IMG 20220501 WA0000

ಪಾವಗಡ: ಅಕ್ರಮಗಳ ತಾಣವಾಗಿರುವ ಪುರಸಭೆ

ಪಾವಗಡ: ಅಕ್ರಮಗಳ ತಾಣವಾಗಿರುವ ಪುರಸಭೆ ಪಾವಗಡ. .. ಪುರಸಭೆಯ ಅಧಿಕಾರಿಗಳು ಕಾಂಗ್ರೆಸ್ ಸದಸ್ಯರಿಗೆ ಏಜೆಂಟ್ ಗಳಾಗಿ ಕಾರ್ಯನಿರ್ವಹಿಸುತ್ತಿರುವುದು ತುಂಬಾ ಶೋಚನೀಯ ಸಂಗತಿಯಾಗಿದೆ ಎಂದು ಜೆಡಿ ಎಸ್ ನಾಯಕರಾದ ಮನು ಮಹೇಶ್ ಆರೋಪಿಸಿದ್ದಾರೆ. ಜೆಡಿ ಎಸ್ ಕಚೇರಿ ಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು. ಪುರಸಭಾ ಸದಸ್ಯರು ಮತ್ತು ಅಧಿಕಾರಿಗಳು ಬಡವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆಂದು, ಬೀದಿಬದಿ ವ್ಯಾಪಾರಿಗಳ ಮೇಲೆ ತಮ್ಮ ದರ್ಪವನ್ನು ತೋರುತ್ತಿದ್ದಾರೆ ಎಂದು, ಪುರಸಭಾ ಅಧಿಕಾರಿಗಳು ಪುರಸಭಾ ಸದಸ್ಯರೊಂದಿಗೆ ಶಾಮೀಲಾಗಿ ಅಕ್ರಮ ನೀರಿನ ಬಿಲ್ಲುಗಳನ್ನು ಹಾಕುತ್ತಿದ್ದಾರೆಂದು, […]

Continue Reading
IMG 20220426 WA0044

ಪಾವಗಡ: ನೀರಾವರಿ ಇಲಾಖೆಯಿಂದ ಅಗಸರ ಕುಂಟೆ ತಡೆಗೋಡೆಗೆ ಕಾಮಗಾರಿಗೆ 40 ಲಕ್ಷ ಮಂಜೂರು.

ನೀರಾವರಿ ಇಲಾಖೆಯಿಂದ ಅಗಸರ ಕುಂಟೆ ತಡೆಗೋಡೆಗೆ ಕಾಮಗಾರಿಗೆ 40 ಲಕ್ಷ ಮಂಜೂರು………ಪಾವಗಡ. ಇಂದು ಪಟ್ಟಣದ ಅಗಸರ ಕುಂಟೆಗೆ ತಡೆಗೋಡೆ ನಿರ್ಮಾಣಕ್ಕೆ ಶಾಸಕ ವೆಂಕಟರಮಣಪ್ಪ ಗುದ್ದಲಿಪೂಜೆ ನೆರವೇರಿಸಿದರು. ನಂತರ ಅವರು ಮಾತನಾಡುತ್ತಾ , ಕಳೆದ ವರ್ಷ ಹೆಚ್ಚಿನ ಮಳೆಯಿಂದಾಗಿ ಅಗಸರ ಕುಂಟೆ ಕೋಡಿ ಹೊಡೆದು ರಸ್ತೆಗೆಲ್ಲಾ, ನೀರು ಹರಿದಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು, ಅಗಸರು ಕುಂಟೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಇಂದು ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿದೆ ಎಂದು, ಮಳೆ ನೀರು ಸರಾಗವಾಗಿ ಕುಂಟೆಗೆ ಬರುವಂತೆ 15 ಲಕ್ಷ ವೆಚ್ಚದ ಫೀಡರ್ […]

Continue Reading
IMG 20220421 WA0034

ಪಾವಗಡ:ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ…..!

