images

ಪಾವಗಡ: ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ ಮೇಲೆ  ಎ.ಸಿ.ಬಿ ದಾಳಿ…!

ಪಾವಗಡದ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ ಮೇಲೆ  ಎ.ಸಿ.ಬಿ ದಾಳಿ .     ಪಾವಗಡ: ಸರ್ಕಾರವು ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ತಂದಿದ್ದು,  ಫಲಾನುಭವಿಗಳಿಗೆ ಯೋಜನೆ ಹಣ ನೀಡಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಶಿವಕುಮಾರ್  ಬೇಡಿಕೆ ಇಟ್ಟಿದ್ದು ಇಂದು ಹಣ ನೀಡುವಾಗ ಎಸಿಬಿ ಬಲೆಗೆ    ಬಿದ್ದ ಘಟನೆ ಪಾವಗಡ ಟೌನ್ ನ ಬನಶಂಕರಿ ಬಡಾವಣೆಯಲ್ಲಿ ನಡೆದಿದೆ. ತಾಲೂಕಿನ ಕಡಪಲಕೆರೆ ಗ್ರಾಮದ ಪಿ. ಹರೀಶ್ ಎಂಬುವವರು […]

Continue Reading
IMG 20220301 WA0035

ಪಾವಗಡ:ಸಡಗರದ ಶಿವರಾತ್ರಿ ಆಚರಣೆ….!   

ತಾಲೂಕಿನಾದ್ಯಂತ ಸಡಗರದ ಶಿವರಾತ್ರಿ ಆಚರಣೆ.      ಪಾವಗಡ.. ಇಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಾಲೂಕಿನ ಸಂಕಾಪುರ ಮಹಾಬಲೇಶ್ವರ, ನಲಗಾನ ಹಳ್ಳಿಯ ನಂಜುಂಡೇಶ್ವರ, ವೆಂಕಟಾಪುರದ ಶಿವಾಲಯ,       ಪಟ್ಟಣದ ಸಿದ್ದರಾಮೇಶ್ವರ ಸ್ವಾಮಿ ದೇವಾಲಯಗಳಲ್ಲಿ ಭಕ್ತರು  ಶ್ರದ್ಧಾಭಕ್ತಿಯಿಂದ ಶಿವಲಿಂಗಕ್ಕೆ ಅಭಿಷೇಕ, ಕುಂಕುಮಾರ್ಚನೆ, ಮಾಡುವ ಮೂಲಕ ಸಂಭ್ರದಿಂದ ಶಿವರಾತ್ರಿ ಆಚರಿಸಲಾಯಿತು.                                          […]

Continue Reading
IMG 20220228 WA00391

ಪಾವಗಡ: ವಿಜ್ಞಾನ ನಮ್ಮ ಸಂಸ್ಕೃತಿ ಮತ್ತು ಧರ್ಮಗಳ ಭಾಗಬೇಕು….!

ವಿವಿಧ ಶಾಲೆಗಳಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮಗಳು…. ವಿಜ್ಞಾನ ನಮ್ಮ ಸಂಸ್ಕೃತಿ ಮತ್ತು ಧರ್ಮಗಳ ಭಾಗಬೇಕು ಬೇಕು………                                ಪಾವಗಡ..   .ಶಾರದಾ ವಿದ್ಯಾಪೀಠ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ,ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಮಧುಗಿರಿ ವಿಜ್ಞಾನ ಕೇಂದ್ರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ವನ್ನು ಉದ್ಘಾಟಿಸಿ  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್.ಅಶ್ವತ್ […]

Continue Reading
IMG 20220226 WA0054

ಪಾವಗಡ:ಒಂದು ಕೋಟಿಗೂ ಹೆಚ್ಚಿನ ಸಾಲ ಸೌಲಭ್ಯ….!

ಒಂದು ಕೋಟಿಗೂ ಹೆಚ್ಚಿನ ಸಾಲ ಸೌಲಭ್ಯ…. ಪಾವಗಡ: ಇಂದು ಪಟ್ಟಣದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ರೈತರಿಗೆ ಚೆಕ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು, ಕಾರ್ಯಕ್ರಮ ಉದ್ದೇಶಿಸಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ  ಅಧ್ಯಕ್ಷರಾದ  ಎನ್,ಆರ್ ಅಶ್ವಥ್ ಮಾತನಾಡುತ್ತಾ,ಸರ್ಕಾರ ಕೃಷಿಯನ್ನು ಉತ್ತೇಜಿಸಲು ಸ್ಥಾಪನೆ ಮಾಡಿರುವ ಬ್ಯಾಂಕ್ ಇದಾಗಿದ್ದು, ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದಲ್ಲಿ ಶೇ3 ಬಡ್ಡಿಧರದಲ್ಲಿ ಹೆಚ್ಚಿನ ಸಾಲ ಸೌಲಭ್ಯ ಕೊಡಿಸಲಾಗುವುದು ಎಂದು ತಿಳಿಸಿದರು ತಾಲ್ಲೂಕಿನ ರೈತರಿಗೆ ಇತಿಹಾಸದಲ್ಲಿ ಪ್ರಥಮ ಬಾರಿಗೆ 1 […]

Continue Reading
IMG 20220225 WA0057

ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದುವರಿಯಬೇಕು

ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದುವರಿಯಬೇಕು ಶಾಸಕ   ವೆಂಕಟರಮಣಪ್ಪ ಕರೆ.                                                            ಪಾವಗಡ.   ಇಂದು  ತಾಲ್ಲೂಕಿನ ತುಮಕೂರು ರಸ್ತೆಯಲ್ಲಿ  ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ವೆಂಕಟರಮಣಪ್ಪ ಮಾತನಾಡುತ್ತಾ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ […]

Continue Reading
IMG 20220223 WA0039

ಪಾವಗಡ:ವೈ ಇ ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿಯಿಂದ “ಬಿ” ಗ್ರೇಡ್….!

ನ್ಯಾಕ್ ಕಮಿಟಿ ಭೇಟಿ.                              ಪಾವಗಡ: ಪಟ್ಟಣದ ವೈ ಇ ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿ “ಬಿ” ಗ್ರೇಡ್ ನೀಡಿರುವುದಾಗಿ ಪ್ರಾಂಶುಪಾಲ ಡಾ. ಎನ್ ಶ್ರೀಧರ್ ತಿಳಿಸಿದ್ದಾರೆ.ಸಮಿತಿ ಮುಖ್ಯಸ್ಥ ಪ್ರೊ. ಮೊಹಮದ್ ಇಕ್ಬಾಲ್ ಅಲಿ, ಸದಸ್ಯ ಸಂಚಾಲಕರಾದ ಪ್ರೊ ಮನೀಶ್ ಬಳ್ಳ, ಸದಸ್ಯ ಡಾ. ಝೇವಿಯರ್ ವೇದಂ ಎಸ್.ಜೆ ರವರು ಫೆ-18, 19 ಶುಕ್ರವಾರ, […]

Continue Reading
1645495896375 IMG 20220221 WA0067

ಪಾವಗಡ:ಬಜರಂಗದಳ ಹಾಗೂ ಶ್ರೀರಾಮಸೇನೆ ಸಂಘಟನೆಗಳಿಂದ ಪ್ರತಿಭಟನೆ.         

ಬಜರಂಗದಳ ಹಾಗೂ ಶ್ರೀರಾಮಸೇನೆ ಸಂಘಟನೆಗಳಿಂದ ಪ್ರತಿಭಟನೆ.                  ಪಾವಗಡ. ಶಿವಮೊಗ್ಗದಲ್ಲಿ ಬಜರಂಗದಳದ ಹರ್ಷನ ಕಗ್ಗೊಲೆ ಖಂಡಿಸಿ, ಇಂದು ಪಾವಗಡದಲ್ಲಿ ತಾಲೂಕು ಬಜರಂಗದಳ ಹಾಗೂ ಶ್ರೀರಾಮಸೇನೆ ಸಂಘಟನೆಗಳಿಂದ ಶನಿಮಹಾತ್ಮ ವೃತದಿಂದ ತಾಲೂಕು ಕಚೇರಿಯವರೆಗೆ ತೆರಳಿ ಪ್ರತಿಭಟನೆ ಮಾಡಲಾಯಿತು . ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ್ ಸುಮನ್ ಮಾತನಾಡುತ್ತಾ, ಹರ್ಷ ಕೊಲೆಯ ಹಿಂದೆ SDPI ,PFI,CFI ಸಂಘಟನೆಗಳ ಕೈವಾಡವಿದೆ ಆರೋಪಿಗಳನ್ನು ಈ ಕೂಡಲೇ ಬಂಧಿಸಬೇಕು ಹಾಗೂ, ಹರ್ಷ ರವರ ಕುಟುಂಬಕ್ಕೆ  […]

Continue Reading
1645346753647 IMG 20220219 WA0046

ಪಾವಗಡ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ…. 

ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ.                       ಪಾವಗಡ :  ತಾಲ್ಲೂಕಿನ ಕೋಡಬಂಡೆ ಗ್ರಾಮದಲ್ಲಿ   `ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ, ಕಾರ್ಯಕ್ರಮದ ಅಂಗವಾಗಿ ಇಂದು ಜಿಲ್ಲಾ ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಗ್ರಾಮ ವಾಸ್ತವ್ಯ ಮಾಡಿದರು. ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾ, ಗ್ರಾಮೀಣ ಭಾಗದ ಜನರು ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಗೆ ಆಗಮಿಸಿದಾಗ ಕಚೇರಿಯ ಅಧಿಕಾರಿಗಳು ಹೆಚ್ಚಿನ ತಾಳ್ಮೆಯಿಂದ ಜನರ ಸಮಸ್ಯೆಗಳನ್ನು ಆಲಿಸಿ, ಅವರ ಸಮಸ್ಯೆಗೆ ಸೂಕ್ತ […]

Continue Reading
1645333715699 IMG 20220219 WA0037

ಪಾವಗಡ:392 ನೇ ಶಿವಾಜಿ ಜಯಂತಿ ಆಚರಣೆ…!

ಹಿಂದೂ ಧರ್ಮವನ್ನು ರಕ್ಷಿಸಿದ ವೀರ ಶಿವಾಜಿ.              ಪಾವಗಡ. ತಾಲೂಕಿನ ವೆಂಕಟಾಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇಂದು 392 ನೇ ಶಿವಾಜಿ ಜಯಂತಿಯನ್ನು ಆಚರಿಸಲಾಯಿತು.            ಕಾರ್ಯಕ್ರಮ ಉದ್ದೇಶಿಸಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ರಾಮಕೃಷ್ಣಪ್ಪ ಮಾತನಾಡುತ್ತಾ ಪ್ರಪಂಚದ ಏಕೈಕ ಹಿಂದೂ ರಾಜ್ಯ ಭಾರತ, ಹಿಂದುಗಳೆಲ್ಲಾ ಒಗ್ಗಟ್ಟಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು, ಇಲ್ಲವಾದಲ್ಲಿ ಹಿಂದೂ ಧರ್ಮದಲ್ಲಿ ಒಡಕು ಉಂಟಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದರು.  […]

Continue Reading
IMG 20220218 WA0032

ಪಾವಗಡ:ಪಿ.ಎಫ್ಐ, ಎಸ್ಡಿ.ಪಿ.ಐ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಆಗ್ರಹ….!

ಪಿ.ಎಫ್ಐ, ಎಸ್ಡಿ.ಪಿ.ಐ ಸಂಘಟನೆಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ ಮೂಲಕ ತನಿಖೆಗೆ ಆಗ್ರಹ. ಪಾವಗಡ…ಹಿಜಾಬ್  ವಿವಾದ ಸೃಷ್ಟಿಸಿ ಮುಸ್ಲಿಂ ವಿದ್ಯಾರ್ಥಿಗಳ ಮುಖೇನವಾಗಿ ಶಾಲಾ-ಕಾಲೇಜುಗಳಲ್ಲಿ ಪ್ರತ್ಯೇಕ ವಾದವನ್ನು ನಡೆಸುತ್ತಿರುವ ಹೀನಕೃತ್ಯದ ಹಿಂದೆ PFI-SDPI ಮುಸ್ಲಿಂ ಸಂಘಟನೆ ಕೆಲಸ ಮಾಡುತ್ತಿದ್ದು ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಗೌರವಕ್ಕೆ ಧಕ್ಕೆ ತರುವ ಕೆಲಸಗಳು ನಡೆಯುತ್ತಿದೆ. ಆ ನಿಟ್ಟಿನಲ್ಲಿ ಹಿಜಾಬ್ ಪ್ರಕರಣಕ್ಕೆ ಮೂಲ ಕಾರಣಕರ್ತರಾದ ಉಡುಪಿಯ ಆರು ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಇದನ್ನು ಬೆಂಬಲಿಸಿ ಸಂಚನ್ನು ರೂಪಿಸಿದವರ ವಿರುದ್ಧ ರಾಷ್ಟ್ರೀಯ_ತನಿಖಾ_ದಳದ ಮುಖಾಂತರವಾಗಿ ಸೂಕ್ತ […]

Continue Reading