ಪಾವಗಡ: ಅಕ್ರಮಗಳ ತಾಣವಾಗಿರುವ ಪುರಸಭೆ
ಪಾವಗಡ: ಅಕ್ರಮಗಳ ತಾಣವಾಗಿರುವ ಪುರಸಭೆ ಪಾವಗಡ. .. ಪುರಸಭೆಯ ಅಧಿಕಾರಿಗಳು ಕಾಂಗ್ರೆಸ್ ಸದಸ್ಯರಿಗೆ ಏಜೆಂಟ್ ಗಳಾಗಿ ಕಾರ್ಯನಿರ್ವಹಿಸುತ್ತಿರುವುದು ತುಂಬಾ ಶೋಚನೀಯ ಸಂಗತಿಯಾಗಿದೆ ಎಂದು ಜೆಡಿ ಎಸ್ ನಾಯಕರಾದ ಮನು ಮಹೇಶ್ ಆರೋಪಿಸಿದ್ದಾರೆ. ಜೆಡಿ ಎಸ್ ಕಚೇರಿ ಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು. ಪುರಸಭಾ ಸದಸ್ಯರು ಮತ್ತು ಅಧಿಕಾರಿಗಳು ಬಡವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆಂದು, ಬೀದಿಬದಿ ವ್ಯಾಪಾರಿಗಳ ಮೇಲೆ ತಮ್ಮ ದರ್ಪವನ್ನು ತೋರುತ್ತಿದ್ದಾರೆ ಎಂದು, ಪುರಸಭಾ ಅಧಿಕಾರಿಗಳು ಪುರಸಭಾ ಸದಸ್ಯರೊಂದಿಗೆ ಶಾಮೀಲಾಗಿ ಅಕ್ರಮ ನೀರಿನ ಬಿಲ್ಲುಗಳನ್ನು ಹಾಕುತ್ತಿದ್ದಾರೆಂದು, […]
Continue Reading