IMG 20210426 WA0016

ವೈ.ಎನ್. ಹೊಸಕೋಟೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ರ ಆಯ್ಕೆ….!

ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಗಳು ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಪದ್ಮಕ್ಕ ಓಬಳೇಶ್ ಹಾಗೂ ಉಪಾಧ್ಯಕ್ಷರಾಗಿ ಪಾತಿಮಾ ಇಸ್ಮಾಯಿಲ್ ಆಯ್ಕೆಯಾದರು ಚುನಾವಣೆ ಅಧಿಕಾರಿಗಳಾಗಿ ತಹಶೀಲ್ದಾರ್ ನಾಗರಾಜು ಹಾಗೂ ಶಿರಸ್ತೇದಾರರು ಸತ್ಯ ನಾರಾಯಣಪ್ಪ . ಪಿ ಡಿ ಓ. ಕೆಂಪರಾಜು ಚುನಾವಣೆ ನಡೆಸಿ ಕೊಟ್ಟರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ ಅಭಿನಂದಿಸಿದರು ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಅಧ್ಯಕ್ಷ ತಿಮ್ಮಾರೆಡ್ಡಿ. ಗೌರವಾಧ್ಯಕ್ಷ. ರಾಜಶೇಖರಪ್ಪ. […]

Continue Reading
IMG 20210425 WA0029

ಪಾವಗಡ:ರೋಗಿಗಳಿಗೆ ಆಹಾರ ವಿತರಣೆ….!

ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಗರ್ಭಿಣಿಯರಿಗೆ ಆಹಾರ ಹಾಗೂ ಹಣ್ಣು ಹಂಪಲು  ವಿತರಣೆ. ಪಾವಗಡ.ದೇಶಾದ್ಯಂತ ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ಬಡವರು, ಭಿಕ್ಷುಕರು, ನಿರ್ಗತಿಕರು, ಕೂಲಿ ಕಾರ್ಮಿಕರು ಒಂದು ಹೊತ್ತಿನ ಊಟ ಮಾಡುವುದಕ್ಕೂ ಪರದಾಡುತ್ತಿದ್ದಾರೆ. ಹೀಗಾಗಿ ಬಡವರ ಹೊಟ್ಟೆ ತುಂಬಿಸಲು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಳಗದ ವತಿಯಿಂದ) ಆಹಾರ ಸಿದ್ಧಪಡಿಸಿದ ಆಹಾರ ಹಾಗೂ ಹಣ್ಣು ಹಂಪಲು ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಗರ್ಭಿಣಿಯರಿಗೆ ಬಡವರಿಗೆ ಹಂಚುತ್ತಿದ್ದಾರೆ ಆಹಾರವನ್ನು ಬಡವರು, ನಿರ್ಗತಿಕರು ಹಾಗೂ ಹಸಿದವರಿಗೆ […]

Continue Reading
IMG 20210425 WA0031 1

ಪಾವಗಡ: ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ…!

ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಪೋತಗಾನಹಳ್ಳಿ ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು ಪೋತಗಾನಹಳ್ಳಿ ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಜಯಂತಿ ಆಚರಿಸಲಾಯಿತು ಕೋರೋಣ ವೈರಸ್ ನಿಂದ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಪೋತ ಗಾನ ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ನಾಗಮ್ಮ ಪಾತಲಿಂಗಪ್ಪ. ಅಂಬೇಡ್ಕರ್ ಅಧ್ಯಕ್ಷರು ಪಾತಣ್ಣ. ತಮಟೆ ರಾಮಕೃಷ್ಣ. ರಾಜು ಶಿವಣ್ಣ ತಮಟೆ ರಾಮಕೃಷ್ಣ. ಮಂಜುನಾಥ. ಹರೀಶ್ […]

Continue Reading
IMG 20210425 WA0032

ಪಾವಗಡ:ಹೆಲ್ಪ್ ಸೊಸೈಟಿಯಿಂದ ಲಘು ಉಪಾಹಾರ ವಿತರಣೆ…!

  ಹೆಲ್ಪ್ ಸೊಸೈಟಿಯಿಂದ ಲಘು ಉಪಾಹಾರ ವಿತರಣೆ. ಲಾಕ್ ಡೌನ್ ಇರುವ ಕಾರಣ ಅಂಗಡಿ, ಹೋಟೆಲ್ ಗಳು ಮುಚ್ಚಿಸುವುದರಿಂದ ಪ್ರಯಾಣಿಕರಿಗೆ ಲಘು ಉಪಾಹಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ಕೋವಿಡ್ 2ನೇ ಅಲೆಯಿಂದ ರಾಜ್ಯ ಸರ್ಕಾರವು ಲಾಕ್ ಡೌನ್ ಮಾಡಿರುವುದರಿಂದ ತುರ್ತು ಪರಿಸ್ಥಿತಿಯಲ್ಲಿ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ಇಂದು ನಮ್ಮ ಸಂಘದಿಂದ ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಇರುವ ಪ್ರಯಾಣಿಕರಿಗೆ ಲಘು ಉಪಾಹಾರ ವಿತರಿಸಲಾಯಿತು ಎಂದು ತಿಳಿಸಿದರು. ಈ […]

Continue Reading
IMG 20210423 WA0017

ಪಾವಗಡ: ಆಟೋ ರಿಕ್ಷಾಗಳಿಗೆ ಸ್ಯಾನಿಟೈಸ್…!

