IMG 20211011 WA0005

ಪಾವಗಡ: ಪುಟ್ಟ ಕಂದಮ್ಮಲ ಹೃದಯ ಶಸ್ತ್ರ ಚಿಕಿತ್ಸೆಗೆ ಸಹಾಯ ಹಸ್ತ*.

*ಪುಟ್ಟ ಕಂದಮ್ಮಲ ಹೃದಯ ಶಸ್ತ್ರ ಚಿಕಿತ್ಸೆಗೆ ಹೆಲ್ಪ್ ಸೊಸೈಟಿ ಸಹಾಯ ಹಸ್ತ*. ಪಾವಗಡ. ಅ 10 ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಕಂದಮ್ಮಲ ನೆರವಿಗೆ ಧಾವಿಸಿ ಎಂದು ಸಂಘ ಸಂಸ್ಥೆಗಳ ಮನವಿ ಹಾಗೂ ಮನಕಲುಕುವ ವರದಿ ಪ್ರಸಾರದ ಹಿನ್ನಲೆಯಲ್ಲಿ ಇಂದು ಸಮಾಜ ಸೇವಕರು, ಸಾವಿರಾರು ಜನರ ಕಷ್ಟಗಳಿಗೆ ನೆರವಿನ ಮಹಾಪೂರವೆ ಹರಿಸುತ್ತಿರುವ ಹೃದಯವಂತ *ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್* ರವರು ಹೊಸ ಬಸ್ ನಿಲ್ದಾಣದಲ್ಲಿ ಸಂಘ ಸಂಸ್ಥೆಗಳ ಉಪಸ್ಥಿತಿಯಲ್ಲಿ ಕಂದಮ್ಮಲ ಪೋಷಕರಿಗೆ 10000 ₹(ಹತ್ತು ಸಾವಿರ) ರೂಪಾಯಿಗಳನ್ನು […]

Continue Reading
IMG 20211010 111318 scaled

ಬಿದರಗುಪ್ಪೆ: ಆರೋಗ್ಯ ತಪಾಸಣಾ ಶಿಬಿರ….!

ಆನೇಕಲ್: ಬಿದರಗುಪ್ಪೆ ಗ್ರಾಮಪಂಚಾಯತಿ ವ್ಯಾಪ್ತಿಯ ಎಂಟು ಹಳ್ಳಿಗಳ ಜನರ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀ ಸಾಯಿ ಆಸ್ಪತ್ರೆ, ಬೆಂಗಳೂರು ಡೈರಿ ಸಹಯೋಗದೊಂದಿಗೆ ಬಿದರಗುಪ್ಪೆ ಗ್ರಾಮ ಪಂಚಾಯತಿ ಆಯೋಜಿಸಿತ್ತು. ಗ್ರಾಮ ಪಂಚಾಯತಿ ವ್ಯಪ್ತಿಯ ಜನರು ಬಂದು ಆರೋಗ್ಯ ತಪಾಸಣೆ ಕೈಗೊಂಡರು.ಶಿಬಿರದಲ್ಲಿ ಪಾಲ್ಗೊಂಡಿದ್ದ ಬಮುಲ್ ಅಂಜಿನಪ್ಪನರು ಕೊವಿಡ್ ಸಂಕಷ್ಟ ಸಮಯದಲ್ಲಿ ಆರೋಗ್ಯ ತಪಾಸಣೆ ಬಹಳ ಮುಖ್ಯ ಎಂದರು. ಗ್ರಾಮಪಂಚಾಯತಿ ಸದಾ ಜನೋಪಯೋಗಿ ಕೆಲಸ ಮಾಡುತ್ತಿದೆ. ಹಿಂದೆ ಎಂದೂ ಕಾಣದ ಅಭಿವೃದ್ಧಿ ಯನ್ನು ಪಂಚಾಯತಿ ವ್ಯಾಪ್ತಿಯಲ್ಲಿ ಕಾಣುತ್ತಿದ್ದೇವೆ ಎಂದು ತಿಳಿಸಿದರು. ಪಂಚಾಯತಿ […]

Continue Reading
IMG 20211010 WA0001

ರೆಡ್ ಕ್ರಾಸ್ ಸಂಸ್ಥೆ ಯ ಪದಗ್ರಹಣ ಕಾರ್ಯಕ್ರಮ….!

