IMG 20211030 WA0012

ಪಾವಗಡ:ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಅಭಿಮಾನಿಗಳಿಂದ ಸಂತಾಪ…!

*ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಅಭಿಮಾನಿಗಳಿಂದ ಸಂತಾಪ ಪಾವಗಡ ಅ 29 .ಕನ್ನಡ ಚಿತ್ರರಂಗದ ಅಪಾರ ಅಭಿಮಾನಿಗಳನ್ನು ಹೊಂದಿದಂತ ಏಕೈಕ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಹೃದಯಘಾತದಿಂದ ನಿಧನ ಹೊಂದಿದ ಸುದ್ದಿ ಕೇಳಿ ಅಪಾರ ಅಭಿಮಾನಿಗಳು, ಸಾರ್ವಜನಿಕರು ದಿಗ್ಬ್ರಮೆಗೆ ಒಳಗಾಗಿದ್ದು ಇವರನ್ನು ಕಳೆದುಕೊಂಡ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಮಾಜಿ ಶಾಸಕ ಕೆ. ಎಂ. ತಿಮ್ಮರಾಯಪ್ಪ ಸಂತಾಪ ವ್ಯಕ್ತಪಡಿಸಿದರು. ನಂತರ ಸಂತಾಪ […]

Continue Reading
IMG 20211028 WA0019

ಪಾವಗಡ: ಕನ್ನಡ ಗೀತಗಾಯನ…..!

ವೈ ಎನ್.ಹೊಸಕೋಟೆಯಲ್ಲಿ ಕನ್ನಡ ಗೀತ ಗಾಯನ ಪಾವಗಡ ತಾಲೂಕು ವೈ ಎನ್.ಹೊಸಕೋಟೆ ಗ್ರಾಮದಲ್ಲಿ ಲಕ್ಷ ಕಂಠ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಆಯೋಜನೆ ಮಾಡಿದ್ದು. ಈ ಕಾರ್ಯಕ್ರಮದಲ್ಲಿ ಮಧುಗಿರಿ ಉಪವಿಭಾಗಾಧಿಕಾರಿಗಳಾದ ಶ್ರೀಯುತ ಸೋಮಪ್ಪ ಕಡಕೋಡ. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಶ್ರೀಯುತ ಕೃಷ್ಣಮೂರ್ತಿ. ಪಾವಗಡ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ. ಶ್ರೀಯುತ ಅಶ್ವಥ್ ನಾರಾಯಣ. ಪಾವಗಡ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀಯುತ ಪವನ್ ಕುಮಾರ್ ರೆಡ್ಡಿ. ಬಿ .ಆರ್ .ಪಿ ಮಾರುತೇಶ್ . ಸಿ […]

Continue Reading
IMG 20211027 WA0021

ಪಾವಗಡ: ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸುವಂತೆ ಪ್ರತಿಭಟನೆ….!

: ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸುವಂತೆ ಪ್ರತಿಭಟನೆ….! ಪಾವಗಡ: ತುಂಗಭದ್ರಾ ಕುಡಿಯುವ ನೀರಿನ ಯೋಜನೆಯಡಿ ನೂತನ ಟ್ಯಾಂಕ್ ನಿರ್ಮಿಸಬೇಕು ಎಂದು ಗುಂಡ್ಲಹಳ್ಳಿ ಗ್ರಾಮಸ್ಥರು ಬುಧವಾರ ಗ್ರಾಮದ ಹಳೆಯ ಟ್ಯಾಂಕ್ ಮುಂಭಾಗ ಪ್ರತಿಭಟಿಸಿದರು. ಕುಡಿಯುವ ನೀರು ಪೂರೈಸುವ ಸಲುವಾಗಿ ಗ್ರಾಮದಲ್ಲಿ ನೂತನ ಟ್ಯಾಂಕ್ ನಿರ್ಮಿಸದೆ ಗುತ್ತಿಗೆ ಪಡೆದಿರುವ ಕಂಪನಿಯವರು 10 ವರ್ಷಗಳ ಹಿಂದೆ ನಿರ್ಮಿಸಿರುವ ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್ ಗೆ ನೀರು ಹರಿಸುವುದಾಗಿ ತಿಳಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್ ಗುಣಮಟ್ಟದಿಂದ ಕೂಡಿದೆ ಎಂದು ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸುತ್ತಿದ್ದಾರೆ. […]

Continue Reading
IMG 20211027 WA0020

ಪಾವಗಡ: ರೈತರ ಪ್ರತಿಭಟನೆ…!

