IMG 20221104 WA0056

ಮಧುಗಿರಿ:ಸೋಮಪ್ಪ ಕಡಕೋಳರವರ ವರ್ಗಾವಣೆ ವಿರೋಧಿಸಿ ದಲಿತ ಪರ ಸಂಘಟನೆಗಳ ಮನವಿ…!

ಉಪವಿಭಾಗಾಧಿಕಾರಿಗಳಾದ ಸೋಮಪ್ಪ ಕಡಕೋಳರವರ ವರ್ಗಾವಣೆ ವಿರೋಧಿಸಿ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಶಾಸಕರಿಗೆ ಮನವಿ…… ಮಧುಗಿರಿ ತಾಲೂಕಿನಲ್ಲಿ ಉಪವಿಭಾಗಾಧಿಕಾರಿಗಳಾಗಿ ಸೋಮಪ್ಪ ಕಡಕೋಳ ರವರು ದಕ್ಷ ಹಾಗು ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ನಮಗೆ ತುಂಬಾ ನೋವಿನ ಸಂಗತಿಯಾಗಿದೆ ಎಂದು .ಮಧುಗಿರಿ ತಾಲೂಕಿನ ಶಾಸಕರಾದ ಎಂ.ವಿ. ವೀರಭದ್ರಯ್ಯನವರಿಗೆ ದಲಿತ ಪರ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಪತ್ರವನ್ನು ಕೊಟ್ಟು ಉಪವಿಭಾಗಾಧಿಕಾರಿಗಳ ವರ್ಗಾವಣೆಯನ್ನು ರದ್ದು ಪಡಿಸುವಂತೆಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಹತ್ತಿರ ಮಾತನಾಡಿ […]

Continue Reading
IMG 20221104 WA0021

ಮಧುಗಿರಿ:ಸಭೋದಯ ಸಮಾವೇಶ ಕಾರ್ಯಕ್ರಮದ ಪೂರ್ವಭಾವಿ ಸಭೆ…!

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಭೋದಯ ಸಮಾವೇಶ ಕಾರ್ಯಕ್ರಮದ ಪೂರ್ವಭಾವಿ ಸಭೆ. ಮಧುಗಿರಿ ಪಟ್ಟಣದ ಎಂ.ಎನ್‌. ಕೆ .ಸಮುದಾಯ ಭವನದಲ್ಲಿ ಆರನೇ ತಾರೀಖು.ನಡೆಯುವ ಎಂ .ಮಲ್ಲಿಕಾರ್ಜುನ ಖರ್ಗೆಯವರ ಸ್ವಾಗತಿಸುವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷರಾದ ಕೆ ಎನ್ ರಾಜಣ್ಣನವರು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾದ ನಂತರ ಪ್ರಪ್ರಥಮ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವುದರಿಂದ ಅರಮನೆ ಮೈದಾನದಲ್ಲಿ ನಡೆಯುವ ಅಭಿನಂದನಾ ಕಾರ್ಯಕ್ರಮಕ್ಕೆ ಮಧುಗಿರಿ ಕೊರಟಗೆರೆ ಪಾವಗಡ ಈ ಮೂರು ತಾಲೂಕುಗಳಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ […]

Continue Reading
DSC 0805 scaled

ತುಮಕೂರು:ಕನ್ನಡ ಭಾಷೆ ನಮಗೆ ವಿಶಾಲವಾದ ಸಂಸ್ಕಾರ ನೀಡಿದೆ…!

