IMG 20210423 WA0017

ಪಾವಗಡ: ಆಟೋ ರಿಕ್ಷಾಗಳಿಗೆ ಸ್ಯಾನಿಟೈಸ್…!

ಹೆಲ್ಪ್ ಸೊಸೈಟಿ ವತಿಯಿಂದ ಆಟೋ ರಿಕ್ಷಾಗಳಿಗೆ ಸ್ಯಾನಿಟೈಸ್. ಈ ದಿನ ಹೆಲ್ಪ್ ಸೊಸೈಟಿ ತಂಡದವರು & ಸನ್ ರೈಸ್ ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯರು ಒಂದು ಮಹತ್ವದ ಕಾರ್ಯ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಸ್ಯಾನಿಟೈಸ್ ಮಾಡುವ ಸಂದರ್ಭದಲ್ಲಿ ಮಾತನಾಡಿದ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ರವರು ನಾವು ನಮ್ಮ ತಂಡದವರು ಸನ್ ರೈಸ್ ಆಸ್ಪತ್ರೆಯ ಸಹಕಾರದಿಂದ ಕೋವಿಡ್ ಮಹಾ ರೋಗದ ಬಗ್ಗೆ ಅರಿವು ಮೂಡಿಸಲು ಪಟ್ಟಣದ ಆಟೋ ನಿಲ್ದಾಣಗಳಿಗೆ ತೆರಳಿ ಆಟೋ ಚಾಲಕರು ಮತ್ತು ಪ್ರಯಾಣಿಕರ […]

Continue Reading
IMG 20210423 WA0018

ಪಾವಗಡ: ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ದಂಡ ಭರಿಸಿ…!

ಪಾವಗಡ: ಕಡ್ಡಾಯವಾಗಿ ಮಾಸ್ಕ್‌ ಧರಿಸಿ . ಸಾರ್ವಜನಿಕರು ಮಾಸ್ಕ್ ಧರಿಸಿ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಅರ್ಚನಾ ಹೇಳಿದರು.ಪುರಸಭೆ ವತಿಯಿಂದ ಕೊರೊನಾ ಜಾಗೃತಿ ಮೂಡಿಸಿದರು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಮಾತನಾಡಿದರು. ‘ಅಂಗಡಿಗಳ ಮಾಲೀಕರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಸಹಕಾರ ನೀಡಿದರೆ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ. ಜನರು ಜಾಗೃತರಾಗಬೇಕು’ ಎಂದರು.ಕೋರೊನಾ 2ನೇ ಅಲೆ ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾ​ಧಿಕಾರಿ ಅರ್ಚನಾ ಅವರು ಪುರಸಭಾ ಸಿಬ್ಬಂದಿಯೊಂದಿಗೆ ಪಟ್ಟಣದಲ್ಲಿ ಹೂವಿನ ವ್ಯಾಪಾರ […]

Continue Reading
IMG 20210421 WA0004

ಪಾವಗಡ: ರಾಮರಾಜ್ಯದ ಪರಿಕಲ್ಪನೆ ಪ್ರತಿಯೊಬ್ಬ ನಾಗರೀಕನ ತಲೆಯಲ್ಲಿರಬೇಕು

ರಾಮರಾಜ್ಯದ ಪರಿಕಲ್ಪನೆ ಪ್ರತಿಯೊಬ್ಬ ನಾಗರೀಕನ ತಲೆಯಲ್ಲಿರಬೇಕು ಪಾವಗಡ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ) ಬಣದ ವತಿಯಿಂದ ಪಾವಗಡ ಪಟ್ಟಣ ಹೊಸ ಬಸ್ ನಿಲ್ದಾಣದಲ್ಲಿ ದೈವ ಸಂಭೂತ ರಾಮನವಮಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಒಂದು ಸಾವಿರ ಮಜ್ಜಿಗೆ ಪೊಟ್ಟಣ ಮತ್ತು ಮಾಸ್ಕ್. ಶುದ್ಧ ಕುಡಿಯುವ ನೀರು ಹಂಚಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಮಾತನಾಡಿದ ಕ ರ ವೇ ಪ್ರಧಾನ ಕಾರ್ಯದರ್ಶಿ ಓಂಕಾರನಾಯಕ ಮಾತನಾಡಿ ದೇಶ ಎಲ್ಲಾ ರೀತಿಯ ರಂಗದಲ್ಲಿ ಪ್ರಗತಿ ಸಾಧಿಸಲು ದೇಶದ ಪ್ರತಿಯೊಬ್ಬರ […]