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ…….. ಪಾವಗಡ. ತಾಲೂಕಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಕಲ ಸಿದ್ಧತೆಗಳು ನಡೆದಿದ್ದು. ಏಪ್ರಿಲ್ 22ರಿಂದ 18 ರ ವರೆಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತವೆಂದು,. ಪಾವಗಡ ಟೌನಿನ 1. ಸರ್ಕಾರಿ ಪದವಿ ಪೂರ್ವ ಕಾಲೇಜು. 2.ವಿವೇಕಾನಂದ ಪದವಿ ಪೂರ್ವ ಕಾಲೇಜು. 3. ಎಸ್ ಎಸ್ ಕೆ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಾಗಿದ್ದು ಮೊದಲ ದಿನದ ತರ್ಕಶಾಸ್ತ್ರ /ವ್ಯವಹಾರ ಅಧ್ಯಯನ ಪರೀಕ್ಷೆಗೆ ಮೂರು ಕೇಂದ್ರಗಳಿಂದ ಒಟ್ಟು 816 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ […]

Continue Reading
IMG 20220419 WA0010

ಪಾವಗಡ: ಅಕ್ರಮ ಮಣ್ಣು ಸಾಗಾಣಿಕೆ ತಡೆಯುವಂತೆ ಆಗ್ರಹ…   

ಅಕ್ರಮ ಮಣ್ಣು ಸಾಗಾಣಿಕೆ ತಡೆಯುವಂತೆ ಆಗ್ರಹ…                                                      ಪಾವಗಡ…. ತಾಲೂಕಿನಾದ್ಯಂತ  ಕೆರೆಗಳಿಂದ ಅಕ್ರಮವಾಗಿ ಮಣ್ಣು ತೆಗೆದು ಮಾರಾಟ ಮಾಡುವ ಜಾಲವನ್ನು ಬಂದಿಸಿ ಕೆರೆಗಳನ್ನು ರಕ್ಷಣೆ ಮಾಡಬೇಕೆಂದು  ಎಂದು ಒತ್ತಾಯಿಸಿ  ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಮುಂಂದೆ ಪ್ರತಿಭಟನೆ ನಡೆಸಿದರು.  […]

Continue Reading
IMG 20220418 WA0008

ಪಾವಗಡ: ಮಹಿಳಾ ಸಬಲೀಕರಣ ದಿಂದ ಮಾತ್ರ ಮಹಿಳೆಯರ ಏಳಿಗೆ

ಮಹಿಳಾ ಸಬಲೀಕರಣ ದಿಂದ ಮಾತ್ರ ಮಹಿಳೆಯರ ಏಳಿಗೆ ಶಾಸಕ ವೆಂಕಟರಮಣಪ್ಪ. ಪಾವಗಡ …ಇಂದು ಪಟ್ಟಣದ ಎಸ್.ಎಸ್. ಕೆ. ಬಯಲು ರಂಗಮಂದಿರದಲ್ಲಿ ಸಂಜೀವಿನಿ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ. ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ. ಸಂಜೀವಿನಿ ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕ ಪಾವಗಡ. ಇವರ ವತಿಯಿಂದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಮಾಸಿಕ ಸಂತೆ. ಕೃಷಿ ಯಂತ್ರಧಾರೆ ಉದ್ಘಾಟನೆ. ಮತ್ತು ಸ್ವಚ್ಛ ವಾಹಿನಿ ವಾಹನಗಳ ಲೋಕರ್ಪಣೆ ಕಾರ್ಯಕ್ರಮವನ್ನು ಶಾಸಕ ವೆಂಕಟರಮಣಪ್ಪ ರವರು […]

Continue Reading
IMG 20220415 WA0008

ಪಾವಗಡ: ಅಂಬೇಡ್ಕರ್ ಜಯಂತಿ ಆಚರಣೆ…!