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ರಸ್ತೆಯಲ್ಲಿರುವ ಜಮೀನಿನಲ್ಲಿ ಬುಧವಾರ ಸಮರ್ಪಕ ಪರಿಹಾರ ನೀಡದೆ ಬೃಹತ್ ಗಾತ್ರದ ವಿದ್ಯುತ್ ಕಂಬಗಳನ್ನು ಅಳವಡಿಸಬಾರದು ಎಂದು ಆಗ್ರಹಿಸಿ ರೈತರು ವಿಷದ ಬಾಟಲಿ ಹಿಡಿದು ಪ್ರತಿಭಟಿಸಿದರು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿದ್ಯುತ್ ಕಂಬ ನಿರ್ಮಿಸುವ ಕಾಮಗಾರಿ ನಡೆಸುವವರಿಗೆ ಭದ್ರತೆ ನೀಡುವಂತೆ ಸೂಚನೆ ನೀಡಿದ ಹಿನ್ನೆಲೆ ತಾಲ್ಲೂಕಿನ 4 ಠಾಣೆಯ ಇನ್ ಸ್ಪೆಕ್ಟರ್, ಸಬ್ ಇನ್ ಸ್ಪೆಕ್ಟರ್, 40 ಕ್ಕೂ ಹೆಚ್ಚು ಸಿಬ್ಬಂದಿ ಪಳವಳ್ಳಿ ಬಳಿಯ ಜಮೀನಿಗೆ ಆಗಮಿಸಿದ್ದರು. ರೈತರು ನಮಗೆ ಈವರೆಗೆ ಪರಿಹಾರ […]

Continue Reading
IMG 20211026 WA0010

ಪಾವಗಡ:ಗಡಿನಾಡಿನಲ್ಲಿ ಕನ್ನಡಭವನ ನಿರ್ಮಾಣಕ್ಕೆ ಒತ್ತು

ಗಡಿನಾಡಿನಲ್ಲಿ ಕನ್ನಡಭವನ ನಿರ್ಮಾಣಕ್ಕೆ ಒತ್ತು ವೈ.ಎನ್.ಹೊಸಕೋಟೆ : ಗಡಿನಾಡಿನಲ್ಲಿ ಕನ್ನಡಭವನ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಸಾಹಿತಿ ಬಿ.ಸಿ.ಶೈಲಾ ನಾಗರಾಜು ತಿಳಿಸಿದರು. ಗ್ರಾಮದಲ್ಲಿ ಮಂಗಳವಾರದಂದು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮತಯಾಚನೆ ಮಾಡಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತಿನಲ್ಲಿ ಗಮನಾರ್ಹ ಬದಲಾವಣೆಗಳಾಗಬೇಕಾಗಿದೆ. ಲೇಖಕಿಯಾಗಿ ಸಾಹಿತ್ಯಪರಿಷತ್ತಿನ ಒಳಹೊರಗಿನ ಪ್ರಸ್ತುತ ಸ್ಥಿತಿಯನ್ನು ಬಲ್ಲೆ. ಗಡಿನಾಡಿನಲ್ಲಿ ಸಾಹಿತ್ಯ ಬಲವರ್ಧನೆಗೆ ಮತ್ತು ಗಡಿನಾಡಿನಲ್ಲಿ ಕನ್ನಾಡಾಭಿವೃದ್ದಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಕನ್ನಡ ಶಾಲೆಗಳ ಉಳಿವಿಗಾಗಿ ಶಾಲೆಗಳ ದತ್ತು ಸ್ವೀಕಾರ , ಹಿರಿಯ […]

Continue Reading
IMG 20211026 WA0009

ವೈ.ಎನ್.ಹೊಸಕೋಟೆಯಲ್ಲಿ ಕೈಮಗ್ಗ ಉತ್ಪಾದಕರ ಸಂಸ್ಥೆ ರಚನೆ….!