ಕನ್ನಡ ಭಾಷೆ ನಮಗೆ ವಿಶಾಲವಾದ ಸಂಸ್ಕಾರ ನೀಡಿದೆ : ಆರಗ ಜ್ಞಾನೇಂದ್ರತುಮಕೂರು(ಕ.ವಾ)ನ.01: ಮಾತೃ ಭಾಷೆಯಲ್ಲೇ ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್ ಶಿಕ್ಷಣ, ಜ್ಞಾನ-ವಿಜ್ಞಾನಗಳನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಚಿಂತಿಸುತ್ತಿದೆ. ಈ ಮಟ್ಟಕ್ಕೆ ಕನ್ನಡ ಭಾಷೆಯನ್ನು ಬೆಳೆಸುವ, ಪರಿವರ್ತಿಸುವ ಕೆಲಸ ಭಾಷಾ ತಜ್ಞರಿಂದ ಆಗಬೇಕಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಕಳೆದ ಅಧಿವೇಶನದಲ್ಲಿ ಸಮಗ್ರ ಕನ್ನಡ ಭಾಷೆಯ ಅಭಿವೃದ್ಧಿಗೆ […]

Continue Reading
IMG 20221101 WA0130

ಪಾವಗಡ: ವಿಜೃಂಭಣೆಯಿಂದ ನಡೆದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ….!

ತಾಲೂಕಿನಾದ್ಯಂತ ವಿಜೃಂಭಣೆಯಿಂದ ನಡೆದ  67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ.    ಪಾವಗಡ..ಮಂಗಳವಾರ ಪಟ್ಟಣದ  ತಾಲೂಕು ಕ್ರೀಡಾಂಗಣದಲ್ಲಿ  ಕನ್ನಡ ರಾಜ್ಯೋತ್ಸವ ಸಮಿತಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.                             ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ವೆಂಕಟರವಣಪ್ಪ ಮಾತನಾಡಿ, ಪಾವಗಡ ಆಂಧ್ರಪ್ರದೇಶದ ಗಡಿಯನ್ನು ಹಂಚಿಕೊಂಡಿದ್ದು  ಇತ್ತೀಚೆಗೆ ತಾಲ್ಲೂಕು ಅಭಿವೃಧ್ಧಿಯತ್ತ ಸಾಗುತ್ತಿದೆ. ತಾಲೂಕಿನ ಅಭಿವೃದ್ಧಿಗೆ ಎತ್ತಿನಹೊಳೆ, ತುಂಗಭದ್ರಾ, ಭದ್ರಾ ಮೇಲ್ದಂಡೆ ಯೋಜನೆಗಳು ತುಂಬಾ ಸಹಾಯಕವಾಗಿವೆ  […]

Continue Reading
IMG 20221101 WA0076

ಮಧುಗಿರಿ-೬೭ ನೇ ಕನ್ನಡ ರಾಜ್ಯೋತ್ಸವ ಆಚರಣೆ…!

ತಾಲ್ಲೂಕು ಆಡಳಿತ ಮಂಡಳಿ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ. ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು…… ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮವನ್ನು ಧ್ವಜಾರೋಹಣ ಮಾಡಿ.ಮಾತನಾಡಿದ ಉಪ ವಿಭಾಗಾಧಿಕಾರಿಗಳಾದ ಸೋಮಪ್ಪ ಕಡಕೋಳರವರು.ಅರಂಕುಶ ವಿಟ್ಟೊಡೆ.ನೆನವುದೆನ್ನ ಮನಂ ಬನವಾಸಿ ದೇಶ ಮಂ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು. ಬದುಕು ಬಲುಹೀನ ನಿಧಿಯ ಸದಾಭಿಮಾನದ ಗೂಡು.ಎಲ್ಲಾದರೂ ಇರು. […]

Continue Reading
IMG 20221031 WA0025

ಮಧುಗಿರಿ: ಗ್ರಾಮಪಂಚಾಯತಿ ಉಪಚುನಾವಣೆ ಫಲಿತಾಂಶ ಪ್ರಕಟ…!

