IMG 20220511 WA0025

ಪಾವಗಡ: ಕ್ರಿಕೆಟ್ ಪಂದ್ಯವಳಿಗಳಿಗೆ ಚಾಲನೆ

ಕ್ರೀಡಾಪಟುಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು, ಕೊಡಮೊಡಗು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕುಮಾರಿ ಶಿವಪ್ಪ ಸಲಹೆ….. ಪಾವಗಡ: ಕೊಡಮೊಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಕುಂಟೆ ಗ್ರಾಮದಲ್ಲಿ ಇಂದು ಕ್ರಿಕೆಟ್ ಸೀಸನ್ 2 ಉದ್ಘಾಟಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕುಮಾರಿ ಶಿವಪ್ಪ ಮಾತನಾಡುತ್ತಾ, ಯುವಕರು ಕ್ರೀಡೆಯಲ್ಲಿ ತೊಡಗಿಸಿ ಕೊಳ್ಳುವುದರಿಂದ ದೈಹಿಕ, ಮಾನಸಿಕ ಸದೃಢರಾಗಬಹುದು. ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವುದರ ಮುಖಾಂತರ ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸಿ ತಾಲೂಕು ಹಾಗೂ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿ ಅಲ್ಲಿಂದ ರಾಜ್ಯ, ರಾಷ್ಟ್ರಮಟ್ಟದ ವರೆಗೂ […]

Continue Reading
IMG 20220510 WA0036

ಪಾವಗಡ: ಮಕ್ಕಳು ಸಂಸ್ಕಾರ ಬೆಳೆಸಿಕೊಳ್ಳುವಂತೆ‌ ಕರೆ…!

ಮಕ್ಕಳು ಸಂಸ್ಕಾರ ಬೆಳೆಸಿಕೊಳ್ಳುವಂತೆ ವಾಸವಿ ಲಲಿತ ಶಾಲೆ ಅಧ್ಯಕ್ಷರಾದ ಶ್ರೀಮತಿ ಉಮಾ ರಾಜ್ ಕರೆ….. ಪಾವಗಡ… ಇಂದು ಪಟ್ಟಣದ ಶ್ರೀ ಆಂಜನೇಯ ಶೆಟ್ಟಿ ಕಲ್ಯಾಣದಲ್ಲಿ ವಾಸವಿ ಮಂಡಳಿಯ 33ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಶ್ರೀಮತಿ ಉಮಾ ರಾಜ್ ಮಾತನಾಡುತ್ತಾ, ವಾಸವಿ ದೇವಿ ಕುಲ ಮರ್ಯಾದೆಗಾಗಿ ಆತ್ಮಾರ್ಪಣೆ ಮಾಡಿಕೊಂಡ ಉದಾರಗುಣ ಮಕ್ಕಳಿಗೆ ತಿಳಿಸಿ, ವರ್ಣಸಂಕರ ವಾಗದಂತೆ ಮಕ್ಕಳಲ್ಲಿ ಸಂಸ್ಕಾರ ರೂಪಿಸಿಕೊಳ್ಳುವಂತೆ ಕರೆ ನೀಡಿದರು. ನಂತರ ಶ್ರೀಮತಿ ಸಿರಿಶ ಎನ್ ಸತೀಶ್ ಮಾತನಾಡುತ್ತಾ, ಕರೋನಾ […]

Continue Reading
IMG 20220510 WA0034

ಪಾವಗಡ:ಯುವಕರ ಜೋಡಿ ಕೊಲೆ ಪ್ರಕರಣ ಶೀಘ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ…

ಯುವಕರ ಜೋಡಿ ಕೊಲೆ ಪ್ರಕರಣ ಶೀಘ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ… ಪಾವಗಡ….. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಎಸ್ಸಿ.ಎಸ್ಟಿ. ಜನಾಂಗದ ಯುವಕರ ಜೋಡಿ ಕೊಲೆ ಪ್ರಕರಣವನ್ನು ಶೀಘ್ರ ತನಿಖೆ ಕೈಗೊಳ್ಳಬೇಕೆಂದು ಇಂದು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಸಿಲ್ದಾರ್ ವರದರಾಜು ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು . ಪ್ರತಿಭಟನೆಯನ್ನುದ್ದೇಶಿಸಿ ದಲಿತ ಮುಖಂಡ ಡಿ.ಜೆ.ಎಸ್. […]