ವೈ.ಎನ್.ಹೊಸಕೋಟೆಯಲ್ಲಿ ಕೈಮಗ್ಗ ಉತ್ಪಾದಕರ ಸಂಸ್ಥೆ ರಚನೆ ವೈ.ಎನ್.ಹೊಸಕೋಟೆ : ಗ್ರಾಮದಲ್ಲಿ ರೇಷ್ಮೆ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳ ನೇಕಾರರು ಹೆಚ್ಚಾಗಿರುವುದರಿಂದ ಉತ್ಪಾದಕರ ಸಂಸ್ಥೆ ರಚನೆ ಮಾಡಲು ಇಲಾಖೆ ಉದ್ದೇಶಿಸಿದ್ದು, ನೇಕಾರರ ಸಹಕರಿಸಬೇಕಾಗ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಸುಮಲತ ತಿಳಿಸಿದರು. ಗ್ರಾಮದ ಸಿದ್ದಲಿಂಗೇಶ್ವರ ಉಣ್ಣೆ ಮತ್ತು ಕೈಮಗ್ಗ ನೇಕಾರ ಸಂಘದಲ್ಲಿ ಮಂಗಳವಾರದಂದು ನಡೆದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ಕನಿಷ್ಟ ೧೫೦ ಜನ ಸದಸ್ಯರನ್ನು ಹೊಂದಿರುವಂತೆ ಉತ್ಪಾದಕ ಸಂಘ ರಚನೆಯಾಗಬೇಕಾಗಿದೆ. ಸದಸ್ಯರಾಗ ಬಯಸುವವರು ೧೫೦೦ […]

Continue Reading
IMG 20211025 WA0030

ಪಾವಗಡ: ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ…!

ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ…! ಪಾವಗಡ: ತಾಲ್ಲೂಕಿನ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಹೆಲ್ಪ್ ಸೊಸೈಟಿ ಪದಾಧಿಕಾರಿಗಳು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ ಅವರಿಗೆ ಮನವಿ ಸಲ್ಲಿಸಿದರು. ಕೋವಿಡ್ 19 ಹಿನ್ನೆಲೆ ಕಳೆದ 2 ವರ್ಷ ಶಾಲೆಗಳು ನಡೆದಿಲ್ಲ. ತಾಲ್ಲೂಕಿನ ಬಹುತೇಕ ಶಾಲೆಗಳ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಯೂ ಇದೆ. ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಮೇಲ್ಛಾವಣಿ ಸೋರಿ ಮಕ್ಕಳು ಕುಳಿತುಕೊಳ್ಳಲೂ ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ದೂರಿದರು. ಈಗಾಗಲೆ […]

Continue Reading
IMG 20211023 WA0015

ಪಾವಗಡ: ಭೂ-ತಾಪಮಾನದಿಂದ ಪ್ರಕೃತಿ ವಿಕೋಪ….!