ಅದ್ದೂರಿಯಾಗಿ ನಡೆದ ಮಹಾನ್ ನಾಯಕರ ಜಯಂತಿ. ಪಾವಗಡ.. ಇಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆ ಹಾಗೂ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಪ್ರಧಾನಿಯಾದ ಜಗಜೀವನ್ ರಾಮ್ ರವರ 115ನೇ ಜನ್ಮದಿನಾಚರಣೆಯನ್ನು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ಬಹಳ ವೈಭವಯುತವಾಗಿ ನಡೆಯಿತು ಕಾರ್ಯಕ್ರಮ ಉದ್ದೇಶಿಸಿ ಶಾಸಕ ವೆಂಕಟರಮಣಪ್ಪ ಮಾತನಾಡುತ್ತಾ, ಅಂಬೇಡ್ಕರ್ ಹಿಂದುಳಿದ ವರ್ಗಗಳ ಜನರ ಆಶಾದೀಪ, ಭಾರತದಂತಹ […]

Continue Reading
IMG 20220412 WA0023

ಪಾವಗಡ ಬಸ್ ದುರಂತ:ಪರಿಹಾರ ಚೆಕ್ ವಿತರಣೆ

ಪಾವಗಡ: ಪಳವಳ್ಳಿ ಕಟ್ಟೆ ಬಸ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಐದು ಲಕ್ಷ ಚೆಕ್ ವಿತರಣಾ ಕಾರ್ಯಕ್ರಮ ನಡೆಯಿತು ..ಇಂದು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ 19/3/22 ಶನಿವಾರದಂದು ಪಳವಳ್ಳಿ ಕಟ್ಟೆ ಮೇಲೆ ಖಾಸಗಿ ಬಸ್ ಪಲ್ಟಿಯಾಗಿ ಏಳು ಜನ ಪಟ್ಟಿದ್ದು, 35 ಜನಕ್ಕೆ ತೀವ್ರ ಗಾಯಗಳಾಗಿದ್ದವು ‌‌. ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ಸರ್ಕಾರ 5 ಲಕ್ಷ ರೂ ಪರಿಹಾರ ಘೋಷಿಸಿದ್ದು, ಇಂದು ಶಾಸಕ ವೆಂಕಟರಮಣಪ್ಪ ಮೃತ ದುರ್ದೈವಿಗಳಾದ ಅಜಿತ್, ದಾದಾವಲಿ, ಶಾನವಾಜ್, ಕಲ್ಯಾಣ್, ಅಮೂಲ್ಯ ಮತ್ತು ಅರ್ಪಿತಮನೆಯವರಿಗೆ ಸರ್ಕಾರದಿಂದ […]

Continue Reading
IMG 20220410 WA0021

ಪಾವಗಡ:ಶ್ರೀರಾಮನಮಿ ಆಚರಣೆ….!

ವೈ.ಎನ್.ಹೊಸಕೋಟೆ ; ಶ್ರೀರಾಮನವಮಿ ಅಂಗವಾಗಿ ಗ್ರಾಮದ ಬಜರಂಗದಳದ ಕಾರ್ಯಕರ್ತರು ಗ್ರಾಮದಲ್ಲೆಲ್ಲಾ ಶ್ರೀರಾಮ ದೇವರ ಭಾವಚಿತ್ರ ಮೆರವಣಿಗೆ ನಡೆಸಿದರು.ಗ್ರಾಮದ ವಾಲ್ಮೀಕಿ ಶ್ರೀರಾಮಮಂದಿರ, ತೊಗಟವೀರ ಕಾಲೋನಿ, ಕಾಳಿದಾಸ ನಗರ, ಕನ್ಯಕಾಪರಮೇಶ್ವರಿ ದೇವಸ್ಥಾನ ರಸ್ತೆ, ಸಂತೆ ಊರುಬಾಗಿಲು ಪ್ರದೇಶಗಳಲ್ಲಿನ ರಾಮದೇವಾಲಯಗಳಲ್ಲಿ ನವಮಿಯನ್ನು ಆಚರಿಸಲಾಯಿತು. ಭಕ್ತಾಧಿಗಳಿಗೆ ಹೆಸರು ಬೇಳೆ ಪಾನಕ ಹಂಚುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಸಿದ್ದಾಪುರ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ರಾಮನವಮಿ ಪೂಜೆಗಳು ನೆರವೇರಿದವು.ನಾಗಲಾಪುರ ಗ್ರಾಮದಲ್ಲಿ ಶ್ರೀರಾಮ ದೇವರಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ನವಮಿಯಂದು ದೇವಾಲಯದಲ್ಲಿ ಅಖಂಡಜ್ಯೋತಿಯನ್ನು ಬೆಳಗಿಸಲಾಯಿತು. ಮುಂದಿನ […]

