ಮಧುಗಿರಿ: ಕಾಂಗ್ರೆಸ್ ಮುಖಂಡರ ಆರೋಗ್ಯ ವಿಚಾರಿಸಿದ ಮಾಜಿ ಶಾಸಕರು….!
ಅನಾರೋಗ್ಯದಿಂದ ಬಳಲುತ್ತಿರುವ ಕಾಂಗ್ರೆಸ್ ಮುಖಂಡರಾದ ಸೂರ್ಯನಾರಾಯಣ್ ರಾವ್ ಹಾಗೂ ಗಂಗಪ್ಪನವರನ್ನು ಆರೋಗ್ಯ ವಿಚಾರಿಸಿದ ಮಾಜಿ ಶಾಸಕ ಕೆ ಎನ್ ರಾಜಣ್ಣ….. ಮಧುಗಿರಿ ತಾಲೂಕು ಐಡಿ ಹಳ್ಳಿ ಹೋಬಳಿ ತಿಪ್ಪಾಪುರ ಗ್ರಾಮಕ್ಕೆ ಮಾಜಿ ಶಾಸಕರು ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೆ ಎನ್ ರಾಜಣ್ಣನವರು ಇಂದು ಆತ್ಮೀಯರು ಕಾಂಗ್ರೆಸ್ಸಿನ ಮುಖಂಡರುಗಳಾದ ಗಂಗಪ್ಪಹಾಗೂ ಸೂರ್ಯನಾರಾಯಣ್ ರಾವ್ ಅನಾರೋಗ್ಯದಿಂದ ಎಲ್ಲೋ ಬರದೇ ಇರುವ ಕಾರಣ ತಿಳಿದು ತಿಪಾಪುರ ಗ್ರಾಮದಲ್ಲಿ ಭೇಟಿ ಮಾಡಿ ಚೆನ್ನಾಗಿದ್ದೀರಾ ನಡೆದಾಡುವುದಕ್ಕೆ ಆಗುತ್ತಿದೀಯಾ ಮಾತನಾಡುತ್ತಗೆ ಆಗುತ್ತಿದೆಯಾ ಎಂದುಎ ಆರೋಗ್ಯದ […]
Continue Reading