕು ಎಂದರು.ಈ ಸಂದರ್ಭದಲ್ಲಿ ಅನ್ನಪೂರ್ಣಮ್ಮ. ಕಾರ್ಯದರ್ಶಿ:-ಕೆ.ಶಿವರಾಜು ಬಿ.ದೊಡ್ಡಹಟ್ಟಿ ಸದಸ್ಯರು ಪೂಜಾರಿ […]

Continue Reading
IMG 20210605 WA0017

ಪಾವಗಡ: ಅಪಘಾತಕ್ಕೆ ಒಳಗಾದ ಯುವಕನಿಗೆ ಸಹಾಯ…!

ಪಾವಗಡ. ಪಟ್ಟಣದ ಜಾಮಿಯಾ ಮಸೀದಿ ನವ್ ಜಾವನ್ನು ಕಮಿಟಿ ಹಾಗೂ ಮುಸ್ಲಿಂ ಸಮುದಾಯದ ಮುಖಂಡರಿಂದ ಆರ್ಥಿಕ ನೆರವು. ಪಟ್ಟಣದ ಮುಸ್ಲಿಂ ಸಮುದಾಯದ ಮುಖಂಡರಿಂದ ಅಪಘಾತಕ್ಕೆ ಒಳಗಾದ ಯುವಕನಿಗೆ ಜಾಮಿಯಾ ಮಸೀದಿ ನವ್ ಜಾವನ್ನು ಕಮಿಟಿಯಿಂದ 50 ಸಾವಿರ ಆರ್ಥಿಕ ನೆರವನ್ನು ನೀಡಿದರು ಈ ಸಂದರ್ಭದಲ್ಲಿ ಜಾಮಿಯ ಮಸೀದಿ ಮುತುವಲ್ಲಿ ಮಹಮದ್ ಫಜಲುಲ್ಲಾ ಸಾಬ್ ಮೌಲಾನ ಮುಬಾರಕ್ ಪುರಸಭೆ ಸದಸ್ಯರಾದ. ಮಹಮ್ಮದ್ ಇಮ್ರಾನ್. ರಫೀಕ್ ಸಾಬ್. ಲತೀಫ್ ಸಾಬ್. ನೌವ್ ಜವಾನ್ ಕಮಿಟಿ ಅಧ್ಯಕ್ಷರು ರಿಯಾಜ್. ಸಿಕಂದರ್. ಹೊಟೇಲ್ […]

Continue Reading
IMG 20210605 WA0011

ಪಾವಗಡ: ವಿಶ್ವಪರಿಸರದಿನ ಆಚರಣೆ…

   ವೈ ಎನ್ ಹೊಸಕೋಟೆ:   ಉತ್ತಮ ಪರಿಸರದಿಂದ ಆರೋಗ್ಯ ವೈ.ಎನ್.ಹೊಸಕೋಟೆ: ಉತ್ತಮ ಪರಿಸರದಿಂದ ಆರೋಗ್ಯ ಕಾಣಬಹುದಾಗಿದೆ ಎಂದು ಭಗತ್ ಸಿಂಗ್ ಫೌಂಡೇಶನ್ ಕಾರ್ಯದರ್ಶಿ ಎ.ಎಸ್. ರಘುನಂದನ್ ತಿಳಿಸಿದ್ದಾರೆ. ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನಾಟಿ ಕಾರ್ಯಕ್ರಮವನ್ನು ಶನಿವಾರ ಭಗತ್ ಸಿಂಗ್ ಫೌಂಡೇಶನ್ ಹಮ್ಮಿಕೊಳ್ಳಲಾಗಿತ್ತು. ಮಾತನಾಡಿ ನಮ್ಮ ಫೌಂಡೇಶನ್ ವತಿಯಿಂದ 12 ವರ್ಷಗಳಿಂದ ವಿಶ್ವ ಪರಿಸರ ದಿನಾಚರಣೆಯಂದು ಗಿಡ ನಾಟಿ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ, ಇಂದು ನಮಗೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯೆಂದರೆ […]

Continue Reading
IMG 20210605 WA0000

ಪಾವಗಡ: ಆಂಬುಲೆನ್ಸ್ ಹಸ್ತಾಂತರ…..!