ರೆಡ್ ಕ್ರಾಸ್ ಸಂಸ್ಥೆ ಯ ಪದಗ್ರಹಣ ಕಾರ್ಯಕ್ರಮ….! ಪಾವಗಡ: – ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪಾವಗಡ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಮಹಾತ್ಮಾ ಗಾಂಧೀಜಿಯವರ 152ನೇ ಜಯಂತಿ ಮತ್ತು “ಪುಷ್ಟಿ” ಯೋಜನೆಯಡಿಯಲ್ಲಿ ಪಾವಗಡ ತಾಲ್ಲೂಕಿನಲ್ಲಿ ತೀವ್ರ ಅಪೌಷ್ಟಿಕಾಂಶದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತವಾಗಿ ಪೌಷ್ಟಿಕಾಂಶಯುಕ್ತ ಮಿಶ್ರಣದ ಕೊಡುಗೆಯ ಕಾರ್ಯಕ್ರಮದ ವರದಿ ಇಂದು ಪಾವಗಡ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣದ ಕಾರ್ಯಕಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸರಿಯಾಗಿ 11 ಗಂಟೆಗೆ ಆರಂಭವಾದ […]

Continue Reading
IMG 20211009 WA0014

ಪಾವಗಡ: ಗ್ರಾಮಪಂಚಾಯತಿ ಮಾಜಿ ಉಪಧ್ಯಕ್ಷರ ನಿಧನ…

ಪಾವಗಡ: ವೈ ಎನ್ ಹೊಸಕೋಟೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹಾಗೂ ಜೆಡಿ ಎಸ್ ಮುಖಂಡ ಮುತ್ಯಾಲಪ್ಪ ಇಂದು ಬೆಳ್ಳಿಗ್ಗೆ ನಿಧನರಾಗಿದ್ದಾರೆ. ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ರು. ಇವರಿಗೆ ಸುಮಾರು  63 ವರ್ಷ ವಯಸ್ಸಾಗಿತ್ತು ಕಳೆದ ಕೆಲವು ದಿನಗಳಿದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂವರು‌ ಮಕ್ಕಳು‌ ಹಾಗೂ ಮಡದಿಯನ್ನು ಬಿಟ್ಟು ಅಗಲಿದ್ದಾರೆ. ವೈ ಎನ್ ಹೊಸಕೋಟೆ ಜೆಡಿ ಎಸ್ ಮುಖಂಡರು ಹಾಗೂ ಮಾಜಿ ಶಾಸಕ ತಿಮ್ಮರಾಯಪ್ಪ ನವರು ಇವರ ನಿಧನಕ್ಕೆ ಸಂತಾಪ  ಸೂಚಿಸಿದ್ದಾರೆ. […]

Continue Reading
IMG 20211007 WA0041

ಪಾವಗಡ: ಭದ್ರಾ ಮೇಲ್ದಂಡೆ ಯೋಜನೆ ತಾರತಮ್ಯ ನಿವಾರಣೆಗೆ ಆಗ್ರಹ….!

ಭದ್ರಾ ಮೇಲ್ದಂಡೆ ಯೋಜನೆ ತಾರತಮ್ಯ ನಿವಾರಣೆಗೆ ಆಗ್ರಹ….! ಪಾವಗಡ: – ಭದ್ರಾ ಮೇಲ್ದಂಡೆ ಯೋಜನೆಯ ನೀರು ಹಂಚಿಕೆಯಲ್ಲಿ ತಾಲ್ಲೂಕಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಬೃಹತ್ ಬೈಕ್ ರಾಲಿ ಹಾಗೂ ಸಹಿ ಸಂಗ್ರಹ ಈ ಕಾರ್ಯಕ್ರಮ ನಡೆಯಿತು ಪ್ರತಿಭಟನೆಯಲ್ಲಿ ಪಾಲ್ಗೊಂಡು  ಮಾತನಾಡಿದ ನಿಡಿಗಲ್ ವಾಲ್ಮೀಕಿ ಸಂಸ್ಥಾನದ ಪೀಠಾಧ್ಯಕ್ಷರಾದ ಸಂಜಯ್ ಕುಮಾರ ಸ್ವಾಮೀಜಿ ಯವರು ಗಡಿ ಭಾಗವಾದ ಪಾವಗಡವನ್ನು ಎಲ್ಲಾ ಸರ್ಕಾರಗಳು ಕಡೆಗಣಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು ಗುರುವಾರ ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸಮಾಜಸೇವಕ ನೇರಳೆ ಕುಂಟೆ ನಾಗೇಂದ್ರ ಅವರ […]