ಮಧುಗಿರಿ: ಗ್ರಾಮಪಂಚಾಯತಿ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಿದ. ಇಬ್ಬರು ಅಭ್ಯರ್ಥಿಗಳು ಮಧುಗಿರಿ ತಾಲ್ಲೂಕಿನ ಕುರುಬರ ಹೋಬಳಿ ಯ ಕೊಂಡವಾಡಿ ಗ್ರಾಮಪಂಚಾಯತಿಯ ಒಂದು ಸ್ಥಾನ ಮತ್ತು ಬೇಡತ್ತೂರು ಪಂಚಾಯತಿ ಯ ಒಂದು ಸ್ಥಾನ ರಾಜೀನಾಮೆ ಯಿಂದ ತೆರವಾಗಿದ್ದವು. ಈ ಎರಡು ಸ್ಥಾನಗಳಿಗೆ ಅ‌.28 ರಂದು ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಘೋಷಣೆಯಾಯಿತು. ಕೊಂಡವಾಡಿ ಗ್ರಾಮ ಪಂಚಾಯಿತಿ ಮಧುಗಿರಿ ತಾಲೂಕಿನ ಕುರುಬರ ಹೋಬಳಿ ಕೊಂಡವಾಡಿ ಗ್ರಾಮ ಪಂಚಾಯಿತಿ ಹುಣಸವಾಡಿ ಗ್ರಾಮ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಚುನಾಯಿತರಾಗಿದ್ದವರು ನಿಧನ ಹೊಂದಿದ ಕಾರಣ […]

Continue Reading
IMG 20221030 WA0018

ಮಧುಗಿರಿ:ವಾಲ್ಮೀಕಿ ಮಹರ್ಷಿ ಪುತ್ತಳಿ ಅನಾವರಣ…!

ವಾಲ್ಮೀಕಿ ಮಹರ್ಷಿ ಪುತ್ತಳಿ ಅನಾವರಣ ಕಾರ್ಯಕ್ರಮ. ಮಧುಗಿರಿ ತಾಲೂಕು ಐ.ಡಿ. ಹಳ್ಳಿ.ಹೋಬಳಿ ಹೊಸ ಇಟಕೋಲೊಟಿಗ್ರಾಮದಲ್ಲಿ ನಾಯಕ ಸಮಾಜದ ವತಿಯಿಂದ ಇಂದು ಗ್ರಾಮದಲ್ಲಿ ವಾಲ್ಮೀಕಿ ಮಹರ್ಷಿ ಪುತ್ತಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಗ್ರಾಮದಲ್ಲಿ ನಾಯಕ ಸಮಾಜದ ಬಂಧುಗಳೆಲ್ಲರೂ ಒಗ್ಗಟ್ಟಾಗಿ ಸೇರಿಕೊಂಡು ಬಹುದಿನಗಳ ಬೇಡಿಕೆಯಾಗಿರುವ ಶ್ರೀ ವಾಲ್ಮೀಕಿ ಪುತ್ತಳಿ ಕಾರ್ಯಕ್ರಮವನ್ನು ಎಂದು ಊರಿನ ಗ್ರಾಮಸ್ಥರು ಹಾಗೂ ವಾಲ್ಮೀಕಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುತ್ತಳಿ ಅನಾವರಣಗೊಳಿಸಿದರು. ಮತ್ತು ಮಹಿಳೆಯರು ಆರತಿಗಳನ್ನು ಹೊತ್ತು ಮಹರ್ಷಿ ವಾಲ್ಮೀಕಿ ಪುತ್ತಳಿಗೆ ಪೂಜಾ ಕಾರ್ಯಕ್ರಮವನ್ನು ಸಹ […]

Continue Reading
IMG 20221028 WA0017

ಪಾವಗಡ: ಸೋಲಾರ್‌ಪಾರ್ಕ ನಲ್ಲಿ ವಿದ್ಯುತ್ ಅವಗಢ – ಒರ್ವ ವ್ಯಕ್ತಿ ಸಾವು…!