ಆಂಬುಲೆನ್ಸ್ ಹಸ್ತಾಂತರ ವೈ.ಎನ್.ಹೊಸಕೋಟೆ : ಗ್ರಾಮದ ಹಿರಿಯ ರಾಜಕೀಯ ಮುತ್ಸದಿ ಜೆಡಿಎಸ್ ಮುಖಂಡ ಜಿ.ಎಲ್.ಭೀಮಯ್ಯ ಮತ್ತು ಜಿ.ಬಿ.ದೇವರಾಜ್ ರವರ ಸ್ಮರಣಾರ್ಥ ಕುಟುಂಬ ವರ್ಗವು ಶುಕ್ರವಾರದಂದು ಆಂಬುಲೆನ್ಸ್ ನ್ನು ಉಪವಿಭಾಗಾಧಿಕಾರಿ ಸೋಮಣ್ಣ ಕಡಗೋಳ ಮತ್ತು ಗ್ರಾಮಪಂಚಾಯಿತಿ ಅಧ್ಯಕ್ಷ ಪದ್ಮಕ್ಕಓಬಳೇಶ ರವರ ಸಮ್ಮುಖದಲ್ಲಿ ತಹಶೀಲ್ದಾರರಿಗೆ ಹಸ್ತಾಂತರಿಸಲಾಯಿತು. ಈ ಕುಟುಂಬವು ತಲೆತಲಾಂತರದಿಂದ ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದು ಗ್ರಾಮದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿಬೆಳೆಸಿದ ಕೀರ್ತಿ ಹೊಂದಿದ್ದಾರೆ. ಜಿ.ಎಲ್.ಭೀಮಯ್ಯರವರು ಮಂಡಲಪಂಚಾಯಿತಿ ಅಧ್ಯಕ್ಷರಾಗಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರೆ, ಮಗ ಜಿ.ಬಿ.ದೇವರಾಜು ಜೆಡಿಎಸ್ ಪಕ್ಷದ ಹೋಬಳಿ […]

Continue Reading
c6eb0663 02ae 4f2d a095 71d26895816f

ಪಾವಗಡ: ದಲಿತ ಪರ ಸಂಘಟನೆಗಳಿಂದ ಅನ್ನದಾನ ಕಾರ್ಯಕ್ರಮ…!

ಪಾವಗಡ. ತಾಲೂಕಿನ ದಲಿತ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ 15 ನೇ ದಿನದ ನಿರಂತರ ಅನ್ನದಾನ ಕಾರ್ಯಕ್ರಮ ನಡೆಯಿತು. ಪಟ್ಟಣದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತದಲ್ಲಿ ಏರ್ಪಡಿಸಿದ್ದಲಾಗಿದ್ದ ಅನ್ನದಾನ ದಾಸೋಹ ಕಾರ್ಯಕ್ರಮಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ವಿರುಪಸಮುದ್ರ ಅಡಿವಪ್ಪ ನವರು ಮಾತನಾಡಿ ಮಹಾಮಾರಿ ಕೊರೋನ 2 ಅಲೆ ಲಾಕ್ ಡೌನ್ ಹಿನ್ನಲೆಯಲ್ಲಿ ತಾಲೂಕಿನ ದಲಿತ ಪರ ಮುಖಂಡರು ಸೇರಿ ಬಡವರಿಗೆ ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಹಳ್ಳಿಗಳಿಂದ ಬರುವ ಅನೇಕ […]

Continue Reading
1 6 21 Ambulance staff scaled

ಪಾವಗಡ: ತುರ್ತು ವಾಹನಗಳ ಸಿಬ್ಬಂದಿಗೆ ದಿನಸಿ ಕಿಟ್ ವಿತರಣೆ…!