Continue Reading
WhatsApp Image 2021 10 06 at 6.18.39 PM

ಪಾವಗಡ: ಕಾಮಗಾರಿ ಗುಣಮಟ್ಟದ್ದಾಗಿರಲಿ : ಶಾಸಕ ವೆಂಕಟರಮಣಪ್ಪ

ಕಾಮಗಾರಿ ಗುಣಮಟ್ಟದ್ದಾಗಿರಲಿ : ಶಾಸಕ ವೆಂಕಟರಮಣಪ್ಪ ವೈ.ಎನ್.ಹೊಸಕೋಟೆ: ಗ್ರಾಮ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಭೂಮಿ ಪೂಜೆ ಮತ್ತು ಉದ್ಘಾಟನೆ ಮಂಗಳವಾರ ಶಾಸಕ ವೆಂಕಟರಮಣಪ್ಪ ನೆರವೇರಿಸಿದರು. ಈ ವೇಳೆ ಮಾತನಾಡಿ ತಾಲ್ಲೂಕಿನ ಸರ್ವಾಂಗೀಣ ಪ್ರಗತಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಸರ್ಕಾರದ ವತಿಯಿಂದ ಹೆಚ್ಚಿನ ಯೋಜನೆಗಳನ್ನು ತಾಲ್ಲೂಕಿಗೆ ತರಲಾಗಿದೆ. ರಸ್ತೆ, ಶಾಲೆ, ಕಟ್ಟಡ, ಕುಡಿಯುವ ನೀರು ಇನ್ನಿತರೆಗಳ ಕ್ಷೇತ್ರಗಳಲ್ಲಿ ಕಾಮಗಾರಿಗಳು ಪ್ರಾರಂಭಗೊಂಡಿವೆ.  ಗುತ್ತಿಗೆದಾರರು ಕಾಮಗಾರಿಯ ಗುಣಮಟ್ಟಕ್ಕೆ ಹೆಚ್ಚು ಗಮನ ನೀಡಬೇಕು ಎಂದು ತಿಳಿಸಿದರು. ವೈ.ಎನ್.ಹೊಸಕೋಟೆ ಗ್ರಾಮದ ಆರ್.ವಿ. ಪಿ. […]

Continue Reading
IMG 20211004 WA0000

ಪಾವಗಡ: ಅಭಿವೃದ್ಧಿಗೆ ಸೇವೆ ಟ್ರಸ್ಟ್ ಬದ್ಧ….!

ಅಭಿವೃದ್ಧಿಗೆ ಸೇವೆ ಟ್ರಸ್ಟ್ ಬದ್ಧ ವೈ.ಎನ್.ಹೊಸಕೋಟೆ: ಪಾವಗಡ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ನಮ್ಮ ಟ್ರಸ್ಟ್ ಸದಾ ಬದ್ಧ ಎಂದು ಟ್ರಸ್ಟ್ ಖಜಾಂಚಿ ದೀಪುರಾಘವೇಂದ್ರ ತಿಳಿಸಿದ್ದಾರೆ. ಹೋಬಳಿಯ ಆರ್.ಡಿ.ರೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 153ನೇ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಪಾವಗಡ ತಾಲ್ಲೂಕು ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ಯ ಒಂದು ಒಳ್ಳೆಯ ಕೆಲಸ ಕಾರ್ಯಕ್ರಮದಡಿಯಲ್ಲಿ ಶಾಲಾ ಆವರಣವನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ನಾವು ಪ್ರತಿ ತಿಂಗಳು ಒಂದು ಗ್ರಾಮದ ಶಾಲೆ ಅಥವಾ ದೇವಾಲಯವನ್ನು ಆಯ್ಕೆ […]

Continue Reading
IMG 20211005 WA0024

ಪಾವಗಡ: ರೈತರ ಬೆಳೆ ನಷ್ಠ ಪರಿಹಾರ ಹಾಗೂ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹ…!