Continue Reading
IMG 20220506 WA0024

ಎತ್ತಿನಹೊಳೆ, ಭದ್ರಮೇಲ್ದಂಡೆ ಯೋಜನೆಗಳು ಮೂರು ವರ್ಷದ ಒಳಗಾಗಿ ಪೂರ್ಣ…?

ಎತ್ತಿನಹೊಳೆ, ಭದ್ರಮೇಲ್ದಂಡೆ ಯೋಜನೆಗಳು ಮೂರು ವರ್ಷದ ಒಳಗಾಗಿ ಪೂರ್ಣ- ಕೇಂದ್ರ ಸಚಿವ ನಾರಾಯಣ ಸ್ವಾಮಿ ಪಾವಗಡ……. ಇಂದು ತಾಲೂಕಿನ ಬುಗುಡೂರು ಮತ್ತು ರಾಪ್ಟೆ ಮಾರ್ಗದ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮತ್ತು ಶಾಸಕ ವೆಂಕಟರಮಣಪ್ಪ ಚಾಲನೆ ನೀಡಿದರು. ನಂತರ ಎ ನಾರಾಯಣಸ್ವಾಮಿ ಮಾತನಾಡುತ್ತಾ, ಹಲವಾರು ವರ್ಷಗಳಿಂದ ಈ ಭಾಗದ ರಸ್ತೆಗಳು ಹಾಳಾಗಿದ್ದು, ಇಂದು ರಸ್ತೆಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು . ತಾಲೂಕಿನ ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಎತ್ತಿನಹೊಳೆ, ಭದ್ರಮೇಲ್ದಂಡೆ ಯೋಜನೆಗಳು ಮೂರು ವರ್ಷದ […]

Continue Reading
IMG 20220506 WA0004

ಪಾವಗಡ: ಕನ್ನಡಕ್ಕೆ ನಾವು ಮುಖ್ಯ ಅಲ್ಲ, ನಮಗೆ ಕನ್ನಡ ಮುಖ್ಯ….!

ಕನ್ನಡಕ್ಕೆ ನಾವು ಮುಖ್ಯ ಅಲ್ಲ, ನಮಗೆ ಕನ್ನಡ ಮುಖ್ಯ ಕನ್ನಡ ಪ್ರಾಧ್ಯಾಪಕ ಕೆ.ವಿ ಮುದ್ದವೀರಪ್ಪ ಪಾವಗಡ………. ಪಟ್ಟಣದ ಗುರುಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜ್ಯೋತಿ ಬೆಳಗಿಸಿ ಕನ್ನಡ ಪ್ರಾಧ್ಯಾಪಕ ಕೆ. ವಿ ಮುದ್ದರಪ್ಪ ಮಾತನಾಡುತ್ತಾ, ಕನ್ನಡ ಮನಸ್ಸುಗಳ ಬೇಸಗೆಯ ಕೊಂಡಿ ಸಾಹಿತ್ಯ ಪರಿಷತ್. ಕನ್ನಡದ ಕೆಲಸಗಳು ಹಳ್ಳಿಹಳ್ಳಿಗೆ ಮುಟ್ಟುತ್ತಿವೆ, ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಯುವಜನತೆಗೆ ಕನ್ನಡದ ಕಾರ್ಯಕ್ರಮಗಳು ರೂಪುಗೊಳ್ಳುತ್ತಿದೆ ಎಂದು, ಪುಸ್ತಕ ಪ್ರಕಟಣೆ ಭಾಷಾ ಬೆಳವಣಿಗೆ ಪ್ರಶಸ್ತಿಗಳನ್ನುನೀಡುವುದು ,ಭಾಷೆಗಾಗಿ ಹೋರಾಟ ಸಂಸ್ಕೃತಿ , […]