ಹೆಲ್ಪ್ ಸೊಸೈಟಿ ವತಿಯಿಂದ ಆಟೋ ರಿಕ್ಷಾಗಳಿಗೆ ಸ್ಯಾನಿಟೈಸ್. ಈ ದಿನ ಹೆಲ್ಪ್ ಸೊಸೈಟಿ ತಂಡದವರು & ಸನ್ ರೈಸ್ ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯರು ಒಂದು ಮಹತ್ವದ ಕಾರ್ಯ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಸ್ಯಾನಿಟೈಸ್ ಮಾಡುವ ಸಂದರ್ಭದಲ್ಲಿ ಮಾತನಾಡಿದ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ರವರು ನಾವು ನಮ್ಮ ತಂಡದವರು ಸನ್ ರೈಸ್ ಆಸ್ಪತ್ರೆಯ ಸಹಕಾರದಿಂದ ಕೋವಿಡ್ ಮಹಾ ರೋಗದ ಬಗ್ಗೆ ಅರಿವು ಮೂಡಿಸಲು ಪಟ್ಟಣದ ಆಟೋ ನಿಲ್ದಾಣಗಳಿಗೆ ತೆರಳಿ ಆಟೋ ಚಾಲಕರು ಮತ್ತು ಪ್ರಯಾಣಿಕರ […]

Continue Reading
IMG 20210423 WA0018

ಪಾವಗಡ: ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ದಂಡ ಭರಿಸಿ…!

ಪಾವಗಡ: ಕಡ್ಡಾಯವಾಗಿ ಮಾಸ್ಕ್‌ ಧರಿಸಿ . ಸಾರ್ವಜನಿಕರು ಮಾಸ್ಕ್ ಧರಿಸಿ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಅರ್ಚನಾ ಹೇಳಿದರು.ಪುರಸಭೆ ವತಿಯಿಂದ ಕೊರೊನಾ ಜಾಗೃತಿ ಮೂಡಿಸಿದರು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಮಾತನಾಡಿದರು. ‘ಅಂಗಡಿಗಳ ಮಾಲೀಕರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಸಹಕಾರ ನೀಡಿದರೆ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ. ಜನರು ಜಾಗೃತರಾಗಬೇಕು’ ಎಂದರು.ಕೋರೊನಾ 2ನೇ ಅಲೆ ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾ​ಧಿಕಾರಿ ಅರ್ಚನಾ ಅವರು ಪುರಸಭಾ ಸಿಬ್ಬಂದಿಯೊಂದಿಗೆ ಪಟ್ಟಣದಲ್ಲಿ ಹೂವಿನ ವ್ಯಾಪಾರ […]

Continue Reading
IMG 20210421 WA0004

ಪಾವಗಡ: ರಾಮರಾಜ್ಯದ ಪರಿಕಲ್ಪನೆ ಪ್ರತಿಯೊಬ್ಬ ನಾಗರೀಕನ ತಲೆಯಲ್ಲಿರಬೇಕು

ರಾಮರಾಜ್ಯದ ಪರಿಕಲ್ಪನೆ ಪ್ರತಿಯೊಬ್ಬ ನಾಗರೀಕನ ತಲೆಯಲ್ಲಿರಬೇಕು ಪಾವಗಡ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ) ಬಣದ ವತಿಯಿಂದ ಪಾವಗಡ ಪಟ್ಟಣ ಹೊಸ ಬಸ್ ನಿಲ್ದಾಣದಲ್ಲಿ ದೈವ ಸಂಭೂತ ರಾಮನವಮಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಒಂದು ಸಾವಿರ ಮಜ್ಜಿಗೆ ಪೊಟ್ಟಣ ಮತ್ತು ಮಾಸ್ಕ್. ಶುದ್ಧ ಕುಡಿಯುವ ನೀರು ಹಂಚಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಮಾತನಾಡಿದ ಕ ರ ವೇ ಪ್ರಧಾನ ಕಾರ್ಯದರ್ಶಿ ಓಂಕಾರನಾಯಕ ಮಾತನಾಡಿ ದೇಶ ಎಲ್ಲಾ ರೀತಿಯ ರಂಗದಲ್ಲಿ ಪ್ರಗತಿ ಸಾಧಿಸಲು ದೇಶದ ಪ್ರತಿಯೊಬ್ಬರ […]

Continue Reading
IMG 20210421 WA0012

ಕೊರೊನಾ: 66 ಪ್ರಮುಖ ಆಸ್ಪತ್ರೆಗಳಿಗೆ ತುರ್ತು ನೋಟೀಸ್ ಜಾರಿ…!