ಪಾವಗಡ ಟೌನಿನಲ್ಲಿ ರೈತರ ಬೆಳೆ ನಷ್ಠ ಪರಿಹಾರ ಹಾಗೂ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಸಿ.ಪಿ.ಐ.ಎಂ ಆಗ್ರಹ ಪಾವಗಡ: ಸಿ.ಪಿ.ಐ.ಎಂ ಪಕ್ಷದ ಮೊದಲನೇ ಶಾಖ ಸಮ್ಮೇಳನವನ್ನು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಸಲಾಗಿತ್ತು, ಸಿ.ಪಿ.ಐ.ಎಂ ಜಿಲ್ಲಾ ಕಾರ್ಯದರ್ಶಿ ಎನ್. ಕೆ ಸುಬ್ರಮಣ್ಯ ಸಮ್ಮೇಳನವನ್ನು ಉದ್ಗಾಟಿಸಿ ಮಾತನಾಡಿ ತಾಲ್ಲೂಕಿನಲ್ಲಿ ಮಳೆಯ ಪ್ರಮಾಣವು ಬಹಳ ಕಡಿಮೆ ಇದ್ದು ನಿರಿಕ್ಷಿತ ಮಟ್ಟದಲ್ಲಿ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ ರೈತರಿಗೆ ಬೆಳೆ ನಷ್ಠ ಪರಿಹಾರ ನೀಡಬೇಕಾಗಿದೆ, ತಾಲ್ಲೂಕಿನಲ್ಲಿ ಶಾಶ್ವತವಾದ ನೀರಾವರಿ ಯೋಜನೆಯೂ ಜಾರಿ ಆದರೆ […]

Continue Reading
IMG 20211005 WA0000

ಪಾವಗಡ:ಅಗಸರಕುಂಟೆಗೆ ರಕ್ಷಣಾ ಗೋಡೆಗೆ ಮನವಿ…!

*ಅಗಸರಕುಂಟೆಗೆ ರಕ್ಷಣಾ ಗೋಡೆಗೆ ಹೆಲ್ಪ್ ಸೊಸೈಟಿ ಮನವಿ* ಪಾವಗಡ ಅ 4:ಪಾವಗಡ ಪಟ್ಟಣದ ಅಗಸರ ಕುಂಟೆಯಲ್ಲಿ ಆತ್ಮಹತ್ಯೆ ಯಂತಹ ಪ್ರಕರಣಗಳು ಹಾಗೂ ಸೆಲ್ಫಿಗೆ ಮುಗಿಬಿದ್ದು ಪ್ರಾಣ ಹಾನಿ ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಅಗಸರಕುಂಟೆಗೆ ರಕ್ಷಣಾ ಗೋಡೆ ಅಥವಾ ತಡೆ ಬೇಲಿ ನಿರ್ಮಿಸಿ ಅನಾಹುತಗಳನ್ನು ತಪ್ಪಿಸುವಂತೆ ಹೆಲ್ಪ್ ಸೊಸೈಟಿ ಹಾಗೂ ಶ್ರೀರಾಮಸೇನೆ ಸಂಘಟನೆ ವತಿಯಿಂದ ಇಂದು ಪುರಸಭೆ ಅಧ್ಯಕ್ಷರಾದ ರಾಮಾಂಜಿನಪ್ಪ ರವರಿಗೆ ಪುರಸಭೆ ಇಲಾಖೆ ಕಚೇರಿಯಲ್ಲಿ ಮನವಿ ಪತ್ರವನ್ನು ನೀಡಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷರಾದ ರಾಮಾಂಜಿನಪ್ಪ ಸದರಿ […]

Continue Reading
IMG 20211002 WA0036

ಪಾವಗಡ:ಜಿ ಎಂ ಎಚ್ ಪಿಎಸ್ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ…!

ಇಂದು ಪಾವಗಡ ಟೌನಿನ ಜಿ ಎಂ ಎಚ್ ಪಿಎಸ್ ಶಾಲೆಯ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಪಾವಗಡ ತಾಲ್ಲೂಕಿನ  ಶಾಸಕ  ವೆಂಕಟರಮಣಪ್ಪ ರವರು ಭಾಗವಹಿಸಿದ್ದು ಉದ್ಘಾಟನಾ ಸಮಾರಂಭವನ್ನು ನೆರವೇರಿಸಿದರು. ಪಾವಗಡ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ  ರಾಮಂಜಿನಪ್ಪ ,ತೆಂಗಿನ ಕಾಯಿ ರವಿ,   ಅನಿಲ್, ಬಿಇಒ ಅಶ್ವತ್ಥ್ ನಾರಾಯಣ್ ಹಾಗೂ ಇತರ ಗಣ್ಯ ವ್ಯಕ್ತಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವೆಂಕಟರವಣಪ್ಪ,  ಪಾವಗಡ ತಾಲ್ಲೂಕು ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮವಾದ ಸ್ಥಾನವನ್ನ ಪಡೆದುಕೊಳ್ಳಬೇಕು […]

Continue Reading