IMG 20220907 WA0009

ಮಧುಗಿರಿ:ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ…!

ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಪ್ರಾದೇಶಿಕ ಸಭೆ……. ಮಧುಗಿರಿ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ದಿನಾಂಕ 06.09. 2022 ರಂದು ತುಮಕೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಪ್ರಾದೇಶಿಕ ಸಭೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್ ಜಿಲ್ಲೆಯ ಎಲ್ಲಾ […]

Continue Reading
IMG 20220905 WA0006

ಮಧುಗಿರಿ: ಶಿಕ್ಷಕರ ದಿನಾಚರಣೆ…!

*ಮಧುಗಿರಿ. ಪಟ್ಟಣದ ಒಕ್ಕಲಿಗರ ಸಮುದಾಯ ಭವನ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ. ಆಯೋಜನೆ ಮಾಡಿದ ಸರ್ವಪಲ್ಲಿ ರಾಧಾಕೃಷ್ಣನ್ ರವರ 135 ನೇ ಜನ್ಮದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.. ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ವಿ.ವೀರಭದ್ರಯ್ಯ ಮಾತನಾಡಿ ಇತ್ತೀಚೆಗೆ ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ಸಂಜೀವಿನಿ ಯೋಜನೆಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರಿಗೂ ಮಂಜೂರು ಮಾಡುವಂತೆ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಸದನದ […]

Continue Reading
IMG 20220903 WA0046

ಆನೇಕಲ್: ಕರ್ನಾಟಕ ಗಡಿ ಪ್ರದೇಶ ಪ್ರಾಧಿಕಾರದಿಂದ ಗಡಿನಾಡು ಸಾಂಸ್ಕೃತಿಕ ಉತ್ಸವ…!

ಆನೇಕಲ್: ಇಂಡ್ಲವಾಡಿ ಸರ್ಕಾರಿ ಪ್ರೌಢಶಾಲೆಯ ಬಯಲು ರಂಗಮಂದಿರದಲ್ಲಿ ಪುಣ್ಯಕೋಟಿ ಸಾಂಸ್ಕೃತಿಕ ಕಲಾ ಬಳಗ ಬೆಂಗಳೂರು ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾಮ ಪಂಚಾಯತಿ ಇವರ ಸಹಕಾರದೊಂದಿಗೆ ೭೫ ಭಾರತ ಸ್ವಾತಂತ್ರ ಅಮೃತೋತ್ಸವದ ಸವಿನೆನಪು ಅಂಗವಾಗಿ ಗಡಿನಾಡು ಸಾಂಸ್ಕೃತಿಕ ಉತ್ಸವ, ಸಂಗೀತ, ನೃತ್ಯ, ನಾಟಕ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ ಅಧ್ಯಕ್ಷರಾದ ಬೆಟ್ಟಪ್ಪ ಅವರು ನೆರವೇರಿಸಿ ಮಾತನಾಡುತ್ತಾ ಗಡಿನಾಡು ಭಾಗಗಳಲ್ಲಿ ಮಕ್ಕಳು ಮತ್ತು ಜನರು ಬೇರೆ ಭಾಷೆಗಳು ಪ್ರಭಾವಕ್ಕೆ ಒಳಗಾಗದೆ ಕನ್ನಡ ಭಾಷೆಯನ್ನು ಉಳಿಸಿ […]

Continue Reading
IMG 20220903 WA0037

ಪಾವಗಡ :ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ, ಚಂದ್ರಶೇಖರ್ ರೆಡ್ಡಿ ಆಯ್ಕೆ 

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ, ಚಂದ್ರಶೇಖರ್ ರೆಡ್ಡಿ ಆಯ್ಕೆ  ಪಾವಗಡ: ತಾಲ್ಲೂಕಿನ  ಕೆ ರಾಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರಶೇಖರ ರೆಡ್ಡಿ 2022-2023 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.  2007ರಲ್ಲಿ ರಾಯಚೂರು ಜಿಲ್ಲೆಯ ಈಚನಾಳ ತಾಂಡದ  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 9 ವರ್ಷ ಸೇವೆ ಸಲ್ಲಿಸಿ, ನಂತರ ಪಾವಗಡ ತಾಲೂಕಿನ  ಕೆ.ರಾಂಪುರ  ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ  ಶಾಲೆಗೆ ವರ್ಗಾವಣೆಯಾಗಿ ಕಳೆದ ಏಳು ವರ್ಷಗಳಿಂದ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ […]

Continue Reading
FB IMG 1662118637815

ಪಾವಗಡ:ಸರ್ಕಾರಿ  ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ…!