Continue Reading
1

ತುಮಕೂರು : ನಾಯಕತ್ವ ಗುಣ, ಒರಟು ಮಾತಿಲ್ಲ

ನಾಯಕತ್ವ ಗುಣ ಒರಟು ಮಾತಿಲ್ಲ: ನಾಡೋಜ ಡಾ. ಬರಗೂರು ರಾಮಚಂದ್ರಪ್ಪತುಮಕೂರು: ಬಹುಪಾಲು ರಾಜಕಾರಣಿಗಳಿಗೆ ಸೌಜನ್ಯವಿರಲ್ಲ ಆದರೆ ಡಾ.ಜಿ.ಪರಮೇಶ್ವರ ಅವರು ಇವರಲ್ಲಿ ಒಳಗೊಂಡಿಲ್ಲ. ನಾಯಕತ್ವ ಗುಣ ಒರಟು ಮಾತಿಲ್ಲ. ಶಿಕ್ಷಣ ಸಾಮ್ರಾಜವನ್ನು ಕಟ್ಟಿದ ಕೀರ್ತಿ ಡಾ.ಎಚ್.ಎಂ.ಗಂಗಾಧರಯ್ಯ ಅವರದ್ದು, ಅದನ್ನು ಮುನ್ನಡೆಸಿಕೊಂಡು ಬೃಹತ್ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ನಡೆಸಿರುವ ಬಗ್ಗೆ ಬಂಡಾಯ ಸಾಹಿತಿ ಹಾಗೂ ಸಿನಿಮಾ ನಿರ್ದೇಶಕ, ಸಂಸ್ಕøತಿ ಚಿಂತಕ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಶ್ಲಾಘಿಸಿದ್ದರು. ನಗರದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟ, […]

Continue Reading
IMG 20220408 WA0012

ಪಾವಗಡ: ಸರ್ಕಾರಿ ಬಸ್ ವ್ಯವಸ್ಥೆ ಕಲಿಸುವಂತೆ ಮನವಿ…

ಸರ್ಕಾರಿ ಬಸ್ ವ್ಯವಸ್ಥೆ ಕಲಿಸುವಂತೆ ಸಾರಿಗೆ ಸಚಿವರಿಗೆ ಮನವಿ. ಪಾವಗಡ… ಇಂದು ತಾಲೂಕಿನ ಕೊಡಮಡಗು ಗ್ರಾಮ ಪಂಚಾಯತಿಯ ಅಧ್ಯಕ್ಷರು ಬಳ್ಳಾರಿಯಲ್ಲಿ ಸಾರಿಗೆ ಸಚಿವರಾದ ಶ್ರೀರಾಮುಲು ರವರನ್ನು ಭೇಟಿ ನೀಡಿ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಪತ್ರ ಸಲ್ಲಿಸಿದರು. ಕಸಬಾ ಹೋಬಳಿಯ ಕೊಡಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 6 ಗ್ರಾಮಗಳಿಗೆ ಬಸ್ ಸೌಕರ್ಯ ವಿಲ್ಲದೆ ದೈನಂದಿನ ಕೆಲಸಗಳಿಗಾಗಿ, ಶಾಲಾ-ಕಾಲೇಜುಗಳಿಗೆ ಪಟ್ಟಣಕ್ಕೆ ಬರುವವರ ಸಂಖ್ಯೆ ಜಾಸ್ತಿ ಇದು , ಲಗೇಜ್ ಆಟೋಗಳ ಮೇಲೆ ಅವಲಂಬನೆ ಆಗಬೇಕಾಗಿರುವ ಪರಿಸ್ಥಿತಿ […]

Continue Reading