 ಪಾವಗಡ ತಾಲ್ಲೂಕಿನ ಎಲ್ಲಾ 108 ಹಾಗೂ ತುರ್ತು ವಾಹನಗಳ ಸಿಬ್ಬಂದಿಗೆ ದಿನಸಿ ಕಿಟ್ ವಿತರಣೆ.  ಪಾವಗಡ :- ತಾಲ್ಲೂಕಿನ ಎಲ್ಲ 108 ಹಾಗೂ ತುರ್ತು ವಾಹನಗಳ ಸಿಬ್ಬಂದಿಗೆ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಿಬ್ಬಂದಿಯವರು ಹಗಲು ರಾತ್ರಿಯೆನ್ನದೆ ತಮ್ಮ ಜೀವದ ಹಂಗನ್ನು ತೊರೆದು ದುಡಿಯುತ್ತಿರುವ ಪರಿ ನಿಜಕ್ಕೂ ಇವರಿಗೆ ಸಲ್ಲಬೇಕಾದ ಸಹಾಯ ದೊರಕುತ್ತಿಲ್ಲ ಎಂದು ನನ್ನ ಮನಸ್ಸಿನಲ್ಲಿ ಕೊರಗಿದೆ ಎಂದು ಪೂಜ್ಯ ಸ್ವಾಮಿ ಜಪಾನಂದಜೀ ರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕಿನ ತುರ್ತು ವಾಹನಗಳ ಸಿಬ್ಬಂದಿ […]

Continue Reading
8544f295 0892 408f 9b4a 6cf256e464c2

ಪಾವಗಡ: ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು….!

ವೈ.ಎನ್.ಹೊಸಕೋಟೆ:ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಎಲ್ಲೆಡೆ ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ. ವೈ.ಎನ್.ಹೊಸಕೋಟೆ :-ಗ್ರಾಮದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರಲು ಆರೋಗ್ಯ ಇಲಾಖೆ, ಜನಪ್ರತಿನಿಧಿಗಳು ಮತು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಗ್ರಾಮಪಂಚಾಯಿತಿ ಅಧ್ಯಕ್ಷೆ ಪದ್ಮಕ್ಕ ಓಬಳೇಶ್ ತಿಳಿಸಿದರು. ಸೋಮವಾರದಂದು ಗ್ರಾಮದ ಕೋವಿಡ್ ಆರೈಕೆ ಕೇಂದ್ರಕ್ಕೆ 5 ಬಿಸಿನೀರಿನ ಥರ್ಮಾಪ್ಲಾಸ್ಕ್, ಹಣ್ಣು ಮತ್ತು ಬ್ರೆಡ್ ವಿತರಿಸಿ ಮಾತನಾಡುತ್ತಾ, ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಎಲ್ಲೆಡೆ ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ. ಕೋವಿಡ್ ಕೇಂದ್ರದ ಅಗತ್ಯತೆಗಳನ್ನು […]

Continue Reading
IMG 20210531 WA0022

ಪಾವಗಡ: ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಿದ ಹಿರಿಯ ಪೋಲಿಸ್ ಆಧಿಕಾರಿ….!

ಪಾವಗಡ.ಬೆಂಗಳೂರು ಕೇಂದ್ರ ವಲಯದ ಪೋಲಿಸ್ ಮಹಾ ನಿರೀಕ್ಷಕರು(IGP) ಆದ ಮಾನ್ಯ ಶ್ರೀ ಚಂದ್ರಶೇಖರ ಎಂ ರವರು ತಮ್ಮ ಸ್ವಂತ ಹಣದಿಂದ ಪಾವಗಡ ತಾಲ್ಲೂಕಿಗೆ ಕೋವಿಡ್ ರೋಗಿಗಳ ಸಹಾಯಕ್ಕಾಗಿ ಮೂರು ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಿದ್ದಾರೆ ಮಾನ್ಯ ತಹಶಿಲ್ದಾರ್ ಶ್ರೀ ನಾಗರಾಜ್ ರವರಿಗೆ ಹಸ್ತಾಂತರಿಸಲಾಯಿತು ಮಾನ್ಯ ಪಾವಗಡ ಪೊಲೀಸ್ ನಿರೀಕ್ಷಕರು (inspector) ಶ್ರೀ ಲಕ್ಷ್ಮಿಕಾಂತ್, ಪೊಲೀಸ್ ಉಪ ನಿರೀಕ್ಷಕರ(SI) ಶ್ರೀ ಗುರುನಾಥ ಹಾಗೂ ಪಾವಗಡ ಪೊಲೀಸ್ ಸಿಬ್ಬಂಧಿ ರವರುಗಳು ಮತ್ತು  ಡಾ|| ವೆಂಕಟರಾಮಯ್ಯ , ರವಿಶಂಕರ್, ದೊಡ್ಡಹಳ್ಳಿ ಅಶೋಕ್, ಮಧು […]

Continue Reading