IMG 20220911 WA0052

ಮಧುಗಿರಿ: ಕಾಂಗ್ರೆಸ್ ಮುಖಂಡರ ಆರೋಗ್ಯ ವಿಚಾರಿಸಿದ ಮಾಜಿ ಶಾಸಕರು….!

ಅನಾರೋಗ್ಯದಿಂದ ಬಳಲುತ್ತಿರುವ ಕಾಂಗ್ರೆಸ್ ಮುಖಂಡರಾದ ಸೂರ್ಯನಾರಾಯಣ್ ರಾವ್ ಹಾಗೂ ಗಂಗಪ್ಪನವರನ್ನು ಆರೋಗ್ಯ ವಿಚಾರಿಸಿದ ಮಾಜಿ ಶಾಸಕ ಕೆ ಎನ್ ರಾಜಣ್ಣ….. ಮಧುಗಿರಿ ತಾಲೂಕು ಐಡಿ ಹಳ್ಳಿ ಹೋಬಳಿ ತಿಪ್ಪಾಪುರ ಗ್ರಾಮಕ್ಕೆ ಮಾಜಿ ಶಾಸಕರು ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೆ ಎನ್ ರಾಜಣ್ಣನವರು ಇಂದು ಆತ್ಮೀಯರು ಕಾಂಗ್ರೆಸ್ಸಿನ ಮುಖಂಡರುಗಳಾದ ಗಂಗಪ್ಪಹಾಗೂ ಸೂರ್ಯನಾರಾಯಣ್ ರಾವ್ ಅನಾರೋಗ್ಯದಿಂದ ಎಲ್ಲೋ ಬರದೇ ಇರುವ ಕಾರಣ ತಿಳಿದು ತಿಪಾಪುರ ಗ್ರಾಮದಲ್ಲಿ ಭೇಟಿ ಮಾಡಿ ಚೆನ್ನಾಗಿದ್ದೀರಾ ನಡೆದಾಡುವುದಕ್ಕೆ ಆಗುತ್ತಿದೀಯಾ ಮಾತನಾಡುತ್ತಗೆ ಆಗುತ್ತಿದೆಯಾ ಎಂದುಎ ಆರೋಗ್ಯದ […]

Continue Reading
IMG 20220910 WA0015

ಮಧುಗಿರಿ:ಗುಂಡಗಲ್ಲು ಕೆರೆಗೆ ಹರಿದುಬರುವ ನೀರಿನ ಕಾಲುವೆ ಹೊಡೆದು,ನೀರು ಪೋಲು

ಕಲಿದೇವಪುರ ಗ್ರಾಮದ ಬಳಿ ಗುಂಡಗಲ್ಲು ಕೆರೆಗೆ ಹರಿದುಬರುವ ನೀರಿನ ಕಾಲುವೆ ,,ಹೊಡೆದು,, ನೀರು ಪೋಲು ಮಧುಗಿರಿ ತಾಲೂಕು ಕೊಡಿಗೇನ ಹಳ್ಳಿ ಹೋಬಳಿ ಕಲಿದೇವಪುರ ಗ್ರಾಮದ ಗುಂಡಗಲ್ಲುಕೆರೆಗೆ ನೀರು ಹರಿಯಬೇಕಾಗಿದ್ದ ಕಾಲುವೆ ಹೊಡೆದು ಹೋಗಿ ಕುಮದ್ವತಿ ನದಿಗೆ ಸೇರಿ ಆಂಧ್ರಕ್ಕೆ ಹೋಗುತ್ತಿದ್ದರೂ ಕೂಡ. ಸಂಬಂಧ ಪಟ್ಟ ಇಲಾಖಾಧಿಕಾರಿಗಳುಹಾಗೂ ಜನಪ್ರತಿನಿಧಿಗಳು. ತಮಗೆ ಸಂಬಂಧವೇ ಇಲ್ಲವೆಂಬಂತೆ ತುಂಬಾ ನಿರ್ಲಕ್ಷತನ ಬೇಜವಾಬ್ದಾರಿತನ ಉದಾಸೀನ ತೋರಿರುವುದರಿಂದ ಗುಂಡಗಲ್ಲು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಹೋಬಳಿಯ ಕಲಿದೇವಪುರ ಗ್ರಾಮದ ಕುಮದ್ವತಿ ನದಿಯಿಂದ ಗುಂಡಗಲ್ಲು ಕೆರೆಗೆ ಹಾದುಹೋಗುವ ಕಾಲುವೆ […]

Continue Reading
IMG 20220909 WA0043

ಪಾವಗಡ:ಮಟ್ಕಾ, ಜೂಜಾಟ ತಡೆಗೆ ಕಟ್ಟು ನಿಟ್ಟಿನ ಕ್ರಮ….!          

