District News
ಪಾವಗಡ : ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ – 2693 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು…!
ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನ ಸುಗಮ. ಪಾವಗಡ : ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ ಸುಗಮವಾಗಿ ನಡೆಯಿತು, ಪ್ರಥಮ ಭಾಷೆ ಕನ್ನಡ ಅಥವಾ ಆಂಗ್ಲ ಭಾಷೆ ಪಡೆದ ಮಕ್ಕಳು ಪರೀಕ್ಷೆ ಬರೆದರು. ತಾಲೂಕಿನಾದ್ಯಂತ 12 ಪರೀಕ್ಷೆ ಕೇಂದ್ರಗಳನ್ನು ಏರ್ಪಾಟು ಮಾಡಲಾಗಿದ್ದು. 2740 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣೆ ಮಾಡಿಕೊಂಡಿದ್ದು ಪರೀಕ್ಷೆಯ ಮೊದಲ ಪತ್ರಿಕೆಯಾದ ಪ್ರಥಮ ಭಾಷೆ ಕನ್ನಡ ಪರೀಕ್ಷೆಗೆ 47 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, 2693 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷಾ ಕೇಂದ್ರಗಳಿಗೆ ಬೆಳಗ್ಗೆ 9:00ರ ವೇಳೆಗೆ ಪೋಷಕರೊಂದಿಗೆ […]
Film News
Karnataka : ಚಲನಚಿತ್ರ ಮಸೂದೆ ಅಗತ್ಯ….!
*16 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ* *ಚಲನಚಿತ್ರ ಮಸೂದೆ ಅಗತ್ಯ – ಸಚಿವ ಸಂತೋಷ ಲಾಡ್* ಬೆಂಗಳೂರು (ಕರ್ನಾಟಕ ವಾರ್ತೆ) ಮಾರ್ಚ್ 08: ಚಲನಚಿತ್ರ ಸಶಕ್ತ ಮಾಧ್ಯಮವಾಗಿದ್ದು, ಏಕಪರದೆಯ ಚಿತ್ರಮಂದಿರಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಕಳವಳದ ಸಂಗತಿಯಾಗಿದೆ, ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತಿರುವದನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ, ಚಿತ್ರರಂಗದ ಉಳಿವು ಮತ್ತು ಬೆಳವಣಿಗೆಗೆ ಎಲ್ಲರೂ ಪಣತೊಡಬೇಕು.ಪೈರಸಿ ಹಾವಳಿ ತಡೆಯಬೇಕು ಎಂದು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಕರ್ನಾಟಕ […]
National News
ಮೋದಿ : ಹೊಸ ಸರ್ಕಾರದ ಮೊದಲ ನಿರ್ಧಾರ, ಕೃಷಿಕರ ಕಲ್ಯಾಣ…..!
ಪಿ ಎಂ ಕಿಸಾನ್ ನಿಧಿ ಬಿಡುಗಡೆಗೆ ಸಂಬಂಧಿಸಿದ ಮೊದಲ ಕಡತ ಸಹಿ ಮಾಡಿದ ಪ್ರಧಾನಮಂತ್ರಿ ಹೊಸ ಸರ್ಕಾರದ ಮೊದಲ ನಿರ್ಧಾರ, ಕೃಷಿಕರ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯ ಪ್ರತೀಕ ರೈತರ ಕಲ್ಯಾಣಕ್ಕೆ ತಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿರುವ ಕಾರಣ, ಅಧಿಕಾರ ವಹಿಸಿಕೊಂಡ ಬಳಿಕ ಮೊದಲು ಕೃಷಿ ಸಂಬಂಧಿತ ಕಡತಕ್ಕೆ ಸಹಿ – ಪ್ರಧಾನ ಮಂತ್ರಿ ಭವಿಷ್ಯದಲ್ಲಿ ರೈತರು ಮತ್ತು ಕೃಷಿ ವಲಯ ಸಂಬಂಧಿತವಾಗಿ ಇನ್ನೂ ಹೆಚ್ಚು ಕಾರ್ಯೋನ್ಮುಖ – ಪ್ರಧಾನಿ ನರೇಂದ್ರ ಮೋದಿ ನವದೆಹಲಿ : – ಮೂರನೇ […]
Sports
ಪಾವಗಡ : ಸುಳ್ಳು ದೂರು – ಹಿರಿಯ ಜೀವ ಬಲಿ -ನ್ಯಾಯ ಕೊಡಸಿ ಸ್ವಾಮಿ….!
ವೀರಶೈವ ಲಿಂಗಾಯತ ಧರ್ಮದ ಆಚರಣೆಗಳಿಗೆ ಅವಮಾನ….! ಪೋಲಿಸ್ ವರಿಷ್ಠಾಧಿಕಾರ ಮಾತಿಗೂ ಬೆಲೆ ಇಲ್ಲ… ಪೋಲೀಸಪ್ಪನ ಕೌರ್ಯ… ಮಾನವಹಕ್ಕುಗಳ ಹರಣ…. ಪಾವಗಡ ತಾಲ್ಲೂಕಿನ ವೈ ಎನ್ ಹೊಸಕೋಟೆ ಪೋಲೀಸ್ ಠಾಣೆಗೆ ಜೆಡಿ ಎಸ್ ಬೆಂಬಲಿತ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಡಾನ್ ಸೀನ ಅಲಿಯಾಸ್ ಶ್ರೀನಿವಾಸ್ ಇವರ ಮಗ ಉದಯಕುಮಾರ್ ಹೆಚ್ ಎಮ್ ಷಣ್ಮುಖಮೂರ್ತಿ ಕುಟುಂಬ ವಿರುದ್ಧ ಸುಳ್ಳು ದೂರನ್ನು ನೀಡಿದ್ದಾರೆ. ಡಾನ್ ಎಂಬ ಭಯ ಪೋಲೀಸಪ್ಪನ ಕಿರುಕುಳದಿಂದ ಮಾನಸಿಕ ಖಿನ್ನತೆ ಹೊಳಗಾಗಿ 30-10-2024 ರಂದು ಗ ನಿಧನ […]
Follow Us
-
Kevin Barber commented on Modi : ಸಂಗಮದಲ್ಲಿನ ಸ್ನಾನವು ದೈವಿಕ ಸಂಪರ್ಕದ ಕ್ಷ….!: Hi Saptaswaranews, Most business owners pour money
-
Harper Cunningham commented on Modi : ಸಂಗಮದಲ್ಲಿನ ಸ್ನಾನವು ದೈವಿಕ ಸಂಪರ್ಕದ ಕ್ಷ….!: We possess hundreds of Bitcoin in cold storage , a
-
krishnamurthy.n.v commented on ಪಾವಗಡ: ಮಾಸ್ ಕಾಫಿ ತಡೆದ BEO ಗೆ ಅಭಿನಂದನೆಗಳ ಮಹಾಪೂರ..!: ಇಷ್ಟರ ನಡುವೆಯೂ ಮೊದಲೆರಡು ಪರೀಕ್ಷೆ ಬಿಟ್ಟರೆ ನಂತರದ ಪರೀಕ್
-
Mahalingappa commented on ಪಾವಗಡ: ಮರಳು ದಂಧೆ ಗೆ ಯುವಕನ ಬಲಿ:: Ckpura pavagada Tumkur district
-
Kumar commented on Karnataka:ಬಿಜೆಪಿ-ಜನಸಂಘ ತಮ್ಮ ಹುಟ್ಟಿನಿಂದಲೇ ಮೀಸಲಾತಿ – ಸಾಮಾಜಿಕ ನ್ಯಾಯದ ವಿರೋಧಿಗಳು…!: Don’t make nonsense