Continue Reading
IMG 20220503 WA0044

ಪಾವಗಡ: 12ನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕ ಬಸವಣ್ಣ…

12ನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕ ಬಸವಣ್ಣ…ಪಾವಗಡ….. ಇಂದು ಪಟ್ಟಣದ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ 889 ನೇ ಬಸವ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ನಂತರ ಕಾರ್ಯಕ್ರಮ ಉದ್ದೇಶಿಸಿ ಬ್ಯಾಡನೂರು ಚನ್ನಬಸವಣ್ಣ ಮಾತನಾಡುತ್ತಾ, ಉಳ್ಳವರು ಶಿವಾಲಯ ಮಾಡುವರುನಾನೇನು ಮಾಡಲಿ ಬಡವನಯ್ಯಾಎನ್ನ ಕಾಲೇ ಕಂಬ, ದೇಹವೇ ದೇಗುಲಶಿರವೇ ಹೊನ್ನ ಕಳಶವಯ್ಯಾಕೂಡಲಸಂಗಮದೇವಾ ಕೇಳಯ್ಯಾಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲಹೀಗೆ ಮನುಕುಲಕ್ಕೆ ಮಹಾ ಸಂದೇಶ ನೀಡಿದ ಮಹಾನ್ ವ್ಯಕ್ತಿ ಬಸವಣ್ಣ ಎಂದರು. ನಂತರ ಅಂತರಗಂಗೆ ಶಂಕರಪ್ಪ ಮಾತನಾಡುತ್ತಾ, 12ನೇ ಶತಮಾನದ ಬಹು ದೊಡ್ಡ […]

Continue Reading
IMG 20220502 WA0010

ಪಾವಗಡ ತಾಲೂಕು ಇತಿಹಾಸ ದರ್ಶನ ಪುಸ್ತಕ ಬಿಡುಗಡೆ…..

ಪಾವಗಡ: ಪಟ್ಟಣದ ಹರ್ಷಿತಾ ಸಮುದಾಯ ಭವನದಲ್ಲಿ ಪಾವಗಡ ತಾಲೂಕು ಇತಿಹಾಸ ದರ್ಶನ ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮ ವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಮಂಜುಳ ಉದ್ಘಾಟನೆ ಮಾಡಿ ಮಾತನಾಡುತ್ತಾ, ಇತಿಹಾಸ ತಿಳಿಯದಿದ್ದರೆ ನಮ್ಮ ಮುಂದಿನ ಭವಿಷ್ಯ ಊಹಿಸಲು ಸಾಧ್ಯವಿಲ್ಲ ಇದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸಂಬಂಧ ಕಲ್ಪಿಸುವ ಆಚರಣೆ ಒಂದು ಭಾಗ. ಇತಿಹಾಸದ ಕುರುಹುಗಳನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಅದರ ಮಾಹಿತಿ ನೀಡುವುದು ನಿಮ್ಮ ನಮ್ಮೆಲ್ಲರ ಕರ್ತವ್ಯ ಎಂದರು. ಪ್ರತಿ ಗ್ರಾಮಗಳಲ್ಲಿರುವ […]