ಮಟ್ಕಾ, ಜೂಜಾಟ ತಡೆಗೆ ಕಟ್ಟು ನಿಟ್ಟಿನ ಕ್ರಮ, ಸಿ ಐ ಅಜಯ್ ಸಾರಥಿ                                    ಪಾವಗಡ.. ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಪಾವಗಡ ತಾಲೂಕಿನಲ್ಲಿ  ಹಲವು ಜನರು ಕಾನೂನು ಬಾಹಿರ ಚಟುವಟಿಕೆಗಳಾದ ಮಟ್ಕಾ ಮತ್ತು ಜೂಜಾಟ ವನ್ನು  ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದು, ಇದರಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ, ಅಂತಹವರು ತಪ್ಪನ್ನು ತಿದ್ದಿಕೊಂಡು , […]

Continue Reading
Screenshot 2022 09 07 18 03 10 470

ಪಾವಗಡ:ಹಳ್ಳದ ನೀರಿನ  ರಭಸಕ್ಕೆ ಕೊಚ್ಚಿ ಹೋದ ವ್ಯಕ್ತಿ. 

ಹಳ್ಳದ ನೀರಿನ  ರಭಸಕ್ಕೆ ಕೊಚ್ಚಿ ಹೋದ ವ್ಯಕ್ತಿ.           ಪಾವಗಡ.. ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಕೆರೆ ಕುಂಟೆ ,ಹಳ್ಳಗಳು ತುಂಬಿ ಹರಿಯುತ್ತಿದ್ದು, ಬುಧವಾರ ಹಳ್ಳದಲ್ಲಿ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿರುವ ಘಟನೆ ತಾಲೂಕಿನ  ಆರ್ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.                ಮೃತ ವ್ಯಕ್ತಿ ಆರ್ ಹೊಸಕೋಟೆಯ ವಾಸಿ ಕರೆಕಲ್ಲಪ್ಪ ( 50 ) ಎಂದು ತಿಳಿದುಬಂದಿದ್ದು, ರಾಜವಂತಿ ಕೆರೆ ಕೋಡಿ ನೀರು ರಭಸವಾಗಿ ಹಳ್ಳದ ಮೂಲಕ ಹರಿಯುತ್ತಿದ್ದು,    […]

Continue Reading
IMG 20220907 WA0009

ಮಧುಗಿರಿ:ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ…!

ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಪ್ರಾದೇಶಿಕ ಸಭೆ……. ಮಧುಗಿರಿ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ದಿನಾಂಕ 06.09. 2022 ರಂದು ತುಮಕೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಪ್ರಾದೇಶಿಕ ಸಭೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್ ಜಿಲ್ಲೆಯ ಎಲ್ಲಾ […]

Continue Reading
IMG 20220905 WA0006

ಮಧುಗಿರಿ: ಶಿಕ್ಷಕರ ದಿನಾಚರಣೆ…!

*ಮಧುಗಿರಿ. ಪಟ್ಟಣದ ಒಕ್ಕಲಿಗರ ಸಮುದಾಯ ಭವನ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ. ಆಯೋಜನೆ ಮಾಡಿದ ಸರ್ವಪಲ್ಲಿ ರಾಧಾಕೃಷ್ಣನ್ ರವರ 135 ನೇ ಜನ್ಮದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.. ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ವಿ.ವೀರಭದ್ರಯ್ಯ ಮಾತನಾಡಿ ಇತ್ತೀಚೆಗೆ ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ಸಂಜೀವಿನಿ ಯೋಜನೆಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರಿಗೂ ಮಂಜೂರು ಮಾಡುವಂತೆ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಸದನದ […]

Continue Reading
IMG 20220903 WA0037

ಪಾವಗಡ :ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ, ಚಂದ್ರಶೇಖರ್ ರೆಡ್ಡಿ ಆಯ್ಕೆ 

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ, ಚಂದ್ರಶೇಖರ್ ರೆಡ್ಡಿ ಆಯ್ಕೆ  ಪಾವಗಡ: ತಾಲ್ಲೂಕಿನ  ಕೆ ರಾಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರಶೇಖರ ರೆಡ್ಡಿ 2022-2023 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.  2007ರಲ್ಲಿ ರಾಯಚೂರು ಜಿಲ್ಲೆಯ ಈಚನಾಳ ತಾಂಡದ  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 9 ವರ್ಷ ಸೇವೆ ಸಲ್ಲಿಸಿ, ನಂತರ ಪಾವಗಡ ತಾಲೂಕಿನ  ಕೆ.ರಾಂಪುರ  ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ  ಶಾಲೆಗೆ ವರ್ಗಾವಣೆಯಾಗಿ ಕಳೆದ ಏಳು ವರ್ಷಗಳಿಂದ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ […]

Continue Reading
FB IMG 1662118637815

ಪಾವಗಡ:ಸರ್ಕಾರಿ  ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ…!

