District News

IMG 20241015 WA0005

ಪಾವಗಡ : ಚೆಂಡು ಹೂವಿನ ಬೆಳೆ ಹೆಚ್ಚು ಲಾಭದಾಯಕ….!

ಚೆಂಡು ಹೂವಿನ ಬೆಳೆ ಹೆಚ್ಚು ಲಾಭದಾಯಕ . ತುಷಾರ್ ಕಾಂತಿ ಬೆಹೇರಾ. ಪಾವಗಡ : ಕೃಷಿ ಅಭಿವೃದ್ಧಿಗಾಗಿ ಐ.ಐ.ಎಚ್. ರ್ ಮತ್ತು ಐ.ಸಿ.ಎ .ಆರ್ ಸಂಸ್ಥೆ ಗಳು ಅನೇಕ ರೀತಿಯ ತಳಿಗಳನ್ನು ರೂಪಿಸಿದೆಯೆಂದು ಬೆಂಗಳೂರಿನ ಐ. ಐ. ಹೆಚ್. ರ್ ಮತ್ತು ಐ.ಸಿ.ಎ. ಆರ್ ನ ನಿರ್ದೇಶಕರಾದ ತುಷಾರ್ ಕಾಂತಿ ಬೆಹಾರ್ ತಿಳಿಸಿದರು. ತಾಲ್ಲೂಕಿನ ನೀಲಮ್ಮನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಚೆಂಡು ಹೂವಿನ ಹೈಬ್ರಿಡ್ ತಳಿಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿಯಲ್ಲಿ ಬೆಳೆ ವೈವಿಧ್ಯತೆ ಅತಿ […]

Film News

IMG 20240229 100752

ಪಾವಗಡ : ಕೋಟೇಶ್ವರ ನʻ ಆಸ್ತಿ ʼ ಉಳಿಸಿ ಸ್ವಾಮಿ….!

ತನಿಖಾ ವರದಿ: ಶಿವಪ್ಪನಿಗೂ ತಪ್ಪದ ಸಂಕಷ್ಟ ಕೋಟೇಶ್ವರ ನ   ʻ ಆಸ್ತಿ ʼ ಉಳಿಸಿ ಸ್ವಾಮಿ….! ಪಾವಗಡ ತಾಲ್ಲೂಕಿನಲ್ಲಿ ವೈ ಎನ್‌ ಹೊಸಕೋಟೆ ಹೆಚ್ಚು ಜನಸಂಖ್ಯೆ ಇರುವ ಊರು ಇಲ್ಲಿ ಜಮೀನಿನ ಬೆಲೆ ಪಾವಗಡ ಪಟ್ಟಣದ ನಂತರದ ಸ್ಥಾನದಲ್ಲಿ ಇರುತ್ತೆ. ರಿಯಲ್‌ ಎಸ್ಟೇಟ್‌ ದಂಧೆ ಮಾಡುವವರ ಕಣ್ನು ಮೊದಲು ಬೀಳುವುದೇ ಸರ್ಕಾರಿ ಜಮೀನುಗಳ ಮೇಲೆ, ಬಹಳಷ್ಟು ಜಮೀನಿಗಳು  ಕಬಳಿಯಾಗಿವೆ. ಸರ್ಕಾರ ಆಸ್ತಿ ಕಾಪಾಡಬೇಕಾದ ತಹಸಿಲ್ದಾರ್‌, ಗ್ರಾಮಲೆಕ್ಕಿಗರು, ಆರ್‌ ಐ,ವಿ ಎ ಪಿಡಿಒ ಗಳು ಹಣ ಕ್ಕೆ ತಮ್ಮನ್ನು […]

National News

20240612 111155

ಆಂದ್ರಪ್ರದೇಶ: ನೂತನ ಸರ್ಕಾರದ ಪ್ರಮಾಣ ವಚನ ಸಮಾರಂಭ – ನೇರಪ್ರಸಾರ – Live

IMG 20240610 WA0015

ಮೋದಿ : ಹೊಸ ಸರ್ಕಾರದ ಮೊದಲ ನಿರ್ಧಾರ, ಕೃಷಿಕರ ಕಲ್ಯಾಣ…..!

ಪಿ ಎಂ ಕಿಸಾನ್ ನಿಧಿ ಬಿಡುಗಡೆಗೆ ಸಂಬಂಧಿಸಿದ ಮೊದಲ ಕಡತ ಸಹಿ ಮಾಡಿದ ಪ್ರಧಾನಮಂತ್ರಿ ಹೊಸ ಸರ್ಕಾರದ ಮೊದಲ ನಿರ್ಧಾರ, ಕೃಷಿಕರ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯ ಪ್ರತೀಕ ರೈತರ ಕಲ್ಯಾಣಕ್ಕೆ ತಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿರುವ ಕಾರಣ, ಅಧಿಕಾರ‌ ವಹಿಸಿಕೊಂಡ ಬಳಿಕ ಮೊದಲು ಕೃಷಿ ಸಂಬಂಧಿತ ಕಡತಕ್ಕೆ ಸಹಿ – ಪ್ರಧಾನ ಮಂತ್ರಿ ಭವಿಷ್ಯದಲ್ಲಿ ರೈತರು ಮತ್ತು ಕೃಷಿ ವಲಯ ಸಂಬಂಧಿತವಾಗಿ ಇನ್ನೂ ಹೆಚ್ಚು ಕಾರ್ಯೋನ್ಮುಖ – ಪ್ರಧಾನಿ ನರೇಂದ್ರ ಮೋದಿ ನವದೆಹಲಿ : – ಮೂರನೇ […]

Sports

IMG 20240601 WA0001

Karnataka : ಸಿಇಟಿ‌ ₹3000 ಕೋಟಿ ಹಗರಣ ಆರೋಪ…..!

*ಸಿಇಟಿ ಫಲಿತಾಂಶ ವಿಳಂಬದಿಂದ ₹3000 ಕೋಟಿ ಹಗರಣ: ಬಿ.ಟಿ. ನಾಗಣ್ಣ* *ಬೆಂಗಳೂರು:* ಸಿಇಟಿ ಫಲಿತಾಂಶ ಪ್ರಕಟಿಸಲು ಸರ್ಕಾರ ವಿಳಂಬ ಮಾಡುವ ಮೂಲಕ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಅನುಕೂಲ ಮಾಡಿಕೊಟ್ಟಿದ್ದು, ಇದು ಸುಮಾರು ₹3000 ಕೋಟಿ ಹಗರಣವಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ ಇಂದು ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ನಗರದ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಿಇಟಿ ಪರೀಕ್ಷೆ ಮುಗಿದು ಸುಮಾರು 42 ದಿನ ಆಗಿದೆ. […]

Follow Us

Advertisement

videos

karnataka Congress protest