  * BBMP ಮುಖ್ಯ ಆಯುಕ್ತರು ರವರಿಂದ 66 ಪ್ರಮುಖ ಆಸ್ಪತ್ರೆಗಳಿಗೆ ತುರ್ತು ನೋಟೀಸ್ ಜಾರಿ:* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೆ ಏರಿಕೆಯಾಗುತ್ತಿದ್ದು, ಕೋವಿಡ್ ಸೋಂಕು ಲಕ್ಷಣಗಳಿರುವವರನ್ನು ತ್ವರಿತವಾಗಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡುವ ಸಲುವಾಗಿ ರಾಜ್ಯ ಸರ್ಕಾರವು ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗಾಗಿ ಮೀಸಲಿಡಬೇಕೆಂದು ಸೂಚನೆ ನೀಡಲಾಗಿರುತ್ತದೆ. *ದಿ: 18-4-21ರ ನೋಟೀಸ್ ಗೆ ಖಾಸಗಿ ಆಸ್ಪತ್ರೆ ಗಳ ಸಮಜಾಯಿಷಿ ಉತ್ತರ* ನಗರದಲ್ಲಿರುವ ಬಹುತೇಕ […]

Continue Reading
IMG 20210321 170514 rotated

Y N ಹೊಸಕೋಟೆ ಗ್ರಾಮ ಪಂಚಾಯತಿ: ನಾಮಪತ್ರ ತಿರಸ್ಕೃತ ಅಭ್ಯರ್ಥಿ ಕಣದಲ್ಲಿ…?

ಪಾವಗಡ: Y N ಹೊಸಕೋಟೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದ್ದರು ಕಣ್ಣು ಮುಚ್ಚಿ ಕುಳಿತಿರುವ ಚುನಾವಣಾ ಆಯೋಗ, ತಾಲ್ಲೂಕು ಮತ್ತು  ಜಿಲ್ಲಾಡಳಿ ಒಮ್ಮೆ ನಾಮಪತ್ರ ತಿರಸ್ಕರಿಸಿದ ನಂತರ, ಸ್ಪರ್ಧೆ ಗೆ ಹೇಗೆ ಅವಕಾಶ ನೀಡಿದರು…! ಇದೇನಾ ನಮ್ಮ ಚುನಾವಣಾ ವ್ಯವಸ್ಥೆ…? ಎಲ್ಲಿದೆ ಕಾನೂನು…? ಕಾಣೆಯಾದ ಚುನಾವಣಾ ಅಧಿಕಾರಿ ( RO) ಅಧಿಕಾರಿಯ ವಿರುಧ್ಧ ಕ್ರಮಕ್ಜೆ ಆಗ್ರಹಿಸದ- ಜನ ಜಾಗೃತಿ ವೇದಿಕೆ. Y N ಹೊಸಕೋಟೆ ಗ್ರಾಮಪಂಚಾಯತಿ D ಬ್ಲಾಕ್(6) ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿಜಯಾಂಬಿಕೆ […]

Continue Reading
IMG 20210309 WA0005

ಪಾವಗಡ: ಸರ್ವೆಯರ್ ಸೇವಾ ಭದ್ರತೆ ಒದಗಿಸಲು ಆಗ್ರಹ…!

ಸುಪ್ರೀಂ ಕೋರ್ಟ್ ಆದೇಶದಂತೆ ಸರ್ವೆಯರ್ ಗಳಿಗೆ ಸೇವಾ ಭದ್ರತೆ ಒದಗಿಸಿ ಖಾಯಂಗೊಳಬೇಕು. ಪಾವಗಡ: –    ಕರ್ನಾಟಕ ರಾಜ್ಯಾದ್ಯಂತ ಭೂ ಮಾಪನ ಪರವಾನಗಿ ಪಡೆದು ಸರ್ವೇ ಇಲಾಖೆಯಲ್ಲಿ ಸರ್ವೇಯರ್ ಗಳಾಗಿ ಕಳೆದ 19 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ 2500 ನೌಕರರು ಸೇವಾ ಭದ್ರತೆಯನ್ನು ಒದಗಿಸಲು ಮತ್ತು ಕಾಯಂಗೊಳಿಸಲು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಪಾವಗಡ ತಾಲೂಕಿನ ಸರ್ವೆಯರ್ ಗಳಿಗೆ ಬೆಂಬಲವಾಗಿ ಕರ್ನಾಟಕ ರಾಜ್ಯ ಕಾರ್ಮಿಕ ಹಕ್ಕುಗಳ ವೇದಿಕೆಯ ರಾಷ್ಟ್ರೀಯ ಸಂಚಾಲಕರು ಹಾಗೂ ಹೈಕೋರ್ಟ್ ವಕೀಲರಾದ […]

Continue Reading