IMG 20210502 WA0010

ಪಾವಗಡ: ಲಾಕ್ ಡೌನ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ…!

ಪಾವಗಡ:  ಲಾಕ್‌ಡೌನ್‌ ನಿಯಮ ಉಲ್ಲಂಘನೆ: ವಾಹನ ಜಪ್ತಿ ಮಾಡುವುದಾಗಿ ಎಚ್ಚರಿಕೆ. ಜನ-ವಾಹನಗಳ ಸಂಚಾರವಿಲ್ಲದೇ ಬಹುತೇಕ ಎಲ್ಲ ಪ್ರಮುಖ ರಸ್ತೆಗಳು, ವೃತ್ತಗಳು ಬಿಕೋ ಎನ್ನುತ್ತಿದ್ದವು . ಪಟ್ಟಣದಲ್ಲಿ ಕಂದಾಯ, ಪೊಲೀಸ್‌ ಇಲಾಖೆ, ಪುರಸಭೆ ಮತ್ತು ಪೊಲೀಸ್‌ಇಲಾಖೆ ಅಧಿಕಾರಿಗಳುಜಂಟಿಯಾಗಿ ಬೆಳಿಗ್ಗೆ ರಸ್ತೆಗಳಿದ ಪರಿಣಾಮ ಜನರು ಮನೆಯಿಂದ ಬರಲಿಲ್ಲ. ಪಾವಗಡ ಲಾಕ್‌ಡೌನ್‌ ನಿಯಮಗಳನ್ನು ಮೀರಿ ಅಂಗಡಿ ತೆರೆದ ಮಾಲೀಕರು, ಅನವಶ್ಯಕವಾಗಿ ತಿರುಗಾಡಿದ ವಾಹನ ಸವಾರರಿಗೆ ಪೊಲೀಸ್, ತಹಶೀಲ್ದಾರ್ ಹಾಗೂ ಪಟ್ಟಣ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ದಂಡ ವಿಧಿಸಿದರು .ಮಾಸ್ಕ್ ಹಾಕದೇ […]

Continue Reading
IMG 20210430 WA0007

ಪಾವಗಡ: ಮಹಿಳೆ ಗೆ ಸಹಾಯ ಹಸ್ತ…..!

ಪಾವಗಡ ಪಟ್ಟಣ ಕಾಳಿದಾಸ ನಗರದ ವಿಧವೆ ಮಹಿಳೆ ಸುಶೀಲಮ್ಮ ಮನೆಯ ಮೇಲೆ ಗುರುವಾರ ರಾತ್ರಿ ಬೃಹತ್ ಆಲದ ಮರ ಬಿದ್ದು ಮನೆಯಲ್ಲಿರುವ ಎಲ್ಲ ಸಂಪೂರ್ಣ ವಸ್ತುಗಳು ನಾಶವಾಗಿದ್ದು ಹೂವನ್ನು ಮಾರಿಕೊಂಡು ಜೀವನ ಮಾಡುತ್ತಿದ್ದು ಸುಶೀಲಮ್ಮ ಬೀದಿಗೆ ಬಂದಿರುವುದು ದುಃಖದ ಘಟನೆ ಈ ವಿಷಯ ತಿಳಿದ ತಕ್ಷಣ ಹೆಲ್ಪ್ ಸೊಸೈಟಿ ಅಧ್ಯಕ್ಷರು ಮಾನಂ ಶಶಿಕಿರಣ್ ಸ್ಥಳಕ್ಕೆ ಭೇಟಿ ನೀಡಿ ಆಕೆಗೆ ಆರ್ಥಿಕ ನೆರವು ನೀಡಿ ಸಂತಸವಾಗಿದೆ ಆಕೆ ಮನೆಯನ್ನು ನಿರ್ಮಿಸಿಕೊಳ್ಳಲು ಇನ್ನು ಹಣದ ಅವಶ್ಯಕತೆ ಇರುವುದರಿಂದ ದಾನಿಗಳು ಆಕೆಗೆ […]

Continue Reading
28 4 21 8

ಪಾವಗಡ: ಕೋವಿಡ್‍ ರೋಗಿಗಳಿಗೆ ಊಟದ ವ್ಯವಸ್ಥೆ…!

ಪ್ರತಿ ದಿನ 100 ಜನರಿಗೆ ಊಟದ ವ್ಯವಸ್ಥೆ ಕಫ್ರ್ಯೂ ಪ್ರಯುಕ್ತ ಯಾವುದೇ ಹೋಟೆಲ್ ಮತ್ತು ಆಹಾರದ ಅಂಗಡಿಗಳು ತೆರೆದಿಲ್ಲದ ಕಾರಣ ಪಾವಗಡದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‍ನಿಂದ ಬಳಲುತ್ತಾ ದಾಖಲಾಗಿರುವ ರೋಗಿಗಳ ಕುಟುಂಬ ವರ್ಗದವರಿಗೆ ಎಲ್ಲಿಯೂ ಆಹಾರ ಸಿಗದ ಕಾರಣ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಕಿರಣ್ ರವರ ಮಾರ್ಗದರ್ಶನದಲ್ಲಿ ಸರಿಸುಮಾರು 100 ಜನರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಲಾಯಿತು.   ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಸುಮಾರು 100 ಜನರಿಗೆ ಊಟದ ವ್ಯವಸ್ಥೆ ಮಾಡಲು ಪೂಜ್ಯ ಸ್ವಾಮಿ ಜಪಾನಂದಜಿ ರವರು ನಿರ್ಧರಿಸಿರುತ್ತಾರೆ. […]

Continue Reading
IMG 20210428 WA0014

ಪಾವಗಡ: 14 ದಿನ ಆಹಾರ ವಿತರಣೆಗೆ ಮುಂದಾದ ‘ಕರವೇ’ ….!

ಪಾವಗಡ ತಾಲ್ಲೂಕು ಕ ರ ವೇ ( ಪ್ರವೀಣ್ ಶೆಟ್ಟಿ) ಬಣದ ವತಿಯಿಂದ ಉಪಹಾರ ಮತ್ತು ಶುದ್ಧ ಕುಡಿಯುವ ನೀರು ವಿತರಣೆ ಮಾಡಲಾಯಿತು ಕರೋನ ಸೋಂಕಿನ ಹಿನ್ನೆಲೆಯಲ್ಲಿ ದೇಶ  ರಾಜ್ಯ ಲಾಕ್ ಡೌನ್  ನ ಹಿನ್ನೆಲೆಯಲ್ಲಿ ಪಾವಗಡ ಪಟ್ಟಣದ ಆಸ್ಪತ್ರೆ ಯಲ್ಲಿನ ರೋಗಿಗಳಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ಆಟೋ ಚಾಲಕರಿಗೆ, ಕಡು ಬಡವರಿಗೆ ಉಪಹಾರ  ವಿತರಣೆ ಮಾಡಿದರು . ತಾಲ್ಲೂಕು ಕ ರ ವೇ ಪ್ರಧಾನ ಕಾರ್ಯದರ್ಶಿ ಓಂಕಾರನಾಯಕ ಮಾತನಾಡಿ ರಾಜ್ಯ ಸರ್ಕಾರ ಕೈಗೊಂಡಿರುವ ಲಾಕ್ಡೊನ್ ಹಿನ್ನೆಲೆಯಲ್ಲಿ […]

Continue Reading
IMG 20210426 WA0026

ಪಾವಗಡ: ಕೊರೊನಾ ಸೋಂಕು ಹರಡದಂತೆ ರಾಸಾಯನಿಕ ಸಿಂಪಡಣೆ…!

ಪಾವಗಡ. ಕೊರೋನಾ ವೈರಾಣು ಹರಡದಂತೆ ಮುನ್ನೆಚ್ಚರಿಕೆಯಾಗಿ ಪುರಸಭೆ ವತಿಯಿಂದ ರಸ್ತೆ ಹಾಗೂ ಚರಂಡಿ ಬದಿಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಅರ್ಚನಾ ಹಾಗೂ ಅಧ್ಯಕ್ಷ ರಾಮಾಂಜಿನಪ್ಪ ಹಾಗೂ ಸದಸ್ಯರು ಇಂತಹದೊಂದು ಕಾರ್ಯಾಕ್ಕೆ ಕೈ ಹಾಕಿದ್ದು, ಆ ಮೂಲಕ ಪಟ್ಟಣದ ಜನರ ಸುರಕ್ಷತೆಗೆ ಮುಂದಾಗಿದ್ದಾರೆ.ಟ್ರ್ಯಾಕ್ಟರ್ ಹಾಆಗೂ ಪಂಪ್ ಸಹಾಯದಿಂದ ಕ್ರಿಮಿನಾಶಕ ಸಿಂಪಡಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯರಾದ ಸುದೇಶ್ ಬಾಬು ಮಾತನಾಡಿ ಕೋರೊನ 2 ಮಹಾಮಾರಿಗೆ ಈಗಾಗಲೇ ಸರ್ಕಾರ ತೆಗೆದುಕೊಂಡ ಮುನ್ನಚೆರಿಕೆಯ ಕ್ರಮಗಳನ್ನು ಯಾರೂ ಮೀರಬೇಡಿ […]

Continue Reading
IMG 20210426 WA0027

ಪಾವಗಡ: ಬೀದಿಗಳಲ್ಲಿ ಬಿಲ್ಲಿಚ್ಚಿಂಗ್ ಪೌಡರ್ ಸಿಂಪಡಣೆ…!

ಪಾವಗಡ: ತಾಲೂಕಿನಲ್ಲಿ ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಹಾಗಾಗಿ ಇಂದು ಚನ್ನಕೇಶವಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ರಾಘವೇಂದ್ರ,ರವರು ಮಾತನಾಡುತ್ತ ಕೋರೋನ ಮಹಾಮಾರಿ ತಡೆಯುವ ನಿಟ್ಟಿನಲ್ಲಿ ಚನ್ನಕೇಶವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟ್ರಾಕ್ಟರ್ ಮೂಲಕ ಗ್ರಾಮ ಪಂಚಾಯತಿಯಿಂದ. ಬೀದಿ ಬೀದಿಯಲ್ಲಿ ಕೇರಿಗಳಲ್ಲಿ.ಬಿಲ್ಲಿಚ್ಚಿಂಗ್ ಪೌಡರ್ ಔಷಧಿ ಸಿಂಪಡಣೆ ಮಾಡಿಸಿದರು ಹಾಗೂ. ಪಾವಗಡ ತಾಲೂಕಿನಾದ್ಯಂತ ಹಲವಾರು ಕಟ್ಟುನಿಟ್ಟಿನ ಕ್ರಮ ಗಳನ್ನು ಜರುಗಿಸಿದರು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಹಾಗೂ ಸಾಮಾಜಿಕ ಅಂತವರನ್ನು ಕಾಯ್ದುಕೊಳ್ಳುವಂತೆ ಸೂಚಿಸಿದರು,45 ವರ್ಷ ಮೇಲ್ಪಟ್ಟ ವ್ಯಕ್ತಿಗಳು […]

Continue Reading
IMG 20210426 WA0016

ವೈ.ಎನ್. ಹೊಸಕೋಟೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ರ ಆಯ್ಕೆ….!

ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಗಳು ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಪದ್ಮಕ್ಕ ಓಬಳೇಶ್ ಹಾಗೂ ಉಪಾಧ್ಯಕ್ಷರಾಗಿ ಪಾತಿಮಾ ಇಸ್ಮಾಯಿಲ್ ಆಯ್ಕೆಯಾದರು ಚುನಾವಣೆ ಅಧಿಕಾರಿಗಳಾಗಿ ತಹಶೀಲ್ದಾರ್ ನಾಗರಾಜು ಹಾಗೂ ಶಿರಸ್ತೇದಾರರು ಸತ್ಯ ನಾರಾಯಣಪ್ಪ . ಪಿ ಡಿ ಓ. ಕೆಂಪರಾಜು ಚುನಾವಣೆ ನಡೆಸಿ ಕೊಟ್ಟರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ ಅಭಿನಂದಿಸಿದರು ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಅಧ್ಯಕ್ಷ ತಿಮ್ಮಾರೆಡ್ಡಿ. ಗೌರವಾಧ್ಯಕ್ಷ. ರಾಜಶೇಖರಪ್ಪ. […]

Continue Reading
IMG 20210425 WA0029

ಪಾವಗಡ:ರೋಗಿಗಳಿಗೆ ಆಹಾರ ವಿತರಣೆ….!

ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಗರ್ಭಿಣಿಯರಿಗೆ ಆಹಾರ ಹಾಗೂ ಹಣ್ಣು ಹಂಪಲು  ವಿತರಣೆ. ಪಾವಗಡ.ದೇಶಾದ್ಯಂತ ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ಬಡವರು, ಭಿಕ್ಷುಕರು, ನಿರ್ಗತಿಕರು, ಕೂಲಿ ಕಾರ್ಮಿಕರು ಒಂದು ಹೊತ್ತಿನ ಊಟ ಮಾಡುವುದಕ್ಕೂ ಪರದಾಡುತ್ತಿದ್ದಾರೆ. ಹೀಗಾಗಿ ಬಡವರ ಹೊಟ್ಟೆ ತುಂಬಿಸಲು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಳಗದ ವತಿಯಿಂದ) ಆಹಾರ ಸಿದ್ಧಪಡಿಸಿದ ಆಹಾರ ಹಾಗೂ ಹಣ್ಣು ಹಂಪಲು ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಗರ್ಭಿಣಿಯರಿಗೆ ಬಡವರಿಗೆ ಹಂಚುತ್ತಿದ್ದಾರೆ ಆಹಾರವನ್ನು ಬಡವರು, ನಿರ್ಗತಿಕರು ಹಾಗೂ ಹಸಿದವರಿಗೆ […]

Continue Reading
IMG 20210425 WA0031 1

ಪಾವಗಡ: ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ…!

ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಪೋತಗಾನಹಳ್ಳಿ ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು ಪೋತಗಾನಹಳ್ಳಿ ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಜಯಂತಿ ಆಚರಿಸಲಾಯಿತು ಕೋರೋಣ ವೈರಸ್ ನಿಂದ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಪೋತ ಗಾನ ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ನಾಗಮ್ಮ ಪಾತಲಿಂಗಪ್ಪ. ಅಂಬೇಡ್ಕರ್ ಅಧ್ಯಕ್ಷರು ಪಾತಣ್ಣ. ತಮಟೆ ರಾಮಕೃಷ್ಣ. ರಾಜು ಶಿವಣ್ಣ ತಮಟೆ ರಾಮಕೃಷ್ಣ. ಮಂಜುನಾಥ. ಹರೀಶ್ […]

Continue Reading
IMG 20210425 WA0032

ಪಾವಗಡ:ಹೆಲ್ಪ್ ಸೊಸೈಟಿಯಿಂದ ಲಘು ಉಪಾಹಾರ ವಿತರಣೆ…!

  ಹೆಲ್ಪ್ ಸೊಸೈಟಿಯಿಂದ ಲಘು ಉಪಾಹಾರ ವಿತರಣೆ. ಲಾಕ್ ಡೌನ್ ಇರುವ ಕಾರಣ ಅಂಗಡಿ, ಹೋಟೆಲ್ ಗಳು ಮುಚ್ಚಿಸುವುದರಿಂದ ಪ್ರಯಾಣಿಕರಿಗೆ ಲಘು ಉಪಾಹಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ಕೋವಿಡ್ 2ನೇ ಅಲೆಯಿಂದ ರಾಜ್ಯ ಸರ್ಕಾರವು ಲಾಕ್ ಡೌನ್ ಮಾಡಿರುವುದರಿಂದ ತುರ್ತು ಪರಿಸ್ಥಿತಿಯಲ್ಲಿ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ಇಂದು ನಮ್ಮ ಸಂಘದಿಂದ ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಇರುವ ಪ್ರಯಾಣಿಕರಿಗೆ ಲಘು ಉಪಾಹಾರ ವಿತರಿಸಲಾಯಿತು ಎಂದು ತಿಳಿಸಿದರು. ಈ […]

Continue Reading