ಭೂ-ತಾಪಮಾನದಿಂದ ಪ್ರಕೃತಿ ವಿಕೋಪ ವೈ.ಎನ್.ಹೊಸಕೋಟೆ: ಭೂಮಿಯಲ್ಲಿ ತಾಪಮಾನ ಹೆಚ್ಚಳದಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ ಎಂದು ನಿವೃತ್ತ ದೈಹಿಕ ಶಿಕ್ಷಕ ಫಕ್ರುದ್ದೀನ್ ತಿಳಿಸಿದ್ದಾರೆ. ತೆಲುಗು ಚಿತ್ರ ನಟ ಪ್ರಭಾಸ್ ಹುಟ್ಟು ಹಬ್ಬದ ಪ್ರಯುಕ್ತ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆ ಆವರಣದಲ್ಲಿ ತಾಲ್ಲೂಕು ಪ್ರಭಾಸ್ ಅಭಿಮಾನಿ ಬಳಗದಿಂದ ಗಿಡ ನೀಡುವ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿ ಅವರು, ಇಂದು ಪರಿಸರದಲ್ಲಿ ಗಿಡಮರಗಳು ಕಡಿಮೆಯಾಗುತ್ತಿವೆ. ಆದ್ದರಿಂದ ಭೂಮಿಯಲ್ಲಿ ಉಷ್ಣಾಂಶ ಹೆಚ್ಚುತ್ತಿದೆ. ಮೇಘಸ್ಪೋಟ ಕೆಲವೇ […]

Continue Reading
IMG 20211021 WA0052

ಪಾವಗಡ: ಕೋವಿಡ್ ಟೆಸ್ಟ್ ಗಾಗಿ ವಿಧ್ಯಾರ್ಥಿ ಗಳ ಪರದಾಟ….!

*ವಸತಿ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಮನ್ವಯತೆಯ ಕೊರತೆ * ವಿಧ್ಯಾರ್ಥಿ ಗಳ ಪರದಾಟ ಪಾವಗಡ. ಸರ್ಕಾರಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಲು ವಸತಿ ಶಾಲೆಯ ವಿದ್ಯಾರ್ಥಿಗಳ ಪರದಾಟ. ದಸರಾ ಹಬ್ಬದ ಎಂಟು ದಿನಗಳ ರಜಾ ಮುಗಿದ ನಂತರ ಅಕ್ಟೋಬರ್ 21ರಿಂದ ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು ಪುನಹ ವಸತಿ ಶಾಲೆಗಳಿಗೆ ಆಗಮಿಸಲು ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿದ್ದರಿಂದಾಗಿ ಕಳೆದ ಎರಡು ದಿನಗಳಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಲು ವಿದ್ಯಾರ್ಥಿಗಳು ಸಾಲಾಗಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ತಾಲೂಕಿನ ಮುರಾರ್ಜಿ ದೇಸಾಯಿ […]

Continue Reading
IMG 20211021 WA0003

ಪಾವಗಡ: ಭಾರತೀಯ ಸಂಸ್ಕೃತಿಯ ಪ್ರತೀಕ ರಾಮಾಯಣ

ಭಾರತೀಯ ಸಂಸ್ಕೃತಿಯ ಪ್ರತೀಕ ರಾಮಾಯಣ ವೈ.ಎನ್.ಹೊಸಕೋಟೆ : ಭಾರತೀಯ ಸಂಸ್ಕೃತಿಯ ಪ್ರತೀಕ ರಾಮಾಯಣ ಮಹಾಕಾವ್ಯ ಎಂದು ನಿಡಗಲ್ ವಾಲ್ಮೀಕಿ ಆಶ್ರಮದ ಶ್ರೀ ಸಂಜಯಕುಮಾರ ಸ್ವಾಮಿಗಳು ತಿಳಿಸಿದರು. ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಗ್ರಾಮದ ಬಸ್ ನಿಲ್ದಾಣದ ಕೇಂದ್ರ ಸ್ಥಳದಲ್ಲಿ ಮಹರ್ಷಿಯ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಬುಧವಾರದಂದು ಸಂಸ್ಥಾನದ ದೊರೆ ರಾಜಾ ಜಯಚಂದ್ರರಾಜು ರವರೊಂದಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಮಾಯಣ ಮಹಾಕಾವ್ಯ ಭಾರತೀಯ ಸಂಸ್ಕೃತಿಯ ಜೀವಾಳವಾಗಿದ್ದು, ಆದರ್ಶ ಮತ್ತು ಮೌಲ್ಯಗಳ ಆಗರವಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ರಾಮಾಯಣ ಕಾವ್ಯವನ್ನು […]

Continue Reading