ಸರ್ಕಾರಿ  ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಹಾಗೂ ಮಂಗಳಮುಖಿಯರಿಗೆ ಕಿಟ್ ವಿತರಿಸುವ ಮೂಲಕ ಕಾರ್ಯಕ್ರಮದ ಮೂಲಕ  ತೆಲುಗು ಚಿತ್ರನಟ ಪವನ್ ಕಲ್ಯಾಣ್ ಹುಟ್ಟು ಹಬ್ಬ ಆಚರಣೆ. ಪಾವಗಡ.: ಮಂಗಳಮುಖಿಯರಿಗೆ ತಾಲ್ಲೂಕು ಆಡಳಿತ ಅಗತ್ಯ ಸೌಲಭ್ಯಗಳನ್ನು ನೀಡುವಂತೆ ನಿಡಗಲ್ ವಾಲ್ಮೀಕಿ ಗುರು ಪೀಠದ ಶ್ರೀ ಸಂಜಯ್ ಕುಮಾರ್ ಸ್ವಾಮೀಜಿ ಮನವಿ ಮಾಡಿದರು. ಪಾವಗಡ ಪಟ್ಟಣದ ಮೆಹರ್ ಬಾಬಾ ಸಭಾಂಗಣದಲ್ಲಿ ಖ್ಯಾತ ತೆಲುಗು ಚಿತ್ರ ನಟ ಪವನ್ ಕಲ್ಯಾಣ್ 51 ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಹಾಗೂ ಹೆಲ್ಪ್ […]

Continue Reading
IMG 20220902 WA0059

ಪಾವಗಡ:ಚಿಣ್ಣರ ವನ ದರ್ಶನ’ ಕಾರ್ಯಕ್ರಮ.         

ಚಿಣ್ಣರ ವನ ದರ್ಶನ’ ಕಾರ್ಯಕ್ರಮ.          ಪಾವಗಡ:     ವಿದ್ಯಾರ್ಥಿ ಜೀವನದಿಂದಲೇ ಅರಣ್ಯ, ವನ್ಯಜೀವಿಗಳ ಬಗ್ಗೆ  ಮಕ್ಕಳಲ್ಲಿ ಕಾಳಜಿ ಮೂಡಿಸಬೇಕು , ಅರಣ್ಯದ ಮಹತ್ವವನ್ನು ಮಕ್ಕಳು ತಿಳಿದು ಇತರರಿಗೆ ತಿಳಿಯಪಡಿಸಬೇಕು ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಶಾಸಕ ಶಾಸಕ ವೆಂಕಟರಮಣಪ್ಪ , ತಾಲ್ಲೂಕಿನ ವೀರ್ಲಗೊಂದಿ ಸರ್ಕಾರಿ ಪ್ರೌಢಶಾಲೆಯಲ್ಲಿ  ಚಿಣ್ಣರ ವನ ದರ್ಶನ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ, ಮಾತನಾಡಿ  ಪರಿಸರ ಸಂರಕ್ಷಣೆ […]

Continue Reading
IMG 20220902 WA0018

ಮಧುಗಿರಿ:ದೊಡ್ಡ ಮಾಲೂರು ಕೆರೆ-ಮೈದನಹಳ್ಳಿ ಕೆರೆ ಗಳಿಗೆ ಬಾಗಿನ ಅರ್ಪಣೆ…!

ಕೊಡಿಗೆನಹಳ್ಳಿ ಹೋಬಳಿಯ ದೊಡ್ಡ ಮಾಲೂರು ಕೆರೆ ಹಾಗೂ ಮೈದನಹಳ್ಳಿ ಕೆರೆ ಗಳಿಗೆ ಬಾಗಿನ ಅರ್ಪಿಸಿದ ಎಂ ಎಲ್ ಸಿ. ಆರ್ ರಾಜೇಂದ್ರ……. ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಹೋಬಳಿ ದೊಡ್ಡ ಮಾಲೂರು ಕೆರೆಯ ತುಂಬಿ ಸುಮಾರು 25 ವರ್ಷಗಳಾಗಿದೆ ಹಾಗೂ ಮೈದನಹಳ್ಳಿ ಕೆರೆಯು ಸಹ ತುಂಬಿ 35 ವರ್ಷಗಳಾಗಿದೆ ಇಂದು ಎರಡು ಕೆರೆಗಳು ತುಂಬಾ ಕೋಡಿ ಹೋಗುತ್ತಿರುವುದರಿಂದ ಸಾಂಪ್ರದಾಯದಂತೆ ಆರ್ ರಾಜೇಂದ್ರಅಭಿಮಾನಿ ಬಳಗ ಕೆ ಎನ್ ಆರ್ ಅಭಿಮಾನಿ ಬಳಗದ ವತಿಯಿಂದ ಕೆರೆಗಳಿಗೆ ಬಾಗಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇತ್ತೀಚಿನ […]