Continue Reading
IMG 20220501 WA0000

ಪಾವಗಡ: ಅಕ್ರಮಗಳ ತಾಣವಾಗಿರುವ ಪುರಸಭೆ

ಪಾವಗಡ: ಅಕ್ರಮಗಳ ತಾಣವಾಗಿರುವ ಪುರಸಭೆ ಪಾವಗಡ. .. ಪುರಸಭೆಯ ಅಧಿಕಾರಿಗಳು ಕಾಂಗ್ರೆಸ್ ಸದಸ್ಯರಿಗೆ ಏಜೆಂಟ್ ಗಳಾಗಿ ಕಾರ್ಯನಿರ್ವಹಿಸುತ್ತಿರುವುದು ತುಂಬಾ ಶೋಚನೀಯ ಸಂಗತಿಯಾಗಿದೆ ಎಂದು ಜೆಡಿ ಎಸ್ ನಾಯಕರಾದ ಮನು ಮಹೇಶ್ ಆರೋಪಿಸಿದ್ದಾರೆ. ಜೆಡಿ ಎಸ್ ಕಚೇರಿ ಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು. ಪುರಸಭಾ ಸದಸ್ಯರು ಮತ್ತು ಅಧಿಕಾರಿಗಳು ಬಡವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆಂದು, ಬೀದಿಬದಿ ವ್ಯಾಪಾರಿಗಳ ಮೇಲೆ ತಮ್ಮ ದರ್ಪವನ್ನು ತೋರುತ್ತಿದ್ದಾರೆ ಎಂದು, ಪುರಸಭಾ ಅಧಿಕಾರಿಗಳು ಪುರಸಭಾ ಸದಸ್ಯರೊಂದಿಗೆ ಶಾಮೀಲಾಗಿ ಅಕ್ರಮ ನೀರಿನ ಬಿಲ್ಲುಗಳನ್ನು ಹಾಕುತ್ತಿದ್ದಾರೆಂದು, […]

Continue Reading
IMG 20220426 WA0044

ಪಾವಗಡ: ನೀರಾವರಿ ಇಲಾಖೆಯಿಂದ ಅಗಸರ ಕುಂಟೆ ತಡೆಗೋಡೆಗೆ ಕಾಮಗಾರಿಗೆ 40 ಲಕ್ಷ ಮಂಜೂರು.

ನೀರಾವರಿ ಇಲಾಖೆಯಿಂದ ಅಗಸರ ಕುಂಟೆ ತಡೆಗೋಡೆಗೆ ಕಾಮಗಾರಿಗೆ 40 ಲಕ್ಷ ಮಂಜೂರು………ಪಾವಗಡ. ಇಂದು ಪಟ್ಟಣದ ಅಗಸರ ಕುಂಟೆಗೆ ತಡೆಗೋಡೆ ನಿರ್ಮಾಣಕ್ಕೆ ಶಾಸಕ ವೆಂಕಟರಮಣಪ್ಪ ಗುದ್ದಲಿಪೂಜೆ ನೆರವೇರಿಸಿದರು. ನಂತರ ಅವರು ಮಾತನಾಡುತ್ತಾ , ಕಳೆದ ವರ್ಷ ಹೆಚ್ಚಿನ ಮಳೆಯಿಂದಾಗಿ ಅಗಸರ ಕುಂಟೆ ಕೋಡಿ ಹೊಡೆದು ರಸ್ತೆಗೆಲ್ಲಾ, ನೀರು ಹರಿದಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು, ಅಗಸರು ಕುಂಟೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಇಂದು ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿದೆ ಎಂದು, ಮಳೆ ನೀರು ಸರಾಗವಾಗಿ ಕುಂಟೆಗೆ ಬರುವಂತೆ 15 ಲಕ್ಷ ವೆಚ್ಚದ ಫೀಡರ್ […]

Continue Reading
IMG 20220421 WA0034

ಪಾವಗಡ:ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ…..!

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭ…….. ಪಾವಗಡ. ತಾಲೂಕಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಕಲ ಸಿದ್ಧತೆಗಳು ನಡೆದಿದ್ದು. ಏಪ್ರಿಲ್ 22ರಿಂದ 18 ರ ವರೆಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತವೆಂದು,. ಪಾವಗಡ ಟೌನಿನ 1. ಸರ್ಕಾರಿ ಪದವಿ ಪೂರ್ವ ಕಾಲೇಜು. 2.ವಿವೇಕಾನಂದ ಪದವಿ ಪೂರ್ವ ಕಾಲೇಜು. 3. ಎಸ್ ಎಸ್ ಕೆ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಾಗಿದ್ದು ಮೊದಲ ದಿನದ ತರ್ಕಶಾಸ್ತ್ರ /ವ್ಯವಹಾರ ಅಧ್ಯಯನ ಪರೀಕ್ಷೆಗೆ ಮೂರು ಕೇಂದ್ರಗಳಿಂದ ಒಟ್ಟು 816 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ […]

Continue Reading