ಸರ್ಕಾರಿ  ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಹಾಗೂ ಮಂಗಳಮುಖಿಯರಿಗೆ ಕಿಟ್ ವಿತರಿಸುವ ಮೂಲಕ ಕಾರ್ಯಕ್ರಮದ ಮೂಲಕ  ತೆಲುಗು ಚಿತ್ರನಟ ಪವನ್ ಕಲ್ಯಾಣ್ ಹುಟ್ಟು ಹಬ್ಬ ಆಚರಣೆ. ಪಾವಗಡ.: ಮಂಗಳಮುಖಿಯರಿಗೆ ತಾಲ್ಲೂಕು ಆಡಳಿತ ಅಗತ್ಯ ಸೌಲಭ್ಯಗಳನ್ನು ನೀಡುವಂತೆ ನಿಡಗಲ್ ವಾಲ್ಮೀಕಿ ಗುರು ಪೀಠದ ಶ್ರೀ ಸಂಜಯ್ ಕುಮಾರ್ ಸ್ವಾಮೀಜಿ ಮನವಿ ಮಾಡಿದರು. ಪಾವಗಡ ಪಟ್ಟಣದ ಮೆಹರ್ ಬಾಬಾ ಸಭಾಂಗಣದಲ್ಲಿ ಖ್ಯಾತ ತೆಲುಗು ಚಿತ್ರ ನಟ ಪವನ್ ಕಲ್ಯಾಣ್ 51 ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಹಾಗೂ ಹೆಲ್ಪ್ […]

Continue Reading
IMG 20220902 WA0059

ಪಾವಗಡ:ಚಿಣ್ಣರ ವನ ದರ್ಶನ’ ಕಾರ್ಯಕ್ರಮ.         

ಚಿಣ್ಣರ ವನ ದರ್ಶನ’ ಕಾರ್ಯಕ್ರಮ.          ಪಾವಗಡ:     ವಿದ್ಯಾರ್ಥಿ ಜೀವನದಿಂದಲೇ ಅರಣ್ಯ, ವನ್ಯಜೀವಿಗಳ ಬಗ್ಗೆ  ಮಕ್ಕಳಲ್ಲಿ ಕಾಳಜಿ ಮೂಡಿಸಬೇಕು , ಅರಣ್ಯದ ಮಹತ್ವವನ್ನು ಮಕ್ಕಳು ತಿಳಿದು ಇತರರಿಗೆ ತಿಳಿಯಪಡಿಸಬೇಕು ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಶಾಸಕ ಶಾಸಕ ವೆಂಕಟರಮಣಪ್ಪ , ತಾಲ್ಲೂಕಿನ ವೀರ್ಲಗೊಂದಿ ಸರ್ಕಾರಿ ಪ್ರೌಢಶಾಲೆಯಲ್ಲಿ  ಚಿಣ್ಣರ ವನ ದರ್ಶನ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ, ಮಾತನಾಡಿ  ಪರಿಸರ ಸಂರಕ್ಷಣೆ […]

Continue Reading
IMG 20220902 WA0018

ಮಧುಗಿರಿ:ದೊಡ್ಡ ಮಾಲೂರು ಕೆರೆ-ಮೈದನಹಳ್ಳಿ ಕೆರೆ ಗಳಿಗೆ ಬಾಗಿನ ಅರ್ಪಣೆ…!

ಕೊಡಿಗೆನಹಳ್ಳಿ ಹೋಬಳಿಯ ದೊಡ್ಡ ಮಾಲೂರು ಕೆರೆ ಹಾಗೂ ಮೈದನಹಳ್ಳಿ ಕೆರೆ ಗಳಿಗೆ ಬಾಗಿನ ಅರ್ಪಿಸಿದ ಎಂ ಎಲ್ ಸಿ. ಆರ್ ರಾಜೇಂದ್ರ……. ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಹೋಬಳಿ ದೊಡ್ಡ ಮಾಲೂರು ಕೆರೆಯ ತುಂಬಿ ಸುಮಾರು 25 ವರ್ಷಗಳಾಗಿದೆ ಹಾಗೂ ಮೈದನಹಳ್ಳಿ ಕೆರೆಯು ಸಹ ತುಂಬಿ 35 ವರ್ಷಗಳಾಗಿದೆ ಇಂದು ಎರಡು ಕೆರೆಗಳು ತುಂಬಾ ಕೋಡಿ ಹೋಗುತ್ತಿರುವುದರಿಂದ ಸಾಂಪ್ರದಾಯದಂತೆ ಆರ್ ರಾಜೇಂದ್ರಅಭಿಮಾನಿ ಬಳಗ ಕೆ ಎನ್ ಆರ್ ಅಭಿಮಾನಿ ಬಳಗದ ವತಿಯಿಂದ ಕೆರೆಗಳಿಗೆ ಬಾಗಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇತ್ತೀಚಿನ […]

Continue Reading