Continue Reading
IMG 20220902 WA0010

ಆನೇಕಲ್:ಸಂತೆ ವ್ಯಾಪಾರಿಗಳಿಗೆ ಸಾಹಿತ್ಯದ ಅರಿವು

ಕನ್ನಡ ಸಾಹಿತ್ಯ ಪರಿಷತ್ತು ಅನೇಕಲ್ ವಿಧಾನಸಭಾ ಕ್ಷೇತ್ರ ಹಾಗೂ ಕರ್ನಾಟಕ ಸಂತೆ ಮತ್ತು ಬೀದಿ ಬದಿ ವ್ಯಾಪಾರಿಗಳ ಸಂಘ ದ ಸಂಯುಕ್ತ ಆಶ್ರಯದಲ್ಲಿ ಆನೇಕಲ್ ಪಟ್ಟಣದ ಕಛೇರಿಯಲ್ಲಿಸಂತೆ ವ್ಯಾಪಾರಿಗಳಿಗೆ ಸಾಹಿತ್ಯದ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭೆ ಅಧ್ಯಕ್ಷರಾದ ಎನ್ ಎಸ್ ಪದ್ಮನಾಭ ಉದ್ಘಾಟಿಸಿದರು ವಕೀಲರಾದ ಎಚ್ ಶ್ರೀನಿವಾಸ್ ಕಸಾಪ ಅಧ್ಯಕ್ಷ ಆದೂರು ಪ್ರಕಾಶ್ ಪುರಸಭೆ ಸದಸ್ಯರಾದ ಮುನವರ್ ಪ್ರಕಾಶ್ ವೇಣುಗೋಪಾಲ್ ರಾಮಚಂದ್ರ ಇದ್ದರು ಪುರಸಭೆ ಅಧ್ಯಕ್ಷರಾದ […]

Continue Reading
IMG 20220902 WA0001

ಮಧುಗಿರಿ:ಎಸ್ ಎಸ್ ಎಲ್ ಸಿ. ಪಿ ಯು ಸಿ. ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ….!

ಮಧುಗಿರಿ ಜನತೆ ನನ್ನನ್ನು ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಿಕಳಿಸಿದ್ದೀರಾ. ನಾನೆಂದೂ ಕೂಡ ಧರೆಯೊಳ್ ಎಲ್ಲೇ ಇರಲಿ, ಮರೆಯಲಾರೆ ಮಧುಗಿರಿಯನ್ನು. ಡಾ ಜಿ ಪರಮೇಶ್ವರ್ ……. ಮಧುಗಿರಿ ತಾಲೂಕು ಮಿಡಿಗೇಶಿ ಹೋಬಳಿಯ ನೇರಳೆಕೆರೆ ಗ್ರಾಮದಲ್ಲಿ ನಡೆದ ಶ್ರೀ ವೀರ ಬಾಲ ನಾಗಮ್ಮ ದೇವಿಯ ಕಾರ್ಯಕ್ರಮ ಹಾಗೂ ಅತಿ ಹೆಚ್ಚು ಅಂಕ ಪಡೆದ ಎಸ್ ಎಸ್ ಎಲ್ ಸಿ. ಪಿ ಯು ಸಿ. ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಮಾಜಿ […]

Continue Reading
IMG 20220901 WA0028

ಪಾವಗಡ:ಅಕ್ರಮ ಜಾನವಾರು ಸಾಗಾಟ; ಇಬ್ಬರ ಬಂಧನ…!

ಅಕ್ರಮ ಜಾನವಾರು ಸಾಗಾಟ; ಇಬ್ಬರ ಬಂಧನ.    ಪಾವಗಡ… ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಜರಂಗದಳ ಮತ್ತು ಶ್ರೀರಾಮ ಸೇನೆಯ ಕಾರ್ಯಕರ್ತರು  ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ  ಘಟನೆ ಬುಧವಾರ  ಸಂಜೆ ಪಾವಗಡ ಪಟ್ಟಣದಲ್ಲಿ ನಡೆದಿದೆ.   ಖಚಿತ ಮಾಹಿತಿಯ ಮೇರೆಗೆ ಬಜರಂಗದಳದ ಕಾರ್ಯಕರ್ತರು ತುಮಕೂರು ರಸ್ತೆಯ ರಿಲಯನ್ಸ್ ಶಾಪ್ ಮುಂದೆ  ಹೋಗುತ್ತಿದ್ದ ವಾಹನವನ್ನು ಅಡ್ಡಗಟ್ಟಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.                        […]

Continue Reading