                               ಪಾವಗಡ.  ವಿದ್ಯುತ್ ಪ್ರವಹಿಸಿ ವ್ಯಕ್ತಿ ಒಬ್ಬ ಮರಣ ಹೊಂದಿದ ಘಟನೆ ಶುಕ್ರವಾರ ತಾಲೂಕಿನ ನಾಗಲಮಡಿಕೆ ಹೋಬಳಿಯ ತಿರುಮಣಿ  ಗ್ರಾಮದ ಸೋಲಾರ್ ಪಾರ್ಕ್ ನಲ್ಲಿ ನಡೆದಿದೆ.  ಮೃತ ವ್ಯಕ್ತಿ ತಾಲೂಕಿನ ಚಿಕ್ಕ ಹಳ್ಳಿ ಗ್ರಾಮದ ಗೋಪಾಲ  (28) ಎಂದು ತಿಳಿದು ಬಂದಿದೆ. ಮೃತ ಗೋಪಾಲ್ ಕಳೆದ ನಾಲ್ಕು ವರ್ಷಗಳಿಂದ ಔದಾಸೋಲಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು,.        […]

Continue Reading
IMG 20221027 WA0045

ಮಧುಗಿರಿ: ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಅಪರಾಧಿಯ ಬಂಧನ…!

ಕೊಲೆ ಮಾಡಿ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತುಮಕೂರು ಜಿಲ್ಲಾ ಪೊಲೀಸರು….. ಮಧುಗಿರಿ ತಾಲೂಕು ಐ.ಡಿ. ಹಳ್ಳಿ ಹೋಬಳಿ ಹೊಸ ಇಟಕಲೋಟಿ ಗ್ರಾಮದ ಆರೋಪಿ ನರಸಿಂಹಮೂರ್ತಿ ಬಿನ್ ನರಸಿಂಹಯ್ಯ 31 ವರ್ಷ 2020ರ ಸಾಲಿನಲ್ಲಿ ತನ್ನ ಅಕ್ಕನ ಮಗಳಾದ ಅಪ್ರಾಪ್ತ ವಯಸ್ಸಿನ 16 ವರ್ಷ ವಯಸ್ಸುಳ್ಳ ಗಾಯಿತ್ರಿ ಎಂಬುವರನ್ನು ಮದುವೆಯಾಗಿ ಆಕೆಯ ಮೇಲೆ ಅನುಮಾನ ಪಟ್ಟು. ತನ್ನ ತಮ್ಮನಾದ ಮಂಜುನಾಥ ಎಂಬುವನ ಜೊತೆ ಸೇರಿಕೊಂಡು ಕೊಲೆಮಾಡಿರುತ್ತಾರೆ .ಯಾರಿಗೂ ಗೊತ್ತಾಗಬಾರದೆಂದು ತನ್ನ ವಾಸದ ಮನೆಯಲ್ಲಿಯೇ ಮಣ್ಣಿನಲ್ಲಿ […]

Continue Reading
IMG 20221026 WA0046

ಮಧುಗಿರಿ :ಮಲ್ಲಿಕಾರ್ಜುನ ಖರ್ಗೆಯವರ ಪದಗ್ರಹಣ- ಸಂಭ್ರಮ…!

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಎಂ ಮಲ್ಲಿಕಾರ್ಜುನ ಖರ್ಗೆಯವರು ಪದಗ್ರಹಣ- ಸಂಭ್ರಮ ಮಧುಗಿರಿ ತಾಲೂಕಿನ ಚಲವಾದಿ ಮಹಾಸಭಾ.ರಿ ಜನಾಂಗದ ಸಮುದಾಯದ ವತಿಯಿಂದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಎಂ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಭಿನಂದನೆಗಳು. ಮಧುಗಿರಿ ತಾಲೂಕಿನ ಚಲವಾದಿ ಮಹಾಸಭಾ ವತಿಯಿಂದ ಇಂದು ಪಟ್ಟಣದ ಡಾ” ಬಿ.ಆರ್ .ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಮಾಜಿ ಭೂ ಸೇನಾ ನಿಗಮದ ಉಪಾಧ್ಯಕ್ಷರಾದ ಏನ್ ಲಕ್ಷ್ಮೀ ನರಸಯ್ಯನವರು ಧೀಮಂತ ನಾಯಕ ಎಂ ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾಗಿ […]

Continue Reading