Continue Reading
IMG 20210321 170514 rotated

Y N ಹೊಸಕೋಟೆ ಗ್ರಾಮ ಪಂಚಾಯತಿ: ನಾಮಪತ್ರ ತಿರಸ್ಕೃತ ಅಭ್ಯರ್ಥಿ ಕಣದಲ್ಲಿ…?

ಪಾವಗಡ: Y N ಹೊಸಕೋಟೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದ್ದರು ಕಣ್ಣು ಮುಚ್ಚಿ ಕುಳಿತಿರುವ ಚುನಾವಣಾ ಆಯೋಗ, ತಾಲ್ಲೂಕು ಮತ್ತು  ಜಿಲ್ಲಾಡಳಿ ಒಮ್ಮೆ ನಾಮಪತ್ರ ತಿರಸ್ಕರಿಸಿದ ನಂತರ, ಸ್ಪರ್ಧೆ ಗೆ ಹೇಗೆ ಅವಕಾಶ ನೀಡಿದರು…! ಇದೇನಾ ನಮ್ಮ ಚುನಾವಣಾ ವ್ಯವಸ್ಥೆ…? ಎಲ್ಲಿದೆ ಕಾನೂನು…? ಕಾಣೆಯಾದ ಚುನಾವಣಾ ಅಧಿಕಾರಿ ( RO) ಅಧಿಕಾರಿಯ ವಿರುಧ್ಧ ಕ್ರಮಕ್ಜೆ ಆಗ್ರಹಿಸದ- ಜನ ಜಾಗೃತಿ ವೇದಿಕೆ. Y N ಹೊಸಕೋಟೆ ಗ್ರಾಮಪಂಚಾಯತಿ D ಬ್ಲಾಕ್(6) ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಜಯಾಂಬಿಕೆ […]

Continue Reading
IMG 20210309 WA0005

ಪಾವಗಡ: ಸರ್ವೆಯರ್ ಸೇವಾ ಭದ್ರತೆ ಒದಗಿಸಲು ಆಗ್ರಹ…!

ಸುಪ್ರೀಂ ಕೋರ್ಟ್ ಆದೇಶದಂತೆ ಸರ್ವೆಯರ್ ಗಳಿಗೆ ಸೇವಾ ಭದ್ರತೆ ಒದಗಿಸಿ ಖಾಯಂಗೊಳಬೇಕು. ಪಾವಗಡ: –    ಕರ್ನಾಟಕ ರಾಜ್ಯಾದ್ಯಂತ ಭೂ ಮಾಪನ ಪರವಾನಗಿ ಪಡೆದು ಸರ್ವೇ ಇಲಾಖೆಯಲ್ಲಿ ಸರ್ವೇಯರ್ ಗಳಾಗಿ ಕಳೆದ 19 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ 2500 ನೌಕರರು ಸೇವಾ ಭದ್ರತೆಯನ್ನು ಒದಗಿಸಲು ಮತ್ತು ಕಾಯಂಗೊಳಿಸಲು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಪಾವಗಡ ತಾಲೂಕಿನ ಸರ್ವೆಯರ್ ಗಳಿಗೆ ಬೆಂಬಲವಾಗಿ ಕರ್ನಾಟಕ ರಾಜ್ಯ ಕಾರ್ಮಿಕ ಹಕ್ಕುಗಳ ವೇದಿಕೆಯ ರಾಷ್ಟ್ರೀಯ ಸಂಚಾಲಕರು ಹಾಗೂ ಹೈಕೋರ್ಟ್ ವಕೀಲರಾದ […]

Continue Reading
27 2 21 SRKS PVG Doorataranga photos 3

ಪಾವಗಡ:ದೂರ ತರಂಗ ಶಿಕ್ಷಣ ಕೇಂದ್ರದ ಉದ್ಘಾಟನೆ….!

ಪಾವಗಡ: ದೂರ ತರಂಗ ಶಿಕ್ಷಣ ಕೇಂದ್ರದ ಉದ್ಘಾಟನೆ ಹಾಗೂ ಶತಮಾನವನ್ನು ಕಂಡಿದ್ದ ಸರ್ಕಾರಿ ಮಾದರಿ ಹಿರಿಯ ಬಾಲಕರ ಉನ್ನತೀಕರಿಸಿದ ಶಾಲೆಯ ದತ್ತು ಸ್ವೀಕಾರ ಶಿಕ್ಷಣ ಕ್ಷೇತ್ರದಲ್ಲಿ ಒಂದು ಹೊಸ ಆಯಾಮವನ್ನೇ ಸೃಷ್ಟಿಸಿರುವ ಇನ್ಫೋಸಿಸ್ ಫೌಂಡೇಷನ್ ಹಾಗೂ ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ ಜಂಟಿಯಾಗಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದೆ. ಇಂದು ಪಾವಗಡದ ಸರ್ಕಾರಿ ಮಾದರಿ ಹಿರಿಯ ಬಾಲಕರ ಉನ್ನತೀಕರಿಸಿದ ಶಾಲೆ ಶತಮಾನೋತ್ಸವವನ್ನು ಕಂಡಿರುವ ಅತಿ ಹಿಂದುಳಿದ ಹಾಗೂ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಲ್ಲಿ ಬಂದಿರುವಂತಹ ಮಕ್ಕಳಿಗೆ ಆಧುನಿಕತೆಯ ತಂತ್ರಜ್ಞಾನದ […]

Continue Reading
16 2 21 Nutrition mix distribution to TB patients 3

ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶಭರಿತ ಆಹಾರ ವಿತರಣೆ

 ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ  ಮತ್ತು  ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿ, ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಹಾಲಿ ಚಿಕಿತ್ಸೆಗೆ ಒಳಗಾಗಿರುವ ಎಲ್ಲಾ ಕ್ಷಯರೋಗಿಗಳಿಗೆ ಉಚಿತ  ಪೌಷ್ಟಿಕಾಂಶಭರಿತ ಶಕ್ತಿವರ್ಧಕ ಆಹಾರ ಮಿಶ್ರಣಗಳ ಪೊಟ್ಟಣಗಳ ವಿತರಣೆ. ಇಂದು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಪಾವಗಡ ತಾಲ್ಲೂಕಿನಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಶಕ್ತಿವರ್ಧಕ ಪೌಷ್ಟಿಕಾಂಶಭರಿತ ಆಹಾರ ಮಿಶ್ರಣಗಳ (ಸಾಯಿಶ್ಯೂರ್) ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ […]

Continue Reading
26 tp presedent sogaddu v

ಪಾವಗಡ: ಕಾಂಗ್ರೆಸ್ ಪಾಳಯದಲ್ಲೇ ಪಿತೂರಿ ಆರೋಪ…!

ಪಾವಗಡ: ಗೀತಾ ಸೊಗಡು ವೆಂಕಟೇಶ್ ರವರನ್ನು ರೊಪ್ಪ ಗ್ರಾ.ಪಂ.ಅಧ್ಯಕ್ಷರ ಸ್ಥಾನದಿಂದ ಕೈ ತಪ್ಪಿಸಲು ಕಾಂಗ್ರೆಸ್ ಪಾಳಯದಲ್ಲೇ ಪಿತೂರಿ ನಡೆದಿದೆ ಎಂದು ಮಾಜಿ ತಾ.ಪಂ.ಅಧ್ಯಕ್ಷರಾದ ಸೊಗಡು ವೆಂಕಟೇಶ್ ಆರೋಪಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಗೆ ಮೀಸಲಿದ್ದ ರೊಪ್ಪ ಗ್ರಾ.ಪಂ.ಸ್ಥಾನಕ್ಕೆ ಫೆ.4 ರಂದು ಚುನಾವಣೆ ನಡೆಯಿತು. ಒಟ್ಟು 12 ಸ್ಥಾನಗಳ ಪೈಕಿ 7 ಕಾಂಗ್ರೆಸ್ ಬೆಂಬಲಿತ ಹಾಗೂ 5 ಜೆಡಿಎಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು. 7 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು ನನ್ನ ಶ್ರೀಮತಿ ಗೀತಾ ಸೊಗಡು ವೆಂಕಟೇಶ್ […]

Continue Reading
4 2 21 distribution of Umrellas 5

ಪಾವಗಡ: ಬೀದಿ ವ್ಯಾಪಾರಿಗಳಿಗೆ ಛತ್ರಿ ವಿತರಣೆ….!

ಪಾವಗಡ: ಸ್ವಾಮಿ ಜಪಾನಂದಜೀ ರವರ ಮನಸ್ಸು ಹಾಗೂ ವಿಚಾರ ನಿಜಕ್ಕೂ ವೈವಿದ್ಯಮಯವಾದದ್ದು. ಇದಕ್ಕೆ ಕೈಗನ್ನಡಿಯಂತೆ ದಿನಾಂಕ: 4-2-2021ರಂದು ಸ್ವಾಮಿ ವಿವೇಕಾನಂದರ 159ನೇ ಜನ್ಮದಿನೋತ್ಸವದಂದು ಪಾವಗಡದ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನದ ಮುಂಭಾಗದಲ್ಲಿ ಬಿಸಿಲಿನ ಬೇಗೆಯಲ್ಲೂ ತಮ್ಮ ಜೀವನೋಪಾಯಕ್ಕಾಗಿ ಬೀದಿ ವ್ಯಾಪಾರ ಮಾಡುತ್ತಿರುವ ಬಡ ವ್ಯಾಪಾರಿಗಳಿಗೆ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಗಟ್ಟಿಮುಟ್ಟಾದ ಛತ್ರಿಗಳನ್ನು ನೀಡಲಾಯಿತು. ಸುಮಾರು ಹದಿನೈದು ಜನರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಭಯಂಕರ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಈ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಛತ್ರಿಗಳನ್ನು ಶ್ರೀ ಎಂ.ಆರ್.ಗೌತಮ್, […]

Continue Reading
IMG 20210205 WA0002

ಪಾವಗಡ: ತಾಲ್ಲೂಕಿನಲ್ಲಿನ ಆರೋಗ್ಯದ ಅವ್ಯವಸ್ಥೆ…!

ವೈದ್ಯರು ಬಡವರಿಗೆ ಸಮರ್ಪಕವಾದ ಚಿಕಿತ್ಸೆ ನೀಡುತ್ತಿಲ್ಲ ತುರ್ತು ವಾಹನದ ಸೌಲಭ್ಯಗಳು ಸಿಗದೇ ಬಡಜನರು ಒದ್ದಾಡಿತ್ತಿದ್ದಾರೆ. ರೋಗಿಗಳನ್ನು ಖಾಸಗಿ ಆಸ್ಪತ್ರೆ ಗೆ ಕಳುಹಿಸುವ ಮೂಲಕ ಕಮೀಷನ್ ದಂದೆ ನಡೆಯುತ್ತಿದೆ. ಶೀಘ್ರ ದಲ್ಲೆ ಡಿ ಎಚ್ ಒ ಗಮನಕ್ಕೆ ಪಾವಗಡ: –  ಪಟ್ಟಣದ ಅಂಬೇಡ್ಕರ್ ಭವನದಲ್ಲಿ‌ ದಲಿತ ಮಾನವ ಹಕ್ಕುಗಳ ವೇದಿಕೆ, ನ್ಯಾಯ ಆರೋಗ್ಯ ಮತ್ತು ಜನ ವೇದಿಕೆ ಹಾಗೂ ತಮಟೆ ಸಂಸ್ಥೆಯ ವತಿಯಿಂದ ಗರ್ಭಿಣಿ ಬಾಣಂತಿಯರ ಆರೋಗ್ಯ ಹಕ್ಕುಗಳು ಮತ್ತು ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಸಮಾಲೋಚನೆ ಸಭೆಯನ್ನು […]

Continue Reading