IMG 20220218 WA0014

ಪೋತಗಾನಹಳ್ಳಿ ಗ್ರಾಮಪಂಚಾಯಿತಿ: ಉಪಾಧ್ಯಕ್ಷರ ಅವಿರೋಧ ಆಯ್ಕೆ…!

ಉಪಾಧ್ಯಕ್ಷರ ಅವಿರೋಧ ಆಯ್ಕೆ ವೈ.ಎನ್.ಹೊಸಕೋಟೆ : ಹೋಬಳಿಯ ಪೋತಗಾನಹಳ್ಳಿ ಗ್ರಾಮಪಂಚಾಯಿತಿಯಲ್ಲಿ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿಆನಂದಕುಮಾರ್ ರವರು ಅವಿರೋಧವಾಗಿ ಆಯ್ಕೆಯಾದರು. ಶುಕ್ರವಾರದಂದು ಹಮ್ಮಿಕೊಂಡಿದ್ದ ಚುನಾವಣೆಯಲ್ಲಿ ಜ್ಯೋತಿಆನಂದಕುಮಾರ್ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ತಹಶೀಲ್ದಾರ್ ಕೆ.ಆರ್.ನಾಗರಾಜು ರವರು ಜ್ಯೋತಿಆನಂದಕುಮಾರ್ ರವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಘೋಷಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗಮ್ಮಪಾತಲಿಂಗಪ್ಪ, ಪಿಡಿಓ ಹನುಮಂತರಾಯಪ್ಪ, ಮುಖಂಡರಾದ ಪೂಜಾರಿ ತಿಮ್ಮಯ್ಯ, ಗಂಗಾಧರಪ್ಪ, ಪಾತಲಿಂಗಪ್ಪ, ನಾಗರಾಜು, ಪಾತಣ್ಣ, ಭೀಮನಕುಂಟೆ ರಾಮಾಂಜಿನಪ್ಪ, ಗ್ರಾಮಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ಹಾಜರಿದ್ದರು. ವರದಿ: […]

Continue Reading
IMG 20220217 WA0045

ಪಾವಗಡ:ಯುವ ವಿಜ್ಞಾನಿ ಸ್ಪರ್ಧೆಗೆ ಆಯ್ಕೆ…

ರಾಜ್ಯಮಟ್ಟಕ್ಕೆ ಆಯ್ಕೆ.                                           ಪಾವಗಡ. ತಾಲೂಕಿನ ಕೋಟೆ ಗುಡ್ಡದ ಸಹನಾ ಕಾನ್ವೆಂಟ್ ಶಾಲೆಯ  9ನೇ ತರಗತಿಯ ವಿದ್ಯಾರ್ಥಿನಿ ಪ್ರಿಯದರ್ಶಿನಿ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ .ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ […]

Continue Reading
17 ynh 1

ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ: ನೂತನ ಉಪಾಧ್ಯಕ್ಷ ರ ಆಯ್ಕೆ…!

ಉಪಾಧ್ಯಕ್ಷರ ಆಯ್ಕೆ ವೈಎನ್ ಹೊಸಕೋಟೆ ಗ್ರಾಮಪಂಚಾಯತಿ ಉಪಾಧ್ಯಕ್ಷ ರ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಉಪಾಧ್ಯಕ್ಷ ರಾಗಿ E1 ಬ್ಲಾಕ್ ನ ಗ್ರಾಮಪಂಚಾಯತಿ‌ ಸದಸ್ಯರಾದ ನಾಗಮಣಿ ಅವರು ಆಯ್ಕೆಯಾದರು. ರಾಜೀನಾಮೆಯಿಂದ ತೆರವಾಗಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಉಪಾಧ್ಯಕ್ಷ ಸ್ಥಾನವು‌ ಬಿಸಿಎಂ ಎ ಮಹಿಳಿ ಮೀಸಲಿತ್ತು. ವೈ .ಎನ್. ಹೊಸಕೋಟೆ ಗ್ರಾಮ ಪಂಚಾಯತಿ ಯಲ್ಲಿ‌ ಜೆಡಿ ಎಸ್ ಬೆಂಬಲಿತ ಸದಸ್ಯರು. ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾದಿಸಿದ್ದರು. ಮೊದಲ‌ ಉಪಾಧ್ಯಕ್ಷ ರಾಗಿದ್ದ ಶ್ರೀಮತಿ ಫಾತೀಮಾಬಿ […]

Continue Reading
FB IMG 1644996902375

ಪಾವಗಡ:ಶನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ…!

ಶನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ…….! ಪಾವಗಡ:  ಇಂದು ಶ್ರೀ ಕ್ಷೇತ್ರ ಪಾವಗಡದಲ್ಲಿ ಜೇಷ್ಠಾದೇವಿ ಸಹಿತ ಶೈನೈಶ್ಚರ ಸ್ವಾಮಿ ಬ್ರಹ್ಮ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು. ಕೋವಿಡ್ ನಿಂದಾಗಿ ಎರಡು ವರ್ಷಗಳಿಂದ  ಸರಳವಾಗಿ ರಥೋತ್ಸವ ನಡೆಸಲಾಗಿತ್ತು ಹಾಗೂ ಬೇರೆ ಊರುಗಳಿಂದ ಭಕ್ತಾದಿಗಳು ರಥೋತ್ಸವಕ್ಕೆ ಆಗಮಿಸಲು ನಿರ್ಬಂಧ ವಿಧಿಸಲಾಗಿತ್ತು.  ಆದರೆ ಇಂದು ಕೋವಿಡ್ ಕಡಿಮೆಯಾದ್ದರಿಂದ   ಸಾವಿರಾರು ಭಕ್ತಾದಿಗಳು  ರಥೋತ್ಸವಕ್ಕೆ ಬಂದು ಸ್ವಾಮಿ ಕೃಪೆಗೆ ಪಾತ್ರರಾದರು.  ಬ್ರಹ್ಮ ರಥೋತ್ಸವದ ಪ್ರಯುಕ್ತ ಸಂಪ್ರದಾಯದಂತೆ ರಥಾಂಗ ಹೋಮ, ಗಣಪತಿ, ನವಗ್ರಹ, ಚಂಡೀ ಹೋಮ, ಕಳಶ ಸ್ಥಾಪನೆ, ಧ್ವಜಾರೋಹಣ, […]

Continue Reading
IMG 20220215 WA0039

ಪಾವಗಡ: ಸಂತ ಸೇವಾಲಾಲ್ 283 ನೇ ಜಯಂತಿ ಅಂಗವಾಗಿ ಶಾಲಾ ಬ್ಯಾಗ್ ವಿತರಣೆ …!

ಸಂತ ಸೇವಾಲಾಲ್ 283 ನೇ ಜಯಂತಿ ಅಂಗವಾಗಿ ಶಾಲಾ ಬ್ಯಾಗ್ ವಿತರಣೆ :ಹೆಲ್ಪ್ ಸೊಸೈಟಿ ವೈ.ಎನ್.ಹೊಸಕೋಟೆ:ಯುವಕರು ದುಶ್ಯಟ್ಟಕ್ಕೆ ಬಲಿಯಾಗದೆ ನಿಮ್ಮನ್ನು ಹೆತ್ತು ಹೊತ್ತು ಕಷ್ಟ ಪಟ್ಟು ಸಾಕಿದ ತಂದೆ ತಾಯಂದಿರನ್ನು ಸುಖವಾಗಿ ಜೀವಿಸಲು ಪಣ ತೊಟ್ಟು ಸಹಕಾ ರಿಯಾಗುವಂತೆ ಹಾಗೂ ಗ್ರಾಮದಲ್ಲಿ ಅಕ್ರಮ ಚಟುವಟಿಕೆ ನಡೆಯದಂತೆ ಎಚ್ಚರ ವಹಿಸಿ ಶಾಂತಿ ಸೌಹಾರ್ದತೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಎಂದು ವೈ. ಎನ್. ಹೊಸಕೋಟೆ. ಪಿ. ಎಸ್. ಐ. ಭಾರತಿ ತಿಳಿಸಿದರು. ಸಂತ ಸೇವಾಲಾಲ್ 283 ನೇ ಜಯಂತಿ […]

Continue Reading
IMG 20220213 161221 scaled

ರಸ್ತೆ ಅಪಘಾತದಲ್ಲಿ ರೈತ ನ ಸಾವು…!      

ರಸ್ತೆ ಅಪಘಾತದಲ್ಲಿ ರೈತ ನ ಸಾವು.                              ಪಾವಗಡ. ತಾಲೂಕಿನ ದೊಮ್ಮತಮರಿಗೆ ಎರಡು ಕಿಲೋಮೀಟರ್ ದೂರದಲ್ಲಿರುವ ಚೆರುಕೂರು  ಎಂಬ ಗ್ರಾಮದ ಬಳಿ ರಸ್ತೆ ಅಪಘಾತವಾಗಿ ರೈತನೊಬ್ಬ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ಸುಮಾರು 8.20 ರಲ್ಲಿ  ನಡೆದಿದೆ.   ರೊದ್ದಂ   ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸು ದಾಖಲಾಗಿದೆ, ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.            […]

Continue Reading
IMG 20220210 WA0026

ಪಾವಗಡ: ಸಮಸ್ಯೆಗಳ ತಾಣವಾದ ಹಿಂದುಳಿದ ವರ್ಗಗಳ ವಸತಿ ನಿಲಯ. 

ಸಮಸ್ಯೆಗಳ ತಾಣವಾದ ಪಾವಗಡದ ಪತಂಜಲಿ ನಗರದ ಹಿಂದುಳಿದ ವರ್ಗಗಳ ವಸತಿ ನಿಲಯ.          ಪಾವಗಡ : ಇಂದು ಪತಂಜಲಿ ನಗರದ ಹಿಂದುಳಿದ ವರ್ಗಗಳ ವಸತಿ ನಿಲಯದ ಮಕ್ಕಳು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ, ಬನಶಂಕರಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಧರಣಿ ನಡೆಸಿದರು. ಹಿಂದುಳಿದ ಪ್ರದೇಶವಾದ ಪಾವಗಡದಲ್ಲಿ ಸರ್ಕಾರವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಒತ್ತನ್ನು ನೀಡಿ, ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದೆ, ಆದರೆ ಹಾಸ್ಟೆಲ್ ನಲ್ಲಿ ಕೆಲಸ ಮಾಡುವ ಅಡುಗೆ ಸಿಬ್ಬಂದಿಯಿಂದ ಅನೇಕ […]

Continue Reading
IMG 20220207 WA0046

ಪಾವಗಡ:ಸಿಸಿ ರಸ್ತೆ ಗಳ ಕಾಮಗಾರಿಗೆ ಚಾಲನೆ…..!

ಸಿಸಿ ರಸ್ತೆ ಗಳ ಕಾಮಗಾರಿಗೆ ಚಾಲನೆ…….. ಪಾವಗಡ.. ತಾಲ್ಲೂಕಿನ ಕೊಡಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಸುಂಕರ್ಲ್ಲ ಕುಂಟೆ  ಗ್ರಾಮದಲ್ಲಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಬಡಾವಣೆಗಳ ಸಿ ಸಿ ರಸ್ತೆಯ ಕಾಮಗಾರಿಗೆ ಶಾಸಕ ವೆಂಕಟರಮಣಪ್ಪ ಚಾಲನೆ ನೀಡಿದರು.                                                      […]

Continue Reading
IMG 20220207 WA0070

ಪಾವಗಡ:ಬಸ್ ಸೌಕರ್ಯ ಕಲ್ಪಿಸುವಂತೆ ತಹಸೀಲ್ದಾರ್ ಗೆ ಮನವಿ…

ಬಸ್ ಸೌಕರ್ಯ ಕಲ್ಪಿಸುವಂತೆ ತಹಸೀಲ್ದಾರ್ ಗೆ ಮನವಿ… ಪಾವಗಡ:  ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಬಸ್ ಸೌಕರ್ಯವಿಲ್ಲದೆ ಜನತೆ  ಪರದಾಡುವ ಪರಿಸ್ಥಿತಿ ಉಂಟಾಗಿದೆ ಅದರಿಂದ ಆಟೊ, ಇತರೆ ವಾಹನಗಳ ಮೊರೆ ಹೋಗಬೇಕಿದೆ.  ಎಂದು ರೈತ ಸಂಘದ ಪದಾಧಿಕಾರಿಗಳು ಸೋಮವಾರ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು.                ಮೂಲಭೂತ ಸೌಕರ್ಯವಾದ ಬಸ್ ವ್ಯವಸ್ಥೆಯು ಇಲ್ಲದಿದ್ದರೆ ಶಾಲೆಗೆ ಹೋಗುವ ಮಕ್ಕಳು, ದೈನಂದಿನ ಕೆಲಸಗಳಿಗಾಗಿ ಪಟ್ಟಣಕ್ಕೆ ಬರುವ ಜನರು ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಿದ್ದಾರೆ.  […]

Continue Reading
IMG 20220207 WA0002

ಪಾವಗಡ:ಪಿಂಚಣಿ ಅದಾಲತ್

ಪಿಂಚಣಿ ಅದಾಲತ್ ವೈ.ಎನ್.ಹೊಸಕೋಟೆ: ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ನೀಡಿ ಪಿಂಚಣಿ ಸೌಲಭ್ಯ ಪಡೆಯಿರಿ ಎಂದುಗ್ರೇಟ್-2 ತಹಶೀಲ್ದಾರ್ ಬಿ.ಸುಮತಿ ತಿಳಿಸಿದರು. ಹೋಬಳಿಯ ದೊಡ್ಡ ಹಳ್ಳಿ ಗ್ರಾಮದಲ್ಲಿ ಶನಿವಾರ ಶ್ರೀವರದ ಆಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ನಡೆದ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗಾಗಲೇ ಪಿಂಚಣಿ ಸೌಲಭ್ಯವನ್ನು ಪಡೆದಿದ್ದು ತಾಂತ್ರಿಕ ಕಾರಣಗಳಿಂದ ಸ್ಥಗಿತವಾಗಿದ್ದ ರೆ ತಮ್ಮ ಪಿಂಚಣಿ ಆದೇಶ ಪತ್ರ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ ನಕಲನ್ನು ನಾಡಕಚೇರಿ ಅಥವಾ ಗ್ರಾಮ ಲೆಕ್ಕಿಗರು